Ultimate magazine theme for WordPress.

ಸ್ವಪ್ನಶಾಸ್ತ್ರದ ಪ್ರಕಾರ ಧನ ಸಂಪತ್ತು ಹೆಚ್ಚಾಗುವ ಸಮಯದಲ್ಲಿ ಸಿಗತ್ತೆ ಈ 2 ಸೂಚನೆ

0 16,382

ರಾತ್ರಿ ಮಲಗಿದಾಗ ಕನಸು ಬೀಳುವುದು ಸಹಜ ಆದರೆ ಬೀಳುವ ಪ್ರತಿಯೊಂದು ಕನಸು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ದೇವರ ಕನಸು ಬಿದ್ದರೆ ಕೆಲವೊಮ್ಮೆ ಭಯಾನಕವಾದ ಕನಸು ಬೀಳುತ್ತದೆ. ಕನಸಿನಲ್ಲಿ ಕಾಣುವ ಸೂಚನೆಯಿಂದ‌ ಮುಂದಿನ ಜೀವನದಲ್ಲಿ ಏನಾಗಲಿದೆ ಎಂಬುದನ್ನು ನೋಡಬಹುದು. ಶ್ರೀಮಂತಿಕೆಯ ಜೀವನ ಸಿಗುವ ಮುನ್ನ ಕನಸಿನಲ್ಲಿ ಕೆಲವು ಸೂಚನೆಗಳು ಕಾಣಿಸುತ್ತಿವೆ. ಹಾಗಾದರೆ ಆ ಸೂಚನೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಒಬ್ಬ ಮನುಷ್ಯನು ತನ್ನ ಜೀವನದಲ್ಲಿ ವರ್ಷಗಳ ಕಾಲ ಸಂಪಾದಿಸಿ ದುಡಿದ ಹಣ ಮತ್ತೆ ದುರದೃಷ್ಟದಿಂದಾಗಿ ಹಾಳಾಗಲು ಕೆಲವೊಂದಿಷ್ಟು ಸೂಚನೆಗಳು ಹೇಗೆ ಬರುತ್ತದೆಯೊ. ಅದರಂತೆ ಆರು ವರ್ಷಗಳಿಂದ ಸುಖಕ್ಕಾಗಿ ಕಷ್ಟಪಟ್ಟು ದುಡಿದು ನಂತರ ಸಂಪತ್ತು ಐಶ್ವರ್ಯವೆಂಬುದು ನಿಮ್ಮದಾಗಲು ಕೆಲವೊಂದಿಷ್ಟು ಸೂಚನೆಗಳು ಸಿಕ್ಕೆ ಸಿಗುತ್ತದೆ. ಕೆಲವು ಸೂಚನೆಗಳು ಮನುಷ್ಯ ಎಚ್ಚರವಿದ್ದಾಗ ಗೊತ್ತಾದರೆ, ಕೆಲವು ಸೂಚನೆಗಳು ಮಲಗಿದ ನಂತರ ಭಾಸವಾಗುತ್ತದೆ. ಹೌದು ನಮ್ಮ ಕನಸಿನಲ್ಲಿ ಕಾಣಿಸುವಂತಹ ಈ ಮೂರು ವಸ್ತುಗಳು ನಮ್ಮ ಬಾಳಿಗೆ ಸಿರಿ-ಸಂಪತ್ತು ಒಲಿದು ಬರುತ್ತಿದೆ ಎಂಬ ಸೂಚನೆಯನ್ನು ತಿಳಿಸುತ್ತದೆ.

ಮನುಷ್ಯ ನಿದ್ರೆಗೆ ಜಾರಿದ ಕೆಲವೆ ಕೆಲವು ಕ್ಷಣಗಳಲ್ಲಿ ಕನಸೆಂಬುದು ಅವನನ್ನು ಆಕ್ರಮಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯನ್ನು ಇದ್ದ ಜಾಗದಲ್ಲೆ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವಂತಹ ಸಾಮರ್ಥ್ಯವಿರುವುದು ಕನಸಿಗೆ ಮಾತ್ರ. ಹೀಗೆ ನಿದ್ರೆಯಲ್ಲಿ ಬೀಳುವಂತಹ ಕನಸು ಒಂದಲ್ಲ ಒಂದು ಸೂಚನೆಯನ್ನು ತಿಳಿಸುತ್ತದೆ.

