SSLC ಹಾಗೂ ITI ಆದವರಿಗೆ ಯಮಹಾ ಕಂಪನಿಯಲ್ಲಿ ಉದ್ಯೋಗಾವಕಾಶ

ಯಮಹಾ ಕಂಪನಿಯಲ್ಲಿ ಉದ್ಯೋಗಾವಕಾಶಗಳು ಇರುತ್ತದೆ ಯಮಹಾ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗೆ ಸೇರಲು ಯಾವುದೇ ತರ ಪರೀಕ್ಷೆಗಳು ಇರುವುದಿಲ್ಲ ಇರೋದು ಖಾಸಗಿ ಸಂಸ್ಥೆಯ ಉದ್ಯೋಗವಾಗಿದೆ ಈ ಕಂಪನಿಯಲ್ಲಿ ವೇತನವು ಕ್ವಾಲಿಫಿಕೇಷನ್ ಮತ್ತು ಎಕ್ಸ್ಪೀರಿಯೆನ್ಸ್ ಮೇಲೆ ನಿರ್ಧರಿತವಾಗುತ್ತದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದಾಗಿದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದಾಗಿದೆ ಈ ಹುದ್ದೆಗೆ ಸೇರಲು ಹತ್ತನೇ ತರಗತಿ ಪಾಸಗಿರಬೇಕು ಹಾಗೆಯೇ ಪಿಯುಸಿ ಐ ಟಿ ಐ ಡಿಪ್ಲೊಮ ಪದವಿಯ ಎಂಜಿನಿಯರ್ ಪದವಿಯನ್ನು ಹೊಂದಿರಬೇಕು ಈ ಹುದ್ದೆಯನ್ನು […]

Continue Reading

2 ರೂಪಾಯಿಗೆ ದಿನಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಇಂದು 2ಸಾವಿರ ಕೋಟಿಯ ಒಡತಿ ಆಗಿದ್ದು ಹೇಗೆ ಗೊತ್ತೇ

ಕಲ್ಪನಾ ಸರೋಜ ಅವರ ಸಾಧನೆ ಅಗಾಧವಾಗಿದೆ ಅವರು ಮಹಾರಾಷ್ಟ್ರ ದಲ್ಲಿ ಜನಿಸಿದ್ದು ಮೊದಲು ತುಂಬಾ ಬಡತನದಲ್ಲಿ ಬೆಳೆದು ನಂತರ ಹನ್ನೆರಡನೇ ವಯಸ್ಸಿನಲ್ಲಿ ಮದುವೆ ಮಾಡಿ ಕೊಡಲಾಗಿತ್ತು ನಂತರ ಅವರು ತುಂಬಾ ಕಷ್ಟವನ್ನು ಎದುರಿಸಿ ಹದಿನಾರನೇ ವಯಸ್ಸಿನಲ್ಲಿ ಮುಂಬೈ ಅಲ್ಲಿ ಟೇಲರ್ ಅಂಗಡಿಯಲ್ಲಿ ಎರಡು ರೂಪಾಯಿಗೆ ದಿನಗೂಲಿ ಪಡೆದು ಇಂದು ಎಲ್ಲರಿಗೂ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ ಕಲ್ಪನಾ ಸರೋಜ ಅವರು ದಿಟ್ಟ ನಿರ್ಣಯ ಕೈಗೊಂಡು ಕಂಪನಿಯನ್ನು ಕೊಂಡುಕೊಂಡರು ಎರಡು ಸಾವಿರದ ಅದರಲ್ಲಿ ಕಮಾನಿ ಕಂಪನಿ ಕೊಂಡುಕೊಂಡರು ಆ ಸಮಯದಲ್ಲಿ ಕಮನಿಯಲ್ಲಿ […]

