ತುಲಾ ರಾಶಿಯವರು ಈ ತಿಂಗಳಲ್ಲಿ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯಿದೆ ಆದ್ರೆ..

0 17,750

ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುವ ಹಿನ್ನೆಲೆಯಲ್ಲಿ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಕೆಲವು ರಾಶಿಯವರಿಗೆ ಶುಭ ಕಂಡು ಬಂದರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ 2023 ನವೆಂಬರ್ ತಿಂಗಳಲ್ಲಿ ತುಲಾ ರಾಶಿಯಲ್ಲಿ ಇರುವರಿಗೆ ತುಂಬಾ ಶುಭದಯಕವಾಗಿ ಇರುತ್ತದೆ ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಆನೇಕ ಕಷ್ಟಗಳು ಎದುರಾದರೂ ಸಹ ಅದನ್ನು ಮೆಟ್ಟಿ ನಿಲ್ಲುತ್ತಾರೆ ಕೆಲಸದಲ್ಲಿ ಪ್ರಯತ್ನ ಮಾಡಬೇಕು ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ

ವ್ಯವಹಾರದಲ್ಲಿ ಲಾಭದಾಯಕವಾಗಿ ಇರುತ್ತದೆ ಆದರೆ ಹಣಕಾಸಿನ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಕಂಡುಬರುತ್ತದೆ ಅನೇಕ ಕಷ್ಟಗಳು ಬಂದರು ಸಹ ಬುಧನಿಂದ ಎದುರಿಸುತ್ತಾರೆ ಬುಧನು ತುಲಾ ರಾಶಿಯವರಿಗೆ ಲಾಭದಾಯಕವಾಗಿ ಇರುತ್ತಾನೆ ತುಲಾ ರಾಶಿಯ ಆರ್ಥಿಕ ಪರಿಸ್ಥಿತಿಯಲ್ಲಿ ಹೇಳುವಷ್ಟು ಬದಲಾವಣೆ ಕಂಡು ಬರುವುದು ಇಲ್ಲ ನಾವು ಈ ಲೇಖನದ ಮೂಲಕ 2023 ನವೆಂಬರ್ ತಿಂಗಳ ತುಲಾ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.

ಶುಕ್ರನಿಂದ ತುಲಾ ರಾಶಿಯವರಿಗೆ ಲಾಭ ಕಂಡುಬರುತ್ತದೆ ಸ್ವಂತ ಶಕ್ತಿಯಿಂದ ಮುಂದೆ ಬರಬೇಕು ಸಮಸ್ಯೆಗಳನ್ನು ಎದುರಿಸಿ ಮುಂದೆ ಬರಲು ಶುಕ್ರನಿಂದ ಮಾತ್ರ ಸಾಧ್ಯ ತುಲಾ ರಾಶಿಯವರನ್ನು ಕಾಲೆಳೆಯಲು ತುಂಬಾ ಜನರು ಇರುತ್ತಾರೆ ಸ್ವಂತ ಪರಿಶ್ರಮದಿಂದ ಮುಂದೆ ಬರಬೇಕು ಯಾರ ಸಹಾಯವೂ ಇಲ್ಲದೆ ಆತ್ಮ ಸ್ಥೈರ್ಯ ದಿಂದ ಮುಂದೆ ಬರಬೇಕು ಬುಧನು ಸಹ ಲಾಭದಾಯಕವಾಗಿ ಇರುತ್ತಾನೆ ಬಟ್ಟೆ. ವ್ಯಾಪಾರಿಗಳು ಸುಗಂಧ ದ್ರವ್ಯವನ್ನು ವ್ಯಾಪಾರ ಮಾಡುವರು ಸೌಂದರ್ಯವರ್ಧಕವನ್ನು ಮಾರಾಟ ಮಾಡುವರುಗೆ ಲಾಭದಾಯಕವಾಗಿ ಇರುತ್ತದೆ ಹಾಗೆಯೇ ನಟನೆ ನಾಟಕ ಚಿತ್ರೋದ್ಯಮದಲ್ಲಿ ಇದ್ದವರಿಗೆ ಶುಭದಾಯಕವಾಗಿ ಇರುತ್ತದೆ ಧನ ಹಾನಿ ಆಗುವ ಸಾಧ್ಯತೆ ಇರುತ್ತದೆ.

ಯಾವುದಾದರೂ ರೋಗ ಬರುವ ಸಾಧ್ಯತೆ ಇರುತ್ತದೆ ಇದರಿಂದ ಹಣ ಖರ್ಚಾಗುತ್ತದೆ ಹಾಗೆಯೇ ಹಟಮಾರಿತನದಿಂದ ಹಣ ವ್ಯಯ ಆಗುವ ಸಾಧ್ಯತೆ ಇರುತ್ತದೆ ಶತ್ರು ಪೀಡೆ ಉಂಟಾದಾಗ ಅದರಿಂದ ತಪ್ಪಿಸಿಕೊಳ್ಳಲು ಹಣವನ್ನು ಖರ್ಚು ಮಾಡುವ ಪ್ರಸಂಗ ಬರುತ್ತದೆ ಕೌಟುಂಬಿಕ ಸಮಸ್ಯೆಯಿಂದ ಸಹ ಹಣ ಖರ್ಚಾಗುತ್ತದೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕಾಗುತ್ತದೆ ಅನೇಕ ಸಂಕಷ್ಟದಿಂದ ಧನ ಹಾನಿ ಕಂಡು ಬರುತ್ತದೆ ಅನಾವಶ್ಯಕವಾಗಿ ಧನ ಹಾನಿ ಕಂಡು ಬರುತ್ತದೆ ನವೆಂಬರ್ ತಿಂಗಳಲ್ಲಿ ಹಣ ಖರ್ಚು ಮಾಡಬೇಕಾದರೆ ಬಹಳ ಜಾಗ್ರತೆಯಿಂದ ಖರ್ಚು ಮಾಡಬೇಕು .

ಹಣ ಗಳಿಗೆ ಮಾಡುವುದು ತುಂಬಾ ಕಷ್ಟಕರವಾಗಿ ಇರುತ್ತದೆ ಹಾಗಾಗಿ ಯೋಚನೆ ಮಾಡಿ ಹಣವನ್ನು ಖರ್ಚು ಮಾಡಬೇಕು ದೇಹದಲ್ಲಿ ಪೋಷಕಾಂಶಗಳು ಕಡಿಮೆ ಆಗಿ ರೋಗಗಳು ಬರುವ ಸಾಧ್ಯತೆ ಇರುತ್ತದೆ ಪಿತ್ತ ಕಡಿಮೆ ಆಗಿ ದೇಹದಲ್ಲಿ ಖಾಯಿಲೆಗಳು ಕಂಡು ಬರುತ್ತದೆ ಹಾಗೆಯೇ ರಕ್ತದ ಒತ್ತಡ ಶುಗರ್ ಅಂತಹ ಸಮಸ್ಯೆಗಳು ಕಂಡು ಬರುತ್ತದೆ ದೇಹಕ್ಕೆ ಬೇಕಾದ ಪೋಷಕಾಂಶಗಳ ಕೊರತೆಯಿಂದ ಅನೇಕ ತರಹದ ಸಮಸ್ಯೆಗಳು ಕಂಡುಬರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಸರಿಯಾದ ಸಮಯಕ್ಕೆ ಊಟವನ್ನು ಮಾಡಬೇಕು ಆರೋಗ್ಯಯುತ ಆಹಾರವನ್ನು ಸೇವಿಸಬೇಕು ಹಸಿ ತರಕಾರಿ ಹಣ್ಣುಗಳನ್ನು ತಿನ್ನಬೇಕು

ಶತ್ರುಗಳು ಅನೇಕ ಬಗೆಯಲ್ಲಿ ತೊಂದರೆಯನ್ನು ಕೊಡುತ್ತಾರೆ ಅದರಿಂದ ಹೊರಗಡೆ ಬರಲು ಸ್ವಂತ ಪ್ರಯತ್ನ ಮಾಡಬೇಕು ಚಿಂತೆಗಳು ಜಾಸ್ತಿ ಆಗುತ್ತದೆ ಹೆಜ್ಜೆ ಹೆಜ್ಜೆಗೂ ತೊಂದರೆಯನ್ನು ಕೊಡುತ್ತದೆ ಲಾಭದಲ್ಲಿ ವಂಚನೆ ಕಂಡು ಬರುತ್ತದೆ ವೈರಿಗಳು ಲಾಭ ಜಾಸ್ತಿ ಬರಲು ಬಿಡುವುದು ಇಲ್ಲ ಜೀವನದಲ್ಲಿ ಅಡಚಣೆಗಳು ಜಾಸ್ತಿ ಇರುತ್ತದೆ ಬುಧ ಅದೃಷ್ಟವನ್ನು ಕೊಡುತ್ತಾನೆ ಬುಧ ಆರೋಗ್ಯವನ್ನು ಕೊಡುತ್ತಾನೆ ಹಾಗೆಯೇ ಧನ ವನ್ನು ಕೊಡುತ್ತಾನೆ ಸಹಾಯ ಮಾಡುವರು ಸಹಾಯಕ್ಕೆ ಬರುತ್ತಾರೆ ತಾಳ್ಮೆ ಹಾಗೂ ಧೈರ್ಯವನ್ನು ಕಳೆದುಕೊಳ್ಳಬಾರದು ಹೀಗೆ ತುಲಾ ರಾಶಿಯವರಿಗೆ ಕಷ್ಟ ಎಷ್ಟೇ ಬಂದರು ಸಹ ಎದುರಿಸುವ ಆತ್ಮ ಸ್ಥೈರ್ಯ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.