ಮನೆಯಲ್ಲಿ ಚಿಕನ್ ತಂದ್ರೆ ಈ ರುಚಿಕರವಾದ ಫ್ರೈ ಮಾಡಿ ಸವಿಯಿರಿ

ಮನೆಯಲ್ಲಿ ಸುಲಭವಾಗಿ, ರುಚಿಕರವಾದ ಚಿಕನ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. ಚಿಕನ್ ಮಾಡುವ ವಿಧಾನ 10-15 ಒಣಮೆಣಸನ್ನು ಪ್ರೈ ಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಅದೇ ಪಾತ್ರೆಯಲ್ಲಿ ಒಂದು ಸ್ಪೂನ್ ಕಾಳುಮೆಣಸು. ಒಂದುವರೆ ಚಮಚ ಕೊತ್ತಂಬರಿ ಕಾಳು, ಅರ್ಧ ಚಮಚ ಜೀರಿಗೆ ಇವುಗಳನ್ನು ಪ್ರೈ ಮಾಡಿದ ನಂತರ ಕಾಲು ಚಮಚ ಬಡೆಸೊಪ್ಪು, ಗಸಗಸೆ, ದಾಲ್ಚಿನಿ, ಲವಂಗ, ಏಲಕ್ಕಿ ಹಾಗೂ ಸ್ವಲ್ಪ ಕಸ್ತೂರಿ ಮೇತಿ ಹಾಕಿ ಪ್ರೈ ಆದ ನಂತರ ಒಣಮೆಣಸಿನೊಂದಿಗೆ […]

Continue Reading

ಮಲ್ಲಿಗೆ ದಿಂಡು ಕಟ್ಟುವ ಸುಲಭ ವಿಧಾನ ಟ್ರೈ ಮಾಡಿ

ಹೆಣ್ಣು ಮಕ್ಕಳು ಸೀರೆಯುಟ್ಟು, ಕೈ ತುಂಬಾ ಬಳೆ ಹಾಕಿ, ಹೂವಿನ ಮಾಲೆ ಮುಡಿದು ಎದುರಾದರೆ ಎಷ್ಟೊಂದು ಲಕ್ಷಣವಾಗಿ ಕಾಣಿಸುತ್ತಾರೆ ಎನ್ನುತ್ತೇವೆ. ಚೆನ್ನಾಗಿ ಜಡೆ ಹೆಣೆದು ಹೂವಿನ ಮಾಲೆ ಮುಡಿದರು ಸಾಕು ಹಿರಿಯರು ಮಹಾಲಕ್ಷ್ಮಿಯ ಹಾಗೆ ಇದ್ದಾಳೆ ಎನ್ನುತ್ತಾರೆ. ಹೆಣ್ಣಿನ ಬಾಳಿನಲ್ಲಿ ಅರಿಶಿನ- ಕುಂಕುಮ, ಹೂವು, ಬಳೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕೆಲವರಿಗೆ ಹೂವಿನ ಮಾಲೆ ಅಥವಾ ದಂಡೆ ಕಟ್ಟಲು ಬರುವುದಿಲ್ಲ. ಅಂತವರಿಗೆ ಉಪಯುಕ್ತವಾಗುವಂತಹ ಮಾಹಿತಿ ಹೂವಿನ ದಂಡೆಯನ್ನು ಹೇಗೆ ಸುಲಭವಾಗಿ ಕಟ್ಟಬಹುದು ಎನ್ನುವ ವಿಧಾನವನ್ನು ಈ […]

