SSLC ಪಾಸ್ ಆದವರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಾವಕಾಶ

Kalyana Karnataka Road Transport Corporation: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಪ್ರೆಂಟಿಸ್ ಕಾಯ್ದೆ (Apprentice Act) 1961 ರ ಪ್ರಕಾರ ವೃತ್ತಿ ಶಿಶಿಕ್ಷು ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ […]

Continue Reading

Grahini Shakti Yojana: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್, ಪ್ರತಿ ತಿಂಗಳು 2 ಸಾವಿರ ಸಹಾಯಧನ

ಕರ್ನಾಟಕ ರಾಜ್ಯದ ಮಹಿಳೆಯರಿಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಗ್ರಹಿಣಿ ಶಕ್ತಿ (Grahini Shakti Yojana) ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು ಈ ಮೂಲಕ ಗ್ರಹಿಣಿಯರಿಗೆ ಮನೆ ನಿರ್ವಹಣೆಗಾಗಿ, ಮನೆಯ ಪ್ರತಿ ತಿಂಗಳ ಅಗತ್ಯತೆ ಮತ್ತು ಪೂರೈಕೆಗಳಿಗಾಗಿ ಅಗತ್ಯವಿರುವ ಸಾಮಗ್ರಿಗಳನ್ನ ತರಲು ಸರ್ಕಾರದಿಂದ ಸಹಾಯಧನ ಒದಗಿಸಲಾಗುತ್ತಿದೆ. ಇಡೀ ದೇಶದಲ್ಲೇ ಇದೆ ಮೊದಲ ಬಾರಿಗೆ ಒಂದು ರಾಜ್ಯದ ಮುಖ್ಯಮಂತ್ರಿ ಮಹಿಳೆಯರಿಗಾಗಿ (Women) ಸಹಾಯಧನವನ್ನು ಘೋಷಿಸಿದ್ದು, ಇದರಲ್ಲಿ ಬಸವರಾಜ ಬೊಮ್ಮಾಯಿ ಅವರು ಮೊದಲ ಮುಖ್ಯಮಂತ್ರಿ […]

Continue Reading

Shramika Niwas Scheme: ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತ ವಸತಿ ಯೋಜನೆ

Shramika Niwas Scheme: ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕಾರ್ಡ್ (Labor Card) ಹೊಂದಿರುವ ಅಭ್ಯರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕ ಕಾರ್ಡ್ ಹೊಂದಿರುವ ವಲಸೆ ಕಾರ್ಮಿಕರಿಗೆ ಈ ಯೋಜನೆ ಆಶ್ರಯವಾಗಲಿದ್ದು ಮನೆ ಇಲ್ಲದ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆ ಅತ್ಯಂತ ಉಪಕಾರಿಯಾಗಿದೆ. ಶ್ರಮಿಕ ನಿವಾಸ ಯೋಜನೆಯ (Shramika Niwas Scheme) ಅಡಿಯಲ್ಲಿ ಈ ಒಂದು ಮನೆ ನಿರ್ಮಾಣದ ಕಾರ್ಯವನ್ನ ಕೈಗೊಳ್ಳಲಾಗಿದ್ದು ಸದ್ಯಕ್ಕೆ ಕಾರ್ಮಿಕರಿಗಾಗಿ ದೊಡ್ಡಬಳ್ಳಾಪುರ […]

Continue Reading

ಕೇಂದ್ರ ಸಚಿವ ಆಗಿದ್ದರೂ ಕೂಡ ಸೈಕಲ್ನಲ್ಲೇ ಇವರ ಓಡಾಟ, ಕೋಟ್ಯಾಧಿಪತಿ ಎದುರು ಗೆದ್ದು ಬಂದ ಜನರ ನೆಚ್ಚಿನ ನಾಯಕ ಇವರು ಯಾರು ಗೊತ್ತಾ..

