Ugadi Horoscope: ಈ ಯುಗಾದಿಯ ಹೊಸವರ್ಷದಲ್ಲಿ ಯಾವ ರಾಶಿಯವರಿಗಿದೆ ರಾಜಯೋಗ?

Ugadi Horoscope on 2023: ಯುಗಯುಗಾದಿ ಕಳೆದರೂ ಯುಗಾದಿ (Ugadi) ಮರಳಿ ಬರುತಿದೆ ಎನ್ನುವ ಸಾಲಿನಂತೆ, ಯಾರಿರಲಿ ಇಲ್ಲದಿರಲಿ ಯುಗಾದಿಯ ಹಬ್ಬ ಬಂದೇ ಬರುತ್ತದೆ. ಇದೇ ಮಾರ್ಚ್ 21ರ ಅಮವಾಸ್ಯೆ ಕಳೆದ ಮರುದಿನದಿಂದ ಶೋಭಾಕೃತ ಎನ್ನುವ ಹೊಸ ಸಂವತ್ಸರವು ಆರಂಭವಾಗಲಿದೆ. ಈ ಸಂವತ್ಸರದ ಪ್ರಾರಂಭದ ಜೊತೆಗೆ ಗ್ರಹಗತಿಗಳು ಬದಲಾಗಿ ಹೊಸ ಜೀವನವನ್ನು ನಾವೆಲ್ಲರು ಬರ ಮಾಡಿಕೊಳ್ಳಲಿದ್ದೇವೆ. ಹಾಗಿದ್ದರೆ ಬರಲಿರುವ ಈ ಶೋಭಾಕೃತ ಸಂವತ್ಸರದಲ್ಲಿ ರಾಶಿಯ ವಿಶೇಷತೆಗಳು ಹೇಗಿರಲಿವೆ ಎಂದು‌ ತಿಳಿಯೋಣವೆ? ಶುಭಕೃತ ನಾಮ ಸಂವತ್ಸರವು ಕಳೆದು ಶೋಭಾಕೃತ […]

Continue Reading

Scorpio: ವೃಶ್ಚಿಕ ರಾಶಿಯವರು ಈ ವಿಷಯದಲ್ಲಿ ಸ್ವಲ್ಪ ಎಚ್ಚರವಹಿಸಿದರೆ, ನಿಮ್ಮ ಜೀವನ ಹೇಗಿರತ್ತೆ ಗೊತ್ತಾ..

Scorpio Horoscope on today: ಶೋಭಾಕೃತ ಎನ್ನುವ ನಾಮದ ಹೊಸ ಸಂವತ್ಸರದ ಆಗಮನವಾಗುತ್ತಿದೆ. ನಮ್ಮ (Sanatana Dharma) ಸನಾತನ ಧರ್ಮದಲ್ಲಿ ಯುಗಾದಿಗೆ (Ugadi) ವಿಶೇಷ ರೀತಿಯ ಸ್ಥಾನಮಾನಗಳು ಇದೆ. ಹೊಸ ಸಂವತ್ಸರದ ಆರಂಭದಿಂದ ಎಲ್ಲ ರಾಶಿಗಳ ಗ್ರಹಗತಿಗಳು ಸಹ ಬದಲಾವಣೆ ಕಾಣುತ್ತವೆ. ಗ್ರಹಗಳು ನಿರಂತರ ಚಲನೆಯನ್ನು ಹೊಂದಿರುತ್ತವೆ. ವರ್ಷದ ಎಲ್ಲ ಋತುವಿನಲ್ಲಿ ಇವುಗಳ ಚಲನೆ ಒಂದೇ ಸಮವಾಗಿರುವುದಿಲ್ಲ. ಅದಕ್ಕಾಗಿ ಕಾಲ ಕಾಲಕ್ಕೆ ಜಾತಕಗಳನ್ನು ನೋಡಿ ಗ್ರಹಫಲಗಳನ್ನು ಅರಿತುಕೊಂಡು ಕೆಲಸಗಳನ್ನು ಪ್ರಾರಂಭಿಸುವ ಪದ್ಧತಿ ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿದೆ. […]

