ಹೊಸದಾಗಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಬರಿ 5ನಿಮಿಷದಲ್ಲಿ ಅರ್ಜಿ ಸಲ್ಲಿಸುವ ಸುಲಭ ವಿಧಾನ ಹೀಗಿದೆ

Caste and Income Certificate: ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು (Mobile) ಮೊಬೈಲ್ ಹಾಗೂ ಕಂಪ್ಯೂಟರ್ (Computer) ಮೂಲಕವೇ ಮಾಡಿಸಬಹುದಾಗಿದೆ ಹಾಗೆಯೇ ಈ ಹಿಂದಿನ ಪದ್ಧತಿಯ ಹಾಗೆಯೇ ನಾಡ ಕಚೇರಿಗೆ (Naada kacheri)ಹೋಗಿ ಮಾಡಿಸಬೇಕು ಎನ್ನುವ ಪದ್ಧತಿ ಇಲ್ಲ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ವು ಪ್ರತಿಯೊಬ್ಬರಿಗೂ ಸಹ ಬೇಕಾಗುತ್ತದೆ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಸರಕಾರದ ಸೌಕರ್ಯವನ್ನು ಪಡೆಯಲು ಹಾಗೂ ಇನ್ನತರ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಬೇಕಾಗುತ್ತದೆ ಹಾಗೆಯೇ ಜಾತಿ ಹಾಗೂ […]

Continue Reading

2023 ಫೆಬ್ರವರಿ ಮಹಾಶಿವರಾತ್ರಿ ಹೀಗೆ ಮಾಡಿ ನಿಮ್ಮ ಕಷ್ಟಗಳು ದೂರವಾಗುತ್ತೆ

Mahashivratri festival 2023: ಫೆಬ್ರವರಿ ಮಹಾಶಿವರಾತ್ರಿ (Mahashivaratri) ಹೀಗೆ ಮಾಡಿ ನಿಮ್ಮ ಕಷ್ಟಗಳು ದೂರವಾಗುತ್ತವೆ. ಒಂದು ಗ್ರಂಥದ ಪ್ರಕಾರ ಮಹಾ ರಾಜ್ ಶಿವರಾತ್ರಿ ದಿನವೇ ಸಾಕ್ಷಾತ್ ಶಿವನ ಕಲ್ಯಾಣ ನಡೆಯಿತು ಎಂದು ಮಾಹಿತಿ ಕೇಳಿ ಬರುತ್ತವೆ. ಶಿವನಿಗೆ ಮದುವೆ ನಡೆದಾಗ ನಮಗೆ ಹಬ್ಬ ಶಿವ ಇನ್ನು ಕೆಲವು ಗ್ರಂಥಗಳ ಪ್ರಕಾರ ಶಿವನು ಲೋಕ (Shivaloka) ಕಲ್ಯಾಣಕ್ಕಾಗಿ ಮೊದಲ ಬಾರಿಗೆ ತಾಂಡವ ನೃತ್ಯ ಮಾಡಿದಾಗ ಶಿವರಾತ್ರಿ ಎಂದು ಪರಿಗಣಿಸುತ್ತಾರೆ ಸಾಧಾರಣವಾಗಿ ಈ ದಿನ ಎಲ್ಲರೂ ಅಂದುಕೊಂಡಿದ್ದರು ಅದು ಏನೆಂದರೆ […]

Continue Reading

ಮಕರ ರಾಶಿಯವರಿಗೆ ಗುರುಬಲ ಜಾಸ್ತಿ ಆದ್ರೆ ಏನಾಗುತ್ತೆ ಗೊತ್ತಾ..

Horoscope capricorn 2023: ಮಕರ ರಾಶಿಯವರಿಗೆ, ಗುರುವಿನ ಸಂಚಾರವು (Transit of Jupiter) 4 ನೇ ಮನೆಯಲ್ಲಿ ಸಂಭವಿಸುತ್ತದೆ. ಈ ಸಾಗಣೆಯು ಏಪ್ರಿಲ್ 22, 2023 ರಂದು ನಡೆಯಲಿದೆ ಮತ್ತು ಇದು ಮೇ 1, 2024 ರವರೆಗೆ ಮೇಷ (Aries) ರಾಶಿಯಲ್ಲಿರಲಿದೆ. ಗುರುವು ನಿಮ್ಮ ಕುಂಡಲಿಯ 3 ನೇ ಮನೆ ಮತ್ತು 12 ನೇ ಮನೆಯನ್ನು ಆಳುತ್ತಾನೆ. 4 ನೇ ಮನೆಯು ತಾಯಿ, ಮನೆ (Home), ಭೂಮಿ (Land) ಮತ್ತು ವಾಹನದೊಂದಿಗೆ ವ್ಯವಹರಿಸುತ್ತದೆ. ಈ ಸಾಗಣೆಯ ಸಮಯದಲ್ಲಿ […]

Continue Reading

ತಿಂಗಳಿಗೆ 1 ಲಕ್ಷದವರೆಗೆ ಆದಾಯ ಕೊಡುವ ಈ ಪೇಪರ್ ಪ್ಲೇಟ್ ಬ್ಯುಸಿನೆಸ್ ಕುರಿತು ಇಲ್ಲಿದೆ ಮಾಹಿತಿ

paper plate business: ಹುಬ್ಬಳ್ಳಿಯಲ್ಲಿರುವ ಪ್ರಿನ್ಸ್ ಎಂಟರ್ಪ್ರೈಸಸ್ ಪೇಪರ್ ಪ್ಲೇಟ್ ಗಳನ್ನು ಮತ್ತು ಅದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸಹ ಹೋಲ್ ಸೇಲ್ ಪುರೈಕೆ ಮಾಡುತ್ತದೆ ಹಾಗೆ ಪೇಪರ್ ಪ್ಲೇಟ್ ತಯಾರಿಕೆಯ ಮಷೀನ್ ಗಳನ್ನು ಸಹ ಇಲ್ಲಿಂದ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ (Karnataka) ಕರ್ನಾಟಕದ ಅನೇಕ ಭಾಗಗಳಿಗೆ ಮತ್ತು ಇಲ್ಲಿ ಉತ್ಪಾದನೆಯಾದಂತಹ (Paper plates) ಪೇಪರ್ ಪ್ಲೇಟ್ಗಳು ಬೇರೆ ದೇಶಗಳಿಗೆ ಕೂಡ ಪೂರೈಕೆಯಾಗಿದೆ. ಇಲ್ಲಿ ಸ್ವಯಂ ಉದ್ಯೋಗ ಮಾಡುವ ಇಚ್ಛೆ ಹೊಂದಿರುವವರಿಗೆ ತರಬೇತಿಯನ್ನು ನೀಡಿ ಅವರಿಂದಲೇ ಉತ್ಪಾದಿಸಲ್ಪಟ್ಟ […]

Continue Reading

ತಿಂಗಳಿಗೆ ಬರಿ 1500 ಹೂಡಿಕೆ ಮಾಡಿ, 31 ರಿಂದ 35 ಲಕ್ಷವರೆಗೆ ರಿಟರ್ನ್ಸ್ ಪಡೆಯಬಹುದಾದ ಪೋಸ್ಟ್ ಆಫೀಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

Post office savings schemes: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದನ್ನು ಹೆಚ್ಚಾಗಿ ಪ್ರಾರಂಭಿಸಿದ್ದಾರೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಪ್ರಮುಖವಾಗಿ ಜನರು ತಮ್ಮ ನಂಬಿಕೆಯ ಕಂಪನಿಗಳಿಗೆ ಮಾತ್ರ ಹೂಡಿಕೆ ಮಾಡುತ್ತಿದ್ದಾರೆ ಯಾಕೆಂದರೆ ತಾವು ಕಷ್ಟಪಟ್ಟು ದುಡಿದ ಹಣ ತಮಗೆ ಕಷ್ಟಕಾಲದಲ್ಲಿ ವಾಪಸು ಸಹಾಯಕ್ಕೆ ಆಗಬೇಕು ಎಂಬುದಾಗಿ. ಯಾವುದೋ ನಂಬಿಕೆ ಇಲ್ಲದ ಕಂಪನಿಗಳಿಗೆ ಹೂಡಿಕೆ ಮಾಡಿ ನಂತರ ಮೋಸ ಹೋಗುವುದಕ್ಕಿಂತ ನಂಬಿಕೆ ಇರುವ ಕಂಪನಿಗಳಿಗೆ ಹೂಡಿಕೆ ಮಾಡುವುದು ಅವರ ಮೊದಲ ಆದ್ಯತೆ ಆಗಿರುತ್ತದೆ. ಒಂದು ಲೆಕ್ಕದಲ್ಲಿ […]

Continue Reading

ಬಡ ಹೆಣ್ಣು ಮಕ್ಕಳ ಏಳಿಗೆಗಾಗಿಯೇ ಶಿವಣ್ಣ 2ನೇ ಪುತ್ರಿಯಿಂದ ಹೊಸ ಬ್ಯುಸಿನೆಸ್ ಶುರು

Shivanna’s 2nd daughter started a new business: ಡಾಕ್ಟರ್ ರಾಜಕುಮಾರ್ ಎಂಬ ಹೆಸರು ಕೇಳಿದಾಗಲೆಲ್ಲ ಮಯ್ ರೋಮಾಂಚನಗೊಳ್ಳುವುದು ಒಮ್ಮೆ ಅಭಿಮಾನ ಮೂಡುವುದು ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸಮಾಜಕ್ಕೆ ಮಾದರಿಯಾದ ಕುಟುಂಬ ಅದರಲ್ಲೂ ರಾಜಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅವರ ಬಗ್ಗೆ ಇಷ್ಟು ಪದಗಳಲ್ಲಿ ವರ್ಣಿಸಿದರು ಸಾಲದು ಅವರ ವ್ಯಕ್ತಿತ್ವದ ಗುರುತು ಈಗಾಗಲೇ ಎಲ್ಲರ ಮನೆ ಮನಗಳಿಗೆ ತಲುಪಿದೆ. ಡಾ. ರಾಜಕುಮಾರ್ ಅವರ ಕುಟುಂಬದ ಸದಸ್ಯರೆಲ್ಲರೂ ಕೂಡ ಚಿತ್ರರಂಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ […]

Continue Reading

ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್‌ಟೇಬಲ್ ಮಗ 25 ಸಾವಿರ ಕೋಟಿಯ ಒಡೆಯನಾಗಿದ್ದು ಹೇಗೆ ಗೊತ್ತಾ..

ಬಳ್ಳಾರಿಯಲಿ ಜನಿಸಿದ ಜನಾರ್ಧನ್ ರೆಡ್ಡಿ ಪೊಲೀಸ್ ಕಾನ್ಸ್ಟೇಬಲ್ ಮಗ ಆಗಿದ್ದು ಮಾಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಮೊದಲಿಗೆ ಜನಾರ್ಧನ್ ರೆಡ್ಡಿ ಅವರಿವರಿಂದ ಹಣವನ್ನು ಹೊಂದಿಸಿ ಫೈನಾನ್ಸ್ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಅದರಲ್ಲಿ ಜನರಿಂದ ಹಣದ ಡೆಪಾಸಿಟ್ ಅನ್ನು ಮಾಡಿಸಿಕೊಂಡು ಅವರಿಗೆ ವಾಪಸ್ ಕೊಡುವಾಗ ಇಂತಿಷ್ಟು ಪರ್ಸೆಂಟೇಜ್ ಬಡ್ಡಿ ಯನ್ನು ಸೇರಿಸಿಕೊಡಲಾಗುತ್ತಿತ್ತು. ಜನರಿಂದ ಬರುತ್ತಿದ್ದ ಹಣವನ್ನು ಆರ್‌ಬಿಐ ನಲ್ಲಿ ಹೂಡಿಕೆ ಮಾಡುತ್ತಿದ್ದ ಜನಾರ್ದನ್ ರೆಡ್ಡಿ ಅದರಿಂದ ಬರುತ್ತಿದ್ದ ಬಡ್ಡಿ ಹಣವನ್ನು ಜನರಿಗೆ ನೀಡುತ್ತಿದ್ದರು. ಸಾಮಾನ್ಯ ಬ್ಯಾಂಕುಗಳಿಂದ ಹೆಚ್ಚಾಗಿ ಜನರಿಗೆ ಜನಾರ್ದನ್ […]

Continue Reading

ನಿಮ್ಮ ಹೊಲ ಅಥವಾ ಗದ್ದೆಗಳಿಗೆ ಹೋಗುವ ದಾರಿ ಹಾಳಾಗಿದೆಯೇ? ಉದ್ಯೋಗಖಾತ್ರಿ ಯೋಜನೆಯಡಿ ಸರಿಪಡಿಸುವುದು ಹೇಗೆ ನೋಡಿ

