2022 ಜನವರಿ ವರ್ಷದ ಮೊದಲ ತಿಂಗಳು ಕಟಕ ರಾಶಿಯವರ ಪಾಲಿಗೆ ಹೇಗಿರಲಿದೆ ನೋಡಿ

ಜನವರಿ ಮೊದಲ ಭಾಗದಲ್ಲಿ ನಿಮ್ಮ ವೃತ್ತಿಪರ ಮತ್ತು ವೃತ್ತಿ ಜೀವನದಲ್ಲಿ ನೀವು ಹೋರಾಟದಂತಹ ಪರಿಸ್ಥಿತಿಯನ್ನು ಹೊಂದಿರುತ್ತಿರಿ. ಇದು ನಿಮ್ಮನ್ನು ವಿಚಲಿತಗೊಳಿಸುತ್ತದೆ. ಆದಾಗ್ಯೂ ಎರಡನೇ ಮೂರನೇ ಹಂತದಲ್ಲಿ ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಮೊದಲಿಗಿಂತ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೊನೆಯ ಹಂತದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಜನವರಿ ತಿಂಗಳಲ್ಲಿ ನೀವು ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ರಕ್ತ ಸಂಬಂಧಿಗಳೊಂದಿಗೆ ಕಾರ್ಯ ನಿರತರಾಗಿರುತ್ತಿರಿ. ಆದಾಗ್ಯೂ ತಿಂಗಳ ಮೊದಲ ಹಂತದಲ್ಲಿ ನೀವು ಗೊಂದಲಕ್ಕೊಳಗಾಗುವ ವಾದಗಳು ಉಂಟಾಗಬಹುದು. ನಿಮ್ಮ ಸಂಹವನದಿಂದ […]

Continue Reading

ಮದುವೆಯ ವಯಸ್ಸು 18 ರಿಂದ 21 ಮಾಡಿದಕ್ಕೆ ಹುಡುಗಿಯರು ಹೇಳಿದ್ದೇನು ಗೋತ್ತಾ

ಮದುವೆಯ ವಯಸ್ಸು ಹೆಚ್ಚಳವು ಆರೋಗ್ಯವಂತ ಪೀಳಿಗೆಗೆ ಸಹಕಾರಿಯಾಗಲಿದೆ ನಮ್ಮ ಸಂಸ್ಕೃತಿಯಲ್ಲಿ ಮದುವೆಯಾಗಿ ವರ್ಷದೊಳಗೆ ಮಗುವಾಗಬೇಕು ಎನ್ನುವ ಒತ್ತಡ ಇದೆ. ಇದರಿಂದ ಮದುವೆಯಾದಾಕ್ಷಣ ಮಕ್ಕಳನ್ನು ಪಡೆಯುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಗರ್ಭ ಧರಿಸುವುದರಿಂದ ಅಕಾಲಿಕ ಪ್ರಸವ ಮತ್ತು ರಕ್ತಸ್ರಾವಕ್ಕೆ ತುತ್ತಾಗುವರ ಸಂಖ್ಯೆ ಅಧಿಕವಾಗಿದೆ ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ಸಹಜವಾಗಿ ಗರ್ಭ ಧರಿಸುವ ವಯಸ್ಸು ಕೂಡ ಅಧಿಕವಾಗಲಿದೆ. ಇದರಿಂದ ಪ್ರಸವ ಸಂದರ್ಭದಲ್ಲಿನ ತಾಯಿ ಮತ್ತು ಮಗುವಿನ ಮರಣವನ್ನು ಕಡಿಮೆ ಮಾಡಬಹುದಾಗಿದೆ ಹೀಗಾಗಿ ಕೇಂದ್ರ ಸರ್ಕಾರ ಮದುವೆ ಆಗಲು ಇಪ್ಪತ್ತೊಂದು ವರ್ಷ ಆಗಲೇಬೇಕು […]

