ಕರ್ನಾಟಕದ ಕಾಶ್ಮೀರ ದಾಂಡೇಲಿಯ ಸುತ್ತ ಮುತ್ತಲಿನ 6 ಪ್ರವಾಸಿ ಸ್ಥಳಗಳಿವು ನೋಡಿ

ಕರ್ನಾಟಕದ ಕಾಶ್ಮೀರ ದಾಂಡೇಲಿಯ ಸುತ್ತ ಮುತ್ತಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಿಂಥೇರಿ ರಾಕ್ ಅಥವಾ ಸಿಂಥೇರಿ ಬಂಡೆ ದಾಂಡೇಲಿ ವನ್ಯಧಾಮ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಒಂದು ಬಂಡೆಯೇ ಸಿಂಥೇರಿ ರಾಕ್. ಈ ಶಿಲೆಯು ಸುಮಾರು 300 ಅಡಿ ಎತ್ತರವಿದೆ ಮತ್ತು ಇದು ಕಡಿದಾದ ಬಂಡೆ. ಈ ಬಂಡೆ ಶೀಥಲಿಕರಣದಿಂದ ಬ್ರಹತ್ ಭೂ ರಚನೆಯಾಗಿದೆ. ಸಿಂಥೇರಿ ರಾಕ್ ಕಾಳಿ ನದಿ ತಟದಲ್ಲಿದೆ. ದಾಂಡೇಲಿಯಿಂದ ಗುಂದಕ್ಕೆ ಹೋಗುವ ಮಾರ್ಗದಲ್ಲಿದ್ದು ದಾಂಡೇಲಿಯಿಂದ 33 ಕಿ.ಮೀ […]

Continue Reading

ಆ ದಿನ ಚಿಕ್ಕೋಡಿಯಿಂದ ಬರುವಾಗ ನಟ ಸುನಿಲ್ ಜೀವನದಲ್ಲಿ ಆಗಿದ್ದೇನು ನೋಡಿ

ನಟ ಸುನೀಲ ಅಪಘಾತವಾಗಿ ನಿಧನರಾಗಿದ್ದರು, ಅಪಘಾತದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತಿದ್ದ ರಾಮಕೃಷ್ಣ ಅಪ್ಪಟ ಯಕ್ಷಗಾನ ಕಲಾವಿದ. ಆಕಸ್ಮಿಕವಾಗಿ ಮ್ಯಾಗಜೀನ್ ಗೆ ಪೋಸ್ ಕೊಟ್ಟ ನಂತರ ಅವನ ಜೀವನ ಬದಲಾಯಿತು. ಪೋಟೊ ನೋಡಿದ ನಿರ್ಮಾಪಕರು ಕೆಲವು ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಟ್ಟರು. ಓದನ್ನು ಅರ್ಧಕ್ಕೆ ಬಿಟ್ಟು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಗ ಸ್ಟಾರ್ ನಟನಾದ ರಾಮಕೃಷ್ಣನೇ ನಟ ಸುನೀಲ. ಹ್ಯಾಂಡ್ ಸಮ್ ಆಗಿರುವ ಇವರು […]

Continue Reading

ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮ ಸ್ವಂತ ನಿರ್ಮಾಣದ, ಮೊದಲ ಸಿನಿಮಾ ಯಾವುದು ಗೊತ್ತೇ

ಡಾಕ್ಟರ್ ಪಾರ್ವತಮ್ಮ ರಾಜಕುಮಾರ್ ಅವರ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಪಾರ್ವತಮ್ಮ ರಾಜಕುಮಾರ್ ಅವರು ರಾಜಕುಮಾರ್ ಅವರ ಸಾಧನೆಗೆ ಬಹಳಷ್ಟು ಕಾರಣರಾದ ಹಾಗೂ ಮನ ಮೆಚ್ಚಿದ ಮಡದಿ. ಡಿಸೆಂಬರ್ 6,1939 ರಂದು ಮೈಸೂರು ಬಳಿಯ ನಂಜನಗೂಡಿನಲ್ಲಿ ಹುಟ್ಟಿದರು. ಬೆಳೆದಿದ್ದು ಪುಟ್ಟ ಗ್ರಾಮವಾದ ಸಾಲಿಗ್ರಾಮದಲ್ಲಿ ತಂದೆ ಸಂಗೀತದ ಮೇಷ್ಟ್ರು ಅಪ್ಪಾಜಿ ಗೌಡ, ತಾಯಿ ಲಕ್ಷ್ಮಮ್ಮ. ಪಾರ್ವತಮ್ಮ ಹುಟ್ಟಿದಾಗಲೇ ಸೋದರಮಾವ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಅತ್ತೆ ಲಕ್ಷ್ಮಮ್ಮ ಹರಸಿದರು ಹಾಗೂ ಇವಳೇ ನಮ್ಮ […]

Continue Reading

ಶ್ರೀರಾಮ ಸೇತುವೆ ಕಟ್ಟಿದ್ದು ನಿಜವೇ, ರಾಮಸೇತುವಿನ ಕುರಿತು ಓದಿ

ತೀವ್ರ ವಿವಾದಕ್ಕೊಳಗಾದ ಸರ್ಕಾರದ ಸೇತು ಸಮುದ್ರಂ ಯೋಜನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸೇತು ಸಮುದ್ರಂ ಯೋಜನೆ ಇದು ಭಾರತೀಯರ ನಂಬಿಕೆಯ ರಾಮೇಶ್ವರಂ ದ್ವೀಪ ಹಾಗೂ ಶ್ರೀಲಂಕಾದ ನಡುವೆ ಇರುವ ರಾಮಸೇತುವೆಯನ್ನು ಒಡೆದು ಹಾಕಿ ಅಲ್ಲಿ ಸಮುದ್ರಯಾನಕ್ಕೆ ಅವಕಾಶ ಮಾಡಿಕೊಡುವ ಯೋಜನೆಯಾಗಿತ್ತು. ರಾಮ ನಿರ್ಮಿಸಿದ್ದ ಎಂದು ಹೇಳಲಾಗುವ ರಾಮಸೇತು ಬಗ್ಗೆ ಸಾಕಷ್ಟು ವಿವಾದಗಳು ನಡೆಯುತ್ತಿವೆ. ತಮಿಳುನಾಡಿನ ರಾಮೇಶ್ವರಂ ಬಳಿ ಇರುವ ಧನುಷ್ಕೋಟಿಯಿಂದ ಶ್ರೀಲಂಕಾದ ತಲೈಮನ್ನಾರ್ ವರೆಗಿನ ಸೇತುವೆ ಆಕರದ ಭೂಮಿಯೇ ರಾಮಸೇತು. ಇದಕ್ಕೆ […]

Continue Reading

ಸೌಂದರ್ಯ ಪ್ರಿಯರಿಗೆ ಇದು ಉಪಯುಕ್ತ, ಡ್ರೈ ಸ್ಕಿನ್ ನಿವಾರಣೆಗೆ

ಹೆಣ್ಣು ಮಕ್ಕಳು ಸೌಂದರ್ಯ ಪ್ರಿಯರು. ತಮ್ಮ ತ್ವಚೆಯ ಕಾಳಜಿ ತುಂಬಾ ಮಾಡುತ್ತಾರೆ. ಸುಂದರವಾಗಿ ಕಾಣಲು ಬಯಸುತ್ತಾರೆ. ಚಳಿಗಾಲ ಹಾಗೂ ಬೇಸಿಗೆಯಲ್ಲಿ ಚರ್ಮ ಒಣಗಿದಂತೆ ಅನುಭವವಾಗುತ್ತದೆ. ಹೀಗೆ ಅನುಭವ ಉಂಟಾದಾಗ ಏನು ಮಾಡಬೇಕು. ಮುಖಕ್ಕೆ ಏನು ಹಚ್ಚಬೇಕು ಎಂದು ನಾವು ತಿಳಿಯೋಣ. ಮುಖ ಒಣಗಿದರೆ ತುರಿಕೆ ಆಗುತ್ತದೆ. ಒಡೆದಂತ ಅನುಭವವಾಗುತ್ತದೆ. ಇಂತ ಅನುಭವ ಆದಾಗ ಮೊಷ್ಚುರೈಸರ್ ಹಚ್ಚಬೇಕು. ಇದರಿಂದ ಮುಖದ ಡ್ರೈನೆಸ್ ಕಡಿಮೆ ಆಗಿ ತ್ವಚೆ ಕೋಮಲವಾಗಿ, ಬೆಳ್ಳಗಾಗುತ್ತದೆ. ಯಾವ ಮೊಷ್ಚುರೈಸರ್ ಉತ್ತಮ ಎಂದು ಹುಡುಕುತ್ತಿದ್ದಾಗ ಪ್ಲಮ್ ಮೊಷ್ಚುರೈಸರ್ […]

Continue Reading

ಹಾವಿನ ರೀತಿ ಒದ್ದಾಡುವ ಈ ಶಿವನಾಗ ಬೇರಿನ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ

ಶಿವನಾಗದ ಬೇರು ಎಂದು ಇರುತ್ತದೆ. ಇದನ್ನು ಕಿತ್ತ ನಂತರ ಸುಮಾರು15 ದಿನಗಳ ಕಾಲ ಸಾಯುವವರೆಗೂ ಒದ್ದಾಡುತ್ತಿರುತ್ತದೆ. ಈ ಬೇರನ್ನು ದಾಟಿದರೆ ನೆನಪಿನ ಶಕ್ತಿ ಮರೆತು ಹೋಗುತ್ತದೆ. ಇದನ್ನು ಹಳ್ಳಿ ಕಡೆ ದಾಟುಬಳ್ಳಿ ಎಂದು ಕರೆಯಲಾಗುತ್ತದೆ ಎಂಬ ಸುದ್ದಿ ಸತ್ಯವೋ ಸುಳ್ಳೋ?. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮನುಷ್ಯ ಈ ಬಳ್ಳಿಯನ್ನು ದಾಟಿದರೆ ತಾನು ಬಂದ ದಾರಿಯನ್ನು ಕೂಡ ಮರೆಯುತ್ತಾನೆ. ಇದರ ಬಗ್ಗೆ ಫೇಸ್ಬುಕ್ ನಲ್ಲಿ ಒಬ್ಬರು ಹಾಕಿದ್ದರು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದರ […]

Continue Reading

ಸಣ್ಣ ಗುಡಿಸಿಲಿನಲ್ಲಿ ಹುಟ್ಟಿದ ಕ್ರಿಸ್ ಗೇಲ್ ಕ್ರಿಕೆಟ್ ಸ್ಟಾರ್ ಆಗಿದ್ದೆ ಒಂದು ರೋಚಕ

ಕಲ್ಲಿಗೆ ಮೌಲ್ಯ ಅನ್ನುವುದು ಇಲ್ಲ. ಆದರೆ ಅದು ಶಿಲೆಯಾದಾಗ ಎಲ್ಲರೂ ಅದಕ್ಕೆ ಪೂಜೆ ಮಾಡುತ್ತಾರೆ. ನಮ್ಮ ಜೀವನ ಕೂಡ ಹಾಗೆ. ನಮ್ಮ ಜೀವನ ಸಫಲವಾಗುವವರೆಗೂ ಯಾರೂ ಕಾಳಜಿ ಮಾಡುವುದಿಲ್ಲ. ಏಕೆಂದರೆ ಇಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಬೆಲೆ ಇರುತ್ತದೆ. ಮನುಷ್ಯ ತನ್ನ ಕರ್ಮದಿಂದ ಗುರುತಿಸಿಕೊಳ್ಳಬೇಕೇ ಹೊರತು ತನ್ನ ಜನ್ಮದಿಂದಲ್ಲ. ನಾವು ಇಲ್ಲಿ ಕ್ರಿಕೆಟ್ ಲೋಕದ ಸಿಡಿಲು ಕ್ರಿಸ್ ಗೇಲ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಸಣ್ಣ ಗುಡಿಸಿಲಿನಲ್ಲಿ ಹುಟ್ಟಿದ ಕ್ರಿಸ್ ಗೇಲ್ ಕ್ರಿಕೆಟ್ ಸ್ಟಾರ್ ಆಗಿದ್ದು […]