Continue Reading

ಈ ವರ್ಷದ ಯುಗಾದಿ ಯಾವ ರಾಶಿಗೆ ಬೇವು, ಯಾರಿಗೆ ಬೆಲ್ಲ.. ತಿಳಿದುಕೊಳ್ಳಿ

ಹಿಂದೂ ಧರ್ಮದ (Hinduism) ಪ್ರಕಾರ ಯುಗಾದಿ (Ugadi) ಹಬ್ಬವನ್ನು ಹೊಸ ವರ್ಷ ಎಂದು ಆಚರಣೆ ಮಾಡಲಾಗುತ್ತದೆ ಯುಗಾದಿ (Ugadi) ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಮಾರ್ಚ್ 22ರಂದು ಶೋಭಕೃತಿ ಸಂವತ್ಸರ ಯುಗಾದಿ ಹಬ್ಬ (Ugadi Festival) ಆಚರಣೆ ಮಾಡಲಾಗುತ್ತದೆ ಯುಗಾದಿಯ ಸಮಯದಲ್ಲಿ ಪ್ರತಿಯೊಂದು ಗಿಡ ಮರದಲ್ಲಿ ಸಹ ಚಿಗುರಿಡೆಯಲು ಪ್ರಾರಂಭ ಆಗುತ್ತದೆ ಕೋಗಿಲೆಯ ಇಂಪಾದ ಕೂಗು ಎಲ್ಲ ಕಡೆಗಳಲ್ಲಿ ಕೇಳಿ ಬರುತ್ತದೆ ಯುಗಾದಿ ಬಂದರೆ ಸಾಕು ಈ ಸಮಯದಲ್ಲಿ ನಮ್ಮ ಜೀವಕ್ಕೆ ನವ ಚೈತನ್ಯವನ್ನು ತಂದು […]

Continue Reading

libra astrology: ತುಲಾ ರಾಶಿಯವರಿಗೆ ಒಂದು ಸ್ತ್ರೀಯಿಂದ ನಿಮ್ಮ ಲೈಫ್ ಟರ್ನಿಂಗ್ ಪಾಯಿಂಟ್ ಆಗಲಿದೆ

ಹಿಂದೂ ಪಂಚಾಂಗದ (Hindu Almanac) ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿಯಿಂದ. (Ugadi) ಮಾರ್ಚ್ 22ರಿಂದ ಶೋಭಕೃತ ಸಂವತ್ಸರ ಶುರುವಾಗಲಿದೆ. ಈ ಶೋಭಾಕೃತ ಸಂವತ್ಸರ ನಿಮ್ಮೆಲ್ಲರ ಬದುಕಿನಲ್ಲಿ ಸುಖ ಸಂತೋಷ, ನೆಮ್ಮದಿ ಹೊತ್ತು ತರಲಿ ದ್ವಾದಶ ರಾಶಿಗಳಲ್ಲಿ ಒಂದಾದ ತುಲಾ ರಾಶಿಯವರಿಗೆ (libra astrology) ಈ ಹೊಸ ವರ್ಷ ಹೇಗಿರಲಿದೆ ಎಂದು ಈ ಲೇಖನದಲ್ಲಿ ತಿಳಿಯೋಣ ತುಲಾ ರಾಶಿ (Libra) ಹಿಂದೂ ಜ್ಯೋತಿಷ್ಯದ 12 ರಾಶಿ ವ್ಯವಸ್ಥೆಗಳಲ್ಲಿ ಏಳನೆಯದು ಚಿತ್ರ ನಕ್ಷತ್ರ 3, 4 ಪಾದಗಳು ಸ್ವಾತಿ […]

Continue Reading

Pomegranate Health Benefits: ಪುರುಷರು ದಾಳಿಂಬೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನವೇನು ತಿಳಿದುಕೊಳ್ಳಿ