Continue Reading

ಕುಂಭ ರಾಶಿಯಲ್ಲಿ ಹುಟ್ಟಿದವರ ಲೈಫ್ ಹೇಗಿರತ್ತೆ? ಇಲ್ಲಿದೆ ಲೈಫ್ ಟೈಮ್ ಭವಿಷ್ಯ

ಪ್ರತಿ ವರ್ಷ ಬಂದ ಹಾಗೆ ಎಲ್ಲರಿಗೂ ಒಂದಲ್ಲ ಒಂದು ಕುತೂಹಲ ಇರುತ್ತದೆ ಅದರಲ್ಲಿ ರಾಶಿ ಭವಿಷ್ಯದ ಕುತೂಹಲವೂ ಒಂದು. ಎರಡು ಸಾವಿರದ ಇಪ್ಪತ್ತೆರಡು ಈ ವರ್ಷ ಎಲ್ಲಾ ಹನ್ನೆರಡು ರಾಶಿಗಳ ಜೀವನದಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಬದಲಾವಣೆಯನ್ನು ತರುತ್ತದೆ ಇದರ ಪರಿಣಾಮವು ಖಂಡಿತವಾಗಿಯೂ ಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಬೀರುತ್ತದೆ. ಹಾಗೆಯೇ ಅದರಲ್ಲಿ ಕೆಲವು ಅದೃಷ್ಟ ರಾಶಿಗಳಲ್ಲಿ ಶುಭ ಫಲಗಳು ಇರುತ್ತದೆ. ಪ್ರತಿಯೊಬ್ಬರು ಹಿಂದಿನ ವರ್ಷಕ್ಕಿಂತ ಮುಂದಿನ ವರ್ಷದ ಭವಿಷ್ಯದ ಬಗ್ಗೆ ಕುತೂಹಲ ಹೊಂದುವುದು ಸಹಜ […]

Continue Reading

ಸಾರಸ್ವತ ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ ವೇತನ 25 ಸಾವಿರ ಇವತ್ತೆ ಅರ್ಜಿ ಹಾಕಿ

ಸಾರಸ್ವತ್ ಕೊ ಆಪರೇಟಿವ್ ಬ್ಯಾಂಕ್ ಅಗತ್ಯ ಜೂನಿಯರ್ ಆಫೀಸ್ ಗಳ ನೇಮಕಾತಿಗೆ (saraswat bank Recruitment) ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಮಾರ್ಕೆಟಿಂಗ್ ಮತ್ತು ಆಪರೇಷನ್ (ಕ್ಲೆರಿಕಲ್ ಕೇಡರ್) ವಿಭಾಗಗಳಲ್ಲಿ ನೇಮಕ ಮಾಡಲಿದೆ ಆಸಕ್ತರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಉದ್ಯೋಗ ಸಂಸ್ಥೆ /ಬ್ಯಾಂಕ್ – ಸಾರಸ್ವತ ಕೊ ಆಪರೇಟಿವ್ ಬ್ಯಾಂಕ್.. ಹುದ್ದೆಯ ಹೆಸರು – ಜೂನಿಯರ್ ಆಫೀಸರ್.. ಹುದ್ದೆಗಳ ಸಂಖ್ಯೆ – 300… ವಿದ್ಯಾರ್ಹತೆ – ಯಾವುದೇ ಪದವಿ ಪಾಸ್ ಆಗಿರಬೇಕು.. ಕಾರ್ಯಾನುಭವ […]

Continue Reading

ದಿನಕ್ಕೆ 4 ನೆನಸಿದ ಬಾದಾಮಿ ತಿಂದರೆ ಶರೀರಕ್ಕೆ ಎಂತ ಲಾಭವಿದೆ ಗೊತ್ತಾ? ತಿಳಿಯಿರಿ

ಈ ಜಗತ್ತಿನಲ್ಲಿರುವ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆಯುತ್ತದೆ. ಇವುಗಳಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ. ಉತ್ತಮ ಹೃದಯದ ಆರೋಗ್ಯಕ್ಕೂ ಬಾದಾಮಿಗೂ ನಿಕಟ ಸಂಬಂಧ ಇರುವುದನ್ನು ಸಂಶೋಧನೆಗಳು  ಈಗಾಗಲೇ ಸಾಬೀತುಗೊಳಿಸಿದೆ. ಮಧುಮೇಹಿಗಳು ಬಾದಾಮಿಯನ್ನು ಸುರಕ್ಷಿತವಾಗಿ ಸೇವಿಸಬಹುದು. ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಅತ್ಯುತ್ತಮ. ಬಾದಾಮಿಯು ಒಮೆಗಾ 3 ಕೊಬ್ಬುಗಳು, ಫೈಬರ್ಗಳು ಮತ್ತು ಸತುವುಗಳು ಸಮೃದ್ಧ ಮೂಲವಾಗಿದೆ. ಬಾದಾಮಿಯಲ್ಲಿ ಹಲವಾರು ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟಿನ್, ವಿಟಮಿನ್ ಇ, […]

Continue Reading

ಅಬಕಾರಿ ಇಲಾಖೆ ಹೊಸ ನೇಮಕಾತಿ ಪುರುಷ ಮತ್ತು ಮಹಿಳೆಯರಿಗೆ 1755 ಹುದ್ದೆಗಳ ಮಾಹಿತಿ ಇಲ್ಲಿದೆ

ಅಬಕಾರಿ ಇಲಾಖೆ ನೇಮಕಾತಿ (ಹೊಸ ನೇಮಕಾತಿ ಪುರುಷ ಮತ್ತು ಮಹಿಳೆಯರಿಗೆ 1755 ಹುದ್ದೆಗಳು) 10th,12th,ಡಿಗ್ರಿ ಅನುಬಂಧ ಒಂದರಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ, ವೇತನದ ಬಗ್ಗೆ ಮಾಹಿತಿ ಕೊಡಲಾಗಿದೆ. ಗುಂಪು  ಗುಂಪು “ಎ” ಮಂಜೂರು ಉದ್ಯೋಗಗಳು 148 ಹಾಗೂ ಖಾಲಿ ಹುದ್ದೆಗಳು 60. ಗುಂಪು “ಬಿ” ಮಂಜೂರು ಉದ್ಯೋಗಗಳು 129 ಹಾಗೂ ಖಾಲಿ ಇರುವ ಹುದ್ದೆಗಳು 28.ಗುಂಪು “ಸಿ” ಮಂಜೂರು ಉದ್ಯೋಗಗಳು 5422 ಹಾಗೂ ಖಾಲಿ ಹುದ್ದೆಗಳು 1633.ಗುಂಪು “ಡಿ” ಮಂಜೂರು ಉದ್ಯೋಗಗಳು […]

Continue Reading

ನಿಮ್ಮ ಹೊಲ ಅಥವಾ ಕೃಷಿ ಜಮೀನಿನ ಮ್ಯುಟೇಷನ್ ಮೊಬೈಲ್ ನಲ್ಲಿ ನೋಡುವುದು ಹೇಗೆ? ಸಂಪೂರ್ಣ ಮಾಹಿತಿ

ಜಮೀನು ಖರೀದಿ ಮಾಡುವಾಗ ಅನೇಕ ಮಾಹಿತಿಯನ್ನು ಪರಿಶೀಲಿಸಿ ಖರೀದಿ ಮಾಡಬೇಕು ಅದರಲ್ಲಿ ಮ್ಯುಟೇಷನ್ ರಿಪೋರ್ಟ್ ಸಹ ಒಂದು .ಮ್ಯುಟೇಷನ್ ರಿಪೋರ್ಟ್ ಅನೇಕ ಮಾಹಿತಿಯನ್ನು ಒಳಗೊಂಡಿರುತ್ತದೆ ಮ್ಯುಟೇಷನ್ ರಿಪೋರ್ಟ್ ಇಂದ ಮ್ಯುಟೆಶನ ರಿಪೋರ್ಟ್ ನಿಂದ ಬೆಳೆ ಸಾಲದ ಸಮಯದಲ್ಲಿ ಬೇಕಾಗುತ್ತದೆ ಜಮೀನು ಖರೀದಿ ಮಾಡುವ ಸಂದರ್ಭದಲ್ಲಿ ಜಮೀನಿನ ಮ್ಯುಟೇಶನ ರಿಪೋರ್ಟ್ ಬೇಕಾಗುತ್ತದೆ ಜಮೀನಿನ ಸಾಲ ಗಳು ಮ್ಯುಟೇಶನ ರಿಪೋರ್ಟ್ ಮೂಲಕ ತಿಳಿದುಕೊಳ್ಳಬಹುದು. ಮ್ಯು ಟೇಶನ್ ರಿಪೋರ್ಟ್ ಅನ್ನು ಮೊಬೈಲ್ ಅಥವಾ ಸಿಸ್ಟಂ ಮೂಲಕ ತೆಗೆದುಕೊಳ್ಳಬಹುದುಹಾಗೆಯೇ ಜಮೀನಿಗೆ ಸಂಭಂದ ಪಟ್ಟಂತೆ […]

