ಧನಸ್ಸು ರಾಶಿಯವರಿಗೆ 2023 ರಲ್ಲಿ ಶನಿಕೃಪೆ ಹೇಗಿರತ್ತೆ ತಿಳಿದುಕೊಳ್ಳಿ

ಹೊಸ ವರ್ಷ, ಹೊಸತನ, ಹೊಸ ಹಾದಿ, ಹೊಸ ಗುರಿ ಎಲ್ಲ ಹೊಸತುಗಳು ಆರಂಭವಾಗುವ ಸಮಯ ಹೊಸವರ್ಷ. 2023 ನೂತನ ಸಂವತ್ಸರಕ್ಕೆ ಇನ್ನೆನು ದಿನಗಣನೆ ಆರಂಭವಾಗಿದೆ. ನಮ್ಮ ಬದುಕನ್ನು ಇನ್ನಷ್ಟು ಹಸನು ಮಾಡಿಕೊಳ್ಳಲು, ಹೊಸ ಯೋಜನೆಗಳನ್ನು ಆರಂಭಿಸಲು ಇದು ಸುಸಮಯ. ಹಲವರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಹೊಸ ವರ್ಷಕ್ಕೆ ಕಾತುರಾಗಿರುವರೂ ಇದ್ದಾರೆ. ಜ್ಯೋತಿ‍ಷ್ಯಾಸ್ತ್ರದ ಪ್ರಕಾರ 2023 ನೂತನ ವರ್ಷದಲ್ಲಿ ಧನಸ್ಸು ರಾಶಿಯವರ ಭವಿಷ್ಯ ಹೇಗಿದೆ, ಧನಸ್ಸು ರಾಶಿಗೆ ಹೇಗೆ ಶುಭವನ್ನು ತರಲಿದೆ, ಧನು ರಾಶಿಯವರು ಯಾವ ರೀತಿ ಎಚ್ಚರದಿಂದಿರಬೇಕು. […]

Continue Reading

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದುವೆಯಾಗುತ್ತಾ? ಇದು ನಿಜಾನಾ, ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಯೊಬ್ಬರು ಕೂಡ ಜೀವನದಲ್ಲಿ ಜ್ಯೋತಿಷ್ಯವನ್ನು ನಂಬುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಸತ್ಯ ಸುಳ್ಳು ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ನಡೆಸದೆ ಅದರಲ್ಲಿರುವ ಒಳ್ಳೆಯ ವಿಷಯಗಳನ್ನು ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ ಆ ರೀತಿಯಲ್ಲಿ ಮಾಡಿಕೊಳ್ಳದೆ ನಮಗೆ ಅನುಕೂಲವಾದಂತಹ ವಿಷಯಗಳನ್ನು ಜ್ಯೋತಿಷ್ಯ ದಿಂದ ತೆಗೆದುಕೊಳ್ಳುವುದು ತಪ್ಪಲ್ಲ. ಈಗ ಈ ವಿಷಯವನ್ನು ಏಕೆ ಚರ್ಚಿಸುತ್ತಿದ್ದೇನೆ ಗೊತ್ತೇ ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಹಸ್ತ ಮುಖ ನೋಡಿ ಭವಿಷ್ಯ ಹೇಳುವುದು ಸಾಮಾನ್ಯ. ಕೆಲವೊಂದು ಭವಿಷ್ಯಗಳು ನಿಜವಾದರೆ […]

Continue Reading

ಕುಂಭ ರಾಶಿ: ನಿಮ್ಮ ಸಮಸ್ಯೆಗಳೆಲ್ಲ ದೂರ, ಈ ಡಿಸೆಂಬರ್ ತಿಂಗಳು ಹೇಗಿರತ್ತೆ ಗೊತ್ತಾ

ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ. ಕುಂಭ ರಾಶಿಯವರಿಗೆ ಡಿಸೆಂಬರ್ ತಿಂಗಳು ಅನುಕೂಲಕರವಾಗಿರುತ್ತದೆ. ಹತ್ತನೇ ಮನೆಯಲ್ಲಿ ಸೂರ್ಯ, ಬುಧ ಮತ್ತು ಶುಕ್ರನ ಉಪಸ್ಥಿತಿ ಮತ್ತು ಅದರ ಮೇಲೆ ಮಂಗಳನ ಅಂಶದಿಂದಾಗಿ, ನೀವು ಕೆಲಸದ ಸ್ಥಳದಲ್ಲಿ ಉತ್ತಮ […]

