ಊಟದಲ್ಲಿ ಕೈ ಮದ್ದು ಹಾಕಿದ್ರೆ ಅದರಿಂದ ಪರಿಹಾರ ಪಡೆಯುವ ಸುಲಭ ಮಾರ್ಗ

ಸಾಮಾನ್ಯವಾಗಿ ನೀವುಗಳು ಹಳ್ಳಿಯಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ರೆ ಖಂಡಿತ ಇದರ ಬಗ್ಗೆ ನಿಮಗೆ ಗೊತ್ತಿರುತ್ತದೆ, ನೀವು ಕೇಳಿರುತ್ತೀರಾ ಅಥವಾ ನೋಡಿರುತ್ತೀರಾ ಊಟದಲ್ಲಿ ಯಾರೋ ಕೈ ಮದ್ದು ಹಾಕಿದ್ದಾರೆ ಅದ್ರಿಂದ ಹೀಗಾಗಿದೆ ಎಂಬುದಾಗಿ ಹೇಳುತ್ತಿರುತ್ತಾರೆ ಹಾಗಾಗಿ ಈ ರೀತಿಯ ಕೈ ಮಾಡು ಯಾರಾದ್ರೂ ನಿಮಗೆ ಹಾಕಿದ್ದಾರೆ ಅನಿಸಿದರೆ ಈ ಕೆಳಗೆ ತಿಳಿಸಿರುವಂತ ವಿಧಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೌದು ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು […]

Continue Reading

ಹುಳುಕು ಹಲ್ಲು ನೋವಿಗೆ ತಕ್ಷಣ ಪರಿಹಾರ ನೀಡುವ ಮನೆಮದ್ದು

ಹುಳುಕು ಹಲ್ಲಿಗೆ ಯಾವ ರೀತಿ ಮನೆಯಲ್ಲಿ ಸುಲಭವಾಗಿ ಔಷಧ ಮಾಡಿಕೊಳ್ಳಬಹುದು ಹಾಗೂ ಇದರಿಂದ ಆದಷ್ಟು ವೇಗ ನೋವನ್ನು ಕೂಡ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನೋದನ್ನ ನೋಡೋಣ. ನಾವು ಸ್ವಲ್ಪ ಪೋಷಣೆ ಮಾಡುವುದು ಹೆಚ್ಚು ಕಡಿಮೆ ಆದರೂ ಸಹ ಹಲ್ಲನ್ನು ಕಳೆದುಕೊಳ್ಳಬೇಕಾಗತ್ತೇ. ಹಲ್ಲು ನೋವು ಬಂದರೆ ತಡೆದುಕೊಳ್ಳಲು ಆಗದಷ್ಟು ಬಾಧೆ ಅನುಭವಿಸಲೇ ಬೇಕು. ದೊಡ್ಡವರಿಗೆ ಆದರೆ ಹೇಗೋ ತಡೆದುಕೊಳ್ಳಬಹುದು ಆದರೆ ಚಿಕ್ಕ ಮಕ್ಕಳಿಗೇ ಏನಾದ್ರು ಹಲ್ಲು ನೋವು ಬಂದರೆ ಹಲ್ಲು ಪೂರ್ತಿ ಹಾಳಾಗಿ ಹೋಗತ್ತೆ ಹಾಗೇ ನೋವು ಕೂಡ […]

Continue Reading

ಪೀರಿಯಡ್ಸ್, ಬಿಳಿಸೆರಗು PCOD ಮುಂತಾದ ಮಹಿಳೆಯರ ಸಮಸ್ಯೆಗೆ ಮದ್ದುಗಳು

ಎಲ್ಲಾ ರೀತಿಯ ಪೀರಿಯಡ್ಸ್ ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು. ಸರಿಯಾಗಿ ಪೀರಿಯಡ್ಸ್ ಆಗದೆ ಇರುವುದು, ತುಂಬಾ ಹೆಚ್ಚು ಹಾಗೂ ಕಡಿಮೆ ಬ್ಲೀಡಿಂಗ್ ಆಗ್ತಾ ಇದ್ದರೆ, ವೈಟ್ ಡಿಸ್ಚಾರ್ಜ್, ಹೊಟ್ಟೆ ನೀವು, ಕಾಲುನೋವು, PCOD ಈ ಎಲ್ಲದಕ್ಕೂ ಸುಲಭವಾದ ಮನೆಮದ್ದುಗಳು ಇವೆ. ಅವು ಏನೂ ಹೇಗೆ ಮಾಡೋದು ಅನ್ನೋದನ್ನ ನೋಡೋಣ. ಮೊದಲಿಗೆ ಗೊಂಗುರ ಅಥವಾ ಪುಂಡಿ ಸೊಪ್ಪಿನ ಕಷಾಯ. ಈ ಸೊಪ್ಪು ಹೆಣ್ಣು ಮಕ್ಕಳಿಗೆ ತುಂಬಾ ಒಳ್ಳೆಯದು. ೪/೫ ಗೊಂಗೂರ ಸೊಪ್ಪನ್ನು ತಂದು ಕ್ಲೀನ್ ಮಾಡಿಕೊಂಡು, ಸ್ಟೋವ್ ಮೇಲೆ […]

