ಕೋವಿಡ್ ಸೋಂಕಿತೆಗೆ ಏರ್ ಆಂಬುಲೆನ್ಸ್ ಮೂಲಕ ಸೋನುಸೂದ್ ಏನ್ ಮಾಡಿದ್ರು ನೋಡಿ ಇದು ಮಾನವೀಯತೆ

ಬಹಳಷ್ಟು ನಟರು ಸಿನಿಮಾದಲ್ಲಿ ಮಾತ್ರ ನಟರಾಗಿ ರಿಯಲ್ ಜೀವನದಲ್ಲಿ ಹೀರೊ ಆಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ನಟ ಸೋನು ಸೂದ್ ಅವರು ಸಿನಿಮಾದಲ್ಲಿ ಖಳ ನಟನಾಗಿ ರಿಯಲ್ ಜೀವನದಲ್ಲಿ ಕೊರೋನ ಸೋಂಕಿತರ ಪಾಲಿಗೆ ಹೀರೊ ಆಗಿದ್ದಾರೆ ಇದು ವಿಶೇಷವಾಗಿದೆ. ಎರಡನೆ ಅಲೆ, ರೂಪಾಂತರಿ ಕೊರೋನ ವೈರಸ್ ಮತ್ತೆ ನಮ್ಮನ್ನು ಕಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಜನರು ನರಳಿ ನರಳಿ ಸಾಯುತ್ತಿರುವ ದೃಶ್ಯವನ್ನು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಟ ಸೋನು ಸೂದ್ ಅವರು ಮತ್ತೊಮ್ಮೆ ಕೊರೋನ ಸೋಂಕಿತೆ 25 […]

Continue Reading

ಈ ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಉಚಿತ ರೇಷನ್ ಕೊಡುತ್ತಾ ಸರ್ಕಾರ

ಕೇಂದ್ರ ಸರ್ಕಾರದಿಂದ ನಾಡಿನ ಜನತೆಗೆ ಸಿಹಿಸುದ್ದಿಯೊಂದಿದೆ. ಕೊರೋನ ವೈರಸ್ ದಿನೆ ದಿನೆ ಹರಡುತ್ತಿರುವುದರಿಂದ ದೇಶದ ಅನೇಕ ರಾಜ್ಯಗಳಲ್ಲಿ ಅನಿವಾರ್ಯವಾಗಿ ಲಾಕ್ ಡೌನ್ ಮಾಡಲೇಬೇಕಾಗಿದೆ. ಲಾಕ್ ಡೌನ್ ಪ್ರಾರಂಭವಾಗಿರುವುದರಿಂದ ಆರ್ಥಿಕ ಸಂಕಷ್ಟವನ್ನು ಮತ್ತೆ ನಾವೆಲ್ಲರೂ ಎದುರಿಸಬೇಕಾಗಿದೆ. ಆರ್ಥಿಕ ಸಂಕಷ್ಟದಿಂದ ಅನೇಕರಿಗೆ ಊಟವಿಲ್ಲದೆ ಪರದಾಡಬೇಕಾಗುತ್ತದೆ ಆದ್ದರಿಂದ ನಾಡಿನ ಜನತೆಗೆ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಯಾವಾಗಿನಿಂದ ಆರಂಭವಾಗುತ್ತದೆ, ಈ ಯೋಜನೆಯಡಿಯಲ್ಲಿ ಉಚಿತವಾಗಿ ಯಾವ ಆಹಾರಧಾನ್ಯವನ್ನು ಕೊಡುತ್ತಾರೆ ಹಾಗೂ ಈ ಯೋಜನೆಯಡಿಯಲ್ಲಿ […]

