ಫೆಬ್ರವರಿ ತಿಂಗಳೂ ಮುಗಿದ ಕೂಡಲೇ ಈ 4 ರಾಶಿಯವರಿಗೆ ಬಾರಿ ಅದೃಷ್ಟ, ರಾಜಯೋಗ

Astrology

Kannada Astrology for February Month: ಈ ಫೆಬ್ರವರಿ ತಿಂಗಳೂ ಮುಗಿದ ನಂತರ ಈ ರಾಶಿಯವರಿಗೆ ಅದೃಷ್ಟ ರಾಜಯೋಗ ಗುರುಬಲ ಪ್ರಾಪ್ತವಾಗುತ್ತದೆ. ಈ ನಾಲ್ಕು ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಇದೇ ಫೆಬ್ರವರಿ ತಿಂಗಳು ಮುಗಿದ ನಂತರ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ರಾಜಯೋಗ ಅದೃಷ್ಟ ಒಲಿದುಬರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ಅದೃಷ್ಟ ರಾಜಯೋಗ (Raja Yoga)ಗುರುಬಲ (Guru Bala) ಪ್ರಾಪ್ತವಾಗುತ್ತದೆ ಮುಟ್ಟಿದ್ದೆಲ್ಲಾ ಬಂಗಾರ ಆಗುವ ರಾಶಿಗಳು ಯಾವುದು ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ

ಅದೃಷ್ಟ ರಾಜಯೋಗ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಗುರು ಬಲ ಒಲಿದು ಬರುತ್ತದೆ. ಈ ಯೋಗ ಬಂದಲ್ಲಿ ಆ ವ್ಯಕ್ತಿಗೆ ರಾಜನ ವೈಭೋಗ ಅವರ ಜೀವನದಲ್ಲಿ ಒಲಿದು ಬರಲಿದೆ. ಜೀವನದಲ್ಲಿ ಯಾವುದೇ ಕಷ್ಟಗಳನ್ನು ಅನುಭವಿಸಿದರು ಕೂಡ ವ್ಯಕ್ತಿಗಳ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಈ ಸಮಯದಲ್ಲಿ ಆತನಿಗೆ ರಾಜಯೋಗ ಒಲಿದು ಬಂದರೆ ಹಣಕಾಸಿನ ವಿಚಾರದಲ್ಲಿ ಏನೇ ಕಷ್ಟಗಳು ಇದ್ದರೂ ಕೂಡ ಅದು ದೂರವಾಗಿ ಅದೃಷ್ಟದ ದಿನಗಳನ್ನು ಬರಮಾಡಿಕೊಳ್ಳುವ ಈ 4 ರಾಶಿಗಳು ಯಾವುವು ಎಂದರೆ ಸಿಂಹ ರಾಶಿ,ಮೇಷ ರಾಶಿ, ತುಲಾ ರಾಶಿ ಮತ್ತು ವೃಶ್ಚಿಕ ರಾಶಿ.

ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಏನೇ ಕಷ್ಟ ಬಂದರೂ ಎಲ್ಲ ಪರಿಹಾರವಾಗಿ ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯಾಗಲಿ ಪರಿಹಾರವಾಗುತ್ತದೆ. ಇನ್ನು ಕಚೇರಿಯಲ್ಲಿ ಉದ್ಯೋಗವನ್ನು ಮಾಡುತ್ತಿರುವ ಯಾವುದೇ ಕ್ಷೇತ್ರದಲ್ಲಿ ಹೆಚ್ಚು ಗಮನವನ್ನು ವಹಿಸುವ ಕಾರಣ ನಿಮ್ಮ ಆರೋಗ್ಯ ಹದಗೆಡಬಹುದು. ಆದ್ದರಿಂದ ಆರೋಗ್ಯದ ಕಡೆ ಗಮನವನ್ನು ವಹಿಸುವುದು ತುಂಬಾನೇ ಒಳ್ಳೆಯದು.

ಇನ್ನು ಕೆಲಸ ಮಾಡುವ ಕ್ಷೇತ್ರದಲ್ಲಿ ಉನ್ನತ ಅಧಿಕಾರಿಗಳಿಂದ ಯಾವುದೇ ಒಂದು ತೊಂದರೆ ಆಗಬಾರದು ಎನ್ನುವುದಾದರೆ ನಿಮ್ಮ ಉದ್ಯೋಗದಲ್ಲಿ ಹೆಚ್ಚು ಗಮನವನ್ನು ವಹಿಸಬೇಕಾಗುತ್ತದೆ. ಈ ರಾಶಿಯವರು ಫೆಬ್ರವರಿ ತಿಂಗಳು ಮುಗಿದ ಕೂಡಲೇ ಯಾವ ಕೆಲಸವನ್ನು ಮಾಡಿದರೂ ಕೂಡ ಅದರಿಂದ ಸಂಪೂರ್ಣ ಲಾಭವನ್ನು ಈ ರಾಶಿಯವರು ಪಡೆದುಕೊಳ್ಳುತ್ತಾರೆ.

ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಹೊಂದಬಹುದು. ಮಾಡುವಂತಹ ಕೆಲಸ ಕಾರ್ಯಗಳು ಇವರಿಗೆ ಉತ್ತಮವಾದ ಯಶಸ್ಸನ್ನ ತಂದುಕೊಡುವಲ್ಲಿ ಶುಕ್ರನ ಅನುಗ್ರಹ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ರಾಶಿಗಳಿಗೆ ಸೇರಿದ ವ್ಯಕ್ತಿಗಳು ಫೆಬ್ರವರಿ ತಿಂಗಳ ಅಂತ್ಯಕ್ಕೆ ಸಾಕಷ್ಟು ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತಾರೆ. ಆರ್ಥಿಕ ಜೀವನದಲ್ಲಿ ಅನುಕೂಲತೆಗಳು ಕಂಡುಬರುವುದರಿಂದ ಹೊಸ ವಾಹನಗಳು ಅಥವಾ ಹೊಸಮನೆ ಅಥವಾ ದುಬಾರಿ ಒಂದು ವಸ್ತುಗಳನ್ನು ಖರೀದಿಸುವ ಒಳ್ಳೆ ಅವಕಾಶಗಳು ನಿಮಗೆ ಬರುತ್ತದೆ.

ಇದನ್ನೂ ಓದಿ..ಮಾರ್ಚ್ 7 ರಂದು ಹೋಳಿಹುಣ್ಣಿಮೆ ಈ 7 ರಾಶಿಯವರಿಗೆ ಬಾರಿ ಅದೃಷ್ಟ, ಇವರ ಲೈಫ್ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *