ಸ್ವಪ್ನಶಾಸ್ತ್ರದ ಪ್ರಕಾರ ಧನ ಸಂಪತ್ತು ಹೆಚ್ಚಾಗುವ ಸಮಯದಲ್ಲಿ ಸಿಗತ್ತೆ ಈ 2 ಸೂಚನೆ

ರಾತ್ರಿ ಮಲಗಿದಾಗ ಕನಸು ಬೀಳುವುದು ಸಹಜ ಆದರೆ ಬೀಳುವ ಪ್ರತಿಯೊಂದು ಕನಸು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ದೇವರ ಕನಸು ಬಿದ್ದರೆ ಕೆಲವೊಮ್ಮೆ ಭಯಾನಕವಾದ ಕನಸು ಬೀಳುತ್ತದೆ. ಕನಸಿನಲ್ಲಿ ಕಾಣುವ ಸೂಚನೆಯಿಂದ‌ ಮುಂದಿನ ಜೀವನದಲ್ಲಿ ಏನಾಗಲಿದೆ ಎಂಬುದನ್ನು ನೋಡಬಹುದು. ಶ್ರೀಮಂತಿಕೆಯ ಜೀವನ ಸಿಗುವ ಮುನ್ನ ಕನಸಿನಲ್ಲಿ ಕೆಲವು ಸೂಚನೆಗಳು ಕಾಣಿಸುತ್ತಿವೆ. ಹಾಗಾದರೆ ಆ ಸೂಚನೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಒಬ್ಬ ಮನುಷ್ಯನು ತನ್ನ ಜೀವನದಲ್ಲಿ ವರ್ಷಗಳ ಕಾಲ ಸಂಪಾದಿಸಿ ದುಡಿದ ಹಣ ಮತ್ತೆ […]

Continue Reading

ಆ್ಯಂಕರ್ ಅನುಶ್ರೀಗೆ ಶಿವಣ್ಣ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ, ಅನುಶ್ರೀ ಫುಲ್ ಫಿದಾ

ಆ್ಯಂಕರ್ ಅನುಶ್ರೀ ಎಂದರೆ ಎಲ್ಲರಿಗೂ ಗೊತ್ತು, ಅವರು ಮಾತು ಬಲು ಹುರುಪು. ಅಷ್ಟು ಸುಪ್ರಸಿದ್ಧಿ ಪಡೆದ ಅನುಶ್ರೀ ಬದುಕಿನ ಕಥೆ ಜನರಿಗೆ ತಿಳಿದಿಲ್ಲ. ಮಂಗಳೂರಿನ ಒಂದು ಮೂಲೆಯಿಂದ ಆಂಕರ್‌ ಆಗಬೇಕು ಅನ್ನುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದವರು ಅನುಶ್ರೀ. ಅನುಶ್ರೀ ದೂರದರ್ಶನದಲ್ಲಿ ಕನ್ನಡವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕಿ. ಅವರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ. ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ […]

Continue Reading

ಹತ್ತನೇ ತರಗತಿ ಪಾಸ್ ಆದವರಿಗೆ ಮೀನುಗಾರಿಕಾ ಇಲಾಖೆಯಲ್ಲಿ ಉದ್ಯೋಗಾವಕಾಶ

ಮೀನುಗಾರಿಕಾ ಇಲಾಖೆಯಿಂದ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಏನೆಲ್ಲಾ ದಾಖಲಾತಿಗಳು ಬೇಕು ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ೨೦೨೨ ನೇ ಸಾಲಿನ ಮೀನುಗಾರಿಕಾ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಂಸ್ಥೆಯ ಹೆಸರು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಮತ್ಸ್ಯ ಸಂಪದ ಯೋಜನೆ ಇದಾಗಿದೆ. ಇದು ಕರ್ನಾಟಕ ಸರ್ಕಾರದ ಹುದ್ದೆಗಳಾಗಿದ್ದು […]

Continue Reading

ಅನ್ನ ತಿಂದ್ರೆ ಬೊಜ್ಜು ಬರುತ್ತೆ ಅಂತಾರೆ ನಿಜಾನಾ, ಯಾವ ಅನ್ನ ತಿಂದ್ರೆ ಉತ್ತಮ ತಿಳಿದುಕೊಳ್ಳಿ

ಪ್ರತಿಯೊಬ್ಬ ವ್ಯಕ್ತಿಯ ದೇಹ ಹಾಗೂ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಕೆಲವರು ಆರೋಗ್ಯಕರ ಆಹಾರ ಇಷ್ಟ ಪಡುತ್ತಾರೆ ಮತ್ತು ಕೆಲವರು ಜಂಕ್ ಫುಡ್ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಕೆಲವರು ಸಣ್ಣ ಭಾಗಗಳಲ್ಲಿ ದಿನಕ್ಕೆ ನಾಲ್ಕು ಬಾರಿ ತಿನ್ನುತ್ತಾರೆ. ಇನ್ನು ಕೆಲವರು ಒಂದೇ ಬಾರಿ ಸಾಕಷ್ಟು ಆಹಾರ ಸೇವನೆ ಮಾಡುತ್ತಾರೆ. ಆದರೆ ಇನ್ನು ಕೆಲವರು ದಿನಕ್ಕೆ ಎರಡು ಬಾರಿ ಮಾತ್ರ ತಿನ್ನುತ್ತಾರೆ. ಅಧಿಕ ತಿನ್ನುವ ಅಭ್ಯಾಸ ಸಾಮಾನ್ಯವಾಗಿ ತೂಕ ಹೆಚ್ಚಿಸುತ್ತದೆ. ಕಡಿಮೆ ಹಾಗೂ ಆರೋಗ್ಯಕರ ಆಹಾರ ಸೇವನೆ ತೂಕ […]

Continue Reading

ಎಲ್ಲೆಡೆ ಸಕತ್ ಸದ್ದು ಮಾಡ್ತಿರೋ ರಕ್ಕಮ್ಮ ಹಾಡಿಗೆ ಸಿಂಗರ್ ಮಂಗ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ,

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಯಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, ಈಗಾಗಲೇ ಟೀಸರ್ ಬಿಡುಗಡೆ ಆಗಿದ್ದು ಈ ಟೀಸರ್ ಉತ್ತಮ ರೀತಿಯಲ್ಲಿ ರೆಸ್ಪಾನ್ಸ್ ಪಡೆದುಕೊಂಡಿದೆ. ವಿಕ್ರಾಂತ್ ರೋಣ ಸಿನಿಮಾ ಭಾರತದಾದ್ಯಂತ ಸುಮಾರು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ, ಈ ಸಿನಿಮಾದ ಟ್ರೈಲರ್ ಅನ್ನು ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅವರು ಬಿಡುಗಡೆ ಮಾಡಿದರು, ಅದೇ ರೀತಿಯಲ್ಲಿ ಹಿಂದಿಯಲ್ಲಿ ಸಲ್ಮಾನ್ ಖಾನ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್, ತೆಲುಗುನಲ್ಲಿ ರಾಮ್ ಚರಣ್ ತೇಜ, ತಮಿಳು […]

Continue Reading

ಮಗುವಿಗೆ ನಾಮಕರಣ ಮಾಡಿದ ಸಂಜನಾ ಗಲ್ರಾನಿ, ಹೆಸರೇನು ಗೊತ್ತಾ

ತಮಿಳು, ಕನ್ನಡ, ಹಿಂದಿ ಭಾಷೆಯಲ್ಲಿ ನಟಿಸಿದ ಸಂಜನಾ ಗಲ್ರಾನಿ ಅವರ ಸೀಮಂತ ನಡೆದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ನಾಮಕರಣ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚೆಗೆ ಗರ್ಭಿಣಿಯಾಗಿದ್ದು ಅವರ ಸೀಮಂತ ಕಾರ್ಯಕ್ರಮ ನಡೆಯಿತು. ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಅವರು ಮಗುವಿನ ಪಾಲನೆಯಲ್ಲಿ […]

Continue Reading

ತುಲಾ ರಾಶಿ ಅವರ ಅಧಿಪತಿ ಶುಕ್ರ ಆಗಿರುವುದರಿಂದ, ಈ 5 ತಪ್ಪನ್ನ ಮಾಡದೇ ಇದ್ರೆ ಜುಲೈ ತಿಂಗಳು ಉತ್ತಮವಾಗಿರುತ್ತೆ

ಜ್ಯೋತಿಷ್ಯ ಶಾಸ್ತ್ರ ಮೂಲಕ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಆಗು ಹೋಗುಗಳ ಹಾಗೂ ಆತನ ಆರೋಗ್ಯ ವ್ಯವಹಾರ ಮತ್ತು ವಿದ್ಯಾಭ್ಯಾಸದ ಬಗ್ಗೆ ನಾವು ಮಾಹಿತಿ ಪಡೆಯಬಹುದು ಇದು ವ್ಯಕ್ತಿಯ ನಕ್ಷತ್ರ ಮತ್ತು ರಾಶಿಯನ್ನು ನೋಡಿ ಅವನು ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೂ ಯಾವುದರಲ್ಲಿ ಲಾಭ ಸಿಗುವುದು ಎಂಬುದನ್ನು ಗೋಚರ ಫಲ ಮೂಲಕ ನಾವು ಅರಿತು ಕೊಳ್ಳಬಹುದು. ಇಂದಿನ ಲೇಖನದಲ್ಲಿ ರಾಶಿಗಳಲ್ಲಿ ತುಲಾ ರಾಶಿ ಕೂಡ ಒಂದಾಗಿದ್ದು ಜುಲೈ ತಿಂಗಳಲ್ಲಿ ಈ ರಾಶಿ ಅವರು ಯಾವೆಲ್ಲ ಎಚ್ಚರಿಕೆ […]

Continue Reading

ಕೈ ಕೊಟ್ಟ ಹುಡುಗಿ, ವಾಟ್ಸಪ್ಪ್ ನಲ್ಲಿ ವೀಡಿಯೊ ಮಾಡಿ ನಂತರ ಏನಾಗಿದ್ದ ಗೊತ್ತಾ

ಪ್ರೀತಿ ಇದೊಂದು ಸುಮಧುರ ಭಾವನೆ ಎಂದರೆ ತಪ್ಪಲ್ಲ ಆದರೆ ಇತ್ತೀಚೆಗೆ ಪ್ರೀತಿ ಎಂಬ ಪದವನ್ನು ತುಂಬಾ ಕೀಳಾಗಿ ಕಾಣುವ ಜನರಿಂದ ಅದಕ್ಕೆ ತಕ್ಕನಾದ ಮರ್ಯಾದೆ ಇಲ್ಲ ಎನ್ನುವುದು ಬೇಜಾರಿನ ಸಂಗತಿ .ಇಂದಿನ ಯುವ ಜನತೆ ಪ್ರೀತಿಯನ್ನು ತನಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿ ಬಿಸಾಡುವ ವಸ್ತುವಿನ ಹಾಗೆ ಬಿಂಬಿಸಿದ್ದಾರೆ .ಇತ್ತೀಚೆಗೆ ಯುವ ಪೀಳಿಗೆಗೆ ಪ್ರೀತಿ ಎಂಬುದರ ನಿಜವಾದ ಅರ್ಥ ಹಾಗೂ ಅದರ ಭಾವನೆಗೆ ಹಾಗೂ ಅದರ ಬೆಲೆಯ ಅರಿವಿಲ್ಲ ದಿನಕ್ಕೊಂದು ಹೊಸ ಪ್ರೇಮಿ ಅವರ ಜೊತೆ ಸುತ್ತಾಟ […]

Continue Reading

ಒಳ್ಳೆ ಹಿಟ್ ಸಿನಿಮಾಗಳನ್ನು ಕೊಟ್ಟಂತ ಪೂಜಾಗಾಂಧಿ ಇದ್ದಕಿದ್ದಂತೆ ಕಣ್ಮರೆ ಆಗಿದ್ಯಾಕೆ? ತೆರೆ ಹಿಂದಿನ ಸತ್ಯಕತೆ

Kannada Actor pooja ghandi life story ಸ್ಯಾಂಡಲ್ ವುಡ್ ಅಲ್ಲಿ ಇವರು ಒಬ್ಬ ಹೆಸರು ವಾಸಿಯಾದ ಚಿತ್ರ ನಟಿ ಹಾಗೂ ರಾಜಕೀಯ ಚಟುವಟಿಕೆ ಹಾಗೂ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹೆಮ್ಮೆಯ ನಟಿ ಇವರು ಅವರು ಮತ್ಯಾರು ಅಲ್ಲ ಮುಂಗಾರು ಮಳೆ ಯ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಪೂಜಾ ಗಾಂಧಿ ಇವರು ಮೂಲತಃ ಪಂಜಾಬಿ ಕುಟುಂಬ ಅಲ್ಲಿ ಜನಿಸಿದ್ದು ಅವರು ಹುಟ್ಟಿದ್ದು ಉತ್ತರ ಪ್ರದೇಶದ ಮೀರುತ್ ಅಲ್ಲಿ1983 ಅಕ್ಟೋಬರ್7 ಜನಿಸಿದ್ದು […]

Continue Reading

ಈ ಮೂರು ರಾಶಿಯವರು ಕುಜ ರಾಹು ಸಂದಿ ಇವುಗಳ ಕುರಿತು ಮುಖ್ಯವಾಗಿ ತಿಳಿಯಬೇಕಾದ ವಿಚಾರ

ಬಹಳ ಮಂದಿ ತಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸುವುದಕ್ಕೇ ಹೆದರುತ್ತಾರೆ. ಇನ್ನು ಭವಿಷ್ಯದ ಬಗ್ಗೆ ಕೇಳುವುದಕ್ಕೆ ಒಂದಕ್ಕೆ ನಾಲ್ಕು ಸಲ ಯೋಚಿಸುತ್ತಾರೆ. ಎಲ್ಲಿ ಯಾವುದೋ ದೋಷ ಹೇಳಿಬಿಡುತ್ತಾರೋ, ದೊಡ್ಡ ಮಟ್ಟದ ವಿಪರೀತ ಖರ್ಚಿನ ಹೋಮ ಹವನ ಮಾಡಿಸಿ ಎಂದು ಹೇಳುತ್ತಾರೋ ಎಂಬ ಅಂಜಿಕೆ ಅವರದು. ಇದೇ ಕಾರಣಕ್ಕೆ ಸಮಸ್ಯೆ ಕುತ್ತಿಗೆಗೆ ಬಂದು ನಿಲ್ಲುವ ತನಕ ಜ್ಯೋತಿಷಿಗಳ ಬಳಿ ಹೋಗುವುದಿಲ್ಲ. ಇರಲಿ, ಇದು ಅವರವರ ಇಷ್ಟ. ಕನಿಷ್ಠ ಪಕ್ಷ ಮಾಡಿಸಿಕೊಳ್ಳಲೇ ಬೇಕಾದ ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳುತ್ತಾರಾ ಅಂದರೆ, ಅದು ಇಲ್ಲ. […]

Continue Reading