ಚಾಣಕ್ಯ ನೀತಿಯ ಪ್ರಾಕಾರ ಈ 4 ರಹಸ್ಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದು

ಚಾಣಕ್ಯ ನೀತಿಯ ಪ್ರಾಕಾರ ಆಚಾರ್ಯ ಚಾಣಕ್ಯರು ಹೇಳಲಾಗಿರುವ ಯಾವ ಮಾತೂ ಸಹ ಇಂದಿಗೂ ಹುಸಿಯಾಗುವುದಿಲ್ಲ ಯಾಕಂದ್ರೆ ಚಾಣಕ್ಯ ಹೇಳಿರುವ ಮಾತುಗಳೇ ಹಾಗಿವೆ. ಹಾಗೆಯೇ ಗಂಡಸರು ಯಾವ ಯಾವ ವಿಷಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯ ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರೆ ಆ ಮಾತುಗಳು ಯಾವುವೆಂದು ಇಲ್ಲಿ ನೋಡೋಣ ಬನ್ನಿ ಮೊದಲೆಯನದಾಗಿ ತಮ್ಮಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳು ಇದ್ದಲಿ ಹಣವನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಲ್ಲಿ ನೀವು ಅದರಿಂದ ದುಃಖಿತರಾಗಿದ್ದಲ್ಲಿ ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದು ಸೂಕ್ತವಲ್ಲ ಯಾಕಂದ್ರೆ ನೀವು ಈ […]

Continue Reading

ಈರುಳ್ಳಿ ತಿನ್ನುವುದರಿಂದ ಪುರುಷರಿಗೆ ಏನು ಲಾಭವಿದೆ ಗೊತ್ತೇ

ನಮ್ಮ ಮನೆಯಲ್ಲಿ ಮಾಡುವ ಅಡುಗೆಯಲ್ಲಾಗಲಿ ಅಥವಾ ಹೊರಗಡೆ ಎಲ್ಲೋ ಮಾಡುವ ಅಡುಗೆಯಲ್ಲಾಗಲಿ ಈರುಳ್ಳಿ ತುಂಬಾ ಮುಖ್ಯವಾದ ಪಾತ್ರವಹಿಸುತ್ತದೆ ಮಾಂಸಾಹಾರವನ್ನು ಸೇವಿಸುವವರು ಅಥವಾ ಸೇವಿಸದೆ ಇರುವವರು ಕೂಡ ಈರುಳ್ಳಿಯನ್ನು ಸೇವಿಸುತ್ತಾರೆ ಇದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರದಲ್ಲಿರುವ ಎಲ್ಲಾ ಭಾಗಗಳನ್ನು ಶುದ್ಧಿಗೊಳಿಸುತ್ತದೆ ಹಾಗೆಯೇ ಈರುಳ್ಳಿಯಲ್ಲಿ ಕ್ಯಾಲ್ಸಿಯಮ್ ಐರನ್ ವಿಟಮಿನ್ ಸಿ ಅಧಿಕವಾಗಿರುತ್ತದೆ ನಮ್ಮ ಶರೀರದಲ್ಲಿನ ರಕ್ತಪರಿಚಲನೆ ಚೆನ್ನಾಗಿ ಆಗಬೇಕಂದ್ರೆ ನಾವು ಈರುಳ್ಳಿಯನ್ನು ಸೇವಿಸಲೇಬೇಕಾಗುತ್ತದೆ ತುಂಬಾ ಮಂದಿ ಈರುಳ್ಳಿಯನ್ನು ಅಲ್ಲಗಳೆಯುತ್ತಿರುತ್ತಾರೆ ಆದರೆ ಆವರಿಗೆ ಈ ಈರುಳ್ಳಿಯ ಮಹತ್ವ ಗೊತ್ತಿದ್ದರೆ ಅವರು ಹೀಗೆ […]

Continue Reading

ಕಲೆ ನಿವಾರಿಸುವ ಜೊತೆಗೆ ಮುಖದ ಸೌಂದರ್ಯ ಹೆಚ್ಚಿಸುವ ಫೇಸ್ ಫ್ಯಾಕ್

ನಮ್ಮ ಯುವ ಜನತೆಯನ್ನು ಅದರಲ್ಲೂ ಹುಡುಗಿಯರನ್ನು ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಮುಖದ ಮೇಲಿನ ಮೊಡವೆಗಳು ಹಾಗೂ ಮೊಡವೆಗಳಿಂದಾದ ಕಪ್ಪು ಕಲೆಗಳು ಸಾಮಾನ್ಯವಾಗಿ ಒಂದು ಹಂತದಲ್ಲಿ ಮುಖದ ಮೇಲೆ ಮೊಡವೆಗಳು ಮೂಡುವುದು ಸರ್ವೇಸಾಮಾನ್ಯವಾಗಿದೆ ಅದನ್ನು ನಿವಾರಿಸಲು ನಮ್ಮ ಯುವ ಜನತೆ ಯಾವ ಯಾವುದೋ ಕ್ರೀಮ್ ಗಳ ಮೊರೆ ಹೋಗುತ್ತಾರೆ ಅಷ್ಟೇ ಅಲ್ಲದೆ ಮುಖದ ಮೇಲೆ ಕಪ್ಪು ಕಲೆಗಳು ಮುಖದ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇವುಗಳನ್ನು ನಿವಾರಿಸಿಕೊಳ್ಳಲು ಒಂದು ಒಳ್ಳೆಯ ಫೇಸ್ ಪ್ಯಾಕ್ ಅನ್ನು ನಿಮಗೆ ಸಲಹೆ ಮಾಡುತ್ತಿದ್ದೇವೆ […]

Continue Reading

ಸೂರ್ಯ ಮುಳುಗುವ ಸಂದರ್ಭದಲ್ಲಿ ಈ 5 ಕೆಲಸಗಳನ್ನು ಮಾಡಲೇಬಾರದು ಯಾಕೆ ಗೊತ್ತಾ

ಇಡೀ ಜಗತ್ತಿನಲ್ಲಿ ಯಾರು ತಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುತ್ತಾರೋ ಗೊತ್ತಿಲ್ಲ ಆದರೆ ಈ ಭುವಿಯನ್ನು ಬೆಳಗುವ ಸೂರ್ಯ ಮಾತ್ರ ಆತನ ಕೆಲಸವನ್ನು ಚಾಚೂತಪ್ಪದೇ ಮಾಡುತ್ತಿದ್ದಾನೆ ಅದಕ್ಕೆ ತಾನೇ ನಮ್ಮ ಕವಿಗಳು ಸೂರ್ಯನ ಬಗ್ಗೆ ಮುಂಜಾನೆ ಸೂರ್ಯ ಎಲ್ಲರಿಗಿಂತ ಮುಂಚೆ ಏಳುತ್ತಾನೆ ಎದ್ದು ಕೊಟ್ಟಿಗೆಯ ಬಾಗಿಲನ್ನು ನೂಕಿ ದುಡಿವ ಜನರನ್ನು ಎಚ್ಚರಿಸುತ್ತಾನೆ ಎಂದು ಅಂದವಾಗಿ ಹಾಡು ಕಟ್ಟಿ ಹಾಡಿದ್ದು ಸೂರ್ಯನಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅದಕ್ಕೆ ಜನರು ನಮ್ಮ ಪೀಳಿಗೆ ಎಷ್ಟೇ ಮುಂದುವರೆದರೂ ಸೂರ್ಯನಿಗೆ ಮತ್ತು ಸೂರ್ಯ […]

Continue Reading

ಮನೆ ಮೇಲಿನ ಕೆಟ್ಟ ದೃಷ್ಟಿ ನಿವಾರಿಸಿ ನೆಮ್ಮದಿ ಕೊಡುವ ದೀಪಾರಾಧನೆ

ಜಗತ್ತು ಎಲ್ಲಾ ರೀತಿಯಲ್ಲೂ ಎಷ್ಟೇ ಮುಂದುವರೆದರೂ ಜಗತ್ತಿನಲ್ಲಿ ಭೇಧಿಸಲಾಗದ ಅದೆಷ್ಟೋ ವಿಷ್ಯಗಳು ನಮ್ಮ ಜನರ ಮನಸಿನಲ್ಲಿ ಹಾಗೆಯೇ ಉಳಿದುಬಿಟ್ಟಿವೆ ಹಾಗಂತ ಅದಕ್ಕೆ ನಮ್ಮ ವೈಜ್ಞಾನಿಕ ಜಗತ್ತು ನಮ್ಮ ವಿಜ್ನಾನಿಗಳು ಅದಕ್ಕೆ ಪರಿಹಾರಗಳನ್ನು ಸೂಚಿಸಿಲ್ಲವೇ ಎಂದರೆ ಯಾರಲ್ಲೂ ಉತ್ತರವಿಲ್ಲ ಅದೊಂದು ಮಾಮರ ನಾವು ಎಷ್ಟೇ ಆಧುನಿಕತೆಯನ್ನು ರೂಡಿಸಿಕೊಂಡರು ನಮ್ಮ ಸಮಾಜ ಅಲ್ಲೊಂದು ದೈವಾರಾಧನೆ ಪೂಜೆ ಹೋಮ ಹವನಗಳನ್ನು ಇನ್ನೂ ಮಾಡುತ್ತಲೇ ಬರುತ್ತಿದ್ದಾರೆ. ಯಾಕಂದ್ರೆ ನಮ್ಮ ವಿಜ್ಞಾನ ಲೋಕ ಕೊಡದ ಎಷ್ಟೋ ಪರಿಹಾರಗಳನ್ನು ನಾವು ನಂಬಿರುವ ದೇವರುಗಳು ನಾವು ಮಾಡುವ […]

Continue Reading

ದೇಹದ ತೂಕ ಇಳಿಸುವ ಜೊತೆಗೆ ಚರ್ಮದ ಕಾಂತಿ ಹೆಚ್ಚಿಸುವ ಟೊಮೊಟೊ

ಟೊಮೊಟೊವನ್ನು ಅಡುಗೆಗೆಯಲ್ಲಿ ವಿವಿಧ ಬಗೆಯ ಆಹಾರ ಖ್ಯಾದ್ಯಗಳಲಿ ಬಳಸಲಾಗುತ್ತದೆ. ಮನೆಯಲ್ಲಿಯೇ ಇರುವಂತ ಈ ಟೊಮೊಟೊವನ್ನು ಬಳಸಿ ಹಲವು ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಬಹುದು ಹಾಗೂ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ಉಪಯೋಗಕಾರಿಯಾಗಿದೆ. ಟೊಮೊಟೋದಲ್ಲಿ ಸೌಂದರ್ಯ ವೃದ್ಧಿಸುವ ಗುಣಗಳಿವೆ ಹಾಗಾಗಿ ಬಹುತೇಕ ಮಹಿಳೆಯರು ಟೊಮೊಟೊವನ್ನು ಫೇಸ್ ಪ್ಯಾಕ್ ಗೆ ಬಳಸುತ್ತಾರೆ. ಇನ್ನು ಕೆಲವರು ದೇಹದ ಬೊಜ್ಜು ಕಡಿಮೆ ಮಾಡಿಕೊಳ್ಳಲು ಟೊಮೊಟೊವನ್ನು ಬಳಸುತ್ತಾರೆ. ಪ್ರತಿದಿನ ಒಂದು ಗ್ಲಾಸ್ ಶುದ್ಧವಾದ ಟೊಮೊಟೊ ಜ್ಯುಸ್ ಮಾಡಿ ಸೇವನೆ ಮಾಡುವುದರಿಂದ […]

Continue Reading

ಕಾನ್ಸರ್ ಏಡ್ಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಯಿಲೆಗಳನ್ನು ತಡೆಯುವ ಹಣ್ಣು

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ರೀತಿಯ ಸಸ್ಯ ವರ್ಗಗಳಿವೆ ಹಾಗೂ ನಾನಾ ರೀತಿಯ ಹಣ್ಣು ತರಕಾರಿಗಳು ಸಹ ನೈಸರ್ಗಿಕವಾಗಿ ದೊರೆಯುತ್ತವೆ. ಈ ಎಲ್ಲವು ಸಹ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ ಇದರಲ್ಲಿರುವಂತ ಆರೋಗ್ಯಕಾರಿ ಅಂಶಗಳು ಮನುಷ್ಯನ ದೇಹಕ್ಕೆ ಹೆಚ್ಚು ಪೂರಕವಾಗಿದೆ ಅದೇ ನಿಟ್ಟಿನಲ್ಲಿ ಹಣ್ಣು ಸಹ ಹತ್ತಕ್ಕೂ ಹೆಚ್ಚು ದೊಡ್ಡ ದೊಡ್ಡ ಕಾಯಿಲೆಗಳನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಅಷ್ಟಕ್ಕೂ ಈ ಹಣ್ಣು ಯಾವುದು ಇದರಲ್ಲಿರುವಂತ ವಿಶೇಷತೆ ಏನು ಅನ್ನೋದನ್ನ ತಿಳಿಯುವುದಾದರೆ, ಈ ಹಣ್ಣನ್ನು ಅಮೃತ ನ್ಯೋನಿ […]

Continue Reading

2020 ರ ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕಾಡಲಿದ್ದಾನೆ ಶನಿದೇವ

ಶನಿಯ ಕಾಟ ಶುರುವಾಗುತ್ತೆ ಎಂದರೆ ಸಾಕು ಎಲ್ಲರು ಭಯಭೀತರಾಗಿತ್ತಾರೆ ಆದರೆ ಶನಿ ಕೆಟ್ಟವನಲ್ಲ. ಇನ್ನು 2020 ರಲ್ಲಿ ಶನಿಯು ಯಾವೆಲ್ಲ ರಾಶಿಗೆ ತನ್ನ ಪ್ರಬಾವನ್ನ ಬೀರಲಿದ್ದಾನೆ ಎಂಬುದು ಮುಂದೆ ಇದೆ ನೋಡಿ. ಶನಿಯು ಪ್ರತಿ ಎರಡೂವರೆ ವರ್ಷಗಳ ನಂತರ ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನ ಪ್ರವೇಶ ಮಾಡುತ್ತಾನೆ. ಹೀಗೆ ಶನಿಯು ರಾಶಿ ಬದಲಾವಣೆ ಮಾಡುವುದು ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಶೊತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ಅಶುಭನಾಗಿದ್ದರೆ ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ […]

Continue Reading

ದೇವರ ಮನೆಯಲ್ಲಿ ಇವುಗಳು ಇದ್ದರೆ ಮನೆಯಲ್ಲಿ ಹಣ ಕಾಸಿನ ಸಮಸ್ಯೆ ಇರುವುದಿಲ್ಲ

ಲಕ್ಷ್ಮಿ ದೇವಿಯನ್ನ ನಾವು ಧನದ ಅಧಿ ದೇವತೆ ಎಂದು ಕರೆಯುತ್ತೇವೆ. ಸಂಪತ್ತು ಸಂವೃದ್ದಿಯನ್ನ ಕೊಡುವವಳು ಎಂದು ಪುರಾತನ ಕಾಲದಿಂದಲೂ ತಿಳಿದಿದ್ದೇವೆ. ಲಕ್ಶ್ಮಿಗೆ ಪ್ರಿಯವಾದ ಕೆಲವು ನಿಯಮಗಳನ್ನು ಪಾಲಿಸಿದರೆ ಆ ದೇವತೆ ಹೆಚ್ಚು ಹಣ ಸಂಪತ್ತನ್ನು ಕೊಡುತ್ತಾಳೆ, ಅವು ಯಾವುವು ಎಂಬುದು ಇಲ್ಲಿದೆ ನೋಡಿ. ಕುಬೇರ ದೇವರು: ಕುಬೇರ ದೇವರನ್ನು ವಿಶ್ವದ ಧನ ರಕ್ಷಕನೆಂದು ನಂಬಿದ್ದೇವೆ, ಆದ್ದರಿಂದ ಮನೆಯಲ್ಲಿ ಕುಬೇರ ದೇವರ ಪ್ರತಿಮೆಯನ್ನು ಇಟ್ಟು ಪೂಜಿಸಬೇಕು, ಹೀಗೆ ಮಾಡಿದರೆ ಲಕ್ಷ್ಮೀದೇವಿಯನ್ನು ಸಂತೋಷ ಪಡಿಸಬಹುದು. ಯಾವಾಗಲು ಪ್ರತಿಮೆ ಇಡುವ ಸ್ಥಳವನ್ನ […]

Continue Reading

ಧನಿಯಾ ನೀರು ಎಷ್ಟೆಲ್ಲ ಆರೋಗ್ಯವನ್ನು ವೃದ್ಧಿಸುತ್ತದೆ ಗೊತ್ತೇ

ಧನಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಧನಿಯಾ ಎಲ್ಲರಿಗೂ ಗೊತ್ತಿರಲೇ ಬೇಕಾದ ಒಂದು ಸಾಂಬಾರು ಪದಾರ್ಥ ಯಾಕಂದ್ರೆ ಧನಿಯಾ ಇಲ್ಲದೆ ಯಾವ ಮಸಾಲೆಯೂ ರುಚಿಸುವುದಿಲ್ಲ ಪ್ರತಿನಿತ್ಯ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಧನಿಯಾ ಪುಡಿಯ ಪಾತ್ರ ಅದರ ರುಚಿ ಇದ್ದೆ ಇರುತ್ತದೆ ಆದ್ದರಿಂದ ಧಾನಿಯಾಕ್ಕೆ ಅದರದ್ದೇ ಆದ ಮಹತ್ವವೂ ಇದೆ. ಧನಿಯಾ ರುಚಿ ಇಲ್ಲದ ಸಾರು ಅದೊಂದು ಸಾರೇ ಅಲ್ಲ ಎನ್ನುವ ಮಾತಿದೆ ಹಾಗೆ ಧನಿಯಾ ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯೂ ಹೌದು […]

Continue Reading