ನಟ ಜಗ್ಗೇಶ್ ಪುತ್ರ ಫಾರಿನ್ ಹುಡುಗಿನ ಮದುವೆ ಆಗಿದ್ದು ಹೇಗೆ? ಸೊಸೆ ಬಗ್ಗೆ ಜಗ್ಗೇಶ್ ಪತ್ನಿ ಏನ್ ಅಂದ್ರು ಗೊತ್ತೆ

ನವರಸನಾಯಕನೆಂದೇ ಖ್ಯಾತಿಯಾಗಿರುವ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕ. ಚಿತ್ರರಂಗ ಮಾತ್ರವಲ್ಲದೇ ರಾಜಕಾರಣದಲ್ಲೂ ಸಕ್ರಿಯವಾಗಿರುವ ಇವರು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಡುವ ಜಗ್ಗೇಶ್ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1963 ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು […]

Continue Reading

ಕಟಕ ರಾಶಿ: ನಿಷ್ಠೆ ಇವರ ಹುಟ್ಟುಗುಣ ಆದ್ರೆ ಇವರ ಗುಣಸ್ವಭಾವ ಹೇಗಿರತ್ತೆ ನೋಡಿ

ಕಟಕ ರಾಶಿ ಹಾಗೂ ಕಟಕ ಲಗ್ನದವರ ಗುಣ ಸ್ವಭಾವ ತಿಳಿಯಬೇಕಾದರೆ ಆ ರಾಶಿಯ ರಾಶ್ಯಾಧಿಪತಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಭಿನ್ನ ಗುಣಸ್ವಭಾವ ಭವಿಷ್ಯವನ್ನು ಹೊಂದಿರುತ್ತಾರೆ ಅದರಂತೆ ಕಟಕ ರಾಶಿಯವರ ಗುಣ ಸ್ವಭಾವ, ಅವರ ಸ್ಟ್ರೆಂತ್ ಹಾಗೂ ವೀಕ್ನೆಸ್ ಬಗ್ಗೆ ಈ ಲೇಖನದಲ್ಲಿ ನೋಡೋಣ. ಕಟಕ ರಾಶಿ ಜಲತತ್ವರಾಶಿಯಾಗಿದ್ದು, ಈ ರಾಶಿಯ ರಾಶ್ಯಾಧಿಪತಿ ಚಂದ್ರ ಗ್ರಹವಾಗಿರುತ್ತದೆ. ಈ ರಾಶಿಯವರು ನೋಡಲು ಸುಂದರವಾಗಿ ಹಾಗೂ ಆಕರ್ಷಕರಾಗಿರುತ್ತಾರೆ. ಇವರು ಯಾವಾಗಲೂ ಸ್ಟೈಲಿಶ್ ಆಗಿರಲು ಇಷ್ಟಪಡುತ್ತಾರೆ. ಇವರ […]

Continue Reading

ಮೇಷ ರಾಶಿಯವರ ಲಕ್ಕಿ ನಂಬರ್ ಹಾಗೂ ಅದೃಷ್ಟ ತಂದುಕೊಡುವ ಕಲರ್ ಯಾವುದು?

ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು. ಅಶ್ವಿನಿ ನಕ್ಷತ್ರ ನಾಲ್ಕು ಪಾದ, ಭರಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಕೃತ್ತಿಕಾ ನಕ್ಷತ್ರದ ಒಂದು ಪಾದ ಸೇರಿ ಮೇಷ […]

Continue Reading

ಶನಿವಾರ, ಏಪ್ರಿಲ್ 30 ರಂದು ನಡೆಯುವ ಸೂರ್ಯಗ್ರಹಣದಿಂದ ಯಾವ ರಾಶಿಗೆ ಶುಭಫಲ?