Continue Reading

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಯುವತಿಯರು ಮೊಬೈಲ್ನಲ್ಲಿ ಹೆಚ್ಚಾಗಿ ನೋಡೋದೇನು ಗೊತ್ತಾ, ಸಂಶೋಧನೆ ಬಿಚ್ಚಿಟ್ಟ ಶಾಕಿಂಗ್ ಸಂಗತಿ

ಇಂದಿನ ಜಗತ್ತಿನಲ್ಲಿ ಬಹುತೇಕ ನಮಗೆ ಏನೇ ಗೊಂದಲಗಳಿದ್ದರೂ ಅಥವಾ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರವನ್ನು ನಾವು ಮೊಬೈಲ್ ಓಪನ್ ಮಾಡಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತೇವೆ. ಇಂದಿನ ಲೇಖನಿಯಲ್ಲಿ ನಾವು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಿಳೆಯರು ಮೊಬೈಲ್ ನಲ್ಲಿ ಹೆಚ್ಚಾಗಿ ಏನು ನೋಡ್ತಾರೆ ಎಂಬುದನ್ನು ತಿಳಿಯೋಣ ಬನ್ನಿ. ಸುಮಾರು ಶೇಖಡ 75ರಷ್ಟು ಜನರು ಗೂಗಲ್ ನಲ್ಲಿ ಹೆಚ್ಚಾಗಿ ಸೌಂದರ್ಯವರ್ಧಕ ವಸ್ತುಗಳು ಹಾಗೂ ಟಿಪ್ಸ್ ಗಳ ಕುರಿತಂತೆ ಹೆಚ್ಚಾಗಿ ಸರ್ಚ್ ಮಾಡುತ್ತಾರೆ. 17ರಷ್ಟು ಯುವತಿಯರು ಮಾದಕ ದ್ರವ್ಯಗಳ ಬಗ್ಗೆ […]

Continue Reading

ರಾಕಿಂಗ್ ಸ್ಟಾರ್ ಯಶ್ ಒಂದು ದಿನಕ್ಕೆ ಮಾಡೋ ಖರ್ಚು ಎಷ್ಟು ಗೊತ್ತಾ, ಅಬ್ಬಾ ಅಷ್ಟೊಂದಾ

ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಕಾಲದಲ್ಲಿ ಮೆಜೆಸ್ಟಿಕ್ ನಲ್ಲಿ ರಾತ್ರಿ ಎಲ್ಲ ಮಲಗಿ ಊಟ ಇಲ್ಲದೆ ಉಪವಾಸ ಇದ್ದವರು. ಈಗ ಅದೇ ರಾಕಿಂಗ್ ಸ್ಟಾರ್ ಯಶ್ ರವರು ಅದೆಷ್ಟೋ ಜನರ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಒಂದು ಸ್ಪೂರ್ತಿದಾಯಕ ವಿಚಾರವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ಕೆಜಿಎಫ್ ಸರಣಿ ಚಿತ್ರಗಳು ಎಂದರೆ ತಪ್ಪಾಗಲಾರದು. ಕೆಜಿಎಫ್ ಸರಣಿ ಚಿತ್ರಗಳು ಬರುವುದಕ್ಕಿಂತ ಮುಂಚೆ ರಾಕಿಂಗ್ ಸ್ಟಾರ್ ಯಶ್ ಅವರು ಬೇರೆ […]