Continue Reading

ಒಳಜ್ವರ ನಿವಾರಣೆಗೆ ಪರಿಹಾರ ನೀಡುವ ಮನೆಮದ್ದು

ಮಕ್ಕಳು ಸಾಮಾನ್ಯವಾಗಿ ಎದುರಿಸುವ ಒಳಜ್ವರಕ್ಕೆ ಮನೆಯಲ್ಲಿ ಸುಲಭವಾಗಿ ಮಾಡುವ ಮನೆಮದ್ದನ್ನು ಹಾಗೂ ಅದರ ಸೇವನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಒಳಜ್ವರ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆಯಾದರೂ ಬರುತ್ತದೆ. ಬಾಯಿ ಕಹಿಯಾಗುವುದು ಊಟ ಸೇರದೆ ಇರುವುದು, ಸುಸ್ತಾಗುವುದು. ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಟಾಕ್ಸಿನ್ ಜಾಸ್ತಿಯಾಗಿ ಇಮ್ಯುನಿಟಿ ಪವರ್ ಕಡಿಮೆಯಾಗುತ್ತದೆ ಇದರಿಂದ ಒಳಜ್ವರ ಬರುತ್ತದೆ ಹೊರಗಿನಿಂದ ಟೆಂಪರೇಚರ್ ಕಾಣಿಸಿಕೊಳ್ಳುವುದಿಲ್ಲ. ಈ ಒಳಜ್ವರಕ್ಕೆ ಮನೆಯಲ್ಲಿ ಸುಲಭವಾಗಿ ಮನೆಮದ್ದನ್ನು ಮಾಡಿಕೊಳ್ಳಬಹುದು ಅದೇನೆಂದರೆ ಒಂದು ಪಾತ್ರೆಯಲ್ಲಿ ಒಂದು ಲೋಟ ಅಥವಾ […]

Continue Reading

ಜೀವನವೆ ಬೇಡ ಅನಿಸಿದರೆ ಬೇಸರವಾದ್ರೆ ಚಾಣಿಕ್ಯ ಹೇಳಿದ ಈ ಮಾತು ಸ್ಮರಿಸಿಕೊಳ್ಳಿ

ಜೀವನದಲ್ಲಿ ಬೇಸರವಾದರೆ, ಜೀವನವೇ ಬೇಡ ಎನಿಸಿದರೆ ಚಾಣಕ್ಯ ಹೇಳಿರುವ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಜೀವನದ ಬಗ್ಗೆ ಚಾಣಕ್ಯ ಹೇಳಿರುವ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ ಎಲ್ಲ ತಪ್ಪುಗಳನ್ನು ನೀವೊಬ್ಬರೆ ಮಾಡಲು ಆಯಸ್ಸು ಸಾಲುವುದಿಲ್ಲ. ಅತಿ ಪ್ರಾಮಾಣಿಕರಾಗದಿರಿ ನೇರವಾದ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರಗಳು ನೆಲಕ್ಕುರುಳುತ್ತವೆ. ಒಂದು ಹಾವು ವಿಷಯುಕ್ತವಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡುತ್ತಿರಬೇಕು. ಅತ್ಯಂತ ದೊಡ್ಡ ಗುರುಮಂತ್ರವೆಂದರೆ ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ ಅವೆ ಮುಳ್ಳಾಗುತ್ತದೆ. ಪ್ರತಿ ಸ್ನೇಹದ ಹಿಂದೆ ಒಂದು […]

Continue Reading

ನಟಿ ಪ್ರೇಮ ಅವರು ಎಂತ ಸೊಗಸಾಗಿ ಹಾಡಿದ್ದಾರೆ ನೋಡಿ

ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ವೈಶಿಷ್ಟ್ಯದಿಂದ ಹೆಸರು ಮಾಡಿದ ನಟಿ ಇವರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಕನಸುಗಾರ, ನಮ್ಮೂರ ಮಂದಾರ ಹೂವೆ, ನನ್ನವಳು, ಆಪ್ತಮಿತ್ರ ಹೀಗೆ ಅವರ ಸಿನಿಮಾಗಳ ಲೆಕ್ಕಾಚಾರ ಹೇಳುತ್ತಾ ಹೋದರೆ ಮುಂದುವರೆಯುತ್ತಲೆ ಇರುತ್ತದೆ. ಚಿತ್ರರಂಗದ ಎಲ್ಲಾ ದೊಡ್ಡ ದೊಡ್ಡ ಕಲಾವಿದರ ಜೊತೆಗೆ ಅಭಿನಯಿಸಿದ ಹೆಗ್ಗಳಿಕೆ ಇವರದು. ಆ ನಟಿ ಯಾರು ಅನ್ನೋದನ್ನ ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕನ್ನಡದ ಸಾಕಷ್ಟು ಹೆಸರಾಂತ ನಂತರ ಜೊತೆ ನಟನೆ ಮಾಡಿದ […]

