ಚಿಕ್ಕ ವಯಸ್ಸಲ್ಲೇ ತಲೆಕೂದಲು ಬಿಳಿ ಇದೆಯಾ? ಹೀಗೆ ಮಾಡಿ ಖಂಡಿತ ಕಡಿಮೆಯಾಗುತ್ತೆ

ಮನುಷ್ಯನ ದೇಹದ ಅಂಗಾಗಗಳಲ್ಲಿ ಮುಖ,ಕಣ್ಣು, ಮೂಗು, ಹಲ್ಲುಗಳು, ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ಅಂತೆಯೇ ಅತ್ಯಾಕರ್ಷಣೀಯವೆಂದರೆ ಅದು ಕೂದಲು. ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಬಿಲಿಯಾಗುತ್ತದೆ. ಇಂದು ನಾವು ತಲೆ ಕೂದಲಿಗೆ ಸಂಬಂಧಪಟ್ಟ ಕೆಲಸಮಸ್ಯೆಯ ಪರಿಹಾರದ ಕುರಿತು ತಿಳಿದುಕೊಳ್ಳೋಣ. ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಬಿಳಿಯಾಗುತ್ತದೆ. ವಯಸ್ಸಾದ ಮೇಲೆ ಬಿಳಿಯಾಗುತ್ತದೆ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಇದನ್ನು ತಡೆಗಟ್ಟಲು ಮನೆಯ ಮದ್ದು ಇದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ.ಹಾಗೆಯೇ ಕೂದಲಿಗೆ ಡೈ ಹಾಕಲು ಇಚ್ಛೆ ಇಲ್ಲದಿರುವವರಿಗೆ ಮನೆ […]

Continue Reading

ರಜನಿ ಮನೆ ಮೇಲೆ ಇರುವ ಈ ಗುಡಿಸಲು ಮನೆಯ ಅಸಲಿ ಸತ್ಯವೇನು ಗೊತ್ತೇ?

ರಜನೀಕಾಂತ್ ಒಬ್ಬ ಒಳ್ಳೆಯ ನಟ. ಇವರು ತಮ್ಮ ನಟನೆಗಿಂತ ತಮ್ಮ ಸರಳತೆಯಿಂದ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಬಹುದು. ಇವರು ಚಿತ್ರರಂಗಕ್ಕೆ ಬರುವ ಮೊದಲು ಬಹಳ ನೋವನ್ನು ಅನುಭವಿಸಿದ್ದಾರೆ. ಅವರ ಇತಿಹಾಸದ ಪುಟಗಳಲ್ಲಿ ಒಂದು ಗುಡಿಸಲು ಮನೆ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಅವಕಾಶವನ್ನು ಹುಡುಕಿಕೊಂಡು ರಜನೀಕಾಂತ್ ಅವರು ಮದ್ರಾಸ್ ಗೆ ಹೋಗಿದ್ದರು. ಅಲ್ಲಿ ಒಂದು ಬಿಲ್ಡಿಂಗ್ ನಲ್ಲಿ ಸಣ್ಣ ಗುಡಿಸಲನ್ನು ಬಾಡಿಗೆಗೆ ಪಡೆದರು. ಅಲ್ಲಿ […]

Continue Reading

ಊಟದ ನಂತರ ಮಜ್ಜಿಗೆ ಕುಡಿಯುವುದರಿಂದ ಶರೀರದಲ್ಲಿ ಇಂತಹ ಸಮಸ್ಯೆ ಕಾಡೋದಿಲ್ಲವಂತೆ.!

ನಮ್ಮ ಹಿರಿಯರು ಊಟದ ತುದಿಯಲ್ಲಿ  ಮಜ್ಜಿಗೆಯನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಏಕೆಂದರೆ ಮಜ್ಜಿಗೆಯು ದೇಹವನ್ನು ತಂಪಾಗಿಡುತ್ತದೆ. ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಹಾಗಾಗಿ ನಾವು ಇಲ್ಲಿ ಮಜ್ಜಿಗೆಯ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಒಂದು ಸಂಸ್ಕೃತದ ನಾಣ್ಣುಡಿ ಇದೆ. ಅದೇನೆಂದರೆ ನ ತಕ್ರ ಸೇವಂ ವ್ಯಥತಾ ಕದಾಚಿತ್ನ ತಕ್ರ ದಗ್ಧಾಃ ಪ್ರಭವಂತಿ ರೋಗಾಃಯಥಾ ಸುರಾಣಾಮ್ ಅಮೃತಂ ಹಿತಾಯತಥಾ ನರಾಣಾಂ ಭುವಿ ತಕ್ರಮಾಹುಃಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ಹೇಗೆ ದೇವತೆಗಳಿಗೆ […]

