ಶಿವರಾತ್ರಿಯ ತಿಂಗಳು ಈ ರಾಶಿಯವರು ಸ್ವಲ್ಪ ಜಾಗೃತಾವಹಿಸಿ ಎಲ್ಲ ಒಳ್ಳೇದಾಗುತ್ತೆ

ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಎಂಬುದರ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಅದಕ್ಕಿಂತ ಮೊದಲು ಮಾರ್ಚ್ ತಿಂಗಳಲ್ಲಿ ಯಾವ ಗ್ರಹಗಳ ಬದಲಾವಣೆ ಆಗಲಿದೆ ಎಂಬುದನ್ನು ನೋಡುವುದಾದರೆ ಮಾರ್ಚ್ ಏಳನೇ ತಾರೀಖಿನಂದು ಬುಧನು ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಅದೇ ರೀತಿ ಮಾರ್ಚ್ ಹದಿನೈದನೇ ತಾರೀಖಿನಂದು ರವಿಯು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಮತ್ತೊಮ್ಮೆ ಬುಧನು ಮಾರ್ಚ್ ಇಪ್ಪತ್ತೈದನೇ ತಾರೀಕಿನಂದು ನೀಚಕ್ಷೇತ್ರವಾದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ […]

Continue Reading

ಕನ್ನಡ ಚಿತ್ರರಂಗದ ಆಧುನಿಕ ಕರ್ಣ ರೆಬೆಲ್ ಸ್ಟಾರ್ ಅಂಬಿ ಅವರ ಕನಸಿನ ಹೊಸ ಮನೆ

ಕನ್ನಡ ಚಿತ್ರರಂಗದ ಪ್ರಮುಖ ಹಿರಿಯ ನಟ ಅಂಬರೀಷ್ ಅವರು ಇಂದು ನಮ್ಮೊಂದಿಗಿಲ್ಲ ಆದರೂ ಅವರ ನಟನೆ, ಅವರ ಗಂಡುಗಲಿಯ ಗತ್ತನ್ನು ಯಾರೂ ಮರೆತಿಲ್ಲ. ನಟ ಅಂಬರೀಷ್ ಅವರ ಬಗ್ಗೆ ಹಾಗೂ ಅವರ ಮನೆಯ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ನಮ್ಮ ಕನ್ನಡ ನಾಡಿನಲ್ಲಿ ಗಂಡು ಎಂಬ ಪದವನ್ನು ಬಳಕೆ ಮಾಡುವಾಗ ಮಂಡ್ಯದ ಗಂಡು ಎಂಬ ಪದವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಮಂಡ್ಯದ ಗಂಡು ಎಂದು ಖ್ಯಾತಿ ಪಡೆದ ದಿವಂಗತ ಅಂಬರೀಷ್ ಅವರ ಹೃದಯ […]

Continue Reading

ನಟ ಅವಿನಾಶ್ ಮಾಳವಿಕ ದಂಪತಿ ಅವರ ಕನಸಿನ ಮನೆ ಹೇಗಿದೆ ನೋಡಿ

ಮಾಳವಿಕಾ ಅವಿನಾಶ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಅನೇಕ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿರುವುದಲ್ಲದೆ ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಳವಿಕಾ ಅವಿನಾಶ್ ಅವರ ಕುಟುಂಬದವರ ಬಗ್ಗೆ ಹಾಗೂ ಅವರ ಮನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಮಾಳವಿಕಾ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ. ಬದುಕು ಜಟಕಾ ಬಂಡಿ ಎಂಬ ಕಿರುತೆರೆ […]

Continue Reading

ಭಾರತದಲ್ಲಿ ಅತಿಹೆಚ್ಚು ಸೇಲ್ ಆಗ್ತಿರೋ ಆಲ್ಟೊ 800ನ ಹೊಸ ಲುಕ್ ಹಾಗೂ ವಿಶೇಷತೆಗೆ ನೆಟ್ಟಿಗರು ಫುಲ್ ಫಿದಾ

ಕೆಲವರಿಗೆ ಕಾರನ್ನು ಖರೀದಿಸಬೇಕು ಕಾರಲ್ಲಿ ಮನೆಯವರೆಲ್ಲರೊಂದಿಗೆ ಸಂತೋಷವಾಗಿ ಓಡಾಡಬೇಕು ಎಂಬ ಆಸೆ ಇರುತ್ತದೆ. ಬಹಳಷ್ಟು ಜನರಿಗೆ ಕಾರನ್ನು ಕೊಳ್ಳುವಷ್ಟು ಹಣ ಇರುವುದಿಲ್ಲ. ಮಾರುತಿ ಸುಜುಕಿ ಕಂಪನಿಯ ವಿವಿಧ ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಮಾರುತಿ ಸುಜುಕಿ 800 ಪವರ್ ವಿಂಡೋ, ಎಲ್ಇಡಿ ಡಿಆರ್​ಎಲ್​ಗಳು, ವೀಲ್ ಕ್ಯಾಪ್​ಗಳು, ಡ್ಯುಯಲ್ ಏರ್​ಬ್ಯಾಗ್​ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿವರ್ಸ್ ಪಾರ್ಕಿಂಗ್ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿ ನೋಡಬಹುದು. ಭಾರತದಲ್ಲಿ ಮಾರುತಿ ಕಂಪನಿಯ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಮಾರುತಿ ಆಲ್ಟೊ […]