Continue Reading

ಕೊರೋನದ ಸಂಕಷ್ಟದ ಸಮಯದಲ್ಲೂ ಉದ್ಯಮಿ ಮುಖೇಶ್​​ ಅಂಬಾನಿ ಗಂಟೆಗೆ ಎಷ್ಟು ಕೋಟಿ ಗಳಿಕೆ ಮಾಡಿದ್ದಾರೆ ಗೊತ್ತೇ

ಕೊರೋನದ ಸಂಕಷ್ಟದ ಸಮಯದಲ್ಲೂ ಅಂಬಾನಿ ಕೋಟಿಗಟ್ಟಲೆ ಹಣವನ್ನು ಗಳಿಸಿದ್ದಾರೆ ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕೊರೋನ ಹೊಡೆತಕ್ಕೆ ಜಗತ್ತಿನ ಹಲವು ದೇಶಗಳ ಆರ್ಥಿಕತೆಯೇ ಬುಡಮೇಲಾಗಿದೆ. ವ್ಯಾಪಾರ ವಹಿವಾಟಿಗಂತೂ ಕೊರೋನ ಕಾಲ ಮರ್ಮಾಘಾತವೇ ಎಂದು ಹೇಳಬಹುದು. ಆದರೆ, ಇಂತಹ ಸಂಕಷ್ಟದ ಕಾಲದಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಖೇಶ್​​ ಅಂಬಾನಿ ಕಳೆದ 6 ತಿಂಗಳಲ್ಲಿ ಪ್ರತಿ 1 ಗಂಟೆಗೆ 90 ಕೋಟಿ ರೂಪಾಯಿಯಂತೆ ಗಳಿಕೆ ಮಾಡಿದ್ದಾರೆ ಎಂಬ ಅಂಶ ಐಐಎಫ್.ಎಲ್ ವೆಲ್ತ್​​ ಮ್ಯಾನೆಜ್​ಮೆಂಟ್​ ಮತ್ತು ಹುರುನ್​ […]

Continue Reading

ನೀವು ಹೆಚ್ಚಾಗಿ ನೆಗೆಟಿವ್ ಯೋಚನೆ ಮಾಡ್ತೀರಾ, ಇದರಿಂದ ಏನಾಗುತ್ತೆ ಗೊತ್ತೇ

ನೆಗೆಟೀವ್ ಯೋಚನೆಗಳು ದೇಹದ ಆರೋಗ್ಯದ ಮೇಲೆ ನೆಗೆಟೀವ್ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ನೆಗೆಟೀವ್ ಆಲೋಚನೆಗಳ ಸಮಸ್ಯೆಯನ್ನು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ ಆದರೆ ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಈ ಸಮಸ್ಯೆಗೆ ಔಷಧಿಯಿಲ್ಲದೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ. ಎಲ್ಲರಲ್ಲೂ ನೆಗೆಟೀವ್ ಯೋಚನೆಗಳು ಇರುತ್ತದೆ ಆದರೆ ಕೆಲವರಲ್ಲಿ ಅತಿರೇಕಕ್ಕೆ ಹೋಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಅಲ್ಲದೇ ದೈಹಿಕವಾಗಿಯೂ ಸಮಸ್ಯೆಯನ್ನು ಎದುರಿಸುತ್ತಾರೆ. ನನಗೆ ಆಕ್ಸಿಡೆಂಟ್ ಆಗುತ್ತೇನೊ, ಹೊರಗಡೆ ಹೋದರೆ ಏನಾದರೂ ಸಮಸ್ಯೆ ಆಗಬಹುದು, […]

