ಶರೀರದ ಮೂಳೆಗಳಿಗೆ ಬೆಟ್ಟದಷ್ಟು ಬಲ ನೀಡುವ ಪೌಷ್ಟಿಕ ಆಹಾರಗಳಿವು

0 5

ಇಂದಿನ ದಿನಮಾನದಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ ಹಾಗೆಯೇ ಅವರಿಗೆ ಉದ್ಯೋಗ ಸಿಗದೆ ಪರದಾಡುವಂತಾಗಿದೆ ಹಾಗೆಯೇ ಅನೇಕ ವಿದ್ಯಾವಂತರು ಕೋರೋನ ಸಂಕಷ್ಟದಲ್ಲಿ
ಇರುವಾಗ ಕೆಲಸಕ್ಕಾಗಿ ಪರಿತಪಿಸಿದ್ದಾರೆ

ಆದರೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆರು ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಮತ್ತು ಈ ಮೂಲಕ ಆರು ಸಾವಿರ ಜನರಿಗೆ ಉದ್ಯೋಗ ದೊರೆತಂತೆ ಆಗುತ್ತದೆ ಮತ್ತು ಅನೇಕ ಜನರಿಗೆ ಉದ್ಯೋಗ ಮಾಡುವ ಮನಸಿದ್ದರು ಸಹ ಉದ್ಯೋಗ ಸಿಗುವುದಿಲ್ಲ ಅಂತವರಿಗೆ ಉದ್ಯೋಗ ನೀಡುವ ಮೂಲಕ ಅನೇಕ ಜನ ನಿರುದ್ಯೋಗಿಗಳು ಸಹ ಉದ್ಯೋಗಸ್ಥರಾಗುತ್ತಾರೆ ನಾವು ಈ ಲೇಖನದ ಮೂಲಕ ಕೆಪಿ ಎಸ್ಸಿ ಉದ್ಯೋಗದ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಕರ್ನಾಟಕ ಲೋಕಸೇವಾ ಆಯೋಗದಿಂದ ಉದ್ಯೋಗ ಮಾಡುವರಿಗೆ ಸುವರ್ಣಾವಕಾಶ ನೀಡಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಆರು ಸಾವಿರ ಹುದ್ದೆಗಳು ನೇಮಕಾತಿಗಳು ನಡೆಯುತ್ತಿದೆ ಹಾಗೆಯೇ ಬಾಕಿ ಇರುವ ಆರು ಸಾವಿರ ಹುದ್ದೆಗಳ ನೇಮಕ ಪೂರ್ಣಕ್ಕೆ ಆದ್ಯತೆ ಮೇಲೆ ನೇಮಕ ಮಾಡುವುದಾಗಿ ತಿಳಿಸಿದೆ ಹಾಗೆಯೇ ಕೆ ಪಿ ಎಸ್ಸಿ ಯಲ್ಲಿ ನಾಲ್ಕು ಸಾವಿರದ ಹುದ್ದೆಗಳು ಇದ್ದು ಅದರಲ್ಲಿ ಬಾಕಿ ಇರುವ ಹುದ್ದೆಗಳು ಮೋಟಾರು ವಾಹನ ನಿರೀಕ್ಷಕರು ನೂರಾ ಐವತ್ತು ಜನರನ್ನು ನೇಮಕಾತಿ ಮಾಡುತ್ತಾರೆ

ವಸತಿ ಶಾಲೆ ಶಿಕ್ಷಕರು ಎಂಟು ನೂರಾ ಇಪ್ಪತ್ತಾರು ಜನರ ನೇಮಕಾತಿ ಬಾಕಿ ಇರುತ್ತದೆ ಮತ್ತು ಹಾಗೆಯೇ ಬಿ ಸಿ ಎಂ ಹಾಸ್ಟೆಲ್ ವಾರ್ಡನ್ ನಾಲ್ಕು ನೂರಾ ಇಪ್ಪತ್ತೆರಡು ಜನರನ್ನು ನೇಮಕಾತಿ ಬಾಕಿ ಇರುತ್ತದೆ ಫಿಲ್ಟರ್ ಮತ್ತು ಮೆಕಾನಿಕ್ ಹುದ್ದೆಗೆ ಏಳು ನೂರಾ ಅರವತ್ತು ಮತ್ತು ಎಸ್ ಡಿ ಎ ಮತ್ತು ಎಫ್ ಡಿ ಎ ಗೆ ಎರಡು ಸಾವಿರದ ಮನ್ನೂರು ಹಾಗೂಸಹಾಯಕ ಎಂಜಿನಿಯರ್ ಹುದ್ದೆಗಳು ಸುಮಾರು ಆರು ನೂರಾ ಅರವತ್ತು ನೇಮಕಾತಿಗಳು ಬಾಕಿ ಇದೆ ಈ ಮೇಲಿನ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ವೀಡಿಯೊ ಅನ್ನು ನೋಡಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.