Continue Reading

ಧನಸ್ಸು ರಾಶಿಯವರಿಗೆ ಮಾರ್ಚ್ ತಿಂಗಳು ಹೇಗಿರಲಿದೆ ಅದೃಷ್ಟ ಸಂಖ್ಯೆ ಯಾವುದು ನೋಡಿ

ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ತಿಂಗಳಿನಲ್ಲಿಯು ಗ್ರಹಗಳ ಬದಲಾವಣೆಯಿಂದ ವಿಭಿನ್ನ ರಾಶಿ ಫಲಗಳು ದೊರೆಯುತ್ತವೆ. ಒಂದೊಂದು ರಾಶಿ ಜನ್ಮದಲ್ಲಿ ಪ್ರತಿ ತಿಂಗಳು ಬೇರೆ ಬೇರೆ ಫಲ ಸಿಗಲಿದೆ. ಮಾರ್ಚ್ ತಿಂಗಳಿನಲ್ಲಿ ಧನಸ್ಸು ರಾಶಿಯವರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ. ಧನಸ್ಸು ರಾಶಿಯಲ್ಲಿ ಜನಿಸಿದವರು ಮೂಲ ನಕ್ಷತ್ರ ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರಗಳಲ್ಲಿ ಜನಿಸಿರುತ್ತಾರೆ. ಧನಸ್ಸು ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಹಳದಿ. ಈ ರಾಶಿಯ ಅದೃಷ್ಟ ದೇವರು ಮಹಾವಿಷ್ಣು. ಈ ರಾಶಿಯವರ ವಿಶೇಷ ಗುಣಗಳೆಂದರೆ ವಿದ್ವಾಂಸರು, ವಿಜಯಿಗಳು […]

Continue Reading

ಶಿವರಾತ್ರಿಯಿಂದ ಈ ರಾಶಿಯವರಿಗೆ ಶಿವನ ವಿಶೇಷ ಅನುಗ್ರವಿದೆ, ಕಾಲಿಟ್ಟ ಜಾಗದಲ್ಲಿ ಜಯ ಖಚಿತ

ಪ್ರತಿಯೊಂದು ಪ್ರಮುಖ ದಿನವು ರಾಶಿಚಕ್ರದಲ್ಲಿ ಬದಲಾವಣೆಯನ್ನು ತರುತ್ತದೆ. ಮಾರ್ಚ್ ಒಂದರಂದು ಇರುವ ಶಿವರಾತ್ರಿಯ ದಿನದಂದು ಕೆಲವು ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಯಾವ ರಾಶಿಯ ಜನರಿಗೆ ಶಿವನ ಅನುಗ್ರಹ ದೊರೆಯಲಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. ಭಾರತ ದೇಶದಲ್ಲಿ ಹಬ್ಬಗಳ ಆಚರಣೆಗೆ ವಿಶೇಷ ಮಹತ್ವವಿದೆ. ಹಿಂದೂ ಹಬ್ಬಗಳಲ್ಲಿ ಪ್ರಮುಖ ಹಬ್ಬ ಶಿವರಾತ್ರಿ ಕೂಡ ಒಂದು. ಮೂರು ಲೋಕಕ್ಕೂ ಅಧಿಪತಿಯಾದ ಶಿವನನ್ನು, ಮಹಾದೇವ, ನಟರಾಜ, ಬೈರವ, ಪಶುಪತಿ ಹೀಗೆ ಹಲವು ನಾಮಗಳಿಂದ ಕರೆಸಿಕೊಳ್ಳುವ ಮಹಾಯೋಗಿಯನ್ನು ಆರಾಧಿಸುವ ದಿನ. […]

Continue Reading

ಅವಲಕ್ಕಿ ತಿನ್ನುವ ಪ್ರತಿ ಕುಟುಂಬವು ಈ ವಿಚಾರ ತಿಳಿದುಕೊಳ್ಳುವುದು ಉತ್ತಮ

ನಾವಿಂದು ನಿಮಗೆ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳುವ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕಬ್ಬಿಣದ ಅಂಶ ಎನ್ನುವುದು ನಮ್ಮ ದೈಹಿಕ ಸಾಮರ್ಥ್ಯವನ್ನು ನಿರ್ಧಾರ ಮಾಡುತ್ತದೆ ನಮ್ಮ ಮಾಂಸಖಂಡಗಳ ಶಕ್ತಿ ಮತ್ತು ಚೈತನ್ಯವನ್ನು ರೂಪಿಸುತ್ತದೆ. ಏಕೆಂದರೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ನಿರ್ವಹಿಸುವುದೇ ಕಬ್ಬಿಣದ ಅಂಶ. ಹೀಗಾಗಿ ಅನಿಮಿಯಾ ಸಮಸ್ಯೆಯಿಂದ ನಮ್ಮನ್ನು ದೂರ ಇರಿಸುತ್ತದೆ ಆದರೆ ನಾವು ಇಂದು ಸೇವನೆ ಮಾಡುತ್ತಿರುವಂತಹ ಬಹುತೇಕ ಆಹಾರ ಪದಾರ್ಥಗಳು ಅನಾರೋಗ್ಯಕ್ಕೆ ಹತ್ತಿರವಾಗಿರುವುದರಿಂದ ನಮಗೆ ಸಿಗಬೇಕಾದಂತಹ ಪೌಷ್ಟಿಕ ಸತ್ವಗಳು ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಸಾಕಷ್ಟು […]