Continue Reading

ಹುಡುಗಿಯರಿಗೆ ಗಂಡಸರ ಈ ಗು’ಪ್ತ ವಿಷಯಗಳು ತುಂಬಾನೇ ಇಷ್ಟವಂತೆ

Girls love: ಹುಡುಗಿ ಮತ್ತು ಹುಡುಗ ಪ್ರೀತಿ ಮಾಡುವುದು ತುಂಬಾ ಸಹಜ. ಅದೇನೂ ವಿಶೇಷವಲ್ಲ. ಆದರೆ ಹುಡುಗಿಯರು ಹುಡುಗರನ್ನು ಇಷ್ಟ ಪಡುವ ಮೊದಲು ಹುಡುಗರನ್ನು ಕೆಲವು ವಿಷಯಗಳಲ್ಲಿ ಗಮನಿಸುತ್ತಾರೆ. ಹಾಗೆಯೇ ಹುಡುಗರು ಸಹ ಹುಡುಗಿಯರಲ್ಲಿ ಕೆಲವು ವಿಷಯಗಳನ್ನು ಗಮನಿಸುತ್ತಾರೆ. ಆದರೆ ನಾವು ಇಲ್ಲಿ ಹುಡುಗಿಯರು ಹುಡುಗರಲ್ಲಿ ಇಷ್ಟ ಪಡುವ ಐದು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮೊದಲನೆಯದು ಬಟ್ಟೆ ಧರಿಸುವ ರೀತಿಯಾಗಿದೆ. ಹುಡುಗಿಯರು ಮೊದಲು ಹುಡುಗರಲ್ಲಿ ಬಟ್ಟೆ ಧರಿಸುವ ರೀತಿಯನ್ನು ನೋಡುತ್ತಾರೆ. ಹುಡುಗರು ಹೆಚ್ಚು ದುಬಾರಿಯ […]

Continue Reading

ಉಡುಪಿಯಲ್ಲಿ ಎರಡು ಕಾಲಿಲ್ಲದ ಅಂಗವಿಕಲತೆಯ ಬಾಳಲ್ಲಿ ಬೆಳಕಾದ ಯುವಕ!

ಮಾನವೀಯತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕೆಲವೊಬ್ಬರಲ್ಲಿ ಇರುವುದಿಲ್ಲ. ಕೆಲವೊಬ್ಬರಲ್ಲಿ ಹೆಚ್ಚಾಗಿ ಇದ್ದರೆ ಇನ್ನೂ ಕೆಲವರಲ್ಲಿ ಕಡಿಮೆ ಇರುತ್ತದೆ. ಇಲ್ಲಿ ಒಬ್ಬ ಅಂಗವಿಕಲಳಿಗೆ ತಾಳಿ ಕಟ್ಟಿ ಮಾನವೀಯತೆಯನ್ನು ಮೆರೆದಿದ್ದಾನೆ. ಆದ್ದರಿಂದ ನಾವು ಇಲ್ಲಿ ಅಪರೂಪದ ಒಂದು ಸಂಗತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಈ ಪ್ರಪಂಚದಲ್ಲಿ ಎಷ್ಟೋ ವ್ಯಕ್ತಿಗಳು ಪೋಲಿಯೋದಿಂದಾಗಿ ತಮ್ಮ ಅಂಗಗಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಈ ಹುಡುಗಿ ಕೂಡ ಒಬ್ಬಳು. ಈ ಹುಡುಗಿ ಪೋಲಿಯೋದಿಂದಾಗಿ ತನ್ನ ಎರಡೂ ಕಾಲುಗಳಲ್ಲಿ ಬಲವನ್ನು ಕಳೆದುಕೊಂಡಿದ್ದಾಳೆ. ಸೆಕೆಂಡ್ ಪಿಯುಸಿವರೆಗೆ ಕಲಿತು ತನ್ನ […]