Continue Reading

ರೈತರು ಬೇಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಪಡೆಯೋದು ಹೇಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬಹಳಷ್ಟು ಜನ ರೈತಬಾಂಧವರು ತೊಂದರೆಗೀಡಾಗಿದ್ದಾರೆ. ಭಾರತದಾದ್ಯಂತ ಒಂದು ವರ್ಷ ರೈತರು ತಾವು ಕಷ್ಟಪಟ್ಟು ಬೆವರುಹರಿಸಿ ಬೆಳೆದಂತಹ ಬೆಳೆಯನ್ನು ಮಳೆಗೆ ಕಳೆದುಕೊಂಡಿದ್ದಾರೆ ಬೆಳೆದ ಬೆಳೆ ಇನ್ನೇನು ಕೈಗೆ ಬರಬೇಕು ದುಡ್ಡು ಸಿಗಬೇಕು ದುಡ್ಡು ಬರುತ್ತಿದ್ದ ಹಾಗೆ ಸಾಲವನ್ನು ತೀರಿಸಬೇಕು ಅಥವಾ ಇನ್ಯಾವುದೋ ಕಾರ್ಯಕ್ಕೆ ಹಣವನ್ನು ಬಳಸಬೇಕು ಎಂದುಕೊಂಡಿರುವವರಿಗೆ ಬಹುದೊಡ್ಡ ನಷ್ಟವುಂಟಾಗಿದೆ. ಈಗ ತಾವೇನು ಮಾಡಬೇಕು ಎಂಬ ಗೊಂದಲ ರೈತರಲ್ಲಿ ಉಂಟಾಗಿದೆ. ಸಾಮಾನ್ಯವಾಗಿ ಎರಡು ಆಯ್ಕೆಗಳು ಮುಂದಿವೆ ಒಂದು ಫಸಲ್ ಭೀಮಾ ಯೋಜನೆ ಅಡಿಯಲ್ಲಿ […]

Continue Reading

ಪ್ಯಾಕಿಂಗ್ ಉದ್ಯೋಗಕ್ಕೆ ನೇಮಕಾತಿ ನಡೆಯುತ್ತಿದೆ ಇದರ ಕುರಿತು ಇಲ್ಲಿದೆ ಮಾಹಿತಿ

ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ದೊರಕಿದೆ ಪ್ಯಾಕಿಂಗ್ ಉದ್ಯೋಗಕ್ಕೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಪುರುಷರು ಮತ್ತು ಮಹಿಳೆಯರು ಸಹ ಈ ಹುದ್ದೆಯನ್ನು ಮಾಡಬಹುದು ಹತ್ತನೇ ತರಗತಿ ಪಾಸಾದವರು ಪಿಯುಸಿ ಹಾಗೂ ಡಿಗ್ರಿ ಮತ್ತು ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದಾಗಿದೆ . ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಕಂಪನಿಯ ಏಚ್ ಆರ್ ಗಳಿಗೆ ರೆಸುಮ್ ಅನ್ನು ಮೇಲ್ ಮಾಡಬೇಕು ಯಾವುದೇ ಅರ್ಜಿ ಶುಲ್ಕ ವಿಲ್ಲ ಹಾಗೂ ಯಾರಿಗೂ ಹಣವನ್ನು ಕೊಡಬೇಕಾಗಿಲ್ಲ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಪ್ಯಾಕಿಂಗ್ ಮತ್ತು ಪ್ಯಾಕೇಜಿಂಗ್ […]

Continue Reading

ಪೇರಳೆಹಣ್ಣು ಬೆಳೆದು ವರ್ಷಕ್ಕೆ 20 ಲಕ್ಷ ಆಧಾಯಗಳಿಸುತ್ತಿರುವ ಹೆಮ್ಮೆಯ ರೈತ

ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಆಹಾರವಾಗಿದೆ ಇದರ ಸಿಪ್ಪೆ ತಿರುಳು ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು ಇನ್ನು ಇದರ ಎಲೆಯನ್ನು ಕೂಡ ಮನೆಮದ್ದಾಗಿ ಬಳಸುತ್ತಾರೆ ಅತಿಸಾರ ಉಂಟಾದಾಗ ಸೀಬೆಕಾಯಿ ಕುಡಿ ಎಲೆಯ ರಸ ಕುಡಿದರೆ ತಕ್ಷಣ ನಿಲ್ಲುವುದು ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ದೊರೆಯುವುದರಿಂದ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಬಹುದಾಗಿದೆ ಹಾಗೆಯೇ ಸಾವಯುವ ಕೃಷಿಯ ಮೂಲಕ ಸೀಬೆ ಕಾಯಿಯನ್ನು ಬೆಳೆಯುದರಿಂದ ಹೆಚ್ಚು ಲಾಭ ಗಳಿಸಬಹುದು ಹಾಗೆಯೇ ಸೀಬೆ […]

