ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಬದುಕಿನ ಕಣ್ಣೀರ ಕಥೆ, ನಿಜಕ್ಕೂ ಇವರ ಗಂಡನಿಗೆ ಏನಾಗಿದೆ ಗೊತ್ತಾ,ಇವರ ಪರಿಸ್ಥಿತಿ ಯಾರಿಗೂ ಬೇಡ

ಇಂದಿನ ಜಗತ್ತಿನಲ್ಲಿ ಸಂಸಾರ ಎನ್ನುದಕ್ಕೆ ಅರ್ಥವೇ ಇಲ್ಲ ಸಣ್ಣ ಸಣ್ಣ ಮುನಿಸು ಕೋಪಕ್ಕು ವಿಚ್ಛೇಧನ ಕೊಡುವಷ್ಟು ಸಮಾಜ ಮುಂದುವರಿದಿದೆ ಇನ್ನೂ ಇದಕ್ಕೆ ಕಾರಣ ನಾವು ಕೂಡ ಸಮಾನರು ನಂಗೂ ಕಾನೂನು ಗೊತ್ತು ಎನ್ನುವ ಅಹಂಕಾರವೋ ಏನೋ ಗೊತ್ತಿಲ್ಲ ಇದರಿಂದ ಸಮಾಜದಲ್ಲಿ ಇರುವ ಗೌರವ ಕೀರ್ತಿ ಮನ್ನಣೆ ಇಲ್ಲದಂತಾಗಿದೆ ಸಿಟಿ ಜೀವನ ನೋಡಿಕೊಂಡು ಇಂದು ಹಳ್ಳಿ ಹೆಣ್ಣು ಮಕ್ಕಳು ಕೂಡ ದಾರಿ ತಪ್ಪುವ ಸಾಧ್ಯತೆಗಳು ಜಾಸ್ತಿ ಆಗಿದೆ ಆದರೆ ಅವರಲ್ಲಿ ಕೆಲವೊಬ್ಬರು ಮಾತ್ರ ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ […]

Continue Reading

ತಿರುಪತಿ ತಿರುಮಲನ ಸನ್ನಿದಿಯಲ್ಲಿ ಮಧ್ಯರಾತ್ರಿ ನಡೆದ ಪವಾಡ ಏನು ಗೊತ್ತಾ? ಅರ್ಚಕರು ಹೇಳಿದ್ದೇನು

ತಿರುಪತಿ ತಿಮ್ಮಪ್ಪ ಎಂದೊಡನೆ ಅಲ್ಲಿ ಒಂದು ನವಿರಾದ ಭಾವನೆ ,ಭಕ್ತಿ ಮೈನವಿರೇಳುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ ಇನ್ನು ತಿರುಪತಿ ತಿರುಮಲ ದೇವಾಲಯವು ಪುರಾತನ ಕಾಲದ ದೇವಸ್ಥಾನ ಆಗಿದೆ ಈ ಆಲಯವು ತಿರುಮಲ ಬೆಟ್ಟದಿಂದ ಏಳನೇ ಶಿಕರದ ಮೇಲೆ ಇದೆ ಪುಷ್ಕರಣಿ ನದಿಯು ಆಲಯದ ದಕ್ಷಿಣ ದಿಕ್ಕಿನಲ್ಲಿದೆ ದ್ರಾವಿಡ್ ಪದ್ಧತಿಯಂತೆ ಈ ಆಲಯವನ್ನು ನಿರ್ಮಿಸಲಾಗಿದೆ 2.2 ಎಕರೆಯ ಜಾಗದಲ್ಲಿ 8 ಅಡಿಯ ಶ್ರೀ ವೆಂಕಟೇಶ ಸ್ವಾಮಿ ವಿಗ್ರಹ ಅಲ್ಲಿ ನೆಲೆಸಿದ್ದು ಈ ವಿಗ್ರಹವನ್ನು ಆನಂದ ನಿಲಯ ದಿವ್ಯ ವಿಮಾನ […]

Continue Reading

ಎಷ್ಟೇ ವಯಸ್ಸಾಗಿದ್ದರೂ ಮಕ್ಕಳ ಭಾಗ್ಯ ಕರುಣಿಸುವ ಏಕೈಕ ಕೃಷ್ಣಾ ದೇವಾಲಯ, ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ

ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರೂ ಆ ಕಷ್ಟ ನಿವಾರಣೆಯ ಉದ್ದೇಶಾರ್ಥವಾಗಿ ಹಲವಾರು ಮಹಾ ಮಹಿಮೆಯುಳ್ಳ ದೇವಾಲಯಗಳಿವೆ. ಇಂತಹ ದೇವಾಲಯಗಳಲ್ಲಿ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಲ್ಲವೆ ಏನಾದರೂ ಕಾಣಿಕೆಯ ರೂಪದಲ್ಲಿ ನೀಡಿದರೆ ಇಲ್ಲವೆ ಮಕ್ಕಳಾಗುವ ಹರಕೆ ಹೊತ್ತುಕೊಂಡರೆ ಶೀಘ್ರದಲ್ಲೆ ದೇವರ ಕೃಪೆ ಉಂಟಾಗಿ ದಮ್ಪತಿಗಳು ಸಂತಾನ ಭಾಗ್ಯ ಪಡೆಯುತ್ತಾರೆಂಬ ಅಚಲವಾದ ನಂಬಿಕೆಗಳಿವೆ. ಅಂತಹ ಒಂದು ನಂಬಿಕೆ ಚಾಲ್ತಿಯಲ್ಲಿರುವ […]

Continue Reading

ಈ 4 ಹೆಸರಿನ ವ್ಯಕ್ತಿಗಳು ತನ್ನ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ತಾರಂತೆ