ದಾಳಿಂಬೆ ಜ್ಯೂಸ್ (Pomegranate juice) ಪುರುಷರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪುರುಷರಿಗೆ ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂದು ತಿಳಿಯಿರಿ. ನಮ್ಮ ಪ್ರಕೃತಿ ಎಷ್ಟೊಂದು ರೋಗಗಳನ್ನು ಹಾಗೂ ಕಾಯಿಲೆಗಳನ್ನು ಗುಣಪಡಿಸುವ ಅದ್ಭುತವಾದ ಔಷಧೀಯ ಹಣ್ಣುಗಳನ್ನು ತರಕಾರಿ (Vegetable) ಸೊಪ್ಪುಗಳನ್ನು ನೀಡಿದೆ. ಅದರಲ್ಲಿ ಕೆಂಪು ಹವಳದ ಹಾಗೆ ಮುತ್ತುಗಳ ಹಾಗೆ ತನ್ನ ಒಳಗೆ ತುಂಬಿಕೊಂಡು ಕೆಂಪು ಬಣ್ಣದ ಬೀಜಗಳಿಂದ ಕೂಡಿರುವ ಹಣ್ಣು ಇದ್ದಾಗಿದೆ ಅದುವೇ ದಾಳಿಂಬೆ ಹಣ್ಣು. (Pomegranate) ಈ ದಾಳಿಂಬೆ ಹಣ್ಣು ಪ್ರಕೃತಿ ನೀಡಿರುವ ಅದ್ಭುತವಾದ ಕೊಡುಗೆ […]

Continue Reading

Leo Astrology: ಸಿಂಹ ರಾಶಿಯವರು ಯುಗಾದಿ ನಂತರ ಈ 5 ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು

ಮಾರ್ಚ್ ತಿಂಗಳು (March Month) ಪ್ರಾರಂಭವಾಗಿ ಆಗಲೇ 15 ದಿನಗಳು ಕಳೆದಿದೆ ಭವಿಷ್ಯದ ಬಗ್ಗೆ ಯೋಚಿಸುವವರು ಬರುವ ಏಪ್ರಿಲ್ ಮಾಸ (April Month)ಹೇಗಿರಲಿದೆ ಎಂಬ ಯೋಚನೆ ಕಾಡುತ್ತಿರುತ್ತದೆ ಹಾಗಾಗಿ ನಾವು ಇಲ್ಲಿ ಸಿಂಹ ರಾಶಿಯವರಿಗೆ (Leo Astrology) ಎಪ್ರಿಲ್ ತಿಂಗಳು ಹೇಗಿದೆ ಅವರು ಯಾವ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಸಿಂಹ ರಾಶಿಯವರಿಗೆ (Leo) ಎಪ್ರಿಲ್ ತಿಂಗಳು ಶುಭಕರವಾಗಿದೆ. ಈ ತಿಂಗಳು ನಿಮಗೆ ಬಡ್ತಿ ಮತ್ತು ವಿತ್ತೀಯ ಲಾಭದ ಸಾಧ್ಯತೆಗಳಿವೆ. ಹಿರಿಯ ಅಧಿಕಾರಿ […]

Continue Reading

Capricorn Horoscope: ಮಕರ ರಾಶಿ ವ್ಯಕ್ತಿಗಳ ಗುಣ ಸ್ವಭಾವ, ಇವರು ಪಕ್ಕ ಪ್ರಾಕ್ಟಿಕಲ್ ಆಗಿರ್ತಾರೆ ಯಾಕೆಂದರೆ..

ಮಕರ ರಾಶಿ (Capricorn) ವ್ಯಕ್ತಿಗಳ ರಹಸ್ಯಗಳನ್ನು ಮತ್ತು ಅವರ ಗುಣ ಸ್ವಭಾವಗಳನ್ನು ತಿಳಿಸಿಕೊಡುತ್ತೇನೆ ಹಾಗೆ ಮಕರ ರಾಶಿಯವರಿಗೆ (Capricorn) ಅದೃಷ್ಟ ಖ್ಯಾತಿ ಬರಬೇಕು ಎಂದರೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಮಕರ ರಾಶಿ (Capricorn) ರಾಶಿ ಚಕ್ರದಲ್ಲಿ ಹತ್ತನೇ ರಾಶಿ ಕಾಲಪುರುಷನ ಮೊಣಕಾಲನ್ನು ಸೂಚಿಸುತ್ತದೆ ಸ್ತ್ರೀ ರಾಶಿ, ಚರ ರಾಶಿ, ಪೃಥ್ವಿ ತತ್ವ ರಾಶಿ, ರಾಶಿ ಅಧಿಪತಿ ಕರ್ಮಕಾರಕ ಶನಿಗ್ರಹ (Shani) ಉತ್ತರಷಾಡ ನಕ್ಷತ್ರ ಎರಡು ಮೂರು ನಾಲ್ಕನೇ ಪಾದದವರು ಮತ್ತು ಶ್ರವಣ ನಕ್ಷತ್ರ […]

