ವಾಣೀವಿಲಾಸಸಾಗರ ಜಲಾಶಯ ಕಟ್ಟಿಸಿದ್ದು ಯಾರು ಗೊತ್ತೇ, ಇಂದಿಗೂ ಈ ಮಹಾತಾಯಿಯನ್ನು ನೆನೆಯುತ್ತಾರೆ ಚಿತ್ರದುರ್ಗದ ಜನ

ಇಂದು ಮಾರಿಕಣಿವೆ ಜಲಾಶಯ ಇದೊಂದು ಸುಂದರ ಪ್ರದೇಶವಾಗಿದೆ ಮೈಸೂರು ಸಂಸ್ಥಾನದವರು ಸಂಪತ್ತಿನಲ್ಲಿ ಆರಾಮಾಗಿ ಇರಬಹುದು ಎಂದುಕೊಂಡರೆ ಐವತ್ತು ವಾಣಿವಿಲಾಸ ಸಾಗರ ಅಣೆಕಟ್ಟು ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟು ಆಗುತ್ತಿರಲಿಲ್ಲ ಪ್ರಜೆಗಳ ಹಿತವನ್ನು ಕಾಪಾಡುವ ಮುಕ್ಯ ಉದ್ದೇಶ ಮೈಸೂರು ಸಂಸ್ಥಾನದ್ದಾಗಿದೆ ಅವರು ನೀಡಿದ ಶಿಕ್ಷಣ ಕಲೆ ಕೊಡುಗೆಗಳನ್ನು ನಾವು ನಿತ್ಯ ಸ್ಮರಿಸಿಕೊಳಬೇಕು ಗಂಡನನ್ನು ಕಳೆದುಕೊಂಡರು ಆಡಳಿತ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟ ಧೀರ ಮಹಿಳೆ ರಾಜಮಾತೆ ಇವರು ಇಡಿ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾರೆ ವೇದಾವತಿ ನದಿಯ ಕೃಷ್ಣಾ ನದಿಯ […]

Continue Reading

ದೇಹದಲ್ಲಿ ವಿಟಮಿನ್D ಕೊರತೆ ಇದ್ರೆ ಏನೆಲ್ಲಾ ಆಗತ್ತೆ ಇದಕ್ಕೆ ಪರಿಹಾರ

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮಕ್ಕಳನ್ನು ಬರೀ ಮೈಯಲ್ಲಿ ನಿಲ್ಲಿಸಿದರೆ ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ಸೂರ್ಯಾಸ್ತ ಮತ್ತು ಸೂರ್ಯೋದಯದಲ್ಲಿ ಹೆಚ್ಚು ವಿಟಮಿನ್ ಡಿ ಅಂಶ ಸಿಗುತ್ತದೆ ಹೀಗಾಗಿ ಪ್ರತಿಯೊಬ್ಬರು ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಏಕಾಗ್ರ ಚಿತ್ತವಾಗಿ ನೋಡಿದರೆ ತುಂಬಾ ಒಳ್ಳೆಯದು ವಿಟಮಿನ್ ಡಿ ಎನ್ನುವುದು ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯ ನಿರ್ವಹಿಸುತ್ತದೆ ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ ನಮ್ಮ ತ್ವಚೆಯ […]

Continue Reading

ಶರೀರದ ಮೂಳೆಗಳಿಗೆ ಬೆಟ್ಟದಷ್ಟು ಬಲ ನೀಡುವ ಪೌಷ್ಟಿಕ ಆಹಾರಗಳಿವು

ಇಂದಿನ ದಿನಮಾನದಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ ಹಾಗೆಯೇ ಅವರಿಗೆ ಉದ್ಯೋಗ ಸಿಗದೆ ಪರದಾಡುವಂತಾಗಿದೆ ಹಾಗೆಯೇ ಅನೇಕ ವಿದ್ಯಾವಂತರು ಕೋರೋನ ಸಂಕಷ್ಟದಲ್ಲಿಇರುವಾಗ ಕೆಲಸಕ್ಕಾಗಿ ಪರಿತಪಿಸಿದ್ದಾರೆ ಆದರೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆರು ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಮತ್ತು ಈ ಮೂಲಕ ಆರು ಸಾವಿರ ಜನರಿಗೆ ಉದ್ಯೋಗ ದೊರೆತಂತೆ ಆಗುತ್ತದೆ ಮತ್ತು ಅನೇಕ ಜನರಿಗೆ ಉದ್ಯೋಗ ಮಾಡುವ ಮನಸಿದ್ದರು ಸಹ ಉದ್ಯೋಗ ಸಿಗುವುದಿಲ್ಲ ಅಂತವರಿಗೆ ಉದ್ಯೋಗ ನೀಡುವ ಮೂಲಕ ಅನೇಕ ಜನ ನಿರುದ್ಯೋಗಿಗಳು ಸಹ ಉದ್ಯೋಗಸ್ಥರಾಗುತ್ತಾರೆ ನಾವು ಈ ಲೇಖನದ […]