ಕನಸಿನಲ್ಲಿ ಸರ್ಪ ಕಂಡರೆ ಹೇಗೆ ನಾವೆಲ್ಲರೂ ಭಯಬಿದ್ದು ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗುತ್ತೇವೆಯೊ ಅದರಂತೆ ಕನಸಿನಲ್ಲಿ ಹಳದಿ ಬಣ್ಣದ ಹಣ್ಣು-ಹಂಪಲುಗಳು ಕಂಡರೆ ಆದಷ್ಟು ಬೇಗ ಶ್ರೀಮಂತರಾಗಲಿದ್ದೀರಿ ಎಂದರ್ಥ. ಸಾಮಾನ್ಯವಾಗಿ ಎಲ್ಲರ ಕನಸಿನಲ್ಲಿಯೂ ಹಳದಿ ಬಣ್ಣದ ಹಣ್ಣುಗಳು ಕಾಣಿಸಿಕೊಳ್ಳುವುದಿಲ್ಲ. ಹೀಗೆ ಕಂಡಲ್ಲಿ ನಿಮ್ಮ ಕಷ್ಟಗಳೆಲ್ಲಾ ಆದಷ್ಟು ಬೇಗ ಪರಿಹಾರಗೊಳ್ಳುತ್ತದೆ.

ಇನ್ನು ಎರಡನೆಯದಾಗಿ ಕನಸಿನಲ್ಲಿ ಬಾರಿ ಮಳೆ ಸುರಿಯುತ್ತಿದ್ದರೆ. ನಿಮ್ಮ ಕಷ್ಟ ನೋವುಗಳೆಲ್ಲ ಮನೆಗೆ ಮಾಸಿ ಹೋಗಿ ಸಾಲದಿಂದ ಮುಕ್ತಿಯಾಗಿ ಆದಷ್ಟು ಬೇಗ ಸಿರಿ ಸಂಪತ್ತಿನಿಂದ ವಿಜೃಂಭಿಸಲಿದ್ದೀರಿ ಎಂಬ ಅರ್ಥವನ್ನು ಕೊಡುತ್ತದೆ. ಇನ್ನು ಕನಸಿನಲ್ಲಿ ನೀವೇನಾದರೂ ಮರ ಹತ್ತುವಂತಹ ಕನಸು ಕಂಡರೆ ಸಂಕಷ್ಟವೆಂಬುದು ನಿಮ್ಮಿಂದ ದೂರವಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬಿದ್ದು ತೇಲಾಡಲಿದ್ದೀರಿ ಎಂಬುದರ ಸೂಚನೆಯಾಗಿರುತ್ತದೆ.

ಕನಸಿನಲ್ಲಿ ಈ ಮೇಲಿನ ಯಾವುದೆ ಒಂದು ಸೂಚನೆ ಕಂಡುಬಂದರೂ ಅವರ ಕಷ್ಟಗಳೆಲ್ಲಾ ಮಾಯವಾಗಿ ಇನ್ನುಮುಂದೆ ಶ್ರೀಮಂತಿಕೆಯ ಜೀವನ ನಡೆಸುತ್ತಾರೆ. ಕನಸಿನಲ್ಲಿ ಕಾಣುವ ಪ್ರತಿಯೊಂದು ಸೂಚನೆಯೂ ತನ್ನದೆ ಆದ ಮಹತ್ವವನ್ನು ಪಡೆದಿದೆ. ಈ ಮಾಹಿತಿ ಉಪಯುಕ್ತವಾಗಿದ್ದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ಮೇಲ್ಕಂಡ ಸೂಚನೆಗಳಲ್ಲಿ ನಿಮ್ಮ ಕನಸಿನಲ್ಲಿ ಯಾವ ಸೂಚನೆ ಸಿಕ್ಕಿದೆ ಎಂದು ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.