Continue Reading

SSLC ಪಾಸ್ ಆದವರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಾವಕಾಶ

Kalyana Karnataka Road Transport Corporation: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಪ್ರೆಂಟಿಸ್ ಕಾಯ್ದೆ (Apprentice Act) 1961 ರ ಪ್ರಕಾರ ವೃತ್ತಿ ಶಿಶಿಕ್ಷು ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ […]

Continue Reading

Grahini Shakti Yojana: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್, ಪ್ರತಿ ತಿಂಗಳು 2 ಸಾವಿರ ಸಹಾಯಧನ

ಕರ್ನಾಟಕ ರಾಜ್ಯದ ಮಹಿಳೆಯರಿಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಗ್ರಹಿಣಿ ಶಕ್ತಿ (Grahini Shakti Yojana) ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು ಈ ಮೂಲಕ ಗ್ರಹಿಣಿಯರಿಗೆ ಮನೆ ನಿರ್ವಹಣೆಗಾಗಿ, ಮನೆಯ ಪ್ರತಿ ತಿಂಗಳ ಅಗತ್ಯತೆ ಮತ್ತು ಪೂರೈಕೆಗಳಿಗಾಗಿ ಅಗತ್ಯವಿರುವ ಸಾಮಗ್ರಿಗಳನ್ನ ತರಲು ಸರ್ಕಾರದಿಂದ ಸಹಾಯಧನ ಒದಗಿಸಲಾಗುತ್ತಿದೆ. ಇಡೀ ದೇಶದಲ್ಲೇ ಇದೆ ಮೊದಲ ಬಾರಿಗೆ ಒಂದು ರಾಜ್ಯದ ಮುಖ್ಯಮಂತ್ರಿ ಮಹಿಳೆಯರಿಗಾಗಿ (Women) ಸಹಾಯಧನವನ್ನು ಘೋಷಿಸಿದ್ದು, ಇದರಲ್ಲಿ ಬಸವರಾಜ ಬೊಮ್ಮಾಯಿ ಅವರು ಮೊದಲ ಮುಖ್ಯಮಂತ್ರಿ […]

Continue Reading

Shramika Niwas Scheme: ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತ ವಸತಿ ಯೋಜನೆ

Shramika Niwas Scheme: ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕಾರ್ಡ್ (Labor Card) ಹೊಂದಿರುವ ಅಭ್ಯರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕ ಕಾರ್ಡ್ ಹೊಂದಿರುವ ವಲಸೆ ಕಾರ್ಮಿಕರಿಗೆ ಈ ಯೋಜನೆ ಆಶ್ರಯವಾಗಲಿದ್ದು ಮನೆ ಇಲ್ಲದ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆ ಅತ್ಯಂತ ಉಪಕಾರಿಯಾಗಿದೆ. ಶ್ರಮಿಕ ನಿವಾಸ ಯೋಜನೆಯ (Shramika Niwas Scheme) ಅಡಿಯಲ್ಲಿ ಈ ಒಂದು ಮನೆ ನಿರ್ಮಾಣದ ಕಾರ್ಯವನ್ನ ಕೈಗೊಳ್ಳಲಾಗಿದ್ದು ಸದ್ಯಕ್ಕೆ ಕಾರ್ಮಿಕರಿಗಾಗಿ ದೊಡ್ಡಬಳ್ಳಾಪುರ […]

Continue Reading