ಅಡುಗೆಗೆ ಬಳಸುವ ಪುದಿನಾ ಯಾವೆಲ್ಲ ರೋಗಕ್ಕೆ ಔಷಧಿ ಗೊತ್ತೇ?

ನಾವು ತಿಳಿದು ಅಥವಾ ತಿಳಿಯದೆಯೇ ಪ್ರತಿನಿತ್ಯ ಪುದೀನಾವನ್ನು ಬಳಸುತ್ತಿದ್ದೇವೆ. ತುಂಬಾ ಜನರಿಗೆ ಪುದೀನಾ ಎಲೆಯ ಔಷದೀಯ ಗುಣಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಪುದೀನಾ ಎಲೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಪುದೀನಾ ಒಂದು ಗಿಡ ಮೂಲಿಕೆಯಾಗಿದ್ದು ವಿಶೇಷ ಔಷಧಿ ಗುಣಗಳಿವೆ. ಇತ್ತೀಚಿನ ದಿನಗಳಲ್ಲಿ ಬಬ್ಬಲ್ ಗಮ್, ಟೂತ್ ಪೇಸ್ಟ್ ನಲ್ಲಿ ತಾಜಾ ಉಸಿರಿನ ಅನುಭವ ಪಡೆಯಲು ಪುದೀನಾವನ್ನು ಬಳಸಲಾಗುತ್ತಿದೆ. ಮಹಿಳೆಯರು ಪರಿಮಳಕ್ಕಾಗಿ ಹಾಗೂ ಉತ್ತಮ ರುಚಿ ಕೊಡುತ್ತದೆ ಎಂಬ ಕಾರಣಕ್ಕೆ ಸಾಂಬಾರ್, ಚಟ್ನಿ ಯಲ್ಲಿ ಬಳಸುತ್ತಾರೆ. […]

Continue Reading

ಬರಿ 5 ದಿನದಲ್ಲಿ ಕಿಡ್ನಿಯಲ್ಲಿನ ಕಲ್ಲು ಕರಗಿಸುತ್ತೆ ಈ ಸಸ್ಯದ ಎಲೆ

ಇತ್ತೀಚಿನ ದಿನಗಳಲ್ಲಿ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು ಸರ್ವೇಸಾಮಾನ್ಯವಾಗಿದೆ. ಕಿಡ್ನಿಗಳಲ್ಲಿ ಕಲ್ಲು ಬೆಳೆದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಸಲಹೆ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಮನೆ ಮದ್ದಿನ ಮೂಲಕ ಕಿಡ್ನಿ ಕಲ್ಲು ಕರಗಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿಯೋಣ. ಗಿಡಮೂಲಿಕೆಗಳಲ್ಲಿ ಔಷಧೀಯ ಗುಣಗಳಿದ್ದು ಒಂದೊಂದು ಗಿಡಮೂಲಿಕೆಯು ಒಂದೊಂದು ವಿಶಿಷ್ಟ ಗುಣಗಳನ್ನು ಹೊಂದಿರುತ್ತದೆ. ಇಂತಹುದೇ ಒಂದು ಗಿಡಮೂಲಕೆಯ ಸಹಾಯದಿಂದ ಶಸ್ತ್ರಚಿಕಿತ್ಸೆ ಇಲ್ಲದೆ, ನೋವಿಲ್ಲದೆ ಕಿಡ್ನಿಯಲ್ಲಿ ಕಲ್ಲು ಕರಗುವಂತಹ ವಿಧಾನವಿದೆ. ಕಿಡ್ನಿಯಲ್ಲಿ ಕಲ್ಲು ಬೆಳೆದಾಗ ಅತಿಯಾದ ಹೊಟ್ಟೆ ನೋವು ಅನುಭವಿಸಬೇಕಾಗುತ್ತದೆ. ಕೆಲವೊಬ್ಬರಲ್ಲಿ 5 […]