Continue Reading

ಲೋ ಬಿಪಿ ಸಮಸ್ಯೆ ಇದ್ದೋರಿಗೆ ಈ ಮನೆಮದ್ದು ತುಂಬಾನೇ ಸಹಕಾರಿ

ಈಗಿನ ಬದಲಾದ ಜೀವನ ಶೈಲಿಯಲ್ಲಿ ರಕ್ತದ ಒತ್ತಡ ಎಂಬುದು ಜನರಲ್ಲಿ ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದೆ. ಮೂವರಲ್ಲಿ ಒಬ್ಬರಿಗೆ ಬಿಪಿ ಇದ್ದೇ ಇರುತ್ತದೆ. ಹೈ ಬಿಪಿ ಅಥವಾ ಅಧಿಕ ರಕ್ತದ ಒತ್ತಡದಂತೆಯೇ ಲೋ ಬಿಪಿ ಅಥವಾ ಹೈಪೋಟೆನ್ಶನ್ ಕೂಡ ಮನುಷ್ಯನಿಗೆ ಅಪಾಯಕಾರಿ. ಕಾಲಕ್ರಮೇಣ ಮನುಷ್ಯನಿಗೆ ಎದುರಾಗುವ ರಕ್ತದ ಒತ್ತಡದ ಸಮಸ್ಯೆಗೂ ಮನುಷ್ಯನ ದೇಹದ ಒಳಗಿನ ಮುಖ್ಯವಾದ ಅಂಗಗಳ ಕಾರ್ಯ ವೈಖರಿಗೂ ನೇರವಾದ ಸಂಬಂಧವಿದೆ. ರಕ್ತದ ಒತ್ತಡ ಜಾಸ್ತಿ ಅಥವಾ ಕಡಿಮೆಯಾದರೂ ಇವುಗಳಿಗೆ ಹಾನಿ ತಪ್ಪಿದ್ದಲ್ಲ. ವೈದ್ಯಲೋಕದ ಪ್ರಕಾರ ಯಾವ ಮನುಷ್ಯ […]

Continue Reading

ಜ್ವ ರ ಬಂದ ತಕ್ಷಣ ಮನೆಯಲ್ಲೇ ಮಾಡಬೇಕಾದ ಮನೆಮದ್ದು

ಸಾಮಾನ್ಯವಾಗಿ ಜ್ವರ ಬಂದರೆ ಜ್ವರದ ತಾಪಮಾನ 98.4 ಡಿಗ್ರಿ ಫ್ಯಾರನ್ಹೀಟ್ ಇದಕ್ಕಿಂತ ಜಾಸ್ತಿ ತಾಪಮಾನ ಇದ್ದಾಗ ನಮಗೆ ಜ್ವರ ಬಂದಿದೆ ಎಂದು ಅರ್ಥ. 101 ಡಿಗ್ರಿ ಫ್ಯಾರನ್ಹೀಟ್ ವರೆಗೂ ಜ್ವರ ಇದ್ದರೆ ಅದು ಸಾಮಾನ್ಯವಾಗಿ ಎಲ್ಲರಿಗೂ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ನೀರಿನ ಬದಲಾವಣೆ ಅವುಗಳ ಮೂಲಕ ಬರುವಂತಹದ್ದು. ಇದಕ್ಕಾಗಿ ನಾವು ಅಷ್ಟಾಗಿ ಮನೆಯಲ್ಲಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಾಡಬಾರದು ಹೆಚ್ಚಾಗಿ ನಾವು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತದೆ. ಇದರಿಂದ ನಂತರ ಅನೇಮಿಯ […]

Continue Reading

ಗಾಳಿಯಿಂದ ವಿದ್ಯುತ್ ನೀರು ಉತ್ಪಾದಿಸುವ ವಿಂಡ್ ಟರ್ಬೈನ್ ಆವಿಸ್ಕಾರ, ಈ ಯುವಕನ ಕೆಲಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

