ಕೋಟಿ ಬೆಲೆಯ ಚಿನ್ನದ ನಾಣ್ಯಗಳು ಮುಂದೇನಾಯ್ತು ನೋಡಿ

ನಿಧಿ ಸಿಗೋದು ಅಷ್ಟು ಸುಲಭ ಇಲ್ಲ. ಸಿಗೋದೇ ಆಗಿದ್ರೆ ಪ್ರತಿಯೊಬ್ಬರೂ ಸುಲಭವಾಗಿ ಶ್ರೀಮಂತರಾಗಿ ಹೋಗುತ್ತಿದ್ದರು ಯಾಕಂದ್ರೆ ಯಾರಿಗೂ ಸಿಗಬಾರದು ಅಂತಾನೇ ನಿಧಿಯನ್ನ ಗುಪ್ತ ಜಾಗಗಳಲ್ಲಿ ಜಾಗಗಳಲ್ಲಿ ಅಡಗಿಸಿಟ್ಟಿರುತ್ತಾರೆ ಹಾಗಾದ್ರೆ ಅಪಾರ ಸಂಪತ್ತನ್ನ ಮಡಿಕೆ ಕುಡಿಕೆಗಳಲ್ಲಿ ಹಾಕಿ ಹಿಂದಿನ ಕಾಲದಲ್ಲಿ ಬಚ್ಚಿ ಇಡುತ್ತಿದ್ದರು ನಾವು ಈ ಲೇಖನ ಮೂಲಕ ಕೋಟಿ ಕೋಟಿ ಚಿನ್ನದ ನಾಣ್ಯ ದ ಬಗ್ಗೆ ತಿಳಿಯೋಣ. ಒಂದು ವೇಳೆ ನಿಧಿ ಸಿಕ್ಕರೆ ಏನು ಮಾಡುವುದು ಹೇಗೆ ಖರ್ಚು ಮಾಡುವುದು ಹಾಗೂ ಸಿಕ್ಕಿದ್ದರೆ ಚೆನ್ನಾಗಿ ಇರುತಿತ್ತು ಎಂಬ […]

Continue Reading

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಗಳು ಬೇಗನೆ ಶ್ರೀಮಂತರಗ್ತಾರಂತೆ

ಮನುಷ್ಯನ ಭವಿಷ್ಯವನ್ನು ಜ್ಯೋತಿಷ್ಯ, ಹಸ್ತ ರೇಖೆಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಎಂಬ ಮೂರು ಶಾಸ್ತ್ರಗಳು ತಿಳಿಸುತ್ತವೆ. ಜ್ಯೋತಿಷಶಾಸ್ತ್ರ ಮತ್ತು ರೇಖಾಶಾಸ್ತ್ರ ಭವಿಷ್ಯವನ್ನು ಮಾತ್ರ ತಿಳಿಸುತ್ತವೆ. ಆದರೆ ಸಂಖ್ಯಾಶಾಸ್ತ್ರ ಭವಿಷ್ಯವನ್ನು ಸ್ವಾಗತಿಸಲು ಸಲಹೆ ನೀಡುತ್ತದೆ. ಸಂಖ್ಯೆಗಳು ಇಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಎಲ್ಲ ಕಾಲಗಳಲ್ಲಿಯೂ ಲೋಕದ ಸೃಷ್ಟಿ ಸ್ಥಿತಿ ಲಯಗಳನ್ನು ತಿಳಿಸುವುದು ಸಂಖ್ಯೆಗಳ ಮೂಲಕವೇ. ಕೃತಯುಗ, ತೇತ್ರಾಯುಗ, ದ್ವಾಪರ ಯುಗ ಮತ್ತು ಕಲಿಯುಗ ಎಂಬುದಾಗಿ ಕಾಲವನ್ನು ನಾಲ್ಕು ಭಾಗಗಳಾಗಿ ವಿಭಾಗಿಸಿ ಒಂದೊಂದು ಯುಗಗಳಿಗೂ ವರ್ಷಗಳನ್ನು ನಿಗದಿಪಡಿಸಿ ಕೊನೆಗೆ ಪ್ರಳಯ ಎಂದು ಲೆಕ್ಕ […]

Continue Reading

ರೈತರಿಗೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಯಾವ ರೀತಿ ಲೋನ್ ಸೌಲಭ್ಯವಿದೆ ನೋಡಿ

ಎಲ್ಲ ರೈತರು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು, ಈ ಕಾರ್ಡ್ ಮೂಲಕ ಎಷ್ಟು ಲೋನ್ ಪಡೆಯಬಹುದು, ಅದಕ್ಕೆ ಬಡ್ಡಿದರ ಎಷ್ಟಿರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಒಮ್ಮೆ ನೀವು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡರೆ ಆ ಕಾರ್ಡ್ ನಲ್ಲಿ 3 ಲಕ್ಷ ರೂಪಾಯಿ ಹಣ ಇರುತ್ತದೆ. ಅದರಲ್ಲಿ ನೀವು ವಿತ್ ಡ್ರಾ ಮಾಡಿದ ಹಣಕ್ಕೆ ಮಾತ್ರ […]

