Ultimate magazine theme for WordPress.

ಸಕ್ಕರೆಕಾಯಿಲೆ ಇರುವವರು ಚುಕ್ಕೆಬಾಳೆಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ

0 1,268

ಸಾಮಾನ್ಯವಾಗಿ ಬಾಳೆಹಣ್ಣುಗಳು ಹಣ್ಣು ಹೆಚ್ಚಾದಷ್ಟು ಅದರ ಮೇಲೆ ಚುಕ್ಕೆ ಚುಕ್ಕಿ ಮೂಡಿಬರುವುದು ಜಾಸ್ತಿ. ಇದನ್ನು ಎಲ್ಲರೂ ಕೂಡ ಬಾಳೆಹಣ್ಣು, ಕೊಳೆತು ಹೋಗಿದೆ ಎಂಬುದಾಗಿ ಭಾವಿಸುತ್ತಾರೆ ಆದರೆ ನಿಜವಾಗಿಯೂ ಕೂಡ ಹಾಗೆ ಆಗಿರುವುದಿಲ್ಲ. ಹಾಗಿದ್ದರೆ ಇಂದಿನ ಲೇಖಾನಿಯಲ್ಲಿ ಕಪ್ಪು ಚುಕ್ಕೆಯನ್ನು ಹೊಂದಿರುವ ಬಾಳೆ ಹಣ್ಣಿನಿಂದ ಉಂಟಾಗುವ ಪ್ರಯೋಜನಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇಂತಹ ಬಾಳೆ ಹಣ್ಣುಗಳನ್ನು ಸ್ಮೂತಿ ರೂಪದಲ್ಲಿ ಮಾಡಿಕೊಂಡಿ ಸೇವಿಸಿದರೆ ಖಂಡಿತವಾಗಿ ನಿಮಗೆ ಆಂಟಿಆಕ್ಸಿಡೆಂಟ್ ಗಳ ಅಂಶಗಳು ದೇಹಕ್ಕೆ ಹೆಚ್ಚಾಗಿ ದೊರಕುತ್ತವೆ. ವಿಟಮಿನ್ ಸಿ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಕೂಡ ಇಂತಹ ಬಾಳೆಹಣ್ಣುಗಳು ಹೆಚ್ಚಿನ ಅಂಶಗಳಲ್ಲಿ ಹೊಂದಿರುತ್ತದೆ.

ಇನ್ನು ಮಧುಮೇಹವನ್ನು ಹೊಂದಿರುವ ವ್ಯಕ್ತಿಗಳು ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ ಎಂಬುದಾಗಿ ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಸಾಬೀತಾಗಿರುವಂತಹ ವಿಚಾರವಾಗಿದೆ. ಇವುಗಳನ್ನು ರೆಫ್ರಿಜರೇಟರ್ ಗಳಲ್ಲಿ ಹೆಚ್ಚಿನ ಜನ ಉಳಿಸಿಕೊಳ್ಳುವುದು ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ ಪೌಷ್ಟಿಕಾಂಶಗಳನ್ನು ಹಾಗೆ ಇರುವಂತೆ ಮಾಡುತ್ತದೆ. ದೇಹಕ್ಕೆ ಬೇಕಾಗುವಂತಹ ಸಮತೋಲಿತ ಪೋಷಕಾಂಶಗಳನ್ನು ಇವುಗಳು ನಿಮಗೆ ಒದಗಿಸುತ್ತವೆ.

ಇವುಗಳ ಸೇವನೆ ದೇಹಕ್ಕೆ ಬೇಕಾಗಿರುವ ಖನಿಜಾಂಶಗಳನ್ನು ಕೂಡ ಒದಗಿಸುತ್ತವೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಬಾಳೆಹಣ್ಣಿನ ಮೇಲೆ ಕಪ್ಪು ಅಥವಾ ಕಂದು ರೀತಿಯ ಚುಕ್ಕೆಗಳನ್ನು ನೋಡಿದಾಗ ಅವುಗಳು ಅಗತ್ಯಕ್ಕಿಂತ ಹೆಚ್ಚಾಗಿ ಮಾಗಿದ್ದಾವೆ ಎಂಬುದಾಗಿ ಬಿಸಾಡಬೇಡಿ. ಅವುಗಳನ್ನು ಬಳಸುವುದರಿಂದ ದೇಹಕ್ಕೆ ಕೂಡ ಸಾಕಷ್ಟು ಪ್ರಯೋಜನಕಾರಿ ಅಂಶಗಳು ಸಿಗುತ್ತವೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.