Continue Reading

ಸಾಮಾನ್ಯ ಕುಟುಂಬದಿಂದ ಬಂದು ದೇಶದ ಶ್ರೀಮಂತ ವ್ಯಕ್ತಿಯಾದ ಸ್ಪೂರ್ತಿದಾಯಕ ಕಥೆ

ಧೀರುಬಾಯಿ ಅಂಬಾನಿ ಇವರು ಕಂಡು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಆದರು. ಇವರ ಜೀವನ ಮೊದಲು ಹೇಗಿತ್ತು ಅನ್ನೋದು ಎಷ್ಟೋ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರ ಜೀವನದ ಬಗ್ಗೆ ಇಂದು ನಾವಿಲ್ಲಿ ತಿಳಿದುಕೊಳ್ಳೋಣ. ಧೀರುಬಾಯಿ ಅಂಬಾನಿ ಇವರ ನಿಜವಾದ ಹೆಸರು ಧೀರಜ್ ಲಾಲ್ ಹೀರಾಚಂದ್ ಅಂಬಾನಿ. ಇವರು ಡಿಸಂಬರ್ 28, 1932ರಲ್ಲಿ ಗುಜರಾತ್ ನ ಚೋರವಾರ್ಡ್ ಎಂಬಲ್ಲಿ ಜನಿಸಿದರು. ತಂದೆ ಹೀರಾಚಂದ್ ಗೋವರ್ಧನ ಭಾಯ್ ಅಂಬಾನಿ. ಇವರು ಸ್ಕೂಲ್ ಟೀಚರ್ ಆಗಿ ಕಾರ್ಯ […]

Continue Reading

ಜೀವನದ ಉದ್ದಕ್ಕೂ ಸೋಲು ಕಂಡು 60 ರ ವಯಸ್ಸಿನಲ್ಲಿ ಗೆಲವು ಕಂಡ ವ್ಯಕ್ತಿಯ ಸ್ಪೋರ್ತಿದಾಯಕ ಕಥೆ! ಓದಿ..

Nothing is impossible ಅಂದರೆ, “ಅಸಾಧ್ಯ ಎನ್ನುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ”. ಆದರೆ ಎಷ್ಟೋ ಜನ ತನ್ನಿಂದ ಇದು ಸಾಧ್ಯ ಇಲ್ಲ ಎಂದು ಸೋಲಿಗೆ ಶರಣಾಗುತ್ತಾರೆ. ಆದರೆ ಇಂದು ಎಲ್ಲರಿಗೂ ಸ್ಪೂರ್ತಿದಾಯಕ ಆಗಬಲ್ಲ ಒಂದು ನೈಜ ಘಟನೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಎಷ್ಟೋ ಜನ ತಾನು ನಿರುದ್ಯೋಗಿ, ತನಗೆ ವಯಸ್ಸು ಆಗ್ತಾ ಇದೆ ತನ್ನಿಂದ ಏನೂ ಸಾಧನೆ ಮಾಡಲು ಆಗ್ತಾ ಇಲ್ಲ ಅಂತ ಜೀವನದಲ್ಲಿ ಬೇಸರಗೊಂಡಿರುತ್ತಾರೆ. ಆದರೆ ಈಗ ಹೇಳಲು ಹೊರಟಿರುವ ವ್ಯಕ್ತಿ ತನ್ನ […]