Continue Reading

ಕಡಿಮೆ ಬಂಡವಾದಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡೋದು ಹೇಗೆ? ತಿಳಿಯಿರಿ

ಕೋಳಿ ಸಾಕಣೆಯಲ್ಲಿ ಎರಡು ವಿಧ ಫಾರಂ ಕೋಳಿಗಳು ಮತ್ತು ಹಿತ್ತಿಲಲ್ಲಿ ಸಾಕುವ ನಾಟಿ ಕೋಳಿಗಳು ಫಾರಂ ಕೋಳಿಗಳಲ್ಲಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕುವ ಪ್ರತ್ಯೇಕ ತಳಿಗಳಿರುತ್ತದೆ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಸಾಕುತ್ತಾರೆ ಇದಕ್ಕೆ ಹೆಚ್ಚಿನ ಬಂಡವಾಳ ಬೇಕು ಲಾಭವೂ ಹೆಚ್ಚು ಆದರೆ ದೇಶೀ ಕೋಳಿ ಸಾಕುವುದಿದ್ದರೆ ಹೆಚ್ಚಿನ ಹಣ ಹೂಡುವ ಅಗತ್ಯವಿಲ್ಲ ವಿಶೇಷ ಆರೈಕೆಯೂ ಬೇಕಾಗಿಲ್ಲ ಹಳ್ಳಿಗಳಾದರೆ, ಇವುಗಳನ್ನು ಮನೆಯ ಹಿತ್ತಿಲಲ್ಲಿ ಬಿಟ್ಟು ಸಾಕಿಕೊಂಡು ಸಣ್ಣ ಪ್ರಮಾಣದಲ್ಲಿ ನಿರಂತರ ಆದಾಯ ಪಡೆಯಬಹುದು. ಇವುಗಳನ್ನು ಮಾಂಸ ಮತ್ತು ಮೊಟ್ಟೆಗಾಗಿ […]

Continue Reading

ಶ್ರೀ ಕ್ಷೇತ್ರ ಧರ್ಮಸ್ಥಳ ಹುಟ್ಟಿಕೊಂಡಿದ್ದು ಹೇಗೆ? ನೀವು ತಿಳಿಯದ ಪವಾಡ ಇಲ್ಲಿದೆ

ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ನೀವು ಅದರ ಬಗ್ಗೆ ಕೇಳಿದ್ದೀರಿ ನೋಡಿದ್ದೀರಿ ಅಲ್ಲಿಗೆ ಹೋಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುತ್ತಿರಿ. ಹಾಗಾದರೆ ಮಂಜುನಾಥ ದೇವರು ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ ಯಾಕೆ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ದೇವರು ಎಂದು ಕರೆಯುತ್ತಾರೆ ಎಂಬ ಈ ಎಲ್ಲ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ. ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ ಮಂಜುನಾಥ ಸ್ವಾಮಿ ನೆಲೆಸಿರುವ ಈ ಊರು ಬಹಳ ಪ್ರಸಿದ್ಧ […]

Continue Reading

ಕಡಿಮೆ ಅಂದರೂ ದಿನಕ್ಕೆ 15 ಲೀಟರ್ ಹಾಲು ಕೊಡುವ ಮುರ್ರಾ ತಳಿ ಎಮ್ಮೆಗಳ ಮಾಹಿತಿ

ರೈತರು ಹೆಚ್ಚಾಗಿ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಕೂಡ ಮಾಡುತ್ತಾರೆ. ಹೈನುಗಾರಿಕೆ ಮಾಡುವವರು ಮುರ್ರಾ ತಳಿಯ ಎಮ್ಮೆಗಳನ್ನು ಸಾಕುತ್ತಾರೆ. ಮುರ್ರಾ ತಳಿಯ ಎಮ್ಮೆಗಳನ್ನು ಹೇಗೆ ನಿರ್ವಹಿಸಬೇಕು, ಈ ತಳಿಯ ಎಮ್ಮೆಗಳನ್ನು ಸಾಕುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಮುಂತಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ರೈತರಿಗೆ ಸಾಮಾನ್ಯವಾಗಿ ಮುರ್ರಾ ತಳಿಯ ಎಮ್ಮೆಗಳ ಬಗ್ಗೆ ಗೊತ್ತಿರುತ್ತದೆ. ಹೆಚ್ಚಿನ ರೈತರು ಹೈನುಗಾರಿಕೆ ಮಾಡುವುದಿದ್ದರೆ ಮುರ್ರಾ ತಳಿಯ ಎಮ್ಮೆಗಳನ್ನು ಸಾಕಲು ಇಷ್ಟಪಡುತ್ತಾರೆ ಏಕೆಂದರೆ ಹಾಲನ್ನು ಉತ್ಪಾದಿಸುತ್ತದೆ. ಈ ತಳಿಯ ಎಮ್ಮೆಗಳು ದಿನಕ್ಕೆ ಕಡಿಮೆ ಅಂದರೂ 15 […]