Continue Reading

ಪುನೀತ್ ರಾಜಕುಮಾರ್ ಗೆ ನಿಜಕ್ಕೂ ಆ ಕೊನೆ ಕ್ಷಣದಲ್ಲಿ ಆಗಿದ್ದೇನು ಸತ್ಯಾಂಶ ಬಿಚ್ಚಿಟ್ಟ ರಾಘಣ್ಣ

ನಟ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ಒಂದು ತಿಂಗಳಾದರೂ ಕೂಡ ಈ ಕ್ಷಣಕ್ಕೂ ಆ ವಿಷಯವನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಈಗಲೂ ಕೂಡ ಟಿವಿಯಲ್ಲಿ ಯಾವುದಾದರೂ ಅವರ ಸಂದರ್ಶನವನ್ನು ಕಾರ್ಯಕ್ರಮವನ್ನು ನೋಡಿದಾಗ ಎಲ್ಲರಿಗೂ ಕೂಡ ಹೊಟ್ಟೆ ಉರಿಯುತ್ತದೆ ಇಂತಹ ಒಬ್ಬ ಅದ್ಭುತವಾದ ಮನುಷ್ಯನನ್ನು ಕಳೆದುಕೊಂಡೆವು ಎಂದು. ಪುನೀತ್ ಅವರು ಅನಾಥಾಶ್ರಮ ಗೋಶಾಲೆ ಇವುಗಳಿಗೆ ಸಾಕಷ್ಟು ಸಹಾಯವನ್ನು ನೀಡಿದ್ದರು ಈಗ ಸಾಕಷ್ಟು ಜನ ತಾವಾಗಿಯೇ ಮುಂದೆ ಬಂದು ಅಪ್ಪು ಅವರು ತಮಗೆ ತಮ್ಮ ಮಕ್ಕಳಿಗೆ ಸಹಾಯ ಮಾಡಿರುವುದಾಗಿ ಹೇಳುತ್ತಿದ್ದಾರೆ ಹಾಗಾಗಿ […]

Continue Reading

ಹೃದಯ ಹೇಗೆ ಕೆಲಸ ಮಾಡುತ್ತೆ ಕಾರ್ಡಿಯಾಕ್ ಅರೆಸ್ಟ್ ಅಂದ್ರೆ ಏನು ನೋಡಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಕಸ್ಮಿಕ ಮರಣ ಇಡೀ ಕರ್ನಾಟಕದ ಜನತೆಯನ್ನು ದಿಗ್ಬ್ರಾಂತಿಗೆ ಗುರಿಮಾಡಿತ್ತು ಅವರಿಗೆ ಹೃದಯಾಘಾತವಾಗಿತ್ತು ಎಂಬುದನ್ನು ನಂಬುವುದಕ್ಕೆ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಈಗಲೂ ಸಹ ಅದನ್ನು ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಇದು ನಿಜವಾ ಸುಳ್ಳಾ ಎನ್ನುವ ಗೊಂದಲದಲ್ಲಿಯೇ ಇದ್ದೇವೆ. ಆದರೆ ಅವರು ಸದಾ ನಮ್ಮ ಜೊತೆಯೇ ಇರುತ್ತಾರೆ ಯಾಕೆಂದರೆ ಕಲಾವಿದರಿಗೆ ಎಂದು ಸಾವಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಅವರು ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ. ನಾವಿಂದು ಹೃದಯ ಹೇಗೆ […]

Continue Reading

ಹೆಂಡತಿಯಲ್ಲಿ ಈ ಗುಣಗಳು ಇದ್ರೆ ಗಂಡನಿಗೆ ಯಶಸ್ಸು ಖಂಡಿತ ಅನ್ನುತ್ತೆ ಚಾಣಿಕ್ಯ ನೀತಿ

ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಕೆಲವೆ ವರ್ಷಗಳಲ್ಲಿ ದಂಪತಿಗಳು ಜಗಳವಾಡಿ ವಿಚ್ಛೇದನ ಪಡೆದುಕೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. ಹೊಂದಾಣಿಕೆಯ ಕೊರತೆಯಿಂದಲೊ ಅಥವಾ ಅರಿತು ಕೊಳ್ಳುವಿಕೆಯ ಸಮಸ್ಯೆಯಿಂದಲೊ ವಿಚ್ಛೇದನ ಹೆಚ್ಚಾಗಿದೆ. ಮದುವೆಯಾದ ದಂಪತಿಗಳು ಹೇಗಿರಬೇಕು ಎಂದು ಚಾಣಕ್ಯ ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಮದುವೆಯ ನಂತರ ದಂಪತಿಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡಾಗ ಅವರ ಜೀವನ ಸುಖಮಯವಾಗಿರುತ್ತದೆ. ಮದುವೆಯಾದ ಬಳಿಕ ಉತ್ತಮ ದಾಂಪತ್ಯ ಜೀವನ ಸಾಗಿಸಲು ಪತಿ ಮತ್ತು ಪತ್ನಿ ಇಬ್ಬರ ನಡವಳಿಕೆ ಉತ್ತಮವಾಗಿರಬೇಕು. ಪತ್ನಿಯ ಕೆಲವು ಗುಣಗಳು ಕುಟುಂಬದವರಿಗೆ […]

Continue Reading

ಕಡಿಮೆ ಬೆಲೆಯಲ್ಲಿ ಒಳ್ಳೆ ಸೆಕೆಂಡ್ ಹ್ಯಾಂಡ್ ಟ್ಯಾಕ್ಟರ್ ತಗ್ಗೊಳ್ಳಬೇಕು ಅನ್ನೋ ರೈತರಿಗಾಗಿ ಈ ವೀಡಿಯೊ

ಇವತ್ತಿನ ದಿನದಲ್ಲಿ ರೈತರುಗಳು ಹೆಚ್ಚಾಗಿ ಟ್ರ್ಯಾಕ್ಟರ್ ಗಳನ್ನು ಅವಲಂಬಿಸಿರುತ್ತಾರೆ ವಾಣಿಜ್ಯ ವ್ಯವಹಾರಗಳಿಗೆ ಟ್ರ್ಯಾಕ್ಟರ್ ತುಂಬಾ ಉಪಯೋಗಕಾರಿಯಾಗಿದೆ. ನೀವೇನಾದರೂ ಟ್ರ್ಯಾಕ್ಟರ್ ಖರೀದಿಸಬೇಕು ಎಂಬ ಆಸೆಯನ್ನು ಹೊಂದಿದ್ದರೆ ನಾವಿಂದು ನಿಮಗೆ ಸೆಕೆಂಡ್ ಹ್ಯಾಂಡ್ ಶೋರೂಮ್ ಗಳಲ್ಲಿ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಗಳು ಯಾವ ಬೆಲೆಗೆ ಸಿಗುತ್ತವೆ ಯಾವ ಯಾವ ಟ್ಯಾಕ್ಟರ್ ಗಳು ಸಿಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಾವು ನಿಮಗೆ ತಿಳಿಸುತ್ತಿರುವ ಮೊದಲನೇ ಟ್ರ್ಯಾಕ್ಟರ್ ಸೋನಾಲಿಕ ಆರ್ ಎಕ್ಸ್ 42 ಈ ಗಾಡಿ ಎರಡು ಸಾವಿರದ ಹದಿನೆಂಟರ […]

Continue Reading

ಮನೆಗೆ ಎಲ್ಪಿಜಿ ಸಿಲೆಂಡರ್ ಬಳಸುತ್ತಿದ್ದೀರಾ, ನಿಮಗೆ ಪ್ರತಿ ತಿಂಗಳು ಸಿಗುವ ಸಬ್ಸಿಡಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಮೊದಲು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಹಣ ಖಾತೆಗೆ ಜಮಾ ಆಗುತ್ತಿತ್ತು. ನಂತರದ ದಿನಗಳಲ್ಲಿ ಖಾತೆಗೆ ಹಣ ಜಮಾ ಆಗದೆ ಗ್ರಾಹಕರಿಂದ ದೂರು ದಾಖಲಾಯಿತು. ಗ್ರಾಹಕರು ತಮ್ಮ ಖಾತೆಗೆ ಸಬ್ಸಿಡಿ ಬರುತ್ತಿದೆಯೆ ಇಲ್ಲವೆ ಎಂಬುದನ್ನು ಸುಲಭವಾಗಿ ನೋಡಬಹುದು. ಹಾಗಾದರೆ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಎಲ್‌ಪಿಜಿ ಗ್ರಾಹಕರಿಗೊಂದು ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. LPG ಸಬ್ಸಿಡಿ ಅಂದರೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಇದೀಗ ಮತ್ತೆ ಗ್ರಾಹಕರ ಖಾತೆಗೆ ಬರುತ್ತಿದೆ. […]

Continue Reading