Continue Reading

339 ಅರಣ್ಯ ರಕ್ಷಕ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ ಇಲ್ಲಿದೆ ಸಂಪೂರ್ಣ ಮಾಹಿತಿ

ಅರಣ್ಯ ಇಲಾಖೆಯ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿಯನ್ನು ನಾವಿಂದು ತಿಳಿಸುತ್ತೇವೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅರ್ಜಿಯನ್ನು ಕರೆಯಲಾಗಿತ್ತು ಜೊತೆಗೆ ದೈಹಿಕ ಪರೀಕ್ಷೆಯನ್ನು ಕೂಡ ನಡೆಸಲಾಗಿತ್ತು ಇದೀಗ ಅಭ್ಯರ್ಥಿಗಳ ಆಯ್ಕೆಗಾಗಿ ಪರೀಕ್ಷೆ ದಿನಾಂಕವನ್ನು ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಹಾಗಾದರೆ ಯಾವ ದಿನಾಂಕದಂದು ಅರಣ್ಯ ಇಲಾಖೆಯ ನೇಮಕಾತಿ ಪರೀಕ್ಷೆ ನಡೆಯುತ್ತದೆ ಈ ಪರೀಕ್ಷೆಯಲ್ಲಿ ಯಾವ ವಿಷಯಗಳ ಮೇಲೆ ಎಷ್ಟು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ ಎಂಬ ಕುರಿತಾದ ಮಾಹಿತಿಯನ್ನು […]

Continue Reading

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಚೇರಿ ಸಹಾಯಕ ಹಾಗೂ ಅಟೆಂಡರ್ ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿ ಸಲ್ಲಿಸಿ

ಅನೇಕ ಜನರು ಕೆಲಸವಿಲ್ಲದೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕು ಎಂದು ಎಲ್ಲ ಕಡೆಗಳಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ ಅಂಥವರಿಗೆ ನಾವು ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸರ್ಕಾರದ ನೇಮಕಾತಿ ಎರಡು ಸಾವಿರದ ಇಪ್ಪತ್ತೊಂದರ ಅಡಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಚೇರಿ ಸಹಾಯಕ ಭದ್ರತಾ ಸಿಬ್ಬಂದಿ ಮತ್ತು ಅಟೆಂಡರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಎಂಟನೇ ತರಗತಿ ಮುಗಿಸಿರುವವರು ಹತ್ತನೇ ತರಗತಿ ಮುಗಿಸಿರುವವರು ಡಿಗ್ರಿ ಮತ್ತು ಡಿಪ್ಲೋಮಾ ಗಳನ್ನು ಮಾಡಿರುವವರು ಅರ್ಜಿಯನ್ನು ಸಲ್ಲಿಸಬಹುದು. ಬ್ಯಾಂಕ್ […]

Continue Reading

ಗ್ರಾಮಲೆಕ್ಕಿಗ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ

ಕೋವಿಡ್ ಕಾರಣದಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸ ಕಾರ್ಯಗಳು ಪೂರ್ತಿ ಆಗದೆ ಅರ್ಧಕ್ಕೆ ನಿಂತಿದೆ ಅವುಗಳಲ್ಲಿ ಗ್ರಾಮ ಲೆಕ್ಕಿಗ ಹುದ್ದೆಯ ನೇಮಕಾತಿಯು ಕೂಡ ಒಂದಾಗಿದೆ. ನಾವಿಂದು ನಿಮಗೆ ಗ್ರಾಮ ಲೆಕ್ಕಿಗ ಹುದ್ದೆಗೆ ಸಂಬಂಧಿಸಿದಂತೆ ಯಾವ ಯಾವ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿಯಿವೆ ಜೊತೆಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಯಾವಾಗ ನಡೆಯುತ್ತದೆ ಮತ್ತು ಕೋವಿಡ್ ಸಮಯದಲ್ಲಿ ಪರೀಕ್ಷೆ ಬರೆಯದೆ ಪಾಸಾದ ವಿದ್ಯಾರ್ಥಿಗಳು ಬಹಳಷ್ಟು ಜನರಿದ್ದು ಅವರಿಗೆ ಇದರಲ್ಲಿ ಅವಕಾಶ ಇದೆಯೇ ಇಲ್ಲವೇ ಎಂಬುದರ ಕುರಿತಾದ ಮಾಹಿತಿಯನ್ನು ನಾವು […]

Continue Reading

ಭಜರಂಗಿ 2 ಸಿನಿಮಾ ಕುರಿತು ತೆಲಗು ನಟ ಅಲ್ಲುಅರ್ಜುನ್ ಮಾತು ಹೀಗಿದೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಿರುವ ಭಜರಂಗಿ ಟು ಸಿನಿಮಾದ ಬಗ್ಗೆ ತೆಲುಗು ನಟರಾದ ಅಲ್ಲು ಅರ್ಜುನ್ ಅವರು ಮಾತನಾಡಿರುವುದು ಈಗ ಎಲ್ಲ ಕಡೆಗಳಲ್ಲೂ ತುಂಬಾ ಸುದ್ದಿಯನ್ನುಂಟು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ತುಂಬಾ ಹರಿದಾಡುತ್ತಿದೆ. ಅಲ್ಲು ಅರ್ಜುನ ಅವರು ಶಿವರಾಜಕುಮಾರ್ ಅವರು ನಟಿಸಿರುವ ಭಜರಂಗಿ ಟು ಸಿನಿಮಾದ ಬಗ್ಗೆ ಮಾತನಾಡಿರುವುದು ಕನ್ನಡಿಗರಿಗೆ ಹಾಗೂ ಚಿತ್ರತಂಡದವರಿಗು ತುಂಬಾ ಖುಷಿಯನ್ನುಂಟು ಮಾಡಿದೆ. ನಟ ನಾಗ ಶೌರ್ಯ, ರಿತು ವರ್ಮ ನಟನೆಯ ವರುಡು ಕಾವಲೇನು ಚಿತ್ರದ ಪ್ರೀ […]

Continue Reading

ಈರುಳ್ಳಿ ಬೆಳ್ಳುಳ್ಳಿಯಿಂದ ಶರೀರಕ್ಕೆ ಎಷ್ಟೊಂದು ಪ್ರಯೋಜನವಿದೆ ನೋಡಿ

ನಾವು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವ ಹಲವು ವಸ್ತುಗಳು ನಮ್ಮ ಆರೋಗ್ಯಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ಆದರೆ ನಮಗೆ ಅವುಗಳ ಉಪಯೋಗದ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ ಈರುಳ್ಳಿ ಬೆಳ್ಳುಳ್ಳಿ ಬಳಸದೆ ಅಡುಗೆಗೆ ಅಷ್ಟೊಂದು ರುಚಿ ಬರುವುದಿಲ್ಲ ನಾವಿಂದು ನಿಮಗೆ ಎಲ್ಲರೂ ಪ್ರತಿದಿನ ಬಳಸುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವ ರೀತಿಯಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಒಳ್ಳೆಯದು ಎಂಬುದರ ಬಗ್ಗೆ ತಿಳಿಸಿ ಕೊಳ್ಳುತ್ತೇವೆ. ಹಲವು ಜನರು ರಕ್ತವನ್ನು ತೆಳ್ಳಗೆ […]

Continue Reading

ಕೃಷಿ ಭೂಮಿ ಅಥವಾ ಜಮೀನು ಖರೀದಿಸುವ ಮುನ್ನ ಯಾವ ದಾಖಲೆಗಳು ಪರಿಶೀಲಿಸಬೇಕು ನಿಮಗಿದು ಗೊತ್ತಿರಲಿ

ಪ್ರತಿಯೊಬ್ಬರು ಜಮೀನು ಖರೀದಿಸುವ ಮುನ್ನ ಕೆಲವೊಂದು ದಾಖಲೆಗಳನ್ನು ಗಮಿಸಬೇಕಾಗುತ್ತದೆ ಹಾಗೂ ಕೆಲವು ಜನರು ಮಧ್ಯವರ್ತಿಗಳಿಂದ ಮೋಸ ಹೋಗುತ್ತಾರೆ ಆದರೆ ಜಮೀನು ಖರೀದಿಸುವ ಮುನ್ನ ಕೆಲವು ವಿಷಯ ಮತ್ತು ದಾಖಲೆಗಳು ಪರಿಶೀಲನೆಯನ್ನು ಮಾಡಬೇಕು ಹಾಗೂ ಆಸ್ತಿ ಖರೀದಿ ವೇಳೆ ಆದಷ್ಟು ಜಾಗೃತೆ ವಹಿಸುವುದು ಅತ್ಯಗತ್ಯ ಹಾಗೂ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸಿರುವುದನ್ನು ದೃಢೀಕರಿಸುವ ರಸೀದಿಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು ಹಾಗೂ ಕೆಲವು ಸಲ ರಿಜಿಸ್ಟರ್ ಆದರೂ ಸಹ ಜಮೀನನ್ನು […]

Continue Reading

ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ಈ ಸಿನಿಮಾಗಳು ಅರ್ಧಕ್ಕೆ ನಿಂತಿವೆ

ಪುನೀತ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಗಾಯಕ ಕೂಡ ಹೌದು. ಕನ್ನಡದ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ 95ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದರೆ ಈಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು, ಅಸಂಖ್ಯಾತ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಕೇವಲ 46ನೇ ವಯಸ್ಸಿಗೆ ಅವರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂಬುದನ್ನು ಯಾರಿಯೂ ಊಹಿಸಿರಲಿಲ್ಲ. ಪುನೀತ್​ ಅಪಾರ ಅಭಿಮಾನಿಗಳನ್ನು ಬಿಟ್ಟು […]

Continue Reading