Continue Reading

ಬಿಪಿ ಸಮಸ್ಯೆ ಇರೋರಿಗೆ ಏಲಕ್ಕಿ ಸೇವನೆ, ಹೇಗೆ ಕೆಲಸ ಮಾಡುತ್ತೆ ನೋಡಿ

ಗರಂ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು ಪ್ರಮುಖ ವಸ್ತುವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಏಲಕ್ಕಿ ಕೇವಲ ಅಡುಗೆ ವಸ್ತು ಮಾತ್ರ ವಾಗಿರದೆ ಆಯುರ್ವೇದಿಕ್ ಔಷಧೀಯ ಗುಣವನ್ನು ಹೊಂದಿರುವಂತಹ ವಸ್ತು ಕೂಡ ಆಗಿರುವುದು ಮತ್ತೊಂದು ವಿಶೇಷ ಹಾಗೂ ಉಪಯುಕ್ತಕಾರಿ ವಿಚಾರವಾಗಿದೆ. ಪ್ರತಿದಿನದ ಏಲಕ್ಕಿ ಸೇವನೆಯಿಂದಾಗಿ ರೋಗ ನಿರೋಧಕ ಶಕ್ತಿಗಳು ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಜೀವಸತ್ವಗಳು ಸೇರಿದಂತೆ ವಿಟಮಿನ್ ಸಿ ಪೋಷಕಾಂಶಗಳು ಕೂಡ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ದೊರಕುತ್ತವೆ. ದೇಹಕ್ಕೆ ಬೇಕಾಗಿರುವಂತಹ ಖನಿಜಗಳು ಕ್ಯಾಲ್ಸಿಯಂ ಹಾಗೂ […]

Continue Reading

ಸಕ್ಕರೆಕಾಯಿಲೆ ಇರುವವರು ಚುಕ್ಕೆಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ

ಸಾಮಾನ್ಯವಾಗಿ ಬಾಳೆಹಣ್ಣುಗಳು ಹಣ್ಣು ಹೆಚ್ಚಾದಷ್ಟು ಅದರ ಮೇಲೆ ಚುಕ್ಕೆ ಚುಕ್ಕಿ ಮೂಡಿಬರುವುದು ಜಾಸ್ತಿ. ಇದನ್ನು ಎಲ್ಲರೂ ಕೂಡ ಬಾಳೆಹಣ್ಣು, ಕೊಳೆತು ಹೋಗಿದೆ ಎಂಬುದಾಗಿ ಭಾವಿಸುತ್ತಾರೆ ಆದರೆ ನಿಜವಾಗಿಯೂ ಕೂಡ ಹಾಗೆ ಆಗಿರುವುದಿಲ್ಲ. ಹಾಗಿದ್ದರೆ ಇಂದಿನ ಲೇಖಾನಿಯಲ್ಲಿ ಕಪ್ಪು ಚುಕ್ಕೆಯನ್ನು ಹೊಂದಿರುವ ಬಾಳೆ ಹಣ್ಣಿನಿಂದ ಉಂಟಾಗುವ ಪ್ರಯೋಜನಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಇಂತಹ ಬಾಳೆ ಹಣ್ಣುಗಳನ್ನು ಸ್ಮೂತಿ ರೂಪದಲ್ಲಿ ಮಾಡಿಕೊಂಡಿ ಸೇವಿಸಿದರೆ ಖಂಡಿತವಾಗಿ ನಿಮಗೆ ಆಂಟಿಆಕ್ಸಿಡೆಂಟ್ ಗಳ ಅಂಶಗಳು ದೇಹಕ್ಕೆ ಹೆಚ್ಚಾಗಿ ದೊರಕುತ್ತವೆ. ವಿಟಮಿನ್ ಸಿ ಸೇರಿದಂತೆ […]

Continue Reading

ಕನ್ನಡದ ಆ ಸ್ಟಾರ್ ನಟಿ ಜೊತೆ ಮದುವೆ ಆಗ್ತಾರಾ? ನಟ ವಸಿಷ್ಠಸಿಂಹ ಇಲ್ಲಿದೆ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ಕಂಠಸಿರಿಯ ವಿಚಾರಕ್ಕೆ ಬಂದಾಗ ಕಂಚಿನ ಕಂಠ ಎನ್ನುವುದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ನಾವು ಕರೆಯುತ್ತೇವೆ. ಆದರೆ ಅವರನ್ನು ಬಿಟ್ಟರೆ ಈ ಬಿರುದನ್ನು ನಾವು ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟ ಆಗಿರುವ ವಸಿಷ್ಠ ಸಿಂಹ ಅವರಿಗೆ ನೀಡಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ಕಂಠ ಹಾಗೂ ನಟನೆಯ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ವಶಿಷ್ಟ ಸಿಂಹ ಸಂಪಾದಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ವಿಚಾರವಾಗಿ ಮಾತ್ರವಲ್ಲದೆ ಈಗ ವಶಿಷ್ಟ ಅವರು ತಮ್ಮ ವೈಯಕ್ತಿಕ ಜೀವನದ […]

Continue Reading

ಮದುವೆ ಆದ ಮೇಲು ಕೂಡ ಪರಸ್ತ್ರೀಯ ಕಡೆಗೆ ಪುರುಷರ ವಾಲುವುದೇಕೆ ಗೊತ್ತಾ, ಇಲ್ಲಿದೆ ನೋಡಿ ನಿಜವಾದ ಕಾರಣ

ಈ ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮದುವೆ ಆಗಲೇಬೇಕು. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ಮದುವೆ ಆದ ನಂತರ ಹಲವಾರು ಕಾರಣಗಳಿಗಾಗಿ ಮುರಿದು ಬೀಳುತ್ತವೆ ಎಂಬುದು ಕೂಡ ಈಗಾಗಲೇ ತಿಳಿದು ಬಂದಿರುವ ವಿಚಾರವಾಗಿದೆ. ಕೇವಲ ಅರೇಂಜ್ ಮ್ಯಾರೇಜ್ ಮಾತ್ರವಲ್ಲದೆ ಲವ್ ಮ್ಯಾರೇಜ್ ಕೂಡ ಇದಕ್ಕೆ ಸಿಲುಕಿ ಕೊಳ್ಳುತ್ತಿರುವುದು ಮತ್ತೊಂದು ಆಶ್ಚರ್ಯಕರ ವಿಚಾರವಾಗಿದೆ. ಇನ್ನು ಹಲವಾರು ಇಂತಹ ಪ್ರಕರಣಗಳಲ್ಲಿ ಮದುವೆಯಾದ ನಂತರ ಹೆಂಡತಿ ಎಷ್ಟೇ ರಂಬೆಯಂತೆ […]

Continue Reading

ಅತ್ಯಂತ ಧೈರ್ಯಶಾಲಿ ಹಾಗೂ ಬುದ್ದಿವಂತರು ಈ ಮಕರ ರಾಶಿಯವರು, ಇವರ ಗುಣ ಸ್ವಭಾವ ಹೇಗಿರತ್ತೆ ಗೊತ್ತಾ

ಮಕರ ರಾಶಿಯವರು ಅತ್ಯಂತ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೊಂದಿರುವ ಸಂಕೇತದ ರಾಶಿಯವರಾಗಿದ್ದಾರೆ. ಅವರೆದುರು ಎಷ್ಟೇ ಕಷ್ಟಗಳಿದ್ದರೂ ಕೂಡ ಅದನ್ನು ಮೆಟ್ಟಿ ನಿಂತು ಅಥವಾ ಅದರಿಂದ ಮೀರಿ ಬೆಳೆಯುವಂತಹ ಶಕ್ತಿಯನ್ನು ಅವರು ಹೊಂದಿರುತ್ತಾರೆ. ಅವರು ಯಾವುದೇ ಕ್ಷೇತ್ರದಲ್ಲಿ ಕೂಡ ಸವಾಲನ್ನು ಎದುರಿಸದಿದ್ದರೆ ಅದರ ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಮಕರ ರಾಶಿಯವರು ಅತ್ಯಂತ ಮಹತ್ವಾಕಾಂಕ್ಷಿ ಆಗಿರುತ್ತಾರೆ. ಸಮಸ್ಯೆಗಳ ಕುರಿತಂತೆ ನೀವೇ ನೇರವಾಗಿ ಗುರಿಯಿಟ್ಟು ಅದರ ಕುರಿತಂತೆ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಅದನ್ನು ಬೇರೆಯವರ ಮೇಲೆ ಅವಲಂಬಿಸಿ ನೀವು ಅದರ […]

Continue Reading