Continue Reading

ಶ್ವಾಶಕೋಶಕ್ಕೆ ಹಿಪ್ಪಲಿ ಹೇಗೆ ಔಷಧಿಯಾಗಿ ಕೆಲಸ ಮಾಡುತ್ತೆ ನೋಡಿ

ಕರೋನ ರೂಪಾಂತರಿ ವೈರಾಣು ತಡೆಯಲಿಕ್ಕೆ ಮುಖ್ಯವಾಗಿ ಏನು ಮಾಡಬೇಕು ಎಂದರೆ ಶ್ವಾಸಕೋಶವನ್ನು ಹೆಚ್ಚು ಗಟ್ಟಿಯಾಗಿ ಇಟ್ಟುಕೊಳ್ಳಬೇಕು, ಈ ವೈರಾಣು ಅಟಕ್ ಆದಾಗ ಶ್ವಾಸ ಕೋಶಗಳನ್ನು ವೀಕ್ ಮಾಡುತ್ತದೆ ಹಾಗೂ ಹ್ಯೂಮಿನಿಟಿ ಪವರ್ ಕಡಿಮೆ ಇರೋದರಲ್ಲಿ ಅವರನ್ನು ಟಾರ್ಗೆಟ್ ಮಾಡುತ್ತದೆ, ಹಾಗಾಗಿ ಅದನ್ನು ಹೆಚ್ಚಾಗಿ ಸ್ಟ್ರಾಂಗ ಇಟ್ಟುಕೊಳ್ಳಬೇಕು ವೈರಾಣು ವಿರೋಧಿ ಔಷಧಿಗಳನ್ನು ಇದೇ ಸಂದರ್ಭದಲ್ಲಿ ನಮ್ಮ ಶ್ವಾಸಕೋಶವನ್ನು ಸಂಬಂಧಪಟ್ಟಂತಹ ವ್ಯೂಹವನ್ನು ಬಲಯುತವಾಗಿ ಇಟ್ಟುಕೊಂಡರೆ ಸಾಕು ಅಂದರೆ ಮೂಲ ಆಯುರ್ವೇದಿಕ್ ಅನ್ನು ನಾವು ಬಳೆಸಬೇಕು. ಹಿಪ್ಪಲಿ ವರ್ಧಮಾನ ರಸಾಯನ ಅಂದರೆ […]

Continue Reading

ರಕ್ಷಿತ್ ಶೆಟ್ಟಿ ಜೊತೆ ರಮ್ಯಾ ಮ’ದುವೆನಾ? ಅಭಿಮಾನಿಗಳು ಹೇಳಿದ್ದೇನು

ನಟ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ವಿಭಿನ್ನ ನಟನಾ ಶೈಲಿಯಿಂದ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ ರಶ್ಮಿಕಾ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಂತರ ಮನಸ್ತಾಪದ ಕಾರಣದಿಂದ ಎಂಗೇಜ್ಮೆಂಟ್ ಮುರಿದುಕೊಂಡರು. ನಂತರ ಅವರು ಮದುವೆಯ ಬಗ್ಗೆ ಆಗಾಗ ಸುದ್ದಿಯಲ್ಲಿರುತ್ತಿದ್ದಾರೆ. ಇದೀಗ ರಮ್ಯಾ ಅವರಿಗೆ ಅಭಿಮಾನಿಯೊಬ್ಬರು ನೀವು ರಕ್ಷಿತ್ ಶೆಟ್ಟಿ ಅವರನ್ನು ಏಕೆ ಮದುವೆ ಆಗಬಾರದು ಎಂದು ಕೇಳಿದ್ದಾರೆ. […]

Continue Reading

ಕೃಷಿ ನೀರಿಗಾಗಿ ಗುಡ್ಡವನೇ ಕೊರೆದ ರೈತ, ಮುಂದಾಗಿದ್ದೆನು ನೋಡಿ

ಕೃಷಿ ಅಂದರೆ ಸ್ವಚ್ಛಂದ ಹಸಿರಿನ ತೋಟ, ತೋಟದ ಮಧ್ಯದಲ್ಲಿ ಸ್ವಚ್ಛಂದವಾಗಿ ಹರಿಯುವ ನೀರು ನೋಡಲು ಎರಡು ಕಣ್ಣು ಸಾಲುವುದಿಲ್ಲ, ಇಷ್ಟು ಚಂದವಾಗಿರುವ ತೋಟದ ಹಿಂದೆ ರೈತನ ಶ್ರಮ, ಬೆವರು ಇರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ ಆದರೂ ಇಂದಿನ ಯುವಕರು ಕೃಷಿ ಮಾಡುವುದು ಕಷ್ಟ ಎನ್ನುತ್ತಾರೆ ಆದರೆ ಹಳೆಯ, ಪರಿಸರ ಸ್ನೇಹಿ ಮಾದರಿಯಲ್ಲಿ ಸುರಂಗ ಕೊರೆದು ನೀರನ್ನು ಹರಿಸಿದ ಮಹಾಲಿಂಗ ನಾಯ್ಕ್ ಅವರ ಬಗ್ಗೆ ಹಾಗೂ ಅವರು ಮಾಡಿದ ಕೃಷಿ ಕೆಲಸದ ಬಗ್ಗೆ […]

