ಶ್ರೀ ಪಂಚಮುಖಿ ಆಂಜನೇಯನನ್ನು ನೆನೆಯುತ ಈ ದಿನದ ನಿತ್ಯ ಭವಿಷ್ಯ ನೋಡಿ.!

ಓಂ ಶ್ರೀ ಕಾರ್ಯಸಿದ್ಧಿ ಗಣಪತಿ ಜೋತಿಷ್ಯ ಕೇಂದ್ರ ಶ್ರೀ ಭದ್ರಕಾಳಿ ದೇವಿಯ ಉಪಾಸಕರುದೈವಜ್ಞ ಪಂಡಿತ್ C S ರಾವ್ ರವರು ಶ್ರೀ ಭದ್ರಕಾಳಿ ದೇವಿಯ ಶಕ್ತಿಯನ್ನು ವಶಪಡಿಸಿಕೊಂಡಿರುವ ಇವರು ದಿವ್ಯಜ್ಞಾನ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ಇವರು ದಿವ್ಯಜ್ಞಾನ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ಶ್ರೀ ದೇವಿಯಲ್ಲಿ ತಾಂಬೂಲ ಪ್ರಶ್ನೆ ಅಷ್ಟ ಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ಸಮಸ್ಯೆಗಳ ಮೂಲವನ್ನು ಹುಡುಕಿ ಅಮಾವಾಸ್ಯೆ ಮತ್ತು […]

Continue Reading

ಮನೆಯಲ್ಲಿ ದೂಪ ಹಚ್ಚಲು ಕಾರಣವೇನು ಹಾಗೂ ಇದರಿಂದ ಏನು ಲಾಭವಿದೆ ಗೊತ್ತೇ

ಮನೆಯಲ್ಲಿ ಧೂಪವನ್ನು ಹಚ್ಚುವಂತ ಪದ್ಧತಿ ಹಿಂದೂ ಧರ್ಮದಲ್ಲಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವಂತದ್ದನ್ನು ಕಾಣಬಹುದಾಗಿದೆ, ಈ ಧೂಪವನ್ನು ಹಚ್ಚುವುದರಿಂದ ಏನೆಲ್ಲಾ ಲಾಭವಿದೆ ಹಾಗೂ ಈ ಧೂಪವನ್ನು ಹೇಗೆ ತಯಾರಿಸಿರುತ್ತಾರೆ ಹಾಗೂ ಇದು ಆರೋಗ್ಯಕ್ಕೂ ಉಪಯೋಗಕಾರಿಯಾಗಿದೆ ಎಂಬುದನ್ನು ಹೇಳಲಾಗುತ್ತದೆ ಹಾಗಾದರೆ ಇದರ ಬಗ್ಗೆ ಒಂದಷ್ಟು ಕುತೂಹಲಕಾರಿ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ. ಹಿಂದೂ ದೇವರು ಹಾಗೂ ದೇವತೆಗಳಿಗೆ ಸುಗಂಧವನ್ನು ದೊರಕಿಸುವ ಪದ್ಧತಿ ಇದೆ ಯಾಕೆಂದರೆ ದೇವರು ಹಾಗೂ ದೇವತೆಗಳು ಸುಗಂಧಗಳನ್ನು ಪ್ರೀತಿಸುತ್ತವೆ ಆಗಾಗಿ, ಇನ್ನು ಹಿಂದೂ ಧರ್ಮದಲ್ಲಿ ಧೂಪವನ್ನು ಸುಡುವುದು ಒಂದು […]

Continue Reading

ಚರ್ಮ ರೋಗ ನಿವಾರಣೆ ಜೊತೆಗೆ ವಾತ ಪಿತ್ತ ಕಫ ನಿವಾರಿಸುವ ಸೊಪ್ಪು

ಮನುಷ್ಯನ ಉತ್ತಮ ಆರೋಗ್ಯಕ್ಕೆ ಸೊಪ್ಪು ತರಕಾರಿಗಳು ಹಾಗೂ ಹಣ್ಣುಗಳು ತುಂಬಾನೇ ಪ್ರಾಮುಖ್ಯತೆ ವಹಿಸುತ್ತವೆ, ಅದೇ ನಿಟ್ಟಿನಲ್ಲಿ ಈ ಸೊಪ್ಪು ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ಕೊಡುವುದರ ಜೊತೆಗೆ ಸಾಮಾನ್ಯವಾಗಿ ಕಾಡುವಂತ ಈ ಕೆಳಗಿನ ಸಮಸ್ಯೆಗಳನು ನಿವಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಅಷ್ಟಕ್ಕೂ ಈ ಸೊಪ್ಪು ಯಾವುದು ಹಾಗೂ ಇದರಿಂದ ಯಾವೆಲ್ಲ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಅನ್ನೋದನ್ನ ಒಮ್ಮೆ ತಿಳಿಯೋಣ. ಈ ಸೊಪ್ಪನ್ನು ಗೋಣಿ ಸೊಪ್ಪು ಎಂಬುದಾಗಿ ಕರೆಯಲಾಗುತ್ತದೆ ಇದು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಪರಿಚಯವಿರುತ್ತದೆ. ಇದನ್ನು […]

Continue Reading

ವಿಜ್ಞಾನಿಗಳ ಆಧ್ಯಾನದ ಪ್ರಕಾರ ಕ್ಯಾನ್ಸರ್ ರೋಗಕ್ಕೆ ರಾಮಬಾಣ ಈ ಹಣ್ಣಿನ ರಸ

ವಿಜ್ಞಾನಿಗಳು ಪ್ರತಿದಿನ ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಲೇ ಇರುತ್ತಾರೆ, ಅದೇ ನಿಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ಈ ಹಣ್ಣುಗಳ ರಸ ರಾಮಭವಾಗಿ ಕೆಲಸ ಮಾಡುತ್ತೆ ಅನ್ನೋದನ್ನ ತಿಳಿಸಿದ್ದಾರೆ ಅಷ್ಟಕ್ಕೂ ಆ ಹಣ್ಣುಗಳು ಯಾವುವು ಇದು ಹೇಗೆ ಕ್ಯಾನ್ಸರ್ ಕಾಯಿಲೆ ತಡೆಗಟ್ಟುತ್ತದೆ ಅನ್ನೋದನ್ನ ತಿಳಿಯೋಣ ಅದಕ್ಕೂ ಮೊದಲು ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಹೌದು ಈ ಪ್ರಸಿದ್ಧವಾದ ಆಸ್ಟ್ರೇಲಿಯದ ರಸವನ್ನು ಕುಡಿದರೆ ೪೨ ದಿನದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆ ಅನ್ನೋದನ್ನ […]

Continue Reading

ಬೆಳ್ಳಿ ಚಿನ್ನ ತಟ್ಟೆ ಊಟಕ್ಕಿಂತ ಬಾಳೆಲೆ ಊಟ ಬೆಸ್ಟ್, ಯಾಕೆ ಗೊತ್ತೇ

ಮನುಷ್ಯ ದಿನೆ ದಿನೇ ಬದಲಾಗುತ್ತಿದ್ದಾನೆ ಅವನು ಬದಲಾದಂತೆ ಅವನ ಜೀವನ ಶೈಲಿ ಹಾಗೂ ಆಹಾರ ಶೈಲಿ ಕೂಡ ಬದಲಾವಣೆಯತ್ತ ಸಾಗುತ್ತದೆ, ಚಿನ್ನ ಬೆಳ್ಳಿ ತಟ್ಟೆಗಿಂತ ಬಾಳೆಲೆ ಊಟ ಬೆಸ್ಟ್ ಅನ್ನುತ್ತದೆ ಆಯುರ್ವೇದ. ಹೌದು ಹಿಂದಿನ ದಿನಗಳಲ್ಲಿ ಬಾಳೆಯ ಪ್ರಯೋಜನವನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದರು ಬಾಳೆ ಎಲೆ ಬಾಳೆ ಹಣ್ಣು ಬಾಳೆ ದಿಂಡು ಈ ಎಲ್ಲವು ಕೂಡ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿವೆ. ಬಾಳೆಲೆ ಊಟ ಅನ್ನೋದು ಇತ್ತೀಚಿನ ದಿನಗಳಲ್ಲಿ ಮದುವೆ ಊಟದಲ್ಲಿ ಅಥವಾ ಯಾವುದೇ ಶುಭ ಕಾರ್ಯಗಳಲ್ಲಿ […]

Continue Reading

ಮಲಬದ್ಧತೆ ಅಜೀರ್ಣತೆಯಿಂದ ತಕ್ಷಣವೇ ರಿಲೀಫ್ ನೀಡುವ ಮಲೆನಾಡಿನ ಮನೆಮದ್ದು

ಒಂದುಷ್ಟು ಆಹಾರ ಪದ್ದತಿಗಳು ಜನ ಪ್ರಿಯ ಗಳಿಸಿವೆ ಅವುಗಳ ಸಾಲಿನಲ್ಲಿ ಈ ಅಡುಗೆ ಕೂಡ ರುಚಿಗೆ ಅಷ್ಟೇ ಅಲ್ಲದೆ ಮಲೆನಾಡಿ ಜನರ ಪ್ರಸಿದ್ದಿ ಅಡುಗೆ ಆಗಿದೆ, ಇದರಲ್ಲಿ ಹಲವು ದೈಹಿಕ ಸಮಸ್ಯೆಗಳನ್ನು ನಿಯಂತ್ರಿಸುವ ಗುಣಗಳನ್ನು ಕಾಣಬಹುದಾಗಿದೆ. ಅಷ್ಟಕ್ಕೂ ಈ ಅಡುಗೆ ಯಾವುದು ಹಾಗೂ ಇದರಿಂದ ಎಷ್ಟೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಒಮ್ಮೆ ತಿಳಿದುಕೊಳ್ಳೋಣ, ನಿಜಕ್ಕೂ ನಿಮಗೆ ಈ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ತಿಳಿಸಲು ಮರೆಯಬೇಡಿ. ಇದನ್ನು ನಾವುಗಳು ಮನೆಮದ್ದು ಅನ್ನೋದರಲ್ಲಿ ತಪ್ಪಿಲ್ಲ ಯಾಕೆಂದರೆ ನಾವುಗಳು […]

Continue Reading

ದೇಹದ ತೂಕ ಇಳಿಸುವ ಜೊತೆಗೆ ಚರ್ಮ ವ್ಯಾದಿಗಳನ್ನು ನಿವಾರಿಸುವ ನೀರು

ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಜಾಸ್ತಿಯಾಗಿದೆ ದೇಹದ ತೂಕವನ್ನು ಇಳಿಸಿಕೊಳ್ಳಲು ಏನಾದರು ಪರಿಹಾರ ಮಾರ್ಗವನ್ನು ತಿಳಿಸಿ ಎಂಬುದಾಗಿ ಕೇಳುವವರ ಸಂಖ್ಯೆ ಹೆಚ್ಚಾಗಿದೆ, ಅಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವಂತ ವಿವಿಧ ಬಗೆಯ ಪರಿಹಾರ ಮರಗಗಳನ್ನು ಹುಡುಕಿಕೊಳ್ಳುವ ಜೊತೆಗೆ ಔಷದಿ ಮಾತ್ರೆಗಳನ್ನು ಬಳಸುವವರು ಇದ್ದಾರೆ ಆ ದೃಷ್ಟಿಯಿಂದ ಈ ವಿಚಾರವನ್ನು ಈ ಮೂಲಕ ತಿಳಿಸಲು ಬಯಸುತ್ತಿದ್ದೇವೆ. ಸಾಮಾನ್ಯವಾಗಿ ನಾವುಗಳು ಹೇಳುವದು ಇಷ್ಟೇ ಪ್ರತಿದಿನ ಸೇವನೆ ಮಾಡುವಂತ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತವೆ ಹಾಗಾಗಿ ಪ್ರತಿದಿನ ಪೋಷಕಾಂಶ […]

Continue Reading

ನಿಮ್ಮ ಮನೆಗೆ ಉಚಿತ ಗ್ಯಾಸ್ ಪಡೆಯೋದು ಹೇಗೆ ಅನ್ನೋದನ್ನ ತಿಳಿಯಿರಿ

ಸರ್ಕಾರ ಪ್ರತಿ ಬಡವರಿಗೂ ಉಚಿತವಾಗಿ ಗ್ಯಾಸ್ ಸೌಲಭ್ಯ ಪಡೆಯುವ ಯೋಜನೆಯನ್ನು ರೂಪಿಸಿದೆ ಅದರಲ್ಲಿ ಪ್ರತಿ ಬಡವರು ಹಾಗು ಆರ್ಥಿಕವಾಗಿ ಹಿಂದುಳಿದವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಹುತೇಕ ಜನರು ಸರ್ಕಾರದ ಉಜ್ಜಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ, ನೀವು ಕೂಡ ನಿಮ್ಮ ಮನೆಗೆ ಈ ಗ್ಯಾಸ್ ಸೌಲಭ್ಯವನ್ನು ಪಡೆಯಬೇಕು ಅನ್ನೋದಾದರೆ ಇದಕ್ಕೆ ಏನು ಮಾಡಬೇಕು ಅನ್ನೋದನ್ನ ಮುಂದೆ ನೋಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಮೊದಲನೆಯದಾಗಿ ಮನೆಗೆ ಉಚಿತ ಗ್ಯಾಸ್ ಸೌಲಭ್ಯ ಪಡೆಯುವುದು […]

Continue Reading

ವೋಟರ್ ಐಡಿ ಹಾಳಾಗಿದ್ದರೆ ಅಥವಾ ಕಳೆದುಹೋಗಿದ್ದರೆ ತಕ್ಷಣವೇ ಪಡೆಯುವ ವಿಧಾನ

ಭಾರತೀಯ ಚುನಾವಣಾ ಆಯೋಗ ಪ್ರತಿ ನಾಗರಿಕನಿಗೂ ೧೮ ವರ್ಷ ಆದವರಿಗೆ ಗುರುತಿನ ಚೀಟಿಯನ್ನು ನೀಡುವಂತ ಯೋಜನೆಯನ್ನು ರೂಪಿಸಿದೆ ಅಷ್ಟೇ ಅಲ್ದೆ ಈ ಗುರುತಿನ ಚೀಟಿ ಇದ್ರೆ ಸರ್ಕಾರದ ಹಲವು ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಸ್ಥಳೀಯ ಚುನಾವಣೆಗೆ ಮತದಾನ ಮಾಡಲು ಕೂಡ ಈ ಗುರುತಿನ ಚೀಟಿ ಅವಶ್ಯಕವಾಗಿ ಬೇಕಾಗುತ್ತದೆ. ಇದು ಒಂದು ವೇಳೆ ನಿಮ್ಮಲ್ಲಿ ಕಳೆದು ಹೋಗಿದ್ದಾರೆ ಅಥವಾ ಹಾಳಾಗಿದ್ದರೆ ಹೊಸದಾಗಿ ಪಡೆಯಲು ವಿಧಾನವನ್ನು ಅನುಸರಿಸಬಹುದಾಗಿದೆ. ಈ ಗುರುತಿನ ಚೀಟಿಯನ್ನು ತಾಲ್ಲೂಕ್ ಆಫೀಸ್ ಗಳಲ್ಲಿ ನೀಡಲಾಗುತ್ತದೆ, ನೀವು ಇದನ್ನು […]

Continue Reading

40 ವರ್ಷಗಳಿಂದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡುತ್ತಿರುವ ವೈದ್ಯ

ಇಂದಿನ ದಿನಗಳಲ್ಲಿ ಆಸ್ಪತ್ರೆ ವೈದ್ಯ ಅಂದರೆ ಸಾಕು ದುಡ್ಡು ಮಾಡೋಕೆ ಅಂತಾನೆ ನಿಂತಿರುವಂತ ಸ್ಥಳಗಳಾಗಿವೆ ಅನ್ನೋ ಮನೋಭಾವ ಕೆಲವರಲ್ಲಿ ಬಂದುಬಿಟ್ಟಿದೆ, ಆ ರೀತಿಯಲ್ಲಿ ಆಸ್ಪತ್ರೆ ಹಾಗೂ ವೈದ್ಯರ ವರ್ತನೆಗಳು ಇಂದಿನ ದಿನಗಳಲ್ಲಿ ಕೆಲವರಲ್ಲಿ ಕಾಣಬಹುದು ಆದ್ರೆ ನಾವುಗಳು ಹೇಳುತ್ತಿರುವುದು ಎಲ್ಲ ಆಸ್ಪತ್ರೆ ಹಾಗೂ ವೈದ್ಯರಿಗೆ ಅಲ್ಲ ಆದ್ರೆ ಕೆಲವೊಬ್ಬರಿಗೆ ಮಾತ್ರ ಈ ವಿಚಾರ ಸೀಮಿತವಾಗಿರುತ್ತದೆ ಅದು ಜನ ಸಾಮಾನ್ಯರಿಗೆ ತಿಳಿದಿರುತ್ತದೆ. ಹಣವಿಲ್ಲದೆ ಹೆಣವನ್ನು ಹೊರಗೆ ಬಿಡದಂತ ಆಸ್ಪತ್ರೆ ವೈದ್ಯರುಗಳ ಮುಂದೆ ಇಲ್ಲೊಬ್ಬ ವೈದ್ಯ ಬಡ ರೋಗಿಗಳಿಗೆ ಸುಮಾರು […]

Continue Reading