Continue Reading

ಪುನೀತ್ ರಾಜ್ ಕುಮಾರ್ ಅವರ ಮನೆ ಎಷ್ಟು ಸುಂದರ ನೋಡಿ

ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ ನಟ. ಇವರು ಬರೀ ಚಿತ್ರ ನಟ ಮಾತ್ರ ಅಲ್ಲದೆ ಒಬ್ಬ ಹಿನ್ನೆಲೆ ಗಾಯಕ ಕೂಡಾ ಹೌದು ಹಾಗೇ ಆಂಕರ್ ಹಾಗೂ ಪ್ರೊಡ್ಯೂಸರ್ ಕೂಡಾ ಆಗಿದ್ದಾರೆ. ಪುನೀತ್ ರಾಜಕುಮಾರ್ ಅವರು ತಮ್ಮ PRK ಪ್ರೊಡಕ್ಷನ್ ಅಡಿಯಲ್ಲಿ ನಟನೆಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಇವರಿಗೆ ಅಶ್ವಿನಿ ಅವರ ಜೊತೆ ವಿವಾಹ ಆಗಿದ್ದು ಧೃತಿ ಹಾಗೂ ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಇನ್ನು […]

Continue Reading

ಈ ಯೋಗ ಮುದ್ರೆ ಮಾಡಿದ್ರೆ ಶಕ್ತಿ ದ್ವಿಗುಣಗೊಳ್ಳುವ ಜೊತೆಗೆ ಕಾಯಿಲೆಗಳಿಂದ ದೂರ

ಈ ಯೋಗ ಮುದ್ರೆ ಮಾಡಿದ್ರೆ ಶಕ್ತಿ ದ್ವಿಗುಣಗೊಳ್ಳುವ ಜೊತೆಗೆ ಕಾಯಿಲೆಗಳಿಂದ ದೂರ ಸಂಶೋಧನೆಗಳು ಹೇಳುವ ಪ್ರಕಾರ ಯೋಗವು ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗದ ಅಭ್ಯಾಸದಿಂದ ಆರೋಗ್ಯ ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮ ಯೋಗಗಳಿಂದ ಎಷ್ಟೋ ಕಾಯಿಲೆಗಳಿಂದ ದೂರವಿರಬಹುದು. ಅಂತಹ ಕೆಲವು ಯೋಗ ಮುದ್ರೆಗಳ ಪರಿಚಯವನ್ನು ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಈ ಮುದ್ರೆಗಳನ್ನು ಪ್ರತಿನಿತ್ಯವೂ ಬಿಡದೆ ಮಾಡುತ್ತಾ ಬಂದಲ್ಲಿ ಆರೋಗ್ಯ ಹಾಗೂ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇಂತಹ ಕೈ ಮುದ್ರೆ ಹಾಗೂ ಯೋಗ ಮಾಡುತ್ತಾ […]

Continue Reading

Dk ಶಿವಕುಮಾರ್ ಅವರ ಎರಡನೇ ಮುದ್ದು ಮಗಳು ಇವರೇ ನೋಡಿ

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಡಿಕೆ ಶಿವಕುಮಾರ್ ಅವರಿಗೆ ಈಗ 58 ವರ್ಷ ವಯಸ್ಸು. ೧೯೯೩ ರಲ್ಲಿ ಡಿಕೆ ಶಿವಕುಮಾರ್ ಅವರು ಉಷಾ ಎಂಬವರನ್ನು ವಿವಾಹ ಆದರು. ಈಗ ಅವರಿಗೆ ಮೂರು ಮಕ್ಕಳಿದ್ದಾರೆ. ಡಿ ಕೆ ಶಿವಕುಮಾರ್ ಅವರ ದೊಡ್ಡ ಮಗಳ ಹೆಸರು ಐಶ್ವರ್ಯ ಡಿಕೆ ಶಿವಕುಮಾರ್. ಇವರ ನಿಶ್ಚಿತಾರ್ಥ ಇತ್ತೀಚಿಗಷ್ಟೇ ನಡೆದಿದ್ದು , ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಡಿಕೆ ಶಿವಕುಮಾರ್ ರವರ ನಿಶ್ಚಿತಾರ್ಥವು ಕಾಫಿ ಡೇ […]

Continue Reading