ನಟ ರಮೇಶ್ ಅರವಿಂದ ಅವರ ಮಗಳು ಅಳಿಯ ಹೇಗಿದ್ದಾರೆ ನೋಡಿ

ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕ ಹಸೆಮಣೆ ಏರಲು ಸಜ್ಜಾಗಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಅವರನ್ನು ಕೈ ಹಿಡಿಯಲಿರುವ ಹುಡುಗ ಯಾರು ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದ್ದು , ನಿಹಾರಿಕಾ ವಿವಾಹವು ಅಕ್ಷಯ್‌ ಎಂಬ ವರನೊಂದಿಗೆ ನೆರವೇರಲಿದೆ. ಈ ಶುಭ ಸಮಾರಂಭಕ್ಕಾಗಿ ಡಿಸೆಂಬರ್ 28ರಂದು ದಿನಾಂಕ ನಿಗದಿ ಮಾಡಲಾಗಿದೆ. ಮಗಳ ಮದುವೆ ತಯಾರಿಯಲ್ಲಿ ರಮೇಶ್‌ ಈಗ ಬ್ಯುಸಿ ಆಗಿದ್ದಾರೆ. ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಅಕ್ಷಯ್‌ ಅವರು ಸಿನಿಮಾ ಕ್ಷೇತ್ರದವರಲ್ಲ. […]

Continue Reading

ಸೋನು ಸೂದ್ ಇನ್ನು ಮುಂದೆ ವಿಲನ್ ಅಲ್ಲ, ಹೀರೊ ಯಾಕೆ ಗೊತ್ತೇ?

ಖಳನಾಯಕನ ಪಾತ್ರದಲ್ಲಿ ನಟಿಸಿದರೆ ಜನರು ಹಾಗೆ ನೋಡುತ್ತಾರೆ, ಹೀರೊ ಪಾತ್ರದಲ್ಲಿ ನಟಿಸಿದರೆ ಜನರು ಅದನ್ನೇ ಇಷ್ಟ ಪಡುತ್ತಾರೆ ಆದರೆ ಬಾಲಿವುಡ್ ಸೂಪರ್ ಖಳನಾಯಕ ಇನ್ನು ಮುಂದೆ ಹೀರೊ ಪಾತ್ರದಲ್ಲಿ ಕಾಣಿಸಲಿದ್ದಾರೆ ಅವರು ಯಾರು, ಹೀರೊ ಪಾತ್ರ ಮಾಡಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸೋನು ಸೂದ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ಸ್ಟಾರ್ ಆದರು. ಬಾಲಿವುಡ್ ದಬಂಗ್ ಸಿನಿಮಾ ನೋಡಿದ ಬಹುತೇಕ ನಿರ್ದೇಶಕರು, ನಿರ್ಮಾಪಕರು ಈ ನಟನು ತಮ್ಮ ಸಿನಿಮಾಗಳಲ್ಲಿ ವಿಲನ್ ಪಾತ್ರ […]

Continue Reading

ಸಿಂಗರ್ಸ್ ಹಾಡು ಹಾಡುವಾಗ ಒಂದು ಕಿವಿ ಯಾಕೆ ಮುಚ್ಚುಕೊಳ್ಳುತ್ತಾರೆ ಗೊತ್ತೇ? ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವು

ಈ ಭೂಮಿಯಲ್ಲಿ ಕೆಲವೊಂದು ಆಶ್ಚರ್ಯಕರ ಸತ್ಯ ಘಟನೆಗಳು ನಂಬಲಸಾಧ್ಯವಾದ ಘಟನೆಗಳು ನಡೆಯುತ್ತದೆ. ಕೆಲವೊಂದು ಸಾಮಾನ್ಯವಾಗಿ ಅದರದೇ ಆದ ವಿಶೇಷತೆಯನ್ನು, ಸತ್ಯತೆಯನ್ನು, ಹೊಂದಿರುತ್ತದೆ. ಹೀಗೆ ಇರುವ ಕೆಲವೊಂದು ವಿಶೇಷ ಸತ್ಯ ಘಟನೆಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ನಮ್ಮ ಹುಟ್ಟು ಮತ್ತು ಸಾವು ನಮಗೆ ತಿಳಿಯಲು ಸಾಧ್ಯವಿಲ್ಲ. ಆದರೆ ಇಲ್ಲೊಂದು ವಿಶೇಷವಾದ ಕೈಗಡಿಯಾರವನ್ನು ತಯಾರಿಸಿದ್ದಾರೆ. ಇದು ಮನುಷ್ಯನ ಸಾವಿನ ಸಮಯವನ್ನು ತೋರಿಸುತ್ತದೆ. ಇದಕ್ಕೆ ಡೆತ್ ವಾಚ್ ಅಂತಲೂ ಕರೆಯುತ್ತಾರೆ. ಈ ಗಡಿಯಾರವು ಮನುಷ್ಯನ ಆರೋಗ್ಯದ […]

Continue Reading

ಜನವರಿ 1 ರಿಂದ ಹೊಸ ನಿಯಮ ಜಾರಿ DL ಇರೋರಿಗೆ

ಸರ್ಕಾರವು ಅನೇಕ ನೀತಿ ನಿಯಮಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಕೂಡ ಮಾಡುತ್ತಾ ಹೋಗುತ್ತದೆ. ಅದರಲ್ಲೂ ನಮ್ಮ ಪ್ರಧಾನಮಂತ್ರಿ ಅದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ಮೇಲೆ ಅನೇಕ ಬದಲಾವಣೆಗಳು ಆಗಿವೆ. ದುಡ್ಡಿನ ವಿಷಯದಲ್ಲಿ ಆಗಿರಬಹುದು ಹಾಗೆಯೇ ಎಲ್ಲಾ ರೀತಿಯ ಜನರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ನಾವು ಇಲ್ಲಿ ಜನವರಿ ಒಂದರಿಂದ ಲೈಸನ್ಸ್ ಬಗ್ಗೆ ಹೊಸ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಈ ನಿಯಮವು ವಾಹನಗಳಿಗೆ […]

Continue Reading

ತುಳಸಿ ಎಲೆಯಿಂದ ಹಲ್ಲುಗಳ ಅರೋಗ್ಯ ಹಾಗೂ ಶರೀರದ ಆರೋಗ್ಯ ಹೇಗಿರತ್ತೆ ನೋಡಿ

ತುಳಸಿ ಗಿಡ ಹಿಂದೂಧರ್ಮದ ಎಲ್ಲರ ಮನೆಯ ಅಂಗಳದಲ್ಲಿಯೂ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮುಗಿಸಿ ತುಳಸಿ ಪೂಜೆ ಮಾಡುವುದು ಹಿಂದೂಗಳ ಕರ್ತವ್ಯವಾಗಿದೆ. ಹಾಗೆಯೇ ಇದು ನಮ್ಮ ಭಾರತೀಯ ಸಂಸ್ಕೃತಿ ಆಗಿದೆ. ತುಳಸಿ ಗಿಡವು ಅನೇಕ ಔಷಧಿಗಳನ್ನು ಹೊಂದಿದೆ. ಇದನ್ನು ಔಷಧಿಗಳಿಗೆ ಬಳಸುತ್ತಾರೆ. ಆದ್ದರಿಂದ ನಾವು ಇಲ್ಲಿ ತುಳಸಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ತುಳಸಿ ಗಿಡದಲ್ಲಿ ಹಲವಾರು ವಿಧಗಳಿವೆ. ರಾಮ ತುಳಸಿ ಮತ್ತು ಕೃಷ್ಣ ತುಳಸಿ ಕೂಡ ಒಂದು. ಆದರೆ ಎಲ್ಲಾ ವಿಧಗಳನ್ನು ಔಷಧಿಗಾಗಿ ಬಳಸುವುದಿಲ್ಲ. […]

Continue Reading

ಪುರುಷರಲ್ಲಿ ಆ ಕೊರತೆ ನಿವಾರಿಸಿ ವೀ’ರ್ಯಾಣು ವೃದ್ಧಿಸುವ ಮನೆಮದ್ದು

ಎಷ್ಟೋ ಜನರು ಪ್ರೀತಿಸಿ ವಿವಾಹವಾಗುತ್ತಾರೆ. ಹಾಗೆಯೇ ದೊಡ್ಡವರಿಂದ ಮಾತುಕತೆಯಾಗಿ ವಿವಾಹ ಕೂಡ ಆಗಬಹುದು. ಆದರೆ ವಿವಾಹ ಆಗಿ ಎಷ್ಟು ವರ್ಷಗಳು ಕಳೆದರೂ ಮಕ್ಕಳಾಗುವುದಿಲ್ಲ. ಇದಕ್ಕೆ ಕಾರಣ ಸ್ಪೆರ್ಮ್ ಕೌಂಟ್ ಕೊರತೆ ಆಗಿದೆ. ಸ್ಪೆರ್ಮ್ ಕೌಂಟ್ ಗಳನ್ನು ವೃದ್ಧಿಸಿಕೊಳ್ಳಲು ಹಲವಾರು ಮನೆಮದ್ದುಗಳು ಇವೆ. ಆದ್ದರಿಂದ ನಾವು ಇಲ್ಲಿ ಇದರ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮನೆಯಲ್ಲಿ ಎಷ್ಟೋ ವಸ್ತುಗಳು ಮನೆಮದ್ದಿಗೆ ಬರುತ್ತವೆ. ಮೊದಲು ಈರುಳ್ಳಿಯನ್ನು ತೆಗೆದುಕೊಂಡು ಚಿಕ್ಕದಾಗಿ ತುಂಡು ಮಾಡಿಕೊಳ್ಳಬೇಕು. ಅದಕ್ಕೆ 20ಗ್ರಾಮ್ ಹಸುವಿನ ತುಪ್ಪವನ್ನು ಹಾಕಿ […]

Continue Reading

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ ನೋಡಿ

ರೈತರಿಗೆ ಸುಲಭವಾಗಿ ಸಾಲ ಒದಗಿಸುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯಲು ರೈತರ ವಲಯದಲ್ಲಿ ಅಷ್ಟಾಗಿ ಉತ್ಸುಕತೆ ಕಂಡುಬಂದಿಲ್ಲ. ಇದುವರೆಗೆ ಕೇವಲ 50%ಗಿಂತ ಕಡಿಮೆ ರೈತರು ಮಾತ್ರ ಕಾರ್ಡ್‌ ಪಡೆದಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ. ಕೆಸಿಸಿಗೆ ಈ ರೀತಿ ಅರ್ಜಿ ಸಲ್ಲಿಸಿ, ಅಗ್ಗದ ಬಡ್ಡಿ ದರದಲ್ಲಿ ಪಡೆಯಿರಿ ಕೃಷಿ ಸಾಲ ಗ್ರಾಮೀಣ ಭಾಗದ ರೈತರು ಕೃಷಿ ಹಾಗೂ ಇತರೆ ಉಪಕಸುಬುಗಳನ್ನು ನಡೆಸಲು ಅಗತ್ಯವಿರುವ ಸಾಲವನ್ನು ಏಕಗವಾಕ್ಷಿ ಪದ್ಧತಿಯ ಮೂಲಕ ಒದಗಿಸುವುದು ಯೋಜನೆಯ […]

Continue Reading

ನೀವೆಲ್ಲ ಟಿವಿಯಲ್ಲಿ ನೋಡುವ ಈ ಅಂಕಲ್ ಯಾರು ಗೊತ್ತೇ.?

ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ಎಲ್ಲರೂ ನೋಡಿರುತ್ತೇವೆ ಅದರಲ್ಲಿ ಒಂದು ಬಂಗಾರದ ದೊಡ್ಡ ಸಂಸ್ಥೆಯ ಚೇರಮನ್ ಒಬ್ಬರು ತಾವೇ ಸ್ವತಃ ತಮ್ಮ ಜ್ಯೂವೆಲರಿ ಬಗ್ಗೆ ಜಾಹೀರಾತು ಮಾಡುತ್ತಾರೆ ಅವರ ಮಾತುಗಳು ನಿಜವೇ ಎಂದು ಭಾಸವಾಗುತ್ತದೆ ಅಲ್ಲದೆ ಅವರ ಮಾತುಗಳು ಹಲವು ಟ್ರೋಲ್ ಗೆ ಕಾರಣವಾಗಿದೆ ಆದರೆ ಇಂದು ಕೋಟಿ ಒಡೆಯರಾದ ಅವರ ಹಿಂದಿನ ಜೀವನದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾಕಷ್ಟು ಜ್ಯೂವೆಲರಿ ಶಾಪ್ ಇವೆ ಅವುಗಳ ಮಧ್ಯ ಹೊಸಬನಾಗಿ ಗುರುತಿಸಿಕೊಂಡ ಲಲಿತಾ ಜ್ಯೂವೆಲರಿ ಎಂ.ಡಿ ಹಾಗೂ […]

Continue Reading

ಕೂದಲು ದಪ್ಪವಾಗಿ ಬೆಳೆಯಲು ಹಾಗು ಕೂದಲಿನ ಆರೈಕೆ ಹೀಗಿರಲಿ

ಕೂದಲು ಉದುರುವಿಕೆ ಸಮಸ್ಯೆಯು ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಮಾಲಿನ್ಯ, ಒತ್ತಡ ಮತ್ತು ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಜಡ ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ, ಕೂದಲಿನ ಕೆಟ್ಟ ಆರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ತಜ್ಞರ ಪ್ರಕಾರ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿದೆ. ತಲೆ ಬಾಚುವಾಗ ಬಾಚಣಿಕೆ ತುಂಬಾ ಕೂದಲು ಇದ್ದರೆ ಮನಸ್ಸಿಗೆ ತುಂಬಾನೇ ಬೇಸರವಾಗುವುದು. ಕೂದಲು ಉದುರುವುದನ್ನು ನಿಯಂತ್ರಣ […]

Continue Reading

ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ.!

ಮನುಷ್ಯನು ಬದುಕುಳಿಯಲು ಪ್ರಕೃತಿಯಲ್ಲಿ ದೊರೆಯುವ ನೀರು, ಗಾಳಿ, ಮಣ್ಣು, ಖನಿಜಗಳು, ಗಿಡ ಮರಗಳು, ಪ್ರಾಣಿಗಳು, ಆಹಾರ, ಅನಿಲ ಹೀಗೆ ಹಲವಾರು ಸಂಪನ್ಮೂಲಗಳ ಮೇಲೆ ಅವಲಂಬಿತನಾಗಿದ್ದಾನೆ. ಒಂದು ವೇಳೆ ಈ ಸಂಪನ್ಮೂಲಗಳಲ್ಲಿ ಯಾವುದಾದರೊಂದು ಕೊರತೆಯಾದರೂ ಮನುಷ್ಯನ ಬದುಕು ದುಸ್ತರವಾಗುತ್ತದೆ ಹಾಗೂ ಅಂತಹ ಬದುಕನ್ನು ಕಲ್ಪಿಸುವುದು ಸಹ ಭಯಾನಕವೆಂದೇ ಹೇಳಬಹುದು. ನಿಸರ್ಗವು ಮನುಷ್ಯನಿಗೆ ಎಲ್ಲವನ್ನು ಕೊಟ್ಟಿದೆ. ಆ ಕೊಟ್ಟದ್ದನ್ನು ಎಲ್ಲವೂ ಒಮ್ಮೆಲೆ ಬಾಚಿಕೊಳ್ಳುವ ಹಂಬಲದಲ್ಲಿ ನಿಸರ್ಗವನ್ನು ಬರಡಾಗಿ ಮಾಡುತ್ತಿದ್ದಾನೆ ಮನುಷ್ಯ. ನಮಗೆ ನಿಸರ್ಗವು ನೀಡಿದ ಅನೇಕ ವಸ್ತು, ಪದಾರ್ಥಗಳಲ್ಲಿ ಜೇನುತುಪ್ಪವು […]

Continue Reading