Continue Reading

ಮನೆಯಲ್ಲಿ ಸೊಳ್ಳೆಗಳು ಬಾರದ ಹಾಗೆ ಮಾಡಿ ಚಿಕ್ಕ ಉಪಾಯ

ಒಂದು ಚಿಕ್ಕದಾದ ಸೊಳ್ಳೆ ಮನುಷ್ಯನ ಪ್ರಾಣವನ್ನೇ ತೆಗೆಯುತ್ತದೆ ಅಂದರೆ ಇದು ಎಷ್ಟು ಅಪಾಯಕಾರಿ ಆಗಿರಬಹುದು. ಈ ಸೊಳ್ಳೆಯಿಂದ ತುಂಬಾ ಜನರಿಗೆ ಹಾನಿಯಾಗಿದೆ. ತುಂಬಾ ಜನ ತಮ್ಮ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಸೊಳ್ಳೆಗಳು ಮನುಷ್ಯನಿಗೆ ಡೆಂಗ್ಯೂ, ಚಿಕನ್ ಗುನ್ಯಾ ಇನ್ನು ಹಲವಾರು ಖಾಯಿಲೆಗಳನ್ನು ತರುತ್ತವೆ. ಈ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಬೆಳೆಯುತ್ತವೆ. ಆದ್ದರಿಂದ ಮನೆಯ ಒಳಗಡೆ ಬಾಟಲಿಗಳಲ್ಲಿ ನೀರು ಹಾಕಿ ತೆರೆದಿಡಬಾರದು. ನಾವು ಇಲ್ಲಿ ಸೊಳ್ಳೆಗಳು ನಮ್ಮ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳುವ ಸಲಹೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. […]

Continue Reading

ರತ್ನ ಖಚಿತ ಮೈಸೂರ್ ಅಂಬಾರಿಯ ಹಿಂದಿರುವ ರೋಚಕ ಕಥೆ ಓದಿ

ಭಾರತ ಒಂದು ಪುರಾತನ ನಂಬಿಕೆ ಹಾಗೂ ವಿವಿಧ ಹಬ್ಬಗಳ ಬೀಡು. ತಿಂಗಳಿಗೆ ಒಂದು ಎರಡು ಹಬ್ಬಗಳು ಇದ್ದೆ ಇರುತ್ತದೆ. ಹೀಗೆ ನಡೆಯುವ ಹಬ್ಬಗಳ ಹಿಂದೆ ಒಂದೊಂದು ಕಥೆ ಹಾಗೂ ಪ್ರತೀತಿ ಇದೆ. ಹಬ್ಬಗಳ ವಿಶೇಷತೆ ಇದೆ. ದೀಪಾವಳಿಯ ದೀಪ ಬೆಳಗುವುದು, ನವರಾತ್ರಿಯಲ್ಲಿ ದಸರಾದಲ್ಲಿ ರಾವಣ ದಹನ, ದುರ್ಗಾ ವಿಸರ್ಜನೆ, ದೇವಿಯ ಒಂಭತ್ತು ದಿನಗಳು ಪೂಜೆ ಪುನಸ್ಕಾರ ಎಲ್ಲ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ವಿಶೇಷ ಹಬ್ಬಗಳಲ್ಲಿ ದಸರಾ ಕೂಡ ಒಂದು. ಹೀಗೆ ದಸರಾ ಹಬ್ಬ ಬಂದಾಗ ನೆನಪಾಗುವುದು ಮೈಸೂರಿನ […]

Continue Reading

ಕ್ರೀಡಾ ಜಗತ್ತಿನ ಈ ನಾಲ್ವರ ಕುರಿತು ನೀವು ತಿಳಿಯದ ಇಂಟ್ರೆಸ್ಟಿಂಗ್ ವಿಷಯ

ಕ್ರಿಕೆಟ್ ಆಟ ಎಂದರೆ ಅದೊಂದು ಹಬ್ಬ. ಇಂತಹ ಹಬ್ಬವನ್ನು ನೀಡುವ ಕ್ರಿಕೆಟ್ ನಲ್ಲಿ ಆಟಗಾರನ್ನು ಸೇರಿಸಿ ಉಳಿದಂತೆ ಹಲವು ಜನರು ಇರುತ್ತಾರೆ. ಆ್ಯಂಕರ್ ಗಳು, ಫಿಸಿಯೊಥೆರಪಿಸ್ಟ್ ಗಳು ಹೀಗೆ ತುಂಬಾ ಮಂದಿ ಇರುತ್ತಾರೆ. ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಕೆಲವು ಜನರ ಪರಿಚಯ ನಾವು ಇಲ್ಲಿ ಮಾಡಿಕೊಳ್ಳೋಣ. ಮೊದಲನೆಯದಾಗಿ ಮಯಂತಿ ಲ್ಯಾಂಗರ್. ಇವರು ಸ್ಪೋರ್ಟ್ಸ್ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಹೆಚ್ಚಾಗಿ ಇವರು ಸ್ಟಾರ್ ಇಂಡಿಯಾ ಮತ್ತೆ ಸ್ಟಾರ್ ನೆಟ್ವರ್ಕ್ ಚಾನೆಲ್ ಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಾರೆ. […]

Continue Reading