ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕಾಂತಾರ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರತಿಯೊಂದು ರಾಜ್ಯದಲ್ಲಿ ಕೂಡ ಹೌಸ್ ಫುಲ್ ಪ್ರದರ್ಶನವನ್ನು ಯಶಸ್ವಿಯಾಗಿ ಕಾಣುತ್ತಿದೆ. ಇನ್ನು ಈ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಶೋರ್ ಅವರ ಪಾತ್ರದ ಗುಣಗಾನವು ಕೂಡ ಜನರಲ್ಲಿ ನಡೆಯುತ್ತಿದೆ. ಯಾವುದೇ ಪಾತ್ರವನ್ನು ನೀಡಿದರು ಕೂಡ ಅದಕ್ಕೆ ನ್ಯಾಯವನ್ನು ಸಲ್ಲಿಸಬಲ್ಲಂತಹ ನಟ ಎಂದರೆ ಅದು ನಟ ಕಿಶೋರ್. ಕಿಶೋರ್ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಹುತೇಕ ಎಲ್ಲಾ ಪ್ರಮುಖ ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ […]

Continue Reading

ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಈ 2 ಎಚ್ಚರಿಕೆ ಪಾಲಿಸಿ ಸಾಕು

ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿಯಲು ಪ್ರತಿಯೊಬ್ಬರೂ ಸಹ ಕುತೂಹಲದಿಂದ ಇರುತ್ತಾರೆ ಅಂದರೆ ಪ್ರತಿ ತಿಂಗಳು ಬದಲಾವಣೆ ಆದಂತೆ ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಇದರಿಂದ ಕೆಲವು ರಾಶಿಗಳಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ ಧನ ಲಾಭ ಕಂಡು ಬರುತ್ತದೆ ಹಾಗೆಯೇ ವಿಧ್ಯಾರ್ಥಿಗಳಿಗೆ ಸಾಧನೆ ಮಾಡಲು ಇದೊಂದು ಸುವರ್ಣಾವಕಾಶವಾಗಿದೆ ಹಣವನ್ನು ಖರ್ಚು ಮಾಡುವ ಸಾಧ್ಯತೆ ಹೆಚ್ಚು […]

Continue Reading

ಅಣ್ಣ ತಮ್ಮಂದಿರು ಆಸ್ತಿಯಲ್ಲಿ ಭಾಗ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಜನರ ಗುಂಪಿನೊಳಗೆ ಸಾಮಾನ್ಯ ಆಸ್ತಿಯನ್ನು ವಿಭಜಿಸಲು ಸಾಮಾನ್ಯವಾಗಿ ಕುಟುಂಬದ ಸದಸ್ಯರು ಒಂದು ಆಸ್ತಿಯ ಒಂದು ವಿಭಾಗವನ್ನು ತಯಾರಿಸಲಾಗುತ್ತದೆ. ಎಲ್ಲಾ ಪಾಲುದಾರರ ನಡುವೆ ನೀಡಲಾದ ಆಸ್ತಿಯನ್ನು ಕಾನೂನುಬದ್ಧವಾಗಿ ವಿಭಜಿಸಲು ಕಾರ್ಯವು ಪರಿಣಾಮಕಾರಿಯಾಗಿದ್ದು, ಇದರಿಂದಾಗಿ ಪ್ರತಿ ಪರ್ಪೂಪಿಗೆ ಪಾಲು ಸಿಗುತ್ತದೆ ಮತ್ತು ಅವನಿಗೆ ಹಂಚಿರುವ ಪಾಲನ್ನು ಸಂಪೂರ್ಣ ಮಾಲೀಕನಾಗುತ್ತದೆ. ಪ್ರತಿ ಸಹ-ಮಾಲೀಕನು ಅನ್ವಯಿಸುವ ಕಾನೂನಿನ ಅಡಿಯಲ್ಲಿ ಅರ್ಹತೆ ಹೊಂದಿರುವ ಪಾಲನ್ನು ಆಧರಿಸಿ ಆಸ್ತಿಯನ್ನು ವಿತರಿಸುವುದರ ಮೂಲಕ ಇದನ್ನು ಮಾಡಲಾಗುತ್ತದೆ. ವಿಭಜನೆಯ ನಂತರ, ಪ್ರತಿ ಭಾಗಿಸಿರುವ ಆಸ್ತಿಯು ಪ್ರತಿ ಪಾಲುದಾರನು ಇತರ […]

Continue Reading

ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಹಾಗೂ ಬಂಡಿದಾರಿ ಅಳತೆ ಎಷ್ಟಿರಬೇಕು ಗೊತ್ತಾ, ತಿಳಿದುಕೊಳ್ಳಿ