Continue Reading

ತಂಗಿಯ ಜೊತೆ ಸಕತ್ ಡಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ವಿಡಿಯೋ

ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ಲಾ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌ ಇವರು ಒಬ್ಬ ಮಾಡೆಲ್‌ ಡ್ಯಾನ್ಸರ್‌ ಹಾಗೂ ಟ್ರೈನರ್‌ ಆಗಿಯೂ ಕೂಡಾ ತಮ್ಮನ್ನು ಗುರುತಿಸಿಕೊಂಡವರು. ಕೋರೋನ ಲಾಕ್‌ಡೌನ್‌ ಸಮಯದಲ್ಲಿ ಅವರಿಗೆ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ತಾವು ಕುಟುಂಬದ ಜೊತೆಗೆ ಕಾಲ ಕಳೆದ ಬಗೆಯನ್ನು ಅವರು ಈ ರೀತಿಯಾಗಿ ವಿವರಿಸಿದ್ದಾರೆ. ಲಾಕ್‌ಡೌನ್‌ ಸಮಯವನ್ನು ಬಹಳಷ್ಟು ಪ್ರಯೋಜನಕಾರಿ ಆಗಿ ಕಳೆಯುತ್ತಿದ್ದಾರೆ ರಾಗಿಣಿ ಚಂದ್ರನ್‌. ಒಂದು ಕಡೆ ತನ್ನ ಡ್ಯಾನ್‌ […]

Continue Reading

ನೀವು ಇದನ್ನ ತಿನ್ನೋದ್ರಿಂದ ದೇಹ ಆಗುತ್ತೆ ವಜ್ರಕಾಯ, ಡಾಕ್ಟರ್ ಹತ್ರ ಹೋಗಬೇಕಿಲ್ಲ

ಮನುಷ್ಯ ಆಧುನಿಕ ಜೀವನಕ್ಕಾಗಿ ಮರಗಿಡಗಳನ್ನು ಕಡಿದನು ಆದರೆ ನಿಸರ್ಗದಲ್ಲಿ ಎಂತಹ ರೋಗಕ್ಕೂ ಪರಿಹಾರ ನೀಡುವ ಗುಣಗಳಿರುವ ಗಿಡಗಳಿದ್ದವು. ನಮ್ಮ ಸುತ್ತಮುತ್ತ ಹಳ್ಳಿಗಳಲ್ಲಿ ಕಂಡುಬರುವ ಅನೇಕ ಗಿಡಗಳು ತನ್ನದೇ ಆದ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಅಂತಹ ಗಿಡಗಳಲ್ಲಿ ಅಪರೂಪವಾಗಿರುವ ಅತಿಬಲ ಗಿಡದ ಪೌರಾಣಿಕ ಹಿನ್ನಲೆ, ಅದರ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಹಾಗೂ ಅದರ ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ನೋಡೋಣ. ಅತಿಬಲ ಗಿಡಗಳು ಬಯಲುಸೀಮೆಯಲ್ಲಿ ಹೆಚ್ಚು ಕಂಡುಬರುತ್ತದೆ. ಮಲೆನಾಡಿನಲ್ಲಿ ಈ ಗಿಡಗಳು ಅಲ್ಲಲ್ಲಿ ಮಾತ್ರ ಕಂಡುಬರುತ್ತದೆ. ಅತಿಬಲ […]

Continue Reading

ಶ್ವಾಸಕೋಶದ ಅರೋಗ್ಯ ವೃದ್ಧಿಸುವ ಜೊತೆಗೆ ಶರವೇಗದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸುವ ಕಷಾಯ

ಸುಮಾರು ಒಂದು ವರ್ಷಗಳಿಂದ ಜನರಿಗೆ ಅಮೃತ ಬಳ್ಳಿಯು ಮತ್ತೆ ಪರಿಚಯವಾಗಿದೆ. ಯಾಕೆಂದರೆ ವೈರಸ್ ಹಾವಳಿಯಿಂದ ತಪ್ಪಿಸಿಕೊಳ್ಳಲು ಜನರು ಅಮೃತ ಬಳ್ಳಿಯ ಮೊರೆ ಹೋಗುತ್ತಿದ್ದಾರೆ. ಅಮೃತ ಬಳ್ಳಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವೈರಸ್ ಹಾವಳಿಯಿಂದಾಗಿ ರೋಗ ನಿರೋಧಕ ಶಕ್ತಿ ಅತೀ ಹೆಚ್ಚು ಉದ್ವೇಗಕ್ಕೆ ಒಳಗಾಗಿ ನಮ್ಮ ಶ್ವಾಸ ಕೋಶವನ್ನು ಹಾಳು ಮಾಡುತ್ತದೆ ಆಗ ಮನುಷ್ಯನು ಸಾಯುವ ಸಾಧ್ಯತೆಗಳು ಹೆಚ್ಚಿರುತ್ತವೆ ವೈರಸ್ ನಿಂದ ಮನುಷ್ಯ ಸಾಯುವುದಿಲ್ಲ ಹೀಗಾಗಿ ನಮ್ಮ ಇಮ್ಯೂನಿಟಿಗೆ ಪಾಠ ಮಾಡುವಂತಹ ಔಷಧಿ ಬೇಕಾಗುತ್ತದೆ. ಇದಕ್ಕೆ ಅಮೃತ […]