Continue Reading

5 ಗುಂಟೆ ಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಸರ್ಕಾರದ ಹೊಸ ಆದೇಶ

ಐದು ಗುಂಟೆ ಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆಐದು ಗಂಟೆಗಿಂತ ಕಡಿಮೆ ವಿಸ್ತೀರ್ಣದ ಜಮೀನನ್ನು ಮಾರಾಟ ಮಾಡುವಂತಿಲ್ಲ ಮಾರಾಟ ಮಾಡಿದರೆ ನಕ್ಷೆ ದೊರೆಯುವುದು ಇಲ್ಲ ಇಂಥದೊಂದು ಆದೇಶವನ್ನು ಭೂ ಮಾಪನ ಇಲಾಖೆ ಹಾಗೂ ಭೂ ದಾಖಲೆಗಳ ಆಯುಕ್ತರು ಮನಿಷ್ಮ ಮೌತ್ ಗಿಲ್ ಹೊರಡಿಸಿದ್ದಾರೆ ನಗರಾಭಿವೃದ್ದಿ ಅಡಿ ನಿಯಮ ಬದ್ದವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಯನ್ನು ಸೈಟ್ ಮಾಡಿ ಬಳಸಲಾಗುತ್ತಿದೆ. ಈ ಉದ್ದೇಶದಿಂದ ಐದು ಗಂಟೆ ಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು […]

Continue Reading

ನಿಮ್ಮ ತಾಲ್ಲೂಕ್ ಪಂಚಾಯ್ತಿಯ ಕೆಲಸಗಳೇನು? ನಿಮಗಿದು ಗೊತ್ತಿರಲಿ

ಪಂಚಾಯತಿಗಳು ಗ್ರಾಮ ತಾಲೂಕು ಹಾಗೂ ಜಿಲ್ಲೆಗಳಲ್ಲಿ ತನ್ನದೇ ಆದ ಕಾರ್ಯ ವೈಖರಿಯನ್ನು ಮಾಡುತ್ತದೆ ಜಿಲ್ಲೆ ತಾಲ್ಲೂಕು ಪಟ್ಟಣ ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸಲು ಚುನಾಯಿತ ಸ್ವರಾಜ್ಯ ಸಂಸ್ಥೆಗಳು ಅಸ್ತಿತ್ವದಲ್ಲಿ ಬಂದಿರುತ್ತವೆ ಅಂತೇಯೆ ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ರಾಜ್ಯವೆಂಬ ಚುನಾಯಿತ ಸಂಸ್ಥೆ ಅಸ್ತಿತ್ವ ಪಡೆಯಿತು ಪಂಚಾಯತ್ ರಾಜ್ಯವು ಸ್ವತಂತ್ರ್ಯ ಭಾರತದ ಒಂದು ಪಹತ್ವದ ರಾಜಕೀಯ ಶೋಧನೆ ಎನ್ನಬಹುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ದಿಟ್ಟ ಮತ್ತು ಕ್ರಾಂತಿಕಾರಿ ಹೆಜ್ಜೆ ಗ್ರಾಮದ ಸರ್ವತೋಮುಖ ಅಭಿವೃದ್ದಿ ಗ್ರಾಮ ಮಟ್ಟದಿಂದ ಆಗಬೇಕು […]

Continue Reading

ಮನೆಯ ಈ ಸ್ಥಳದಲ್ಲಿ ಕುಳಿತು ಊಟ ಮಾಡಿದರೆ ಮನೆಗೆ ಧಾರಿದ್ರ್ಯಾ ಕಾಡುತ್ತೆ

ಆಧುನಿಕ ಜೀವನಶೈಲಿಯಲ್ಲಿ, ನಾವು ತಿನ್ನುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿನ ಜನರು ಸುಖಾಸನದಲ್ಲಿ ನೆಲದ ಮೇಲೆ ಕುಳಿತು ಆಹಾರವನ್ನು ತಿನ್ನುತ್ತಿದ್ದರು. ಆಹಾರವನ್ನು ತಿನ್ನುವಾಗ ಅವರು ಯಾರೊಂದಿಗೆ ಮಾತನಾಡಲಿಲ್ಲ. ಜ್ಯೋತಿಷ್ಯ ದೃಷ್ಟಿ ಕೋನದಿಂದ, ನಮ್ಮ ಆಹಾರ ಪದ್ಧತಿ ನಮ್ಮ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಹಾಸಿಗೆಯ ಮೇಲೆ ಕುಳಿತು ಎಂದಿಗೂ ಕೂಡ ಊಟ ಅಥವಾ ಆಹಾರ ಸೇವಿಸಬೇಡಿ, ಇದರಿಂದ ಅನ್ನಕ್ಕೆ ಅವಮಾನ ಎಸಗಿದಂತಾಗುತ್ತದೆ ಮತ್ತು ಇದು ರಾಹುವಿನ ಅಸಮಾಧಾನಕ್ಕೆ ಕಾರಣವಾಗುತ್ತದೆ. ತಿನ್ನುವಾಗ ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು […]

Continue Reading