Continue Reading

ಕೊರೊನ 2ನೇ ಅಲೆಯಿಂದ ಪ್ರಾ’ಣ ಉಳಿಸಿಕೊಳ್ಳಲು ಏನ್ ಮಾಡಬೇಕು ನಮ್ಮಲ್ಲೇ ಯಾಕೆ ಜಾಸ್ತಿ ಆಗಿದೆ

ಒಂದನೆಯ ಅಲೆಯ ಕೊರೋನ ವೈರಸ್ ನಂತರ ಇದೀಗ ಎರಡನೆಯ ಅಲೆಯ ಕೊರೋನ ವೈರಸ್ ನಮ್ಮೆಲ್ಲರನ್ನು ಕಾಡುತ್ತಿದೆ. ಕೊರೋನ ವೈರಸ್ ಪ್ರಭಾವದಿಂದ ನಾವು ಬಹಳಷ್ಟು ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರತಿದಿನ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆಯಿಂದ ನರಳಾಡುತ್ತಿರುವ ರೋಗಿಗಳನ್ನು ನೋಡಬಹುದು. ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ನಿಯಂತ್ರಣಕ್ಕೆ ಸಿಗದೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಕೊರೋನ ವೈರಸ್ ಬಗ್ಗೆ ಬಹಳಷ್ಟು ಜನರು ನಿರ್ಲಕ್ಷ ವಹಿಸುತ್ತಿದ್ದಾರೆ. ಆಯುರ್ವೇದ ತಜ್ಞರ ಪ್ರಕಾರ ವೈರಸ್ ಪರಿಣಾಮ ಹೇಗಿರುತ್ತದೆ. ನಿರ್ಲಕ್ಷ ವಹಿಸುತ್ತಿರುವುದು ಸರಿಯೆ, ತಪ್ಪೆ ಎಂದು ಈ […]

Continue Reading

ಈ ಕೊರೊನ ಟೈಮ್ ನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮನೆಮದ್ದು

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಡಬ್ಲ್ಯೂಹೆಚ್ಓ ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸುವುದರೊಂದಿಗೆ ನಾವು ಸೋಂಕುಗಳ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಇದಕ್ಕಾಗಿ, ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈ ತೊಳೆಯುವುದು ಮತ್ತು ಜನಸಂದಣಿಯನ್ನು ತಪ್ಪಿಸುವುದು ಉತ್ತಮ. ಹೆಚ್ಚುವರಿಯಾಗಿ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಂಪ್ರದಾಯಿಕ ಔಷಧಿಗಳಾದ ಮನೆಮದ್ದು ಇಗಿವೆ.  1 ಚಮಚ ಒಣಗಿದ ಶುಂಠಿ, 4 ಟೀ ಚಮಚ ಕೊತ್ತಂಬರಿ ಬೀಜ ಮತ್ತು ಒಂದು ಮುಷ್ಟಿಯ ತಾಜಾ ತುಳಸಿ ಎಲೆಗಳೊಂದಿಗೆ ಒಂದು ಲೀಟರ್ ನೀರನ್ನು ಕುದಿಸಿ. ಅದನ್ನು ತಳಿ ಮತ್ತು […]

Continue Reading

ಮಾಲಾಶ್ರೀ ಗಂಡ ರಾಮು ಅವರ ಸಾ’ವಿಗೆ ನಿಜವಾದ ಕಾರಣವೇನು ಗೊತ್ತೇ?

ಬೆಂಗಳೂರು (ಏ. 26) ಗೋಲಿಬಾರ್, ಎಕೆ 47, ಸಿಂಹದ ಮರಿಯಂತ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು  ಇನ್ನಿಲ್ಲ.  ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿ ಮೂರು ದಿನಗಳ ಹಿಂದೆ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 52 ವರ್ಷದ ರಾಮು ಅವರಿಗೆ  ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಕನ್ನಡ ಚಿತ್ರರಂಗದಲ್ಲಿ 39 ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೋಲಿಬಾರ್ […]

Continue Reading

ಬ್ರಹ್ಮಾಂಡದಲ್ಲಿರುವ ಈ ಅತಿದೊಡ್ಡ ನಕ್ಷತ್ರದ ಬಗ್ಗೆ ನಿಮಗೆ ಗೊತ್ತಿಲ್ಲ ಅನ್ಸತ್ತೆ

ಸೂರ್ಯನು ಆಕಾಶದಲ್ಲಿ ಅತಿದೊಡ್ಡ ನಕ್ಷತ್ರವಾಗಿ ಕಾಣಿಸಬಹುದು ಆದರೆ ಅದು ಹತ್ತಿರದ ಕಾರಣ. ನಾಕ್ಷತ್ರಿಕ ಪ್ರಮಾಣದಲ್ಲಿ, ಇದು ನಿಜವಾಗಿಯೂ ಸಾಕಷ್ಟು ಸರಾಸರಿ – ತಿಳಿದಿರುವ ನಕ್ಷತ್ರಗಳಲ್ಲಿ ಅರ್ಧದಷ್ಟು ದೊಡ್ಡದಾಗಿದೆ; ಅರ್ಧ ಚಿಕ್ಕದಾಗಿದೆ. ಬ್ರಹ್ಮಾಂಡದಲ್ಲಿ ತಿಳಿದಿರುವ ಅತಿದೊಡ್ಡ ನಕ್ಷತ್ರವೆಂದರೆ ಯುವೈ ಸ್ಕೂಟಿ, ಇದು ಸೂರ್ಯನಿಗಿಂತ 1,700 ಪಟ್ಟು ದೊಡ್ಡದಾದ ತ್ರಿಜ್ಯವನ್ನು ಹೊಂದಿರುವ ಹೈಪರ್ಜಿಯಂಟ್. ಮತ್ತು ಭೂಮಿಯ ಪ್ರಬಲ ನಕ್ಷತ್ರವನ್ನು ಕುಬ್ಜಗೊಳಿಸುವಲ್ಲಿ ಇದು ಮಾತ್ರವಲ್ಲ.   1860 ರಲ್ಲಿ, ಬಾನ್ ಅಬ್ಸರ್ವೇಟರಿಯಲ್ಲಿನ ಜರ್ಮನ್ ಖಗೋಳಶಾಸ್ತ್ರಜ್ಞರು ಮೊದಲು ಯುವೈ ಸ್ಕೂಟಿಯನ್ನು ಕ್ಯಾಟಲಾಗ್ ಮಾಡಿದರು, ಇದನ್ನು ಬಿಡಿ -12 5055 ಎಂದು […]

Continue Reading

ಗರ್ಭಿಣಿಯರೇ ಉಚಿತವಾಗಿ ಚಿಕಿತ್ಸೆ ಪಡೆಯಲು ಈ ಕಾರ್ಡ್ ಪಡೆಯಿರಿ

ಗರ್ಭಿಣಿ ಸ್ತ್ರೀಯರ ಆರೋಗ್ಯವು ಬಹಳ ಮುಖ್ಯವಾಗಿರುತ್ತದೆ. ಒಂಭತ್ತು ತಿಂಗಳ ಅವಧಿಯಲ್ಲಿ ಪ್ರತಿಯೊಂದು ತಿಂಗಳಿನಲ್ಲಿ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಗರ್ಭಿಣಿ ಸ್ತ್ರೀಯರ ಒಂದನೆ ತಿಂಗಳಿನಿಂದ 9ನೆ ತಿಂಗಳಿನವರೆಗಿನ ಬದಲಾವಣೆಗಳನ್ನು ನೋಂದಣಿ ಮಾಡುವ ತಾಯಿ ಕಾರ್ಡ್ ಅನ್ನು ಎಲ್ಲಾ ಗರ್ಭಿಣಿ ಸ್ತ್ರೀಯರು ಪಡೆಯಲೇಬೇಕು. ತಾಯಿ ಕಾರ್ಡ್ ಪಡೆಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಹಾಗೂ ತಾಯಿ ಕಾರ್ಡ್ ಅನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ […]

Continue Reading