ನಮ್ಮ ರೈತಾಪಿ ವರ್ಗ ಜನರು ತನ್ನ ಜೀವನದ ಪೂರಾ ಸಮಯವನ್ನು ಹೊಲ ಬೇಸಾಯ ದುಡಿಮೆ ಅಲ್ಲಿ ತನ್ನ ಸಂಪೂರ್ಣ ಜೀವನವನ್ನು ವ್ಯಸ್ತವಾಗಿಸಿ ಅನ್ನದಾತ ಎಂದೇ ಪ್ರಸಿದ್ದಿ ಆಗಿದ್ದಾರೆ ಹಾಗೆ ನೋಡುವುದಾದರೆ ಇಂದು ನಾವೆಲ್ಲರೂ ಕೂತು ತಿನ್ನುವ ಒಂದು ತುತ್ತಿನ ಮೇಲೆ ಒಬ್ಬ ರೈತನ ಬೆವರಿನ ಹನಿ ಇದೇ ಇರುತ್ತದೆ ಎಂದರೆ ತಪ್ಪಲ್ಲ ಆದರೆ ಇಂದು ಅದೇ ರೈತರು ತಮ್ಮ ಹೊಲಕ್ಕೆ ಹೋಗಲು ಜಾಗವನ್ನು ಪಡೆಯಲು ತಮ್ಮಲ್ಲೆ ಜಗಳ ವೈಮನಸ್ಸು ಹೊಂದಿದ ರೀತಿ ನಿಜಕ್ಕೂ ಬೇಸರದ ಸಂಗತಿ ಎಲ್ಲ […]

Continue Reading

ಕನ್ಯಾ ರಾಶಿಯವರು ಜೂನ್ ತಿಂಗಳಲ್ಲಿ ಯಾವೆಲ್ಲ ಎಚ್ಚರಿಕೆವಹಿಸಬೇಕು ಗೊತ್ತಾ,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಮನೆ ಆರನೇ ಮನೆ ಬುಧ ಗ್ರಹ ಈ ರಾಶಿಯ ಅಧಿಪತಿ ಈ ರಾಶಿ ಅವರು ಸಾಮಾನ್ಯವಾಗಿ ಎಲ್ಲರ ಜೊತೆ ಚೆನ್ನಾಗಿ ಇದ್ದರು ತನ್ನ ಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವ ಸ್ವಭಾವ ಇರುವುದಿಲ್ಲ ಹಾಗೂ ಅತ್ಯಂತ ನಿಕಟ ಹಾಗೂ ನಂಬಿಕಸ್ತ ವ್ಯಕ್ತಿ ಜೊತೆ ಮಾತ್ರ ತನ್ನ ಭಾವನನ್ನು ಹಂಚಿಕೊಳ್ಳುತ್ತಾರೆ ಒಮ್ಮೆ ಯಾರಲ್ಲಿ ಆದರೂ ನಂಬಿಕೆ ಇಟ್ಟರೆ ಯಾವುದೇ ಸಂದರ್ಭದಲ್ಲು ಕೂಡ ಅವರ ಜೊತೆಗೆ ಇರುವ ಮನೋಭಾವ ಇವರದ್ದು ಎಲ್ಲ ರಾಶಿಯ ಗೋಚರ ಫಲದ […]

Continue Reading

ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿ ಕಡೆಗೆ ಹೆಚ್ಚು ಆಕರ್ಷಣೆ ಆಗೋದು ಯಾಕೆ, ಅವರು ನಿಜಕ್ಕೂ ಬಯಸೋದೇನು ಗೊತ್ತಾ

ಗಂಡು‌ ಹೆಣ್ಣು ಎರಡೂ ಈ ಸೃಷ್ಟಿಯ ಅವಿಭಾಜ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ.‌ ಇಂತಹ ಒಂದು‌ ಭಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ. ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು‌‌ ಹೇಳಲಾಗುತ್ತದೆ. ಆದರೆ ಈಗಿನ‌ ಕಾಲದಲ್ಲಿ ಈ‌ ಮದುವೆಗೆ ಅರ್ಥವೇ ಇಲ್ಲದಂತಾಗಿದೆ. ಪ್ರೀತಿಸಿ ಮದುವೆ ಆದರೂ, ಅಥವಾ ಅರೆಂಜ್ಡ್ ಮದುವೆ ಆದರೂ ಕೇವಲ‌‌ ನಾಲ್ಕು ದಿನದ ಆಟ ಅನ್ನುವಂತಾಗಿದೆ.‌ ಇದಕ್ಕೆ ಪೂರಕ ಎನ್ನುವ ಹಾಗೆ ಮದುವೆಯಾದ […]

Continue Reading