Pratap Chandra sarangi life style: ಇತ್ತೀಚಿನ ದಿನಗಳಲ್ಲಿ ರಾಜಕೀಯ ಎನ್ನುವುದು ಸಂಪೂರ್ಣವಾಗಿ ವ್ಯಾಪಾರವಾಗಿಬಿಟ್ಟಿದೆ. ಹಣ ಹಾಕಿ ಗೆದ್ದ ನಂತರ ಮತ್ತೆ ಹಣವನ್ನು ಕೊಳ್ಳೆಹೊಡೆಯುವ ವ್ಯಾಪಾರ ಎಂದು ಹೇಳಬಹುದಾಗಿದೆ. ಆದರೆ ಅದರಲ್ಲಿಯೂ ಕೂಡ ಕೆಲವೊಂದು ಜನನಾಯಕರು ದಕ್ಷವಾಗಿ ಕೆಲಸವನ್ನು ಮಾಡುವ ಮೂಲಕ ರಾಜಕೀಯವನ್ನು ಇನ್ನೂ ಕೂಡ ಜನರಲ್ಲಿ ನಂಬಿಕೆ ಉಳಿದುಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಅವರಲ್ಲಿ ಒಡಿಸ್ಸಾದ ಮೂಲದ ರಾಜಕಾರಣಿ ಒಬ್ಬರ ಬಗ್ಗೆ ಹೇಳಲು ಹೊರಟಿದ್ದು ಈಗಾಗಲೇ ಅವರು ಕೇಂದ್ರ ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ. ಹೌದು […]

Continue Reading

ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿಹಾಕಿ

Zilla Panchayat: ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಗೆ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ : ಟೆಕ್ನಿಕಲ್ ಆಫೀಸರ್- ಗರಿಷ್ಠ 65 ವರ್ಷ ಟೆಕ್ನಿಕಲ್ ಅಸಿಸ್ಟೆಂಟ್- ಕನಿಷ್ಠ 23, ಗರಿಷ್ಠ 40 ವರ್ಷಡಿಸ್ಟ್ರಿಕ್ಟ್ ಅಕೌಂಟ್ಸ್ಮ್ಯಾನೇಜರ್ – ಕನಿಷ್ಠ 25, ಗರಿಷ್ಠ 40 ವರ್ಷ ವೇತನ : ಟೆಕ್ನಿಕಲ್ ಆಫೀಸರ್-ರೂ 30,000ಟೆಕ್ನಿಕಲ್ ಅಸಿಸ್ಟೆಂಟ್ – ರೂ 25,000ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್ – ರೂ 23,000 ಆಯ್ಕೆ ವಿಧಾನ : ವಿದ್ಯಾರ್ಹತೆಯಲ್ಲಿ ಗಳಿಸಿದ […]

Continue Reading

ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಕೃಷಿ ವಿಕಾಸ್ ಯೋಜನೆಯಡಿ ರೈತರಿಗೆ ಸಿಗಲಿದೆ 50 ಸಾವಿರ

Krishi Vikas Yojana: ರೈತರಿಗೆ ಕೇಂದ್ರ ಸರ್ಕಾರದಿಂದ ಇದೀಗ ಹೊಸ ಯೋಜನೆ ಒಂದು ಜಾರಿಯಾಗಲಿದ್ದು ಈ ಯೋಜನೆ ಎಲ್ಲ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರಿಗೂ ವರ್ಷಕ್ಕೆ ಐವತ್ತು ಸಾವಿರದಷ್ಟು ಹಣ ಸಿಗಲಿದ್ದು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಈ ಹೊಸ ಯೋಜನೆಯ ಹೆಸರು ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಇದರ ಅಡಿಯಲ್ಲಿ ಸಾವಯುವ ಕೃಷಿಗೆ ಸರ್ಕಾರ ಉತ್ತೇಜನ ನೀಡಲಿದ್ದು ಇದು ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ […]

Continue Reading

ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ ಆಸಕ್ತರು ಅರ್ಜಿಹಾಕಿ

Two Wheeler Bike Scheme: ದ್ವಿಚಕ್ರ ವಾಹನಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇದೀಗ ಸಿಹಿ ಸುದ್ದಿ ಕೇಳಿ ಬಂದಿದೆ ಸಮಾಜ ಕಲ್ಯಾಣ ಇಲಾಖೆಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅವುಗಳನ್ನ ವಿತರಣೆ ಮಾಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಇದನ್ನೂ ಓದಿ..ಬೇರೆಯವನ ಜೊತೆಗೆ ಮಂಚ ಹತ್ತಲು ತೊಂದರೆಯಾಗುತ್ತದೆ ಎಂದು ಈ ಐನಾತಿ ಆಂಟಿ ಗಂಡನಿಗೆ ಮಾಡಿದ್ದೇನು ಗೊತ್ತಾ.. ಇದೆ ಮಾರ್ಚ್ 9ನೇ ತಾರೀಕಿನಂದು ಹಮ್ಮಿಕೊಳ್ಳಲಾದ […]

Continue Reading

Home Guard: ಹೋಂ ಗಾರ್ಡ್ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

Home Guard: ಗೃಹರಕ್ಷಕ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸಂದರ್ಶನಕ್ಕೆ ದಿನಾಂಕ ಕೂಡ ನಿಗದಿಪಡಿಸಿದ್ದಾರೆ. ತುಮಕೂರು: ಜಿಲ್ಲೆಯ ಗೃಹರಕ್ಷಕ ದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 182 ಸ್ವಯಂ ಸೇವಾ ಗೃಹರಕ್ಷಕ, ಗೃಹರಕ್ಷಕಿಯರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮಾರ್ಚ್ ತಿಂಗಳಲ್ಲಿ ಪೊಲೀಸ್ ಕವಾಯತು ಮೈದಾನ ( ಡಿಎಆರ್) ದಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಇದನ್ನೂ ಓದಿ..ಅಮೆಜಾನ್‌ ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ ಇಲ್ಲಿದೆ ಸಂಪೂರ್ಣ ವಿವರ ವಿದ್ಯಾರ್ಹತೆ: ಎಂಟನೇ ಅಥವಾ […]

Continue Reading

ತಕ್ಷಣ ಬೇಕಾಗಿದ್ದಾರೆ ಆಸಕ್ತಿ ಇರುವವರು ಅರ್ಜಿಹಾಕಿ

ಎಸ್‌ಡಿಎಂ ಕಾಲೇಜ್ ಹೊನ್ನಾವರ ಹುದ್ದೆಯ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಸಂಸ್ಥೆಯ ಹೆಸರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಆರ್ಟ್ಸ್ , ಸೈನ್ಸ್ ಅಂಡ್ ಕಾಮರ್ಸ್ (SDM ಕಾಲೇಜ್ ಹೊನ್ನಾವರ) ಹುದ್ದೆಗಳ ಸಂಖ್ಯೆ: 8ಉದ್ಯೋಗ ಸ್ಥಳ : ಉತ್ತರ ಕನ್ನಡ- ಕರ್ನಾಟಕಪೋಸ್ಟ್ ಹೆಸರು: ಬೋಧನವೇತನ: SDM ಕಾಲೇಜು ಹೊನ್ನಾವರ ನಿಯಮಗಳಪ್ರಕಾರ ವಿಷಯದ ಹೆಸರು-ಪೋಸ್ಟ್ ಗಳ ಸಂಖ್ಯೆರಸಾಯನಶಾಸ್ತ್ರ-1ಪ್ರಾಣಿ ಶಾಸ್ತ್ರ-1ಭೌತಶಾಸ್ತ್ರ-2ಗಣಿತಶಾಸ್ತ್ರ-1ವಾಣಿಜ್ಯ-2ಗ್ರಂಥಪಾಲಕ-1 SDM ಕಾಲೇಜ್ ಹೊನ್ನಾವರ ನೇಮಕಾತಿ 2023:08 ಬೋಧನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. […]

Continue Reading

ಗಂಡ ಮಕ್ಕಳು ಇದ್ರೂ ಪರ ಪುರುಷನ ಸಹವಾಸಕ್ಕೆ, ಈಕೆ ಏನ್ ಮಾಡಿದ್ದಾಳೆ ಗೊತ್ತಾ ? ಇದೀಗ ಪೋಲೀಸರ ಅತಿಥಿ

Mysore: ಅ ನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪತ್ನಿ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ನಡೆದಿದೆ ಅನೈತಿಕ ಸಂಬಂಧದ ಬಗ್ಗೆ ತಿಳಿದ ಗಂಡ ಮನೆಯಲ್ಲಿ ಹೆಂಡತಿ ಜೊತೆಗೆ ಗಲಾಟೆ ಮಾಡಿದ್ದ ಬೆನ್ನಲ್ಲೇ ಈ ಕೃತ್ಯ ನಡೆದಿದೆ. ಮೈಸೂರಿನ ಹೂಟಗಳ್ಳಿ ನಿವಾಸಿ ಮಂಜು ಕೊ ಲೆಯಾದ ದುರ್ದೈವಿ. ಮೈಸೂರಿನ ಬೋಗಾದಿ ನಿವಾಸಿ ಲಿಖಿತಾ ಜೊತೆ 12 ವರ್ಷಗಳ ಹಿಂದೆ ಮಂಜು ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ. ಮಂಜು ಮೃತ […]

Continue Reading