ಜಮೀನಿಗೆ ಕಾಲುದಾರಿ ಮತ್ತು ಬಂಡೆ ದಾರಿ ಅಳತೆ ಬಹಳಷ್ಟು ಜನಕ್ಕೆ ಮತ್ತು ರೈತರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಜಮೀನಿಗೆ ಕಾಲು ದಾರಿ ಅಳತೆ, ಬಂಡೆ ದಾರಿ ಅಳತೆ ಮತ್ತು ಇವುಗಳ ನಿಯಮಗಳನ್ನು ತಿಳಿಸುತ್ತೇವೆ. ರೈತರು ತಮ್ಮ ಜಮೀನಿಗೆ ಹೋಗಿ ಬರಬೇಕಾದರೆ ಮತ್ತೊಬ್ಬರ ಜಮೀನಿಗೆ ಹಾಯ್ದು ಹೋಗುವ ಸಂದರ್ಭ ಕಂಡುಬರುತ್ತದೆ. ಕುಟುಂಬಗಳು ಹೆಚ್ಚಾದಂತೆ ಜಮೀನಿನ ಕೊರತೆಯಿಂದ ಕಾಲುದಾರಿ ಮತ್ತು ಬಂಡಿದಾರಿ ಮೇಲೆ ರೈತರ […]

Continue Reading

ರೈತರಿಗೆ ಎಷ್ಟು ಬಗೆಯ ಸಾಲಗಳು ಸಿಗತ್ತೆ ಗೊತ್ತಾ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ರೈತರಿಗೆ ಬ್ಯಾಂಕ್ ಗಳಿಂದ ಕೃಷಿ ಆಧಾರಿತ ಸಾಲ ನೀಡಲಾಗುತ್ತದೆ.ಆದರೆ ಇದಲ್ಲದೆ ಹಲವಾರು ಸಾಲಗಳನ್ನು ರೈತರಿಗೆ ನೀಡುತ್ತಿದೆ ಬ್ಯಾಂಕ್. ಹಾಗಾದರೆ ರೈತರಿಗೆ ಇರುವ ಸಾಲಗಳಾದ್ರೂ ಯಾವುದು ಅನ್ನೋದನ್ನ ತಿಳಿಯೋಣ. ಬೆಳೆ ಸಾಲ / ಕಿಸಾನ್ ಕ್ರೆಡಿಟ್ ಕಾರ್ಡ್: ರೈತರು ಬೆಳೆಯುವ ವಿವಿಧ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರವು ಬ್ಯಾಂಕ್ ಗಳಿಂದ ಸಾಲ ನೀಡುತ್ತವೆ.ಅಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕವೂ ಸಾಲ ಪಡೆಯಬಹುದು. ಬಹಳಷ್ಟು ರೈತರಿಗೆ ಮುಂಗಾರಿನ ಸಮಯದಲ್ಲಿ ಬೀಜಗಳು, ಗೊಬ್ಬರ ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ ಅ […]

Continue Reading

ನಿಮ್ಮ ಜಮೀನಿನ ಮುಖ್ಯ ದಾಖಲೆ ಪಹಣಿನೋ ಅಥವಾ ಆಕಾರಬಂದ್? ಇದು ನಿಮಗೆ ಗೊತ್ತಿರಲಿ

ಜಮೀನಿಗೆ ಒಂದು ವಿಸ್ತೀರ್ಣ ಇದ್ದೇ ಇರುತ್ತದೆ. ವಿಸ್ತೀರ್ಣವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಆಕಾರಬಂದ ಸಹ ಒಂದಾಗಿದೆ. ಅಂದರೆ ಆಕಾರಬಂದ್ ಎಂದರೇನು ಆಕಾರಬಂದ ಮತ್ತು ಪಹಣಿಗಿರುವ ವ್ಯತ್ಯವಾಸವೇನು ಹಾಗೂ ಜಮೀನಿನ ಅತಿಮುಖ್ಯ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಕಾರಬಂದ ಎಂದರೆ ಯಾವುದೇ ಜಮೀನಿನ ಅಂತಿಮ ವಿಸ್ತೀರ್ಣವನ್ನೇ ಆಕಾರಬಂದ ಎನ್ನುತ್ತೇವೆ. ಆಕಾರಬಂದನಲ್ಲಿ 29 ಕಾಲಂಗಳಿರುತ್ತವೆ. ಮೊದಲನೇ ಕಾಲ ಸರ್ವೆನಂಬರ್ 3 ರಲ್ಲಿ ಹಿಸ್ಸಾ, 4 ರಲ್ಲಿ ಜಮೀನನ ವಿಸ್ತೀರ್ಮ, 5 ಖರಾಬು, 6 ಸಾಗುವಳಿ ಮತ್ತು ವಿಸ್ತೀರ್ಣ ಇರುತ್ತದೆ. […]

Continue Reading

ನಟ ದೇವರಾಜ್ ಹಾಗು ಕುಟುಂಬದ ದೀಪಾವಳಿ ಹಬ್ಬದ ಆಚರಣೆ ಹೇಗಿತ್ತು ಗೊತ್ತಾ, ಇಲ್ಲಿದೆ ನೋಡಿ ವೀಡಿಯೊ

ಸ್ನೇಹಿತರೆ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಮೊದಲಿಗೆ ಖಳನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ ನಂತರ ನಾಯಕನಾಗಿ ಕೂಡ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗುತ್ತಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅವರ ಮಕ್ಕಳಾಗಿರುವ ಪ್ರಜ್ವಲ್ ದೇವರಾಜ್ ಹಾಗು ಪ್ರಣಂ ದೇವರಾಜ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಯುವ ಉದಯೋನ್ಮುಖ ನಟರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಜ್ವಲ್ […]

Continue Reading

ತುಲಾ ರಾಶಿಯವರು ಈ ತಿಂಗಳಲ್ಲಿ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯಿದೆ ಆದ್ರೆ..

ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುವ ಹಿನ್ನೆಲೆಯಲ್ಲಿ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಕೆಲವು ರಾಶಿಯವರಿಗೆ ಶುಭ ಕಂಡು ಬಂದರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ತುಲಾ ರಾಶಿಯಲ್ಲಿ ಇರುವರಿಗೆ ತುಂಬಾ ಶುಭದಯಕವಾಗಿ ಇರುತ್ತದೆ ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಆನೇಕ ಕಷ್ಟಗಳು ಎದುರಾದರೂ ಸಹ ಅದನ್ನು ಮೆಟ್ಟಿ ನಿಲ್ಲುತ್ತಾರೆ ಕೆಲಸದಲ್ಲಿ ಪ್ರಯತ್ನ ಮಾಡಬೇಕು ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ವ್ಯವಹಾರದಲ್ಲಿ ಲಾಭದಾಯಕವಾಗಿ ಇರುತ್ತದೆ ಆದರೆ ಹಣಕಾಸಿನ […]

Continue Reading

ನವೆಂಬರ್ ತಿಂಗಳು: ಮಕರ ರಾಶಿಯವರು ಈ ವಿಷಯದಲ್ಲಿ ನೀವು ಎಚ್ಚರಿಕೆಯಿಂದ ಇರಲೇಬೇಕು

ಪ್ರತಿ ತಿಂಗಳು ಕಳೆದಂತೆ ರಾಶಿ ಫಲಾಫಲಗಳನ್ನು ತಿಳಿಯಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ಶುಭದಾಯಕವಾಗಿ ಮಾಡುವ ಕೆಲಸದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಮತ್ತು ಶುಕ್ರನ ನಿರ್ಗಮನದಿಂದಾಗಿ ಸರಕಾರಿ ಕೆಲಸದಲ್ಲಿ ಲಾಭದಾಯಕವಾಗಿ ಇರುತ್ತದೆ. ಹಣಕಾಸಿನ ವ್ಯವಹಾರ ಮಾಡುವಲ್ಲಿ ಹೆಚ್ಚಿನ ಗಮನ ಹರಿಸಿ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು ವಿಧ್ಯಾರ್ಥಿಗಳಿಗೆ ನವೆಂಬರ್ ತಿಂಗಳು ಅನುಕೂಲಕರವಾಗಿ ಇರುತ್ತದೆ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ […]

Continue Reading

ನಟ ಯಶ್ ಮನೆಯಲ್ಲಿ ದೀಪಾವಳಿ ಸಂಭ್ರಮ ಹೇಗಿತ್ತು ನೋಡಿ ವೈರಲ್ ವೀಡಿಯೊ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವದ್ಯಂತ ಚಿತ್ರಮಂದಿರಗಳಲ್ಲಿ 1250 ಕೋಟಿ ಅಧಿಕ ಕಲೆಕ್ಷನ್ ಮಾಡಿದ ನಂತರ ಅವರು ಕೇವಲ ಈಗ ಕನ್ನಡ ಚಿತ್ರರಂಗದ ನಾಯಕ ನಟನಾಗಿ ಉಳಿದಿಲ್ಲ ಬದಲಾಗಿ ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟ ಆಗಿಬಿಟ್ಟಿದ್ದಾರೆ. ಹೀಗಾಗಿ ಅವರು ತಮ್ಮ ಜೀವನದ ಕುರಿತಂತೆ ಯಾವುದೇ ವಿಚಾರಗಳನ್ನು ಶೇರ್ ಮಾಡಿಕೊಂಡರು ಕೂಡ ಅದು ನ್ಯಾಷನಲ್ ನ್ಯೂಸ್ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ […]

Continue Reading