Continue Reading

ಸುಟ್ಟಗಾಯಗಳಿಂದ ತಕ್ಷಣವೇ ರಿಲೀಫ್ ನೀಡುವ ಮನೆಮದ್ದು

ಸುಟ್ಟ ಗಾಯಗಳಿಗೆ ಸುಲಭವಾದ ಮನೆಮದ್ದು ಏನು ಅನ್ನೋದನ್ನ ನೋಡೋಣ. ಇನ್ನುಮೇಲೆ ಸುಟ್ಟ ಗಾಯಗಳಿಗೆ ಬರ್ನಾಲ್ ಅಥವಾ ಬೇರೆ ಯಾವುದೇ ಮುಲಾಮುಗಳನ್ನು ಹುಡುಕೋದು ಬೇಡ. ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿಕೊಂಡೇ ಸುಟ್ಟ ಗಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಅದರ ಜೊತೆಗೆ ಕಲೆಗಳೂ ಸಹ ಇಲ್ಲದಂತೆ ಮಾಡಿಕೊಳ್ಳಬಹುದು. ಎನ್ ಮಾಡಬೇಕು ಅಂದ್ರೆ. ಮೊದಲನೇ ಮನೆ ಮದ್ದು ಮೆಂತೆ, ಮೆಂತೆ ಕಾಳನ್ನ ಸ್ವಲ್ಪ ಪುಡಿ ಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತರ ಮಾಡಿಕೊಂಡು ಮೆಂತೆ ಕಾಳಿನ ಈ ಪೇಸ್ಟ್ ಅನ್ನು […]

Continue Reading

ಆಯಾಸ ಸುಸ್ತು ನಿವಾರಿಸುವ ಸುಲಭ ಮನೆಮದ್ದು ಒಮ್ಮೆ ಟ್ರೈ ಮಾಡಿ

ಈಗಿನ ಕಾಲದಲ್ಲಿ ಯಾರಿಗೆ ನೋಡಿದರು ಸ್ವಲ್ಪ ಕೆಲಸ ಮಾಡುವ ಹಾಗೆ ಇರಲ್ಲ ಆಯಾಸ ಆಗತ್ತೆ ಸುಸ್ತು ಆಗತ್ತೆ. ಹಿಂದಿನ ಕಾಲದವರ ಹಾಗೇ ಅವರು ಮಾಡಿದಷ್ಟು ಕೆಲಸವನ್ನು ನಮಗೆ ಮಾಡೋಕೆ ಆಗಲ್ಲ. ಬಹುಬೇಗ ದೇಹದಲ್ಲಿ ಇರುವ ಶಕ್ತಿ ಎಲ್ಲವನ್ನು ಕಳೆದುಕೊಂಡು ನಿತ್ರಾಣ ಆಗಿ ಬಿಡ್ತೀವಿ. ಅದಕ್ಕೆ ಆಯಾಸವನ್ನು ಕಳೆದುಕೊಂಡು ಹೊಸ ಚೈತನ್ಯ ತುಂಬಿಕೊಳ್ಳಲು ಇಲ್ಲಿದೆ ಸುಲಭವಾದ ಮನೆ ಮದ್ದುಗಳು. ಕೆಲವರು ಇದ್ದಕ್ಕಿದ್ದ ಹಾಗೆ ನನಗೆ ನಿತ್ರಾಣ, ಆಯಾಸ, ಸುಸ್ತು ಎಂದೆಲ್ಲ ಹೇಳುತ್ತಾ ಇರುತ್ತಾರೆ. ಆಗ ಇಂದು ಲೋಟ ಹಾಲಿಗೆ […]

Continue Reading

ದಡ್ಡ ಮಂಡ, ಬುದ್ದಿ ಇಲ್ಲದವ ಅನಿಸಿಕೊಳ್ಳುತ್ತಿದ್ದ ವ್ಯಕ್ತಿ, ಜಗತ್ತಿಗೆ ಬೆಳಕು ನೀಡಿದ ಸ್ಪೂತಿದಾಯಕ ಕಥೆ.! ಓದಿ..

ನಾನು ವಿಫಲ ಆಗಿಲ್ಲ ನಾನು ಕೆಲಸ ಮಾಡುವ 10,000 ಮಾರ್ಗಗಳನ್ನು ಕಂಡು ಹಿಡಿದಿದ್ದೇನೆ ಎಂದು ಥಾಮಸ್ ಆಳ್ವಾ ಎಡಿಸನ್ ಹೇಳುತ್ತಾರೆ. ಎಲೆಕ್ಟ್ರಿಕ್ ಬಲ್ಬ್ ಅನ್ನು ಆವಿಷ್ಕಾರ ಮಾಡಿದ್ದು ಥಾಮಸ್ ಆಳ್ವಾ ಎಡಿಸನ್. ಇದರಿಂದಾಗಿ ಜಗತ್ತು ರಾತ್ರಿಯಲ್ಲಿಯೂ ಸಹ ಹಗಲಿನಂತೆ ಪ್ರಕಾಶಿಸುವಂತೆ ಆಯಿತು. ಆದರೆ ಥಾಮಸ್ ಆಳ್ವಾ ಎಡಿಸನ್ ನನ್ನು ಬಾಲ್ಯದಲ್ಲಿ ಪೆದ್ದ, ಮಂಡ ಬುದ್ಧಿಯವ ಎಂದೆಲ್ಲ ಕರೀತಾ ಇದ್ದರಂತೆ. ನಂತರ ತನ್ನ ಪರಿಶ್ರಮದಿಂದ ಹಲವಾರು ಆವಿಷ್ಕಾರಗಳನ್ನು ಸಾಧಿಸಿ ತೋರಿಸಿದ್ದಾರೆ. ಪ್ರತಿ ಒಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ […]

Continue Reading

ಶ್ರೀ ಸಿದ್ದಗಂಗಾ ಮಠ ಹಾಗೂ ನಡೆದಾಡುವ ದೇವರು ಎನಿಸಿಕೊಂಡ ಶ್ರೀಗಳ ಬಗ್ಗೆ ನಿಮಗೆ ಗೊತ್ತಿಲ್ಲದ ವಿಶೇಷ ಸಂಗತಿಗಳು

ನಮ್ಮ ಇಡೀ ಕರ್ನಾಟಕದಲ್ಲಿ ಯಾರೂ ಕೂಡ ಇವರ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ, ಅಗೌರವ ತೋರಿಸಿಲ್ಲ, ದ್ವೇಷಿಸಿಲ್ಲ. ಕರ್ನಾಟಕದ ಜನರು ಇವರನ್ನು ತುಂಬಾ ಗೌರವಿಸುತ್ತಾರೆ ಹಾಗೂ ಪೂಜ್ಯ ಭಾವೆನೆಯಿಂದ ನೋಡುತ್ತಾರೆ ಎಂದರೆ ಅದು ಶಿವಕುಮಾರ ಸ್ವಾಮಿಗಳು ಮಾತ್ರ. ಯಾವುದೇ ಜಾತಿಯ ಅಥವಾ ಯಾವುದೇ ಧರ್ಮದ ವ್ಯಕ್ತಿ ಆಗಿರಲಿ ಶಿವಕುಮಾರ ಸ್ವಾಮಿಗಳನ್ನ ಪೂಜ್ಯ ಭಾವನೆಯಿಂದ ನೋಡ್ತಾರೆ ಹಾಗಾಗಿ ನಾವು ಅವರನ್ನ “ನಡೆದಾಡುವ ದೇವರು” ಎಂದೇ ಕರೆಯುತ್ತೇವೆ. ಇವತ್ತು ಈ ಲೇಖನದಲ್ಲಿ ಶಿವಕುಮಾರ ಸ್ವಾಮಿಗಳ ಬಗ್ಗೆ, ಮಠದ ಬಗ್ಗೆ ಹಾಗೂ ಅವರು […]

Continue Reading

ಚಿಕನ್ ಬಳಸದೆ ಎಗ್ ಕಬಾಬ್ ಮಾಡುವ ಸುಲಭ ವಿಧಾನ

ಎಲ್ಲರಿಗೂ ಇತ್ತೀಚಿಗೆ ತಿಳಿದಿರುವಂತೆ ಹೊಸತೊಡುಕಿಗೆ ಚಿಕನ್ ಮಾಡುವ ಹಾಗೇ ಇಲ್ಲ. ಹಕ್ಕಿ ಜ್ವರ, ಕೊರೊನ ವೈರಸ್ ನಿಂದಾಗಿ ಯಾವುದೇ ಹಬ್ಬವನ್ನೂ ಆಚರಿಸಲು ಆಗಲ್ಲ ನಿಬಂಧನೆಗಳು ಆಗಿವೆ. 21 ದಿನ ನಾವು ಮನೆಯ ಒಳಗಡೆಯೇ ಇರುವ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ಚಿಕನ್ ಬಳಸದೆ ಬರೀ ಮೊಟ್ಟೆಯಿಂದ ಹೇಗೆ ಕಬಾಬ್ ಮಾಡೋದು ಅನ್ನೊದನ್ನ ನೋಡಿ. ಮೊದಲು ಒಂದು ಪ್ಲೇಟ್ ಗೆ ಎಣ್ಣೆ ಅಥವಾ ತುಪ್ಪ ಹಾಕಿ ಸವರಿಕೊಳ್ಳಬೇಕು. ನಂತರ ಅದೇ ಪ್ಲೇಟ್ ಗೆ 5 ಮೊಟ್ಟೆಗಳನ್ನ ಒಡೆದು ಹಾಕಿಕೊಳ್ಳಬೇಕು. […]

Continue Reading