ಜ್ಯೋತಿಷ್ಯ ಶಾಸ್ತ್ರದ ಮೂಲಕ ವ್ಯಕ್ತಿಯ ಹೆಸರಿಗೆ ಸಂಬಂಧಿಸಿದ ಅನೇಕ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಯಬಹುದು. ಒಬ್ಬರ ಹೆಸರಿನ ಮೊದಲ ಅಕ್ಷರದ ಮೂಲಕ ಅವರ ಸ್ವಭಾವ, ನಡವಳಿಕೆ ಮತ್ತು ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ಅರಿಯಬಹುದು. ಜ್ಯೋತಿಷ್ಯದ ಪ್ರಕಾರ, ಹುಡುಗರ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ಹೇಗೆ ಆತ ತನ್ನ ಸಂಗಾತಿಯೊಂದಿಗೆ ಇರುತ್ತಾನೆ ಹಾಗೂ ತನ್ನ ಸಂಗಾತಿಯನ್ನು ಎಷ್ಟೂ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾನೆ ಎಂಬುದನ್ನು ಅರ್ಥಮಾಡಿ ಕೊಳ್ಳಬಹುದಾಗಿದೆ. ಹಾಗಾದರೆ ಅಂತಹ ಅಕ್ಷರಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. […]

Continue Reading

ಮಕರ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ವಿಶೇಷತೆಗಳಿವೆ ನೋಡಿ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ. ಜೂನ್ ಅವಧಿಯು ಮಕರ ರಾಶಿಯವರ ಮನೋಬಲಕ್ಕೆ ಒಳ್ಳೆಯದು. ಕುಟುಂಬದಲ್ಲಿ ಪ್ರೀತಿ, ಸಂತೋಷ ಇರಲಿದೆ. ಕೆಲವು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ಜ್ಯೋತಿಷ್ಯ ನಿಮ್ಮ […]

Continue Reading

ದಿನಾಲೂ ಅಶ್ವಗಂಧ ಸೇವನೆ ಮಾಡಿದ್ರೆ ಏನಾಗುತ್ತೆ, ಇದನ್ನ ಯಾರು ಸೇವಿಸಬೇಕು

ಪುರಾತನ ಔಷಧೀಯ ಸಸ್ಯವಾಗಿರುವ ಅಶ್ವಗಂಧ ದೇಹದ ಒತ್ತಡ ನಿರ್ವಹಿಸಲು ಪರಿಣಾಮಕಾರಿಯಾಗಿರುವ ಗಿಡಮೂಲಿಕೆಯಾಗಿದೆ. ಒತ್ತಡ ಹಾಗೂ ಆತಂಕ ನಿವಾರಕವಾಗಿರುವ ಈ ಗಿಡಮೂಲಿಕೆ. ದಿನನಿತ್ಯದ ಆಹಾರದಲ್ಲಿ ಸೇರ್ಪಡೆಗೊಳಿಸಿದರೆ ಅನೇಕ ರೀತಿಯ ಖಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಇದರ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಪುಡಿ ನೀರಿನಲ್ಲಿ ಅಷ್ಟು ಸುಲಭದಲ್ಲಿ ಕರಗುವುದಿಲ್ಲ. ಪುಡಿಯು ನೀರಿನಲ್ಲಿ ಚೆನ್ನಾಗಿ ಮಿಶ್ರಗೊಂಡ ನಂತರವೇ ಅದನ್ನು ಸೇವಿಸಬೇಕು. ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಅಶ್ವಗಂಧದ ಎಲೆಗಳು ಹಂದಿಯ ಕಿವಿಯ […]

Continue Reading

ಒಂದು ಗ್ಲಾಸ್ ಹಾಲಿಗೆ ಒಂದು ತುಂಡು ಬೆಲ್ಲ ಹಾಕಿ ಕುಡಿಯೋದ್ರಿಂದ ಎಂತ ಪ್ರಯೋಜನವಿದೆ

ಹಾಲು ಅನೇಕ ಪೋಷಕಾಂಶಗಳನ್ನು ತನ್ನಲ್ಲಿ ಒಳಗೊಂಡ ಒಂದು ಅದ್ಭುತ ಆರೋಗ್ಯಕರ ಪಾನೀಯ. ಯಾವ ವಯಸ್ಸಿನವರು ಬೇಕಾದರೂ ಇಷ್ಟ ಪಟ್ಟು ಕುಡಿಯುವಂತಹ ನೈಸರ್ಗಿಕ ಡೈರಿ ಉತ್ಪನ್ನ. ಆದರೂ ಕೆಲವೊಮ್ಮೆ ಕೆಲವರಿಗೆ ಹಾಲು ಮತ್ತು ಅದರ ರುಚಿ ನಾಲಿಗೆಗೆ ಸ್ವಲ್ಪ ಅಲರ್ಜಿ. ಅದರಲ್ಲೂ ಬೆಳಗಿನ ಸಮಯದಲ್ಲಿ ಉಪಹಾರಕ್ಕೆ ಮುಂಚೆ ಹಾಲು ಕುಡಿದರೆ ವಾಕರಿಕೆಯಿಂದ ವಾಂತಿಯಾಗುವ ಸಂಭವ ಹೆಚ್ಚು. ಅಂತಹವರು ಒಂದು ಟೇಬಲ್ ಚಮಚದಷ್ಟು ಬೆಲ್ಲವನ್ನು ಹಾಲಿಗೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಸವಿದರೆ ಅದರ ರುಚಿಯೇ ಬೇರೆ. ಜೊತೆಗೆ ಬೆಲ್ಲ […]

Continue Reading