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನು ಸೂರ್ಯನನ್ನು ಭಾಗಶಃ ಆವರಿಸಿದರೆ ಅದನ್ನು ಭಾಗಶಃ ಸೂರ್ಯಗ್ರಹಣ ಎನ್ನುತ್ತೇವೆ. ಇನ್ನು ಚಂದ್ರನು ಸೂರ್ಯನನ್ನು ಮಧ್ಯದ ಭಾಗದಲ್ಲಿ ಆವರಿಸಿಕೊಂಡಂತೆ ಕಂಡರೆ ಅದನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ವರ್ಷ 2 ಬಾರಿ ಸೂರ್ಯ ಗ್ರಹಣ ಕಾಣಿಸಿಕೊಳ್ಳಲಿದೆ. ಈ ವರ್ಷದ 2ನೇ ಸೂರ್ಯಗ್ರಹಣವು ಇದೇ ಅಕ್ಟೋಬರ್ 25ರಂದು ಕಾಣಿಸಿಕೊಳ್ಳಲಿದೆ. ಗ್ರಹಣಕ್ಕೆ, ಅದರಲ್ಲೂ ಸೂರ್ಯ […]

Continue Reading

ಶೂಟಿಂಗ್ ಸಮಯದಲ್ಲಿ ಮಗ ರಾಯನ್ ಜೊತೆ ಮೇಘನಾರಾಜ್ ಹೇಗೆಲ್ಲ ತರ್ಲೆ ಮಾಡ್ತಾರೆ ನೋಡಿ ಕ್ಯೂಟ್ ವೀಡಿಯೊ

ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಎಂದು ಕರಿಯಲ್ಪಡುವ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು ಇವರಿಬ್ಬರ ಪ್ರೀತಿ ಮಮತೆ ವಾತ್ಸಲ್ಯ ನೋಡಿದವರಿಲ್ಲ ಅವರೇ ಮೇಘನಾ ಚಿರು ಜೋಡಿ . ಆದರೆ ಇವರಿಬ್ಬರ ಪ್ರೀತಿ ಮೇಲೆ ಯಾರ ಕ್ರೂರ ದೃಷ್ಟಿ ಬಿತ್ತೋ ಚಿರು ಅವರು ನಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಸಾಗಿದರು ಈ ಘಟನೆ ಸ್ಯಾಂಡಲ್ ವುಡ್ ಅಲ್ಲಿ ಒಂದು ಕಪ್ಪು ಚುಕ್ಕೆಯೇ ಸರಿ ಆದರೂ ಮೇಘನಾ ಅವರು ಧೃತಿಗೆಡದೆ ತಮ್ಮ ಉದರದಲ್ಲಿ ಚಿರುವಿನ ಕುಡಿ ಇಟ್ಟುಕೊಂಡೇ […]

Continue Reading

ರವಿ ಚನ್ನಣ್ಣನವರ್ ತಮ್ಮನ ವಿರುದ್ಧ ದೂರು ದಾಖಲಿಸಿದ ಪತ್ನಿ ರೋಜಾ

ರವಿ ಚನ್ನಣ್ಣನವರ್ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಒಬ್ಬ ಐಪಿಎಸ್ ಅಧಿಕಾರಿ ಅವರು ಅನೇಕ ಕಾರ್ಯಕ್ರಮಗಳಲ್ಲಿ ಮೋಟಿವೇಶನ್ ಮಾತುಗಳನ್ನಾಡುವ ಮೂಲಕ ಯುವಕರ ಮನಸನ್ನು ಗೆದ್ದಿದ್ದಾರೆ. ಇತ್ತೀಚಿಗೆ ಅವರ ಬಗ್ಗೆ ಅಪವಾದವು ಬಂದಿರುವುದನ್ನು ನೋಡಿದ್ದೇವೆ. ಇದೀಗ ಅವರ ತಮ್ಮನ ಹೆಂಡತಿ ರವಿ ಅವರ ಕುಟುಂಬದವರ ಬಗ್ಗೆ ದೂರು ನೀಡಿದ್ದಾರೆ. ಹಾಗಾದರೆ ದೂರು ಕೊಡಲು ಕಾರಣವೇನು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ. ಶಿವಮೊಗ್ಗದ ಯೋಗೀಶ್ ಅವರ ಮಗಳು ರೋಜಾ ಅವರ ಮದುವೆ 2015 ರಲ್ಲಿ ರವಿ ಡಿ […]

