ಏಲಕ್ಕಿ ಬಿಸಿನೆಸ್ ಮಾಡೋದ್ರಿಂದ ಲಾಭವಿದೆಯೇ? ಎಷ್ಟು ಸಂಪಾದಿಸಬಹುದು ನೋಡಿ

ಈ ಲೇಖನದ ಮೂಲಕ ನಾವು ಏಲಕ್ಕಿ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ. ಇಲೈಚಿ ಅಥವಾ ಏಲಕ್ಕಿ ಎಂದು ಕರೆಯಲ್ಪಡುವ ಈ ಒಂದು ಪದಾರ್ಥ ಭಾರತೀಯ ಸಾಂಬಾರು ಪದಾರ್ಥಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದನ್ನು ಅಡುಗೆಗೆ ಮಾತ್ರ ಅಲ್ಲದೇ ನಮ್ಮ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಔಷಧಿಯಾಗಿ ಕೂಡಾ ಹೆಚ್ಚಾಗಿ ಬಳಕೆ ಮಾಡಲಾಗುವುದು. ಹಾಗಾಗಿ ಅದಕ್ಕೆ ಹೆಚ್ಚಿನ ಬೇಡಿಕೆ ಇದೆ. ಏಲಕ್ಕಿ ಬಿಸ್ನೆಸ್ ಅನ್ನು ಮಾಡಿದರೆ ಸಾಕಷ್ಟು ಲಾಭವನ್ನು ಗಳಿಸಬಹುದು. ಎಲಕ್ಕಿಯನ್ನು ಹೆಚ್ಚು ಅಂದರೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರು […]

Continue Reading

ಪಾನಿ ಪುರಿ ಎಟಿಎಂ ಆವಿಷ್ಕಾರ ಮಾಡಿದ ಯುವಕ

ಈ ಲೇಖನದ ಮೂಲಕ ನಾವು ಕೆಲವೊಂದು ಸ್ವಾರಸ್ಯಕರವಾದ ಹಾಗೂ ಆಸಕ್ತಿಕರವಾದ ವಿಷಯಗಳ ಕುರಿತಾಗಿ ತಿಳಿದುಕೊಳ್ಳೋಣ. ಪಾನಿಪುರಿ ಅಥವಾ ಗೋಲ್ ಗಪ್ಪ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಹೇಳಿ. ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಆದರೆ ಈಗ ಕೊರೋನಾ ಕಾಲ ವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಪಾನಿಪುರಿ ಅಂಗಡಿ ಇದ್ದರು ಸಹ ಯಾರು ಕೂಡ ಹೊರಗಡೆ ಅಷ್ಟಾಗಿ ತಿನ್ನಲು ಹೋಗುತ್ತಿಲ್ಲ. ಒಂದುವೇಳೆ ಯಾರಿಗಾದರೂ ಕೊರೋನಾ ಇದ್ದರೆ ನಮಗೂ ಹರಡಬಹುದೆ ಎನ್ನುವ ಭಯ. […]

Continue Reading

ನೆಲ ಒರೆಸುವ ಮಾಪ್ ಸ್ಟಿಕ್ ಮನೆಯಲ್ಲೇ ತಯಾರಿಸಿ ಲಾಭ ಗಳಿಸೋದು ಹೇಗೆ?

ಮನೆಯಲ್ಲಿ ಖಾಲಿ ಕೂತು ಬೇಜಾರ್ ಬಂದವರಿಗೆ ನಾವು ಈ ಲೇಖನದ ಮೂಲಕ ಒಂದು ಉತ್ತಮ ಬಿಸ್ನೆಸ್ ಬಗ್ಗೆ ತಿಳಿಸಿಕೊಡುತ್ತೇವೆ. ಮನೆಯಲ್ಲಿಯೇ ಈ ಬಿಸಿನೆಸ್ ಅನ್ನು ಆರಂಭ ಮಾಡಿ ಉತ್ತಮ ಸಂಪಾದನೆಯನ್ನು ಕೂಡ ಮಾಡಬಹುದು. ಅದು ಮೊಪ್ ಸ್ಟಿಕ್ ಬಿಸಿನೆಸ್ ಆಗಿದೆ. ಅಂದರೆ ನೆಲವನ್ನು ವರೆಸಿ ಕ್ಲೀನ್ ಮಾಡುವುದು. ಮನೆಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಆಫೀಸ್ಗಳಲ್ಲಿ ನೆಲವನ್ನು ಚೊಕ್ಕ ಮಾಡಲು ಇದನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ ಇದಕ್ಕೆ ಉತ್ತಮ ಡಿಮ್ಯಾಂಡ್ ಇದೆ ಅಂತ ಹೇಳಬಹುದು. ಇದರ ಮೂಲಕ ಉತ್ತಮ ಲಾಭವನ್ನು […]

Continue Reading

ದೀಪದ ಬತ್ತಿ ಬಿಸಿನೆಸ್ ಮಾಡೋದು ಹೇಗೆ? ಇದರಿಂದ ಎಷ್ಟು ಲಾಭಗಳಿಸಬಹುದು ನೋಡಿ

ಈ ಒಂದು ಲೇಖನದ ಮೂಲಕ ನಾವು ಕಡಿಮೆ ಬಜೆಟ್ಟಿನಲ್ಲಿ ಮಾಡಬಹುದಾದ ಒಂದು ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ. ಅದು ಹತ್ತಿ ಬಿಸ್ನೆಸ್ ಆಗಿದ್ದು ಇದಕ್ಕೆ ನಾವು ಮಾಡಬಹುದಾದ ಇನ್ವೆಸ್ಟ್ಮೆಂಟ್ ಎಷ್ಟು ಇದರಿಂದ ನಮಗೆಷ್ಟು ಇದರ ಮಾರಾಟ ಹೇಗೆ ಎಲ್ಲ ವಿವರಗಳನ್ನು ಇಲ್ಲಿ ನೋಡೋಣ. ಹತ್ತಿಗಳನ್ನು ಪ್ರತಿಯೊಬ್ಬರ ಮನೆಯಲ್ಲಿ ದೀಪ ಹಚ್ಚಲು ಎಂದು ಬಳಸುತ್ತಾರೆ. ಅದೇ ರೀತಿ ದೇವಸ್ಥಾನಗಳಲ್ಲಿ ಸಹ ಹತ್ತಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ಹತ್ತಿಗೆ ಬಹಳ ಬೇಡಿಕೆ ಇರುತ್ತದೆ. ಈ ಕಾರಣಗಳಿಂದಾಗಿ ಇದು ಪ್ರತೀ […]

Continue Reading

ಮುಖದ ಮೇಲಿನ ಬಿಳಿ ಮತ್ತು ಕಪ್ಪು ಕಲೆಗಳಂಥ ಚರ್ಮ ರೋಗಗಳನ್ನು ನಿವಾರಿಸುವ ಅತ್ತಿಹಣ್ಣು

ಸಾಮಾನ್ಯವಾಗಿ ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ. ಆದ್ರೆ ಎಲ್ಲದಕ್ಕೂ ಇಂಗ್ಲಿಷ್ ಔಷಧಿ ಮಾತ್ರೆಗಳು ಅಷ್ಟೇ ಅಲ್ಲ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳು ಕೂಡ ಒಳ್ಳೆಯ ಅರೋಗ್ಯ ನೀಡುವುದರ ಜೊತೆಗೆ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ. ಈ ಲೇಖನದ ಮೂಲಕ ಒಂದಿಷ್ಟು ಮನೆಮದ್ದುಗಳನ್ನು ತಿಳಿಯೋಣ ನಿಮಗೆ ಇವುಗಳು ಉಪಯೋಗವಾಗಬಹುದು ಅನ್ನೋ ಕಾರಣಕ್ಕೆ ತಿಳಿಸಲು ಬಯಸುತ್ತಿದ್ದೇವೆ. ಅತ್ತಿ ಹಣ್ಣು ಅನ್ನೋದು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಚಿರಪರಿಚಿತವಾದಂತ ಹಣ್ಣಾಗಿದ್ದು ಇದರ […]

Continue Reading

ರಾತ್ರಿ ನೆನಸಿಟ್ಟ ಸಬ್ಜ ಬೀಜದ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಏನೆಲ್ಲಾ ಲಾಭವಿದೆ ನೋಡಿ

ಪ್ರತಿದಿನ ಬೆಳಿಗ್ಗೆ ನಾವು ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜದ ನೀರನ್ನು ಕುಡಿಯುವುದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಕಾಮಕಸ್ತೂರಿ ಬೀಜಕ್ಕೆ ಸಬ್ಜ ಸೀಡ್ಸ್, ಬೇಸಿಲ್ ಸೀಡ್ಸ್ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಕಾಮಕಸ್ತೂರಿ ಬೀಜಕ್ಕೆ ಕಂಟಿ ಜಯ, ಪರ್ಣಾಸವೆಂದು ಹೆಸರು ಇದೆ. ಕಂಟಿ ನಂ ಜಲಾಯುತಿ ಅಂದರೆ ಎಂತಹ ಕಠಿಣ ಮನಸ್ಸು ಇರುವವರನ್ನು ಸಹ ಬದಲಾಯಿಸುವ ವಿಶಿಷ್ಟ ಸುಗಂಧ ಇರುವ ಗಿಡ ಕಾಮ ಕಸ್ತೂರಿ ಬೀಜದ ಗಿಡವಾಗಿದೆ. ಕಾಮಕಸ್ತೂರಿ ಬೀಜ ಬಣ್ಣದಲ್ಲಿ ಕಪ್ಪಾಗಿದ್ದು ಸಿಹಿ ತುಳಸಿ ಗಿಡದಿಂದ ಸಂಗ್ರಹಿಸಲಾಗುತ್ತದೆ. ಬೀಜಗಳನ್ನು […]

Continue Reading

ಮೆಕ್ಕೆಜೋಳ ಸೇವನೆಯಿಂದ ಶರೀರಕ್ಕೆ ಏನ್ ಲಾಭವಿದೆ ಗೊತ್ತೇ ?

ಸ್ವಾದ ಮತ್ತು ಆರೋಗ್ಯದ ಕಾರಣದಿಂದಾಗಿ ಜೋಳ ಹೆಸರುವಾಸಿಯಾಗಿದೆ. ಜೋಳದಲ್ಲಿ ಇರುವಂತಹ ಕೆಲವು ಗುಣಗಳ ಕಾರಣದಿಂದಾಗಿ ನಾವು ಜೋಳದ ಕಡೆಗೆ ಆಕರ್ಷಿತರಾಗುತ್ತೇವೆ. ಕಾರ್ನ್ ಎಂದು ಕರೆಯಲ್ಪಡುವ ಜೋಳ ಒಂದು ಪೌಷ್ಠಿಕ ಆಹಾರವಾಗಿದ್ದು ನಮ್ಮ ದೇಹದ ಅವಶ್ಯಕತೆಗಳನ್ನು ಪೂರೈಸುತ್ತದೆ. ಜೋಳ ನಮ್ಮ ದೇಹವನ್ನು ಹಲವಾರು ರೋಗಗಳ ವಿರುದ್ಧ ರಕ್ಷಿಸುತ್ತದೆ ಹಾಗೂ ಬೇರೆ ರೋಗಗಳ ವಿರುದ್ಧ ಹೋರಾಡಲು ಸಹ ಸಹಾಯಕವಾಗಿರುತ್ತದೆ. ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿರುವಂತಹ ಜೋಳದ ಬಗ್ಗೆ ಹಾಗೂ ಅದರ ಪ್ರಯೋಜನದ ಬಗ್ಗೆ ನಾವು ಈ ಲೇಖನದ ಮೂಲಕ […]

Continue Reading

ಬಿಪಿ ಕಂಟ್ರೋಲ್ ಮಾಡಲು ಸುಲಭ ಉಪಾಯ

ಈ ಒಂದು ಪದಾರ್ಥವನ್ನು ತಿನ್ನುವುದರಿಂದ ಬಿಪಿ ಬರುವುದೇ ಇಲ್ಲ. ಬಿಪಿಯನ್ನು ಕಂಟ್ರೋಲ್ ಮಾಡಲು ಸುಲಭವಾದ ಉಪಾಯಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಮ್ಮ ದೇಹದಲ್ಲಿ ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾದಾಗ ಕೊಲೆಸ್ಟ್ರಾಲ್, ರಕ್ತ ಮಂದವಾಗುವುದು ಉಂಟಾಗುತ್ತದೆ. ರಕ್ತ ಮಂದವಾಗಿದೆ ಎಂದರೆ ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸರಬರಾಜು ಮಾಡುವಾಗ ತಿರುವುಗಳಲ್ಲಿ ರಕ್ತ ಮಂದವಾದಾಗ ಅಲ್ಲಿ ಹೊಲಸು ಸೇರಿಕೊಳ್ಳಲು ಆರಂಭವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮೂಲದಲ್ಲಿ ರಕ್ತದ ಒತ್ತಡ ಹೆಚ್ಚು ಕಡಿಮೆ ಆಗುವುದು ಆರಂಭವಾಗುತ್ತದೆ. ಹೀಗಾದಾಗ ಹೃದಯ […]

Continue Reading

ಕರ್ಪುರ ಬಿಸಿನೆಸ್ ಮಾಡುವುದು ಹೇಗೆ? ಇದರಿಂದ ಲಾಭವಿದೆಯಾ ನೋಡಿ

ಲೇಖನದ ಮೂಲಕ ನಾವು ಕರ್ಪೂರದ ಬಿಸಿನೆಸ್ ಮಾಡುವುದು ಹೇಗೆ? ಈ ಬಿಸಿನೆಸ್ ಮಾಡಲು ನಾವು ಮಾಡಬಹುದಾದಂತಹ ಇನ್ವೆಸ್ಟ್ಮೆಂಟ್ ಎಷ್ಟು ಇದಕ್ಕೆ ಏನೆಲ್ಲ ಸಾಮಗ್ರಿಗಳು ಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಕರ್ಪೂರಕ್ಕೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಪ್ರತಿದಿನ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆಗೆ ಅಥವಾ ಔಷಧಿಗಳ ರೀತಿಯಲ್ಲಿ ಕರ್ಪೂರವನ್ನು ಬಳಕೆ ಮಾಡಿಯೇ ಮಾಡುತ್ತಾರೆ. ಹಾಗಾಗಿ ಕರ್ಪೂರ ಪ್ರತಿಯೊಬ್ಬರಿಗೂ ಪ್ರತಿದಿನ ಬೇಕಾಗಿರುವಂತಹ ಅಥವ ಬಳಕೆಯಾಗಲ್ಪಡುವಂತಹ ವಸ್ತುವಾಗಿದ್ದು, ಪ್ರತಿದಿನವೂ ಮಾರಾಟವಾಗುವ ವಸ್ತು ಕರ್ಪೂರ. ಪ್ರತಿದಿನ […]

Continue Reading

ಯಾವುದೇ ಆಸ್ತಿ ಜಮೀನು ಖರೀದಿಸುವಾಗ ಈ ದಾಖಲೆಗಳ ಬಗ್ಗೆ ತಿಳಿದಿರುವುದು ಒಳ್ಳೇದು

ಯಾವುದೋ ಒಬ್ಬ ವ್ಯಕ್ತಿಗಳು ಯಾವುದೇ ಆಸ್ತಿಯನ್ನು ಖರೀದಿಸುವ ಮುನ್ನ ಕಾಲವನ್ನು ಅಳೆಯುವ ಅತ್ಯಗತ್ಯವಾಗಿರುತ್ತದೆ. ಆಸ್ತಿಯನ್ನು ಖರೀದಿಸುವುದು ಯಾವ ರೀತಿ ದಾಖಲೆಗಳನ್ನು ನೋಡಬೇಕು? ಅದರ ಬಗ್ಗೆ ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಕಾನೂನಿನ ರೀತಿಯಲ್ಲಿ ಹೇಗೆ ಮುನ್ನಡೆ ಇಡಬಹುದು ಎನ್ನುವುದರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಯಾವುದೇ ಸ್ಥಿರಾಸ್ತಿ ಹಕ್ಕನ್ನು ಯಾವುದೇ ಒಬ್ಬ ವ್ಯಕ್ತಿ ಪಡೆಯಬೇಕಾದರೆ ಅದನ್ನು ಈಗಾಗಲೇ ಆ ಆಸ್ತಿಯ ಮೇಲೆ ಮಾಲೀಕತ್ವದ ಹಕ್ಕನ್ನು ಹೊಂದಿರುವ ವ್ಯಕ್ತಿ ಈ ವ್ಯಕ್ತಿಗೆ ಸೆಲ್ ಡೀಡ್ ಮೂಲಕ ಮಾಲೀಕತ್ವದ […]

Continue Reading