Continue Reading

ಯಾವ ಹೆಂಡ್ತಿಯಲ್ಲಿ ಈ ಗುಣಗಳು ಇರತ್ತೋ ಆ ವ್ಯಕ್ತಿಗಳು ಭಾಗ್ಯಶಾಲಿಯಾಗಿರುತ್ತಾರೆ

ಚಾಣಕ್ಯನನ್ನು ಕೌಟಿಲ್ಯ ಎಂದು ಕೂಡ ಕರೆಯುತ್ತಾರೆ. ಪ್ರಸಿದ್ಧ ಗ್ರಂಥವಾದ ಅರ್ಥಶಾಸ್ತ್ರ ಗ್ರಂಥದ ಬರಹಗಾರರು ಇವರಾಗಿದ್ದಾರೆ. ಚಾಣಕ್ಯ ಅವರ ನೀತಿಯಲ್ಲಿ ಜೀವನವನ್ನು ನಡೆಸುವ ಅನೇಕ ಅಂಶಗಳನ್ನು ಕಾಣುತ್ತೇವೆ. ಚಾಣಕ್ಯ ಅವರ ಪ್ರಕಾರ ಮದುವೆಯಾಗುವ ಹೆಣ್ಣುಮಕ್ಕಳಿಗೆ ಯಾವೆಲ್ಲಾ ಗುಣಗಳಿರಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಅರ್ಥಶಾಸ್ತ್ರ ಗ್ರಂಥದ ಕರ್ತೃ ಚಾಣಕ್ಯ ಅವರು ತಮ್ಮ ನೀತಿ ಗ್ರಂಥದಲ್ಲಿ ಜೀವನಕ್ಕೆ ಬೇಕಾಗುವ ಕೆಲವು ಮೌಲ್ಯಗಳನ್ನು ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಕೆಲವು ಗುಣಗಳನ್ನು ಹೊಂದಿರುವ ಮಹಿಳೆಯರು ಇಡಿ ಕುಟುಂಬವನ್ನು ಸಂತೋಷದಿಂದ ಇಡುತ್ತಾರೆ. […]

Continue Reading

ಈ ಎರಡು ಗುಣಗಳಿದ್ದರೆ ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತೆ, ಜೀವನದಲ್ಲಿ ಸಿರಿತನ ಕಟ್ಟಿಟ್ಟಬುತ್ತಿ

ಪ್ರತಿಯೊಬ್ಬರಿಗೂ ತಾವು ಜೀವನದಲ್ಲಿ ಶ್ರೀಮಂತರಾಗಿ ಬಾಳಬೇಕು ಎಂಬ ಆಸೆ ಇರುತ್ತದೆ ಆದರೆ ಲಕ್ಷ್ಮೀ ದೇವಿಯ ಕೃಪೆ ಎಲ್ಲರ ಮೇಲು ಇರುವುದಿಲ್ಲ ಜನರು ಮಾಡುವಂತಹ ಕೆಲಸ ಕಾರ್ಯಗಳು ಅವರ ಅಭ್ಯಾಸ ಕೆಲವು ಸನ್ನಿವೇಶಗಳಿಂದ ಕೆಲವು ವಿಶೇಷ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿಯ ಕೃಪೆ ಉಂಟಾಗುತ್ತದೆ. ಚಾಣಕ್ಯ ತನ್ನ ನೀತಿಯಲ್ಲಿ ಒಬ್ಬ ವ್ಯಕ್ತಿಯು ಶ್ರೀಮಂತ ಆಗಬೇಕಾದರೆ ಯಾವ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ತಿಳಿಸಿದ್ದಾನೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರೆ ಶ್ರೀಮಂತನಾಗಿ ಬಾಳಬೇಕು ಎಂದರೇನು […]

Continue Reading

ಹತ್ತನೇ ತರಗತಿ ಪಾಸ್ ಆಗಿದ್ದವರಿಗೆ DCC ಬ್ಯಾಂಕ್ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ನೇಮಕಾತಿ ನಡೆಯುತ್ತಿದ್ದು ಈ ಒಂದು ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಯಾವ ದಿನಾಂಕದೊಳಗೆ ಸಲ್ಲಿಸಬೇಕು ಅರ್ಜಿ ಶುಲ್ಕ ಯಾವ ರೀತಿಯಾಗಿ ಇರುತ್ತದೆ ಈ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ವಿಜಯಪುರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿಜಯಪುರ ಜಿಲ್ಲಾ […]

Continue Reading