ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವ ಒಂದು ಹಿಡಿ ಬಸಳೆಸೊಪ್ಪು

ಪ್ರತಿ ಮನುಷ್ಯನಿಗೂ ಅರೋಗ್ಯ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ, ಆದ್ದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನಿಮಗೆ ಗೊತ್ತಿರುವ ಪ್ರಕಾರ ಬಂಟಿಯರಲ್ಲಿ ಎದೆಹಾಲು ಅತಿ ಮುಖ್ಯವಾದದ್ದು ಯಾಕೆಂದರೆ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಬೇಕಾಗುತ್ತದೆ. ಕೆಲವರಲ್ಲಿ ಎದೆಹಾಲು ಬರದೇ ಇರುವ ಸಮಸ್ಯೆ ಇನ್ನು ಕೆಲವರಲ್ಲಿ ಎದೆಹಾಲು ಕಡಿಮೆ ಬರಬಹುದು ಆಗಾಗಿ ಆರೋಗ್ಯದ ದೃಷ್ಟಿಯಿಂದ ಈ ಲೇಖನವನ್ನು ನೋಡಿ. ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವ ಬಸಳೆ ಸೊಪ್ಪು: ಹೌದು ಒಂದು ಹಿಡಿಯಷ್ಟು ಬಸಳೆಸೊಪ್ಪನ್ನು ಶುದ್ಧವಾಗಿ, ಚನ್ನಾಗಿ ಅರೆದು ಒಂದು ಲೋಟ ಹಸುವಿನ ಹಾಲಿನೊಂದಿಗೆ […]

Continue Reading

ಮೀನು ಅಥವಾ ಮಾಂಸದ ಸಾರು ರುಚಿ ಬರಲು ಸಿಂಪಲ್ ಟಿಪ್ಸ್ ಮಾಡಿ..

ಸಾಮಾನ್ಯವಾಗಿ ಮನೆಗಳಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಿಕನ್ ಮಟನ್ ಅಥವಾ ಮೀನು ಸಾರು ಮಾಡೆ ಮಾಡುತ್ತೇವೆ ಅಂದುಕೊಳ್ಳಿ. ಅಂತಹ ಸಂದರ್ಭದಲ್ಲಿ ಮಾಡುವಂತ ಅಡುಗೆ ತುಂಬಾನೇ ಚನಾಗಿರಲು ಹಾಗು ರುಚಿ ಬರಲು ಈ ಸುಲಭ ಟಿಪ್ಸ್ ಮಾಡಿದ್ರೆ ಒಳ್ಳೆಯದು ಅದು ಏನು ಅನ್ನೋದನ್ನ ತಿಳಿಸಿಕೊಡುತ್ತೇವೆ ಮುಂದೆ ನೋಡಿ. ಮೀನು ಅಥವಾ ಮಾಂಸದ ಸರನ್ನು ಮಾಡುವಾಗ ಮೊದಲಿಗೆ ಸಾಂಬಾರ್ ಪದಾರ್ಥಗಳೊಂದಿಗೆ ಹುಣಸೆಹಣ್ಣಿನ ರಸವನ್ನು ಹಾಕದೆ ಸಾರನ್ನು ಒಲೆಯ ಮೇಲಿನಿಂದ ಇಳಿಸುವುದಕ್ಕೆ ಹತ್ತು ನಿಮಿಷಗಳ ಮೊದಲು ಹಾಕಿದರೆ ಮಾಂಸ ಅಥವಾ ಮೀನಿನ […]

Continue Reading

ಆರೋಗ್ಯದ ದೃಷ್ಟಿಯಿಂದ: ಹಣ್ಣುಗಳ ಮೇಲೆ ಸ್ಟಿಕ್ಕರ್ ಇರೋದ್ಯಾಕೆ ತಿಳಿಯಿರಿ

ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವ ರೀತಿಯಲ್ಲಿ ಬೆಳೆದ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಯಾರೂ ಹೇಳುವುದೂ ಇಲ್ಲ ಯಾರಿಗೂ ಅಷ್ಟೊಂದು ಸರಿಯಾಗಿ ಯಾರಿಗೂ ತಿಳಿದಿರುವುದೂ ಇಲ್ಲ. ಸಾಮಾನ್ಯಾವಾಗಿ ಹಣ್ಣುಗಳ ಮೇಲೆ ಸ್ಟಿಕರ್ ಅಂಟಿಸಿಕೊಂಡು ಇರುವುದನ್ನ ನಾವು ಗಮನಿಸಿರುತ್ತೇವೆ. ಹಾಗಿದ್ದರೆ ಹಣ್ಣುಗಳ ಮೇಲೆ ಅಂಟಿಸಿರುವ ಸ್ಟಿಕರ್ ಗಳ ಅರ್ಥ ಏನು ಅನ್ನೋದನ್ನ ನೋಡೋಣ. ಹಣ್ಣುಗಳ ಮೇಲೆ ಅಂಟಿಸಿರುವ ಸ್ಟಿಕರ್ ಗಳ ಮೇಲೆ ನಾಲ್ಕು ಅಂಕೆಯ ನಂಬರ್ ಗಳು ಇರುತ್ತವೆ. ಇವು ಸಾಮಾನ್ಯವಾಗಿ […]

Continue Reading

ರೋಡ್ ಪಕ್ಕ ದೋಸೆ ಮಾರುತ್ತಿರುವ ಖ್ಯಾತ ನಟಿ ಯಾರು ಗೊತ್ತೇ.

ವಿಧಿ ಎಲ್ಲರನ್ನು ಸಮಾನವಾಗಿ ನೋಡುತ್ತದೆ . ಅದು ಸಾಮಾನ್ಯ ಪ್ರಜೆ ಆಗಿರಬಹುದು ಅಥವಾ ಸೆಲೆಬ್ರೆಟಿ ಯು ಆಗಿರಬಹುದು. ಹಾಗೆಯೇ ಆ ವಿಧಿಯ ಆಟಕ್ಕೆ ಸಿಲುಕಿರುವಂತಹ ನಟಿ ಕೆಟ್ಟ ದಾರಿಯನ್ನು ತುಳಿಯದೇ ಬಂದಂತಹ ಕಷ್ಟಗಳನ್ನು ಎದುರಿಸಿ ಬೆವರು ಸುರಿಸಿ ದುಡಿದು ಬದುಕು ನಡೆಸುತ್ತಿದ್ದಾರೆ. ಮಲೆಯಾಳಂನ ಕಿರುತೆರೆ, ಬೆಳ್ಳಿತೆರೆ ಹಾಗೂ ಸೂಪರ್ ಸ್ಟಾರ್ ಮುಮ್ಮಟ್ಟಿ ಅವರ ಜೊತೆಗೆ ಕೂಡ ನಟಿಸಿರುವಂತಹ ನಟಿ ಕವಿತಾ ಲಕ್ಷ್ಮಿ. ಕೆಲವು ವರ್ಷಗಳ ಹಿಂದೆ ಈಕೆ ಬಾರಿ ಬೇಡಿಕೆಯಲ್ಲಿ ಇದ್ದರು. ಆದರೆ ಕಾಲ ಕಳೆದಂತೆ ಅವಕಾಶಗಳು […]

Continue Reading

ಶಂಕರ್ ನಾಗ್ ಅವರ ಮಗಳು ಈಗ ಏನ್ ಮಾಡ್ತಿದ್ದಾರೆ ಗೊತ್ತೇ ? ಇವರ ಧೈರ್ಯಕ್ಕೆ ಮೆಚ್ಚಲೇ ಬೇಕು

ಶಂಕರ್ ನಾಗ್ ಅಣ್ಣ ಹೆಸರು ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ. ಶಂಕರ್ ನಾಗ್ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ . ಶಂಕರ್ ನಾಗ್ ಅವರು ಈಗ ಕನ್ನಡ ಚಿತ್ರರಂಗದ ಒಂದು ದಂತಕಥೆ. ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆ ಒತ್ತಿರುವ ಶಂಕರನಾಗ್ ಕನ್ನಡಿಗರ ಮನೆ ಮನದಲ್ಲೂ ಬೆರೆತುಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರ್ಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80ರ ದಶಕದಲ್ಲಿ […]

Continue Reading

ಸಾಮಾನ್ಯರಂತೆ ಇರುವ ಈ ಹುಡುಗಿ 19ನೆ ವಯಸ್ಸಿನಲ್ಲೆ ಸಂಪಾದಿಸಿರೋದು ಎಷ್ಟು ಗೊತ್ತೇ

ಸಾಧನೆ ಮಾಡಲು ಹಾಗೂ ದುಡ್ಡು ಸಂಪಾದನೆ ಮಾಡಲು ಯಾವತ್ತಿಗೂ ವಯಸ್ಸು ಅಡ್ಡಿ ಬರಲ್ಲ ಎನ್ನುವುದಕ್ಕೆ ಈ ಒಂದು ಹುಡುಗಿಯೇ ಉದಾಹರಣೆ. ಕೇವಲ ಇಪ್ಪತ್ತೊಂದು ವರ್ಷಕ್ಕೆ ಇಡೀ ಪ್ರಪಂಚ ತನ್ನ ಕಡೆ ತಿರುಗಿ ನೋಡುವ ಹಾಗೆ ಮಾಡಿದ್ದಾಳೆ ಈ ಹುಡುಗಿ. ಅಷ್ಟಕ್ಕೂ ಇವಳು ಹಣ ಸಂಪಾದನೆ ಮಾಡಿದ್ದಾದರೂ ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ. ಇಪ್ಪತ್ತೊಂದು ವರ್ಷದ ಈ ಹುಡುಗಿಯ ಹೆಸರು ಆಲೆಗ್ಸಾಂಡ್ರಾ ಆಂಡ್ರೇಸನ್. ನಾರ್ವೆ ದೇಶಕ್ಕೆ ಸೇರಿದ ಈ ಹುಡುಗಿ ಆ ದೇಶದ ಅತೀ ದೊಡ್ಡ ಶ್ರೀಮಂತ […]

Continue Reading

ಸೂಪರ್ ಐಡಿಯಾ: ಇರೋ ಸಣ್ಣ ಜಮೀನಿನಲ್ಲಿ ಲಕ್ಷ ಲಕ್ಷ ಆಧಾಯ ಗಳಿಸುತ್ತಿರುವ ರೈತ!

ತಾನು ರೈತ ಎಂದು ಹೇಳಿಕೊಳ್ಳಲು ಹಲವಾರು ಜನ ರೈತರು ಹಿಂಜರಿಯುತ್ತಾರೆ ಇದಕ್ಕೆ ಕಾರಣ ನಮ್ಮ ಈ ಸಮಾಜ. ರೈತ ಎಂದರೆ ಅವನ ಹತ್ತಿರ ಹಣ ಇರಲ್ಲ ಎನ್ನುವ ಭಾವನೆ ಅಷ್ಟೇ ಅಲ್ಲದೆ ತಾನು ರೈತ ಎನ್ನುವುದು ತಿಳಿದರೆ ಮದುವೆ ಆಗೋಕೆ ಯಾರೂ ಕೂಡಾ ಹುಡುಗಿಯನ್ನ ಕೊಡೋಕೆ ಮುಂದೆ ಬರಲ್ಲ. ಆದ್ರೆ ನಮ್ಮ ಸಮಾಜಕ್ಕೆ ಪ್ರತಿಯೊಬ್ಬ ರೈತ ಕೂಡಾ ಒಬ್ಬ ವಿಜ್ಞಾನಿ ಆಗಿರ್ತಾನೆ ಅನ್ನೋ ವಿಷ್ಯ ಗೊತ್ತಿರಲ್ಲ. ಇಲ್ಲಿ ಒಬ್ಬ ರೈತ ಕೂಡಾ ಹಾಗೆ ಆರಂಭದಲ್ಲಿ ತಾನು ಬೆಳೆದ […]

Continue Reading

ಬೆವರು ಗುಳ್ಳೆ ನಿವಾರಣೆಗೆ ಅಡುಗೆಮನೆಯಲ್ಲೇ ಇದೆ ಪರಿಹಾರ

ಸಾಮಾನ್ಯವಾಗಿ ಕೆಲವರಲ್ಲಿ ದೇಹದ ಮೇಲೆ ಬೆವರು ಗುಳ್ಳೆ ಸಮಸ್ಯೆ ಕಂಡುಬರುತ್ತದೆ ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಮನೆಯಲ್ಲೇ ಇದೆ ಒಂದಿಷ್ಟು ಔಷದಿ ಗುಣಗಳನ್ನು ಹೊಂದಿರುವಂತ ಮನೆಮದ್ದುಗಳು. ಬೆವರು ಗುಳ್ಳೆ ನಿವಾರಣೆಗೆ ಅಕ್ಕಿ ಹಿಟ್ಟು ಬಳಸಲಾಗುತ್ತದೆ. ಬೆವರು ಗುಳ್ಳೆ ಇರುವಂತ ಜಾಗಕ್ಕೆ ಅಕ್ಕಿ ಹಿಟ್ಟನ್ನು ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಶುದ್ಧವಾದ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆ ನಿವಾರಣೆಯಾಗುತ್ತದೆ. ನಿಮಗೆ ಏನಾದ್ರು ಕೆಮ್ಮು ಸಮಸ್ಯೆ ಕಾಡುತ್ತಿದ್ರೆ ಒಂದು ಚಮಚ ಜೇನುತುಪ್ಪಕ್ಕೆ ಮೂಲಂಗಿ ರಸವನ್ನು ಸಮಪ್ರಮಾಣದಲ್ಲಿ ಬೆರಸಿ […]

Continue Reading

ಎದೆ ನೋವು ಕಡಿಮೆ ಮಾಡುವ ಸಿಂಪಲ್ ಕಷಾಯ ಮಾಡಿ

ಇತ್ತೀಚಿನ ದಿನಗಳಲ್ಲಿ ಎದೆನೋವು ಅನ್ನೋದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಆದ್ರೆ ಈ ಎದೆನೋವು ಯಾವ ಕಾರಣಕ್ಕೆ ಬರುತ್ತದೆ ಎಂಬುದಾಗಿ ತಿಳಿಯೋದಿಲ್ಲ ಹಲವು ಕಾರಣಗಳಿಂದ ಉಂಟಾಗುತ್ತದೆ. ಆದ್ದರಿಂದ ಎದೆನೋವಿನ ಬಗ್ಗೆ ಒಂದಿಷ್ಟು ವಿಚಾರವನ್ನು ನಾವುಗಳು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಲೇಖನವನ್ನು ತಿಳಿಸುತ್ತಿದ್ದೇವೆ, ನಿಮಗೆ ಈ ಮಾಹಿತಿ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಮೊದಲನೆಯದಾಗಿ ಹೃದಯದ ಮಾಂಸಖಂಡಗಳಿಗೆ ಆಮ್ಲಜನಕದ ಕೊರತೆ ಉಂಟಾದರೆ ರೋಗಿಗಳು ಉಸಿರಾಡಲು ಕಷ್ಟವಾಗುತ್ತದೆ ಆಗಲೇ ಎದೆನೋವು ಬರುತ್ತದೆ, ಇದು […]

Continue Reading

ಕುರಿ ಧನ ಪ್ರಾಣಿಗಳ, ದಾಹ ನೀಗಿಸಲು ಬೆಟ್ಟದಲ್ಲಿ 16 ಕೆರೆ ಕಟ್ಟೆಗಳನ್ನ ನಿರ್ಮಿಸಿದ ಆಧುನಿಕ ಭಗೀರಥ

ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕ ಕೆಲಸಕ್ಕೆ ಕೈ ಹಾಕಿದ್ರೆ ಅದು ಸುಲಭವಾಗಿ ಯಶಸ್ಸು ಕಾಣೋದಿಲ್ಲ, ಆದ್ರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ಸ್ವಾರ್ಥವಿಲ್ಲದೆ ಮಾಡಿದಂತ ಕೆಲಸಕ್ಕೆ ಇಂದು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೌದು ಅಷ್ಟಕ್ಕೂ ಇವರು ಮಾಡಿರುವಂತ ಕೆಲಸವೇನು ಹಾಗು ಇದರ ಹಿಂದಿನ ಉದ್ದೇಶವೇನು ಅನ್ನೋದನ್ನ ನೀವು ತಿಳಿದರೆ ನಿಜಕ್ಕೂ ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿರ. ಹೌದು ಹೆಸರು ಕಾಮೇ ಗೌಡ ಎಂಬುದಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು, ತಂಡೆ ನೀಲಿ […]

Continue Reading