Continue Reading

ಈ ದಿನ ಶನಿವಾರ ಶಕ್ತಿಶಾಲಿ ಹನುಮಾನ್ ಅನ್ನು ನೆನೆದು ಇಂದಿನ ರಾಶಿಫಲ ತಿಳಿಯಿರಿ

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು […]

Continue Reading

ಅಂಗನವಾಡಿ ಸಹಾಯಕರ ಹಾಗೂ ಕಾರ್ಯಕರ್ತೆಯರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಲ್ಲಿ ಹುದ್ದೆ ಕಾಲಿ ಇವೆ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ಯಾವ ಯಾವ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ ಖಾಲಿ ಇವೆ ಎಂಬುದನ್ನು ನೋಡುವುದಾದರೆ ಹಾವೇರಿ ಧಾರವಾಡ ರಾಯಚೂರು ಬೆಳಗಾವಿ ಶಿವಮೊಗ್ಗ ಯಾದಗಿರಿ ಬೆಂಗಳೂರು ಗ್ರಾಮಾಂತರ ದಕ್ಷಿಣಕನ್ನಡ […]

Continue Reading

ದೇವಸ್ಥಾನಗಳ ಮೇಲೆ ಶೃಂಗಾರದ ಶಿಲ್ಪಗಳು ಇರಲು ಕಾರಣವೇನು ತಿಳಿಯಿರಿ

ಭಾರತ ದೇಶ ಸಂಪ್ರದಾಯಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿರುವಂತಹ ಸುಸಂಸ್ಕೃತ ದೇಶ. ಭಾರತ ದೇಶದಲ್ಲಿ ಎಷ್ಟೋ ವರ್ಷಗಳಿಂದ ನಡೆದು ಬರುತ್ತಿರುವ ಆಚಾರ ವಿಚಾರ ಗಳ ಬಗ್ಗೆ ನೀವು ಕೇಳಿ ಇರುತ್ತೀರಿ. ಆದರೆ ಒಂದು ಬಾರಿ ನಮ್ಮ ಚರಿತ್ರೆಯನ್ನು ಪರಿಶೀಲಿಸಿದರೆ ವಿಧ ವಿಧವಾದ ಆಚಾರ ಬಗೆ ಬಗೆಯಾದ ಸಂಸ್ಕೃತಿಗಳು ಕಂಡು ಬರುತ್ತದೆ. ಅಷ್ಟು ವಿಧ ವಿಧವಾದ ಸಂಪ್ರದಾಯಗಳನ್ನು ಒಳಗೊಂಡಿರುವ ನಮ್ಮ ಭಾರತ ದೇಶದಲ್ಲಿ ಶೃಂಗಾರದ ಬಗ್ಗೆ ನಾಲ್ಕು ಜನರ ಮಧ್ಯೆ ಮಾತನಾಡುವುದು ದೊಡ್ಡ ಸಾಧನೆ ಎಂದೇ ಹೇಳಬಹುದು. ಪ್ರತಿಯೊಬ್ಬರೂ ಭಾಗವಹಿಸುವ ಈ […]

Continue Reading

ಆಧಾರ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಲು ಸುಲಭ ಮಾರ್ಗ

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ವಿಳಾಸ ಬದಲಾವಣೆ ಮತ್ತು ಜನ್ಮ ದಿನಾಂಕ ಬದಲಾವಣೆ ಮಾಡಬೇಕಾದರೆ ನಿಮ್ಮ ಹತ್ತಿರ ಯಾವುದೇ ರೀತಿಯ ದಾಖಲೆಗಳಿಲ್ಲದಿದ್ದರು ಸುಲಭವಾಗಿ ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ . ಈ ಬದಲಾವಣೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಕೊಟ್ಟಿದ್ದಾರೆ ಮತ್ತು ನಿಮ್ಮ ಬಳಿ ದಾಖಲೆ ಗಳಿಲ್ಲದಿದ್ದರೆ ಯಾರ ಸಹಿ ಮಾಡಿಸಿ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲು ನಿಮ್ಮ ಆಧಾರ್ ವೆಬ್ ಸೈಟ್ ಯುಐಡಿಎಐ. ಜಿಒಟಿ. ಇನ್ ಓಪನ್ […]

Continue Reading