ಸುಮಾರು 1990 ರ ವೇಳೆಗೆ ಭಾರತದಲ್ಲಿ ಪವನ ವಿದ್ಯುತ್ ಅಭಿವೃದ್ಧಿ ಕಂಡಿತು. ಅದಲ್ಲದೇ ಕಳೆದ ಕೆಲವು ವರ್ಷಗಳಿಂದ ಅದರ ಪ್ರಮಾಣದಲ್ಲಿ ಏರಿಕೆ ಕೂಡಾ ಕಂಡಿದೆ. ಈ ಗಾಳಿ ವಿದ್ಯುತ್ ಉದ್ಯಮಕ್ಕೆ ಡೆನ್ಮಾರ್ಕ್ ಅಥವಾ US ಹೊಸ ಪ್ರವೇಶ ಮಾಡಿದ್ದರೂ ಭಾರತವು ಇಡೀ ವಿಶ್ವದಲ್ಲಿ ಐದನೆಯ ಅತಿ ದೊಡ್ಡ ದೇಶವಾಗಿ, ಈ ಗಾಳಿ ವಿದ್ಯುತ್ ಸ್ಥಾಪನೆಯಲ್ಲಿ ತನ್ನ ಸ್ಥಾನ ಪಡೆದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಈ ಒಂದು ಕಲ್ಪನೆ ನನಸಾಗಿದೆ ಎನ್ನಬಹುದು. ಒಬ್ಬ ಯುವಕ ಗಾಳಿಯಿಂದ […]

Continue Reading

ಟೊಮೊಟೊ ಸೇವಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ ನಿಮ್ಮ ಅರೋಗ್ಯ ಉತ್ತಮವಾಗಿರತ್ತೆ

ಟೊಮೆಟೊ ಇದು ತರಕಾರಿಗಳಲ್ಲಿ ಒಂದು. ಇದನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಫಾಸ್ಟ್ ಫುಡ್ ಗಳಿಗಂತು ಇದು ತುಂಬಾ ಅವಶ್ಯಕ ಆಗಿದೆ. ಇದನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳು ಇವೆ. ಹಾಗೆಯೇ ಇದನ್ನು ಎಲ್ಲರೂ ತಿನ್ನಬಾರದು. ಯಾರು ಟೊಮೆಟೊವನ್ನು ತಿನ್ನಬೇಕು ಯಾರು ಟೊಮೆಟೊವನ್ನು ತಿನ್ನಬಾರದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಟೊಮೆಟೊ ಇದು ವಿಟಮಿನ್ ಸಿ ಯನ್ನು ಹೊಂದಿದೆ. ಹಾಗೆಯೇ ಪ್ರೊಟೀನ್, ಮೆಗ್ನೀಷಿಯಂ, ಕಬ್ಬಿಣ, ಪೊಟ್ಯಾಶಿಯಂ ಇವೆಲ್ಲಾ ಅಂಶಗಳನ್ನು ಹೊಂದಿದೆ. ಇದನ್ನು ನಾವು ದಿನನಿತ್ಯದ ಅಡುಗೆಯಲ್ಲಿ ಬಳಸುತ್ತೇವೆ. ಇದು […]

Continue Reading

ಅಭಿಷೇಕ್ ಅಂಬರೀಶ್ ಅವರ ಬಾಲ್ಯ ಫೋಟೋಗಳು ನೋಡಿ

ಅಂಬರೀಶ್ ಎಂದರೆ ನೆನಪಾಗುವ ಸಿನೆಮಾ ಎಂದರೆ ಅದು ಮಂಡ್ಯದ ಗಂಡು. ಈ ಸಿನೆಮಾದಲ್ಲಿ ಅಂಬರೀಶ್ ಅವರು ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಹಾಗೆಯೇ ಮೂಲತಃ ಮಂಡ್ಯದವರೇ ಆಗಿದ್ದಾರೆ. ಹಾಗೆಯೇ ತಮ್ಮ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ. ನಾವು ಇಲ್ಲಿ ಅಂಬರೀಶ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಅಂಬರೀಶ್ ಅವರ ವ್ಯಾವಹಾರಿಕ ಹೆಸರು ಎಂ.ಎಚ್. ಅಂಬರೀಶ್ ಆಗಿದೆ. ಇವರು ಹುಟ್ಟಿದಾಗ ಇವರಿಗೆ ಇಟ್ಟ ಹೆಸರು ತುಂಬಾ ವಿಚಿತ್ರವಾಗಿದೆ. ಅದೇನೆಂದರೆ ಮಲವಳ್ಳಿ ಹುಚ್ಚೇಗೌಡ […]

Continue Reading