almonds benefits: ಸಕ್ಕರೆ ಕಾಯಿಲೆ ಇರೋರು ನೆನೆಸಿದ ಬಾದಾಮಿ ಪ್ರತಿದಿನ ತಿಂದ್ರೆ ಏನಾಗುತ್ತೆ? ತಿಳಿದುಕೊಳ್ಳಿ

almonds benefits: ಬಾದಾಮಿಯಲ್ಲಿ ಅನೇಕ ಪೋಷಕಾಂಶಗಳು ಇರುತ್ತದೆ ಹಾಗೆಯೇ ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಸಹ ಬಾದಾಮಿ ಎಂದರೆ ಇಷ್ಟ ಪಡುತ್ತಾರೆ ಅನೇಕ ಪೋಷಕಾಂಶವನ್ನು ಹೊಂದಿದ ಬಾದಾಮಿಯನ್ನು (Almonds) ಸಿಹಿ ತಿಂಡಿಗಳಲ್ಲಿ ರುಚಿಗಾಗಿ ಬಳಸುತ್ತಾರೆ ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಒಳ್ಳೆಯದು ಹಾಗೆಯೇ ಬಾದಾಮಿಯನ್ನು ನೆನೆಸಿ ಹಾಗೂ ಸಿಹಿ ಪದಾರ್ಥಗಳಲ್ಲಿ ಹಾಗೂ ಒಣಗಿದ ಬಾದಾಮಿಯನ್ನು ಹೀಗೆ ಮೂರು ರೀತಿಯಾಗಿ ಸೇವನೆ ಮಾಡುತ್ತಾರೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಿಂದಿನ ಕಾಲದಿಂದಲೂ ಸಹ ಬಾದಾಮಿ ತಿನ್ನುವುದು […]

Continue Reading

ಚಿನ್ನ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಬಿಗ್ ಶಾ’ಕ್ ನೀಡಿದ ಸರ್ಕಾರ, ಏಪ್ರಿಲ್ 1 ರಿಂದ ಹೊಸ ನಿಯಮ

Gold Hallmark : ಏಪ್ರಿಲ್ 1ರಿಂದ ಚಿನ್ನದ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಇಲ್ಲಿದೆ ನೋಡಿ ಹೊಸ ನಿಯಮ! ಏನದು ಇಂದೇ ತಿಳಿಯಿರಿ. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಚಿನ್ನವನ್ನು ಅತ್ಯಂತ ಆಮದು ಮಾಡಿಕೊಳ್ಳುವಂತಹ ದೇಶ ಎಂದರೆ ಅದು ಭಾರತ. ಇಡೀ ವಿಶ್ವದ ಹನ್ನೊಂದು ಪ್ರತಿಶತಕ್ಕೂ ಅಧಿಕ ಚಿನ್ನ ಎನ್ನುವುದು ನಮ್ಮ ಭಾರತ ದೇಶದಲ್ಲಿದೆ. ಅಷ್ಟರ ಮಟ್ಟಿಗೆ ನಮ್ಮ ದೇಶದ ಹೆಣ್ಣು ಮಕ್ಕಳು ಸ್ವರ್ಣಪ್ರಿಯರಾಗಿದ್ದಾರೆ ಎಂದರೆ ತಪ್ಪಾಗಲಾರದು. ಕೆಲವರು ಅಲಂಕಾರಕ್ಕಾಗಿ ಚಿನ್ನವನ್ನು ಖರೀದಿಸಿದರೆ ಇನ್ನು ಕೆಲವರು ಹೂಡಿಕೆಗಾಗಿ ಚಿನ್ನವನ್ನು […]

Continue Reading

ಈ ಯುಗಾದಿ ತಿಂಗಳು ಯಾವ ರಾಶಿಯವರಿಗೆ ಲಕ್ ತರುತ್ತೆ? ಇಲ್ಲಿದೆ

2023ಮಾರ್ಚ ತಿಂಗಳು ಬೇಸಗೆ ಆರಂಭದ ಜೊತೆಗೆ ಒಂದಷ್ಟು ಗ್ರಹಕೂಟದ ಬದಲಾವಣೆಗಳನ್ನು ಹೊತ್ತು ತಂದಿದೆ. ಅದರಂತೆ ಹನ್ನೆರಡು ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ ಮೇಷರಾಶಿಯವರಿಗೆ ಈ ಮಾರ್ಚ್ ತಿಂಗಳಲ್ಲಿ ಬಹಳಷ್ಟು ಹಣಕಾಸಿನ ಸಮಸ್ಯೆಗಳು ಎದುರಾಗಲಿದ್ದು, ಅವುಗಳಲ್ಲಿ ಆರೋಗ್ಯ ಸಮಸ್ಯೆಗಳಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಆರೋಗ್ಯ ಬಾಧೆಯಿಂದ ಹೊರಬರಲು ಪ್ರತಿ ಶುಕ್ರವಾರ ಸಾಂಯಂಕಾಲ ಮಹಾಲಕ್ಷ್ಮೀಯ ದೇವಸ್ಥಾನದಲ್ಲಿ, 600ಗ್ರಾಮ್ ಅವರೇಕಾಳನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ದಾನ ಮಾಡಿ. ಶುಭವಾಗುತ್ತದೆ. ವೃಷಭ ರಾಶಿಯವರ ರಾಶಿ ಫಲಗಳು […]

Continue Reading

ಪ್ರತಿದಿನ ಈ ಚಿಕ್ಕ ಮಂತ್ರ ಪಠಿಸಿದರೆ ಗುರುರಾಯರು ನಿಮ್ಮ ಜೀವನದಲ್ಲಿ ಪವಾಡವನ್ನೇ ಮಾಡುತ್ತಾರೆ

Sri Ragavendra swamy Worship: ಆತ್ಮೀಯ ಓದುಗರೇ ಶ್ರೀ ರಾಘವೇಂದ್ರ ಸ್ವಾಮಿಗಳು (Sri Ragavendra swamy) ತಮ್ಮ ಜೀವಿತ ಅವಧಿಯಲ್ಲಿ ಅದ್ಭುತ ಪವಾಡಗಳನ್ನು ಮಾಡಿದ್ದಾರೆ ಇಂದಿಗೂ ತಮ್ಮ ಭಕ್ತರನ್ನ ಆಶೀರ್ವದಿಸಿ (Bless) ಅವರ ಕಷ್ಟಗಳನ್ನ ಕಳಿತಾ ಇದ್ದಾರೆ. ಶ್ರೀ ಗುರುಗಳು ಕೋರಿದ ಮಂಚಾಲೆ ಗ್ರಾಮವನ್ನ ನವಾಬ ಸಿದ್ದಿ ಮಸೂದ ಕಾನನೂ ಮೊದಲೇ ಒಬ್ಬ ಫಕೀರನಿಗೆ ಕೊಟ್ಟಿದ್ದನ್ನು ಆದರೆ ಶ್ರೀ ಗುರುವರಿಯರ ಕೋರಿಕೆಯನ್ನ ತಪ್ಪದೆ ನೆರವೇರಿಸುತ್ತೇನೆ ಎಂದು ನವಾಬನು ಆ ಫಕೀರನಿಗೆ ಬೇರೊಂದು ಗ್ರಾಮವನ್ನು ಕೊಟ್ಟು ಮಂಚಾಲೆ ಗ್ರಾಮವನ್ನ […]

Continue Reading

ಕೆನರಾ ಬ್ಯಾಂಕ್ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಇವತ್ತೇ ಅರ್ಜಿಹಾಕಿ

Canara Bank factors requirement 2023: ಅಲ್ಲಿ ಅರ್ಜಿ ಆಹ್ವಾನ ಮಾಡಿದ್ದಾರೆ ಆಸಕ್ತವುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಖಾಲಿ ಇರುವ ಹುದ್ದೆಗಳು: ಜೂನಿಯರ್ ಆಫೀಸರ್,ಲೀಗಲ್ ಆಫೀಸರ್ಕೊನೆಯ ದಿನಾಂಕ: ಫೆಬ್ರವರಿ 17,2023ಅರ್ಜಿ ಸಲ್ಲಿಸುವ ಮೋಡ್: ಆಫ್ಲೈನ್/ಪೋಸ್ಟ್ಮುಖಾಂತರ ಖಾಲಿ ಇರುವ ಹುದ್ದೆಗಳು: ಜೂನಿಯರ್ ಆಫೀಸರ್,ಲೀಗಲ್ ಆಫೀಸರ್ ಕೊನೆಯ ದಿನಾಂಕ: ಫೆಬ್ರವರಿ 17,2023ಅರ್ಜಿ ಸಲ್ಲಿಸುವ ಮೋಡ್ : ಆಫ್ಲೈನ್/ಪೋಸ್ಟ್ಮುಖಾಂತರ ಸಂಸ್ಥೆ:ಕೆನರಾ ಬ್ಯಾಂಕ್ ಫ್ಯಾಕ್ಟರ್ಸ್​ ಲಿಮಿಟೆಡ್ಹುದ್ದೆ: ಜೂನಿಯರ್ ಆಫೀಸರ್,ಲೀಗಲ್ ಆಫೀಸರ್ಒಟ್ಟು ಹುದ್ದೆ:6 ವಿದ್ಯಾರ್ಹತೆ: ಪದವಿ, ಎಲ್​ಎಲ್​ಬಿವೇತನಮಾಸಿಕ: ₹37,300- 45,800ಉದ್ಯೋಗದ ಸ್ಥಳ: ಬೆಂಗಳೂರು ವಯೋಮಿತಿ :ಜೂನಿಯರ್ […]

Continue Reading

Business idea: ಕೆಲಸ ಇಲ್ಲದೆ ಕೂತಿರುವ ಅದೆಷ್ಟೋ ಜನಕ್ಕೆ ಸ್ವಂತ ದುಡಿಮೆ ಮಾಡುವ ಅವಕಾಶ ಇಲ್ಲಿದೆ

Business Idea: ನಿರುದ್ಯೋಗ ಸಮಸ್ಯೆ ಇಂದಿಗೂ ಕೂಡ ಸಾಕಷ್ಟು ಕಡೆ ಇದೆ (Unemployment) ನಿರುದ್ಯೋಗ ನಿವಾರಣೆಗಾಗಿ (Govt) ಸರ್ಕಾರ ಶ್ರಮಿಸುತ್ತಲೆ ಇದೆ ಈ ಸ್ವಯಂ ಉದ್ಯೋಗ ನಿರುದ್ಯೋಗ ಸಮಸ್ಯೆಗೆ ಒಂದು ಸೂಕ್ತ ಕಡಿವಾಣ ಅಂತ ಹೇಳಬಹುದು ಈ ದಿಶೆಯಲ್ಲಿ ನೀವು ಸಹ ಲಾಭ ಇರುವಂತಹ ಯಾವುದೇ ಒಂದು ಉದ್ದಿಮೆ ಪ್ರಾರಂಭಿಸಿ ಅನೇಕ ನಿರುದ್ಯೋಗಿಗಳ ಬಾಳಿಗೆ ದಾರಿದೀಪವಾಗಬಹುದು ಇಂತಹ ಒಂದು ಸಾಹಸಕ್ಕೆ ಕೈ ಹಾಕಿ ಈ ದಾರಿಯಲ್ಲಿ ಸಾಗುತ್ತಿರುವುದು ಬೆಂಗಳೂರಿನ (Mother’s Technology) ಮದರ್ಸ್ ಟೆಕ್ನಾಲಜಿ. ಕಳೆದ 12 […]

Continue Reading

ಮಕರ ರಾಶಿಯವರಿಗೆ ಫೆಬ್ರವರಿಯಲ್ಲಿ ಹಣಕಾಸಿನ ಸ್ಥಿತಿ ತುಂಬಾನೇ ಚೆನ್ನಾಗಿದೆ ಯಾಕೆಂದರೆ..

capricorn Horoscope: ಫೆಬ್ರವರಿ ಮಾಸದಲ್ಲಿ ಅನೇಕ ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು ಇದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಮಕರ ರಾಶಿಯವರ (capricorn) ಪಾಲಿಗೆ ಫೆಬ್ರವರಿ ಮಾಸ ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ capricorn Horoscope ಮಕರ ರಾಶಿಯು ಮಣ್ಣಿನ ಮತ್ತು ಚಲಿಸುವ ಚಿಹ್ನೆಯಾಗಿದ್ದು ಶನಿಯ ಒಡೆತನದಲ್ಲಿದೆ. ಈ ಚಿಹ್ನೆಯಡಿಯಲ್ಲಿ ಜನಿಸಿದವರು ತಮ್ಮ ಸ್ವಭಾವದಲ್ಲಿ ಹೆಚ್ಚು ಬದ್ಧತೆ ಮತ್ತು ಶಿಸ್ತು ಹೊಂದಿರಬಹುದು. ಇವರು ತಮ್ಮ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಿದ್ಧರಾಗಿರುತ್ತಾರೆ. ಈ […]

Continue Reading

Aquarius ಕುಂಭ ರಾಶಿ: ಫೆಬ್ರವರಿ ತಿಂಗಳಲ್ಲಿ ನಿಮಗೆ ಬೇಕಾದದ್ದು ಸಿಗತ್ತೆ ಆದ್ರೆ..

Aquarius astrology Horoscope on Next Month 2023 ರ ಫೆಬ್ರವರಿ ತಿಂಗಳಿನಲ್ಲಿ ಅನೇಕ ಗ್ರಹಗಳ ಸ್ಥಾನ ಬದಲಾವಣೆ ಆಗಲಿದೆ ಕುಂಭ ರಾಶಿಯವರಿಗೆ ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ ಕುಂಭ (Aquarius) ಒಂದು ಸಾಮಾನ್ಯ ಮತ್ತು ಗಾಳಿಯ ಚಿಹ್ನೆಯಾಗಿದ್ದು ಶನಿಯ ಒಡೆತನದಲ್ಲಿದೆ. ಈ ರಾಶಿಯಡಿಯಲ್ಲಿ ಜನಿಸಿದವರು ಸಂಶೋಧನೆ ಮಾಡಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರಿಗೆ ಸೀಮಿತ ಸ್ನೇಹಿತರಿದ್ದಾರೆ. ಮಕರ ರಾಶಿಯ ಸ್ಥಳೀಯರಿಗೆ ಹೋಲಿಸಿದರೆ ಇವರು ತಮ್ಮ ಸ್ವಭಾವದಲ್ಲಿ ಸ್ವಲ್ಪ ನಿಧಾನವಾಗಿರುತ್ತಾರೆ. ಆದರೆ ಇವರು ಬುದ್ಧಿವಂತಿಕೆ ಮತ್ತು […]

Continue Reading

ಹೊಸ ವರ್ಷದ ಬಿಗ್ ಆಫರ್ ಬರಿ 20 ಸಾವಿರಕ್ಕೆ ಸಿಗಲಿದೆ ಸ್ಪ್ಲೆಂಡರ್ ಬೈಕ್

New Year’s Big Offer Splendor Bike: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಹೆಚ್ಚಾಗಿ ದ್ವಿಚಕ್ರ ವಾಹನವನ್ನು ಖರೀದಿಸುವಾಗ ಕಡಿಮೆ ಬೆಲೆಯಲ್ಲಿ ಹಾಗೂ ಹೆಚ್ಚು ಮೈಲೇಜ್ ನೀಡುವಂತಹ ದ್ವಿಚಕ್ರ ವಾಹನಗಳನ್ನು ಖರೀದಿಸುವುದಕ್ಕೆ ಇಷ್ಟಪಡುತ್ತಾರೆ. ಅವುಗಳಲ್ಲಿ ದ್ವಿಚಕ್ರವಾಹನ ಪರಿಹಾರ ಮೊದಲ ಆಯ್ಕೆಯಾಗಿ ಹೀರೋ ಹೋಂಡಾ ಸ್ಪ್ಲೆಂಡರ್ 100cc ಕಾಣಿಸಿಕೊಳ್ಳುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಈ ದ್ವಿಚಕ್ರ ವಾಹನ ಅತ್ಯಂತ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. ಇದಕ್ಕಾಗಿ ದ್ವಿಚಕ್ರವಾಹನ ಸವಾರರ ಅದರಲ್ಲಿಯೂ ವಿಶೇಷವಾಗಿ ಮಧ್ಯಮ ಹಾಗೂ ಬಡವರ್ಗದ ಜನರ […]

Continue Reading