Continue Reading

ಭಾರತದಲ್ಲಿ ಹಿಂದಿ ಸಿನಿಮಾಗಳು ಇದ್ದಕಿದ್ದಂತೆ ಮಕಾಡೆ ಮಲಗಿದ್ಯಾಕೆ? ತೆಲಗು ಕನ್ನಡ ಸಿನಿಮಾಗಳು ಹಿಟ್ ಆಗ್ತಿರೋದು ಹೇಗೆ ಸಿನಿ ರಂಗದ ರೋಚಕ ಕಥೆ

ಹಿಂದಿ ಚಿತ್ರರಂಗ ಬಹಳ ಹಿಂದಿನ ಕಾಲದಿಂದಲೂ ಅನೇಕ ಸೊಗಸಾದ ಹಾಗೂ ಅರ್ಥಪೂರ್ಣ ಸಿನಿಮಾಗಳನ್ನು ನಿರ್ಮಿಸಿ ಜನರನ್ನು ರಂಜಿಸುತ ಬಂದಿದ್ದೆ ಹಾಗೂ ದಿನವೆಲ್ಲಾ ದುಡಿದು ಸಂಜೆ ಎರಡು ಗಂಟೆ ಸಿನಿಮಾ ನೋಡಿದ ಜನರು ಮನಸ್ಸಿಗೆ ಹಾಯೇನಿಸುವಂತ ಚಿತ್ರವನ್ನು ನಿರ್ದೇಶನ ಮಾಡಿದ ಖ್ಯಾತಿ ಹೊಂದಿದ್ದು ಅಮಿತಾಬ್ ಬಚ್ಚನ್ ಮಾಧುರಿ ದೀಕ್ಷಿತ್ ಶಾರುಕ್ ಖಾನ್ ಸಲಾಮನ್ ಖಾನ್ ರವೀನಾ ತಂಡನ್ ಶುಶಾಂತ್ ಶಿಂಗ್ ಹಾಗೆ ಹಲವರು ಪ್ರತಿಭಾನ್ವಿತ ನಟರು ಇರುವ ನಗರವೇ ಮುಂಬಯಿ ಇದು ಹಾಲಿವುಡ್ ಎಂದು ಕರೆಯಲ್ಪಡುತ್ತದೆ ಇನ್ನೂ ಮುಂಬಯಿ […]

Continue Reading

ವೃಶ್ಚಿಕ ರಾಶಿ: ಇವರನ್ನ ಸೋಲಿಸೋದು ತುಂಬಾ ಕಷ್ಟ ಆದ್ರೆ, ಇವರ ಗುಣಸ್ವಭಾವ ಹೇಗಿರತ್ತೆ ಗೊತ್ತಾ

ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನದವರ ಗುಣ ಸ್ವಭಾವ ತಿಳಿಯಬೇಕಾದರೆ ಆ ರಾಶಿಯ ರಾಶ್ಯಾಧಿಪತಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಭಿನ್ನ ಗುಣಸ್ವಭಾವ ಭವಿಷ್ಯವನ್ನು ಹೊಂದಿರುತ್ತಾರೆ ಅದರಂತೆ ವೃಶ್ಚಿಕ ರಾಶಿಯವರ ಗುಣ ಸ್ವಭಾವ ಹೇಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ. ವೃಶ್ಚಿಕ ರಾಶಿ ಜಲತತ್ವ ರಾಶಿಯಾಗಿದ್ದು, ಈ ರಾಶಿಯ ರಾಶ್ಯಾಧಿಪತಿ ಮಂಗಳ ಗ್ರಹವಾಗಿರುತ್ತದೆ. ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ. ಇವರು ಹಠವಾದಿಗಳಾಗಿರುತ್ತಾರೆ ಹಾಗೂ ಸಾಹಸಿಗಳಾಗಿರುತ್ತಾರೆ. ಇವರು ತಮಗೆ ಇಷ್ಟವಾದ ದಾರಿಯಲ್ಲಿ ಹೋಗುತ್ತಾರೆ. ಬೇರೆಯವರ […]

Continue Reading

12 ವರ್ಷ ದೊಡ್ಡವಳಾದ 2 ಮಕ್ಕಳ ತಾಯಿಯನ್ನು ಶಿಖರ್ ಧವನ್ ಮದ್ವೆಯಾಗಿದ್ದು ಯಾಕೆ ಗೊತ್ತಾ,

ಸೆಲೆಬ್ರಿಟಿ ಆದವರಿಗೆ ಹಣವಿರುತ್ತದೆ, ಹೆಸರಿರುತ್ತದೆ ಆದರೆ ಕೆಲವರು ಒಂದು ಕ್ಷಣದ ಸಂತೋಷಕ್ಕೆ ಬದುಕನ್ನು ಎಡವಟ್ಟು ಮಾಡಿಕೊಳ್ಳುತ್ತಾರೆ. ತಮ್ಮ ಜೀವನವನ್ನು ಎಡವಟ್ಟು ಮಾಡಿಕೊಂಡವರು ಬಹಳಷ್ಟು ಜನರಿದ್ದಾರೆ. ಅವರ ಜೀವನದಿಂದ ನಾವು ಪಾಠ ಕಲಿಯಬಹುದು. ಖ್ಯಾತ ಕ್ರಿಕೆಟರ್ ಜೀವನದಲ್ಲಾದ ಎಡವಟ್ಟನ್ನು ಈ ಲೇಖನದ ಮೂಲಕ ತಿಳಿಯೋಣ. ಇಂಡಿಯನ್ ಟೀಮ್ ನ ಆಪತ್ಭಾಂದವ ಶಿಖರ್ ಧವನ್ ಅದೆಷ್ಟೊ ಮ್ಯಾಚ್ ನಲ್ಲಿ ಆಡಿ ಗೆಲ್ಲಿಸಿಕೊಟ್ಟಿದ್ದಾನೆ. ಅವರು ಪ್ರಾಮಾಣಿಕರಾಗಿದ್ದರು. ಅವರ ಮೇಲೆ ಯಾವುದೆ ಅಪವಾದ ಇರಲಿಲ್ಲ. ಎಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಾ, ಉತ್ತಮ ಭಾಂದವ್ಯ ಹೊಂದಿದ್ದರು. […]

Continue Reading

ತುಲಾ ರಾಶಿಯವರಿಗೆ ರಾಜಯೋಗ ಬರುವ ಸಮಯ ಈ ಅವಕಾಶ ಬಿಡಬೇಡಿ

ಮೇ ಮಾಸದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯೊಂದಿಗೆ ತುಲಾ ರಾಶಿಯವರ ಆರ್ಥಿಕ, ಸಾಮಾಜಿಕ, ವೈವಾಹಿಕ, ವೃತ್ತಿ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವ ಮೇ ತಿಂಗಳ ತುಲಾ ರಾಶಿಫಲ ಇಲ್ಲಿದೆ. ತುಲಾ ರಾಶಿಯವರಿಗೆ ತಿಂಗಳು ಹೇಗಿರುತ್ತದೆ, ಈ ಪ್ರಶ್ನೆಯು ಪ್ರತಿ ತುಲಾ ರಾಶಿಯವರ ಮನಸ್ಸಿನಲ್ಲಿ ಓಡುತ್ತಿರುತ್ತದೆ ತುಲಾ ರಾಶಿಯ ಜನರು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಮತ್ತು ಜೀವನದ ವಿವಿಧ ಕ್ಷೇತ್ರಗಳಲ್ಲಿ ಈ ತಿಂಗಳು ಹೇಗಿದೆ ಎಂಬುದರ ಕುರಿತು ಹೇಳಲಾಗಿದೆ. ತುಲಾ ರಾಶಿ ರಾಶಿ ಚಕ್ರದ […]

Continue Reading