Continue Reading

ಪುರುಷರಲ್ಲಿನ ಆ ಸಮಸ್ಯೆ ನಿವಾರಣೆ ಜೊತೆಗೆ ಕುದುರೆ ಶಕ್ತಿ ಹೆಚ್ಚಿಸುವ ಹುರುಳಿಕಾಳು

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಯಾವುದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಂಡವನಿಗೆ ರೋಗ ಬರುವುದು ಕಡಿಮೆ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ನಾವು ಸೇವಿಸುವ ಬೇಳೆಕಾಳುಗಳಲ್ಲಿ ಕೆಲವು ಔಷಧೀಯ ಗುಣಗಳಿವೆ. ಹುರುಳಿಕಾಳು ಒಂದು ಪ್ರಮುಖ ಆಹಾರ ಧಾನ್ಯವಾಗಿದೆ ಅದರ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಹುರುಳಿಕಾಳಿಗೆ ಇಂಗ್ಲಿಷ್ ನಲ್ಲಿ ಹಾರ್ಸ್ ಗ್ರಾಮ್ ಎಂದು ಕರೆಯುತ್ತಾರೆ. ಮೊದಲಿನ ಕಾಲದಲ್ಲಿ ಹುರುಳಿ ಕಾಳುಗಳನ್ನು […]

Continue Reading

ಮೂಲವ್ಯಾಧಿ ಸಮಸ್ಯೆಗೆ ಆಪರೇಷನ್ ಇಲ್ಲದೆ ಗುಣಪಡಿಸುವ ಸಸ್ಯ

ಕೆಲವು ರೋಗಕ್ಕೆ ವೈದ್ಯರನ್ನು ಸಂಪರ್ಕಿಸುವುದಕ್ಕಿಂತ ನಿಸರ್ಗದ ಮೊರೆ ಹೋಗುವುದೇ ಸರಿ. ಅಂತಹ ರೋಗಗಳಲ್ಲಿ ಮೂಲವ್ಯಾಧಿ ರೋಗವು ಒಂದು. ಈ ರೋಗಕ್ಕೆ ನಿಸರ್ಗದಲ್ಲಿ ಸಿಗುವ ಗಿಡಗಳಿಂದ ಕಡಿಮೆ ಸಮಯದಲ್ಲಿ ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡುವ ಗಿಡ ಯಾವುದು ಹಾಗೂ ಅದರ ಬಳಕೆಯ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮೂಲವ್ಯಾಧಿ ಫೈಲ್ಸ್ ಸಮಸ್ಯೆ ಎದುರಿಸುತ್ತಿದ್ದಾರೆ. ವೈದ್ಯರ ಬಳಿ ಹೋದರೆ ಕೆಲವರು ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ ಆದರೆ ಆಪರೇಷನ್ […]

Continue Reading

ಹಳ್ಳಿಕಡೆ ಸಿಗೂ ಈ ಗಿಡ ಪುರುಷರ ಹಾಗೂ ಹೆಣ್ಣುಮಕ್ಕಳಿನ ಸಮಸ್ಯೆಗೆ ಎಷ್ಟೊಂದು ಸಹಕಾರಿ

ನಿಸರ್ಗ ಅಕ್ಷಯ ಪಾತ್ರೆಯಿದ್ದಂತೆ ಅಲ್ಲಿ ಅನೇಕ ಔಷಧೀಯ ಗುಣವನ್ನು ಹೊಂದಿರುವ ಗಿಡಗಳು ಸಿಗುತ್ತದೆ, ಅದೆಂದು ಬರಿದಾಗುವುದಿಲ್ಲ. ನಿಸರ್ಗದಲ್ಲಿರುವ ಒಂದೊಂದು ಗಿಡವು ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಪ್ರಾಮುಖ್ಯತೆ ಪಡೆದ ಗಿಡಗಳಲ್ಲಿ ಪ್ರಮುಖ ಗಿಡವಾದ ಅಶ್ವಗಂಧ ಗಿಡದ ಹಿನ್ನಲೆ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ. ಆಯುರ್ವೇದದಲ್ಲಿ ಅಶ್ವಗಂಧಕ್ಕೆ ತನ್ನದೇ ಆದ ಪ್ರಮುಖ ಸ್ಥಾನವಿದೆ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದ ವಾಸನೆ ಬರುವುದರಿಂದ ಇದರ ಬೇರುಗಳನ್ನು ಸ್ವಚ್ಛಗೊಳಿಸಿ, ಸಂಸ್ಕರಿಸಿ, ಪುಡಿಮಾಡಿ ಸೇವಿಸುವುದರಿಂದ ಅಶ್ವದಂತ ಶಕ್ತಿ […]

Continue Reading

ಕೊರೊನ ವೈ’ರಸ್ ಗೆ ದೇವರೆಂದು ಪೂಜಿಸಿದ ಗ್ರಾಮಸ್ಥರು ಎಲ್ಲಿ ಗೊತ್ತೇ?

ಕಳೆದ ವರ್ಷದಿಂದ ಕೊರೋನ ವೈರಸ್ ನಮ್ಮನ್ನು ಬಿಡದೆ ಕಾಡುತ್ತಿದೆ ಇದು ಎಲ್ಲರಿಗೂ ಗೊತ್ತಿದೆ. ನಮ್ಮ ದೇಶದಲ್ಲಂತೂ ಕೊರೋನ ವೈರಸ್ ಹಾವಳಿ ಹೆಚ್ಚಾಗಿದೆ. ಬಹಳಷ್ಟು ಜನರು ಸಾವನ್ನಪ್ಪಿದರು, ಇನ್ನು ಕೆಲವರು ತಮ್ಮವರನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಮತ್ತೆ ಕೆಲವರಿಗೆ ಲಾಕ್ ಡೌನ್ ಆಗಿರುವುದರಿಂದ ಕೆಲಸ ಇಲ್ಲದೆ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಕಡೆ ಕೊರೋನ ವೈರಸ್ ತೊಲಗಿಸುವ ನೆಪದಲ್ಲಿ ಮೌಢ್ಯಾಚರಣೆಯನ್ನು ಮಾಡುತ್ತಿದ್ದಾರೆ. ಹಾಗಾದರೆ ಎಲ್ಲಿ, ಯಾವ ರೀತಿ ಮೌಢ್ಯಾಚರಣೆ ನಡೆಯುತ್ತಿದೆ ಎಂಬುದನ್ನು ಈ […]

Continue Reading

HR ರಂಗನಾಥ್ ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತೇ?

ಕನ್ನಡದ ನಂಬರ್ ಒನ್ ನ್ಯೂಸ್ ಚಾನೆಲ್ ಪಬ್ಲಿಕ್ ಟಿವಿಯ ಸೂತ್ರಧಾರ ಎಚ್. ಆರ್ ರಂಗನಾಥ್ ಅಲಿಯಾಸ್ ರಂಗಣ್ಣ ಅವರನ್ನು ಜ್ಯೂನಿಯರ್ ಅರ್ನಾಬ್ ಗೋಸ್ವಾಮಿ ಎನ್ನುವರು.ರಂಗಣ್ಣ ಅವರು ಪಬ್ಲಿಕ್ ನ್ಯೂಸ್ ಚಾನೆಲ್ ಅನ್ನು ಹೇಗೆ ಪ್ರಾರಂಭಿಸಿದರು ಅವರು ಪಟ್ಟ ಶ್ರಮ ಹಾಗೂ ಅವರು ಹೊಂದಿರುವ ಆಸ್ತಿಯ ಬಗ್ಗೆ ‌ಈ ಲೇಖನದಲ್ಲಿ ನೋಡೋಣ. ಪಬ್ಲಿಕ್ ಟಿವಿಯ ಸಂಸ್ಥಾಪಕರಾದ ನಮ್ಮೆಲ್ಲರ ಪ್ರೀತಿಯ ರಂಗಣ್ಣ ಅವರು ಮೂಲತಃ ಮೈಸೂರಿನವರು. ಇವರು ಮೈಸೂರಿನಲ್ಲಿ ಮೇ 10, 1957 ರಲ್ಲಿ ಜನಿಸಿದರು. ಇವರ ತಂದೆಯ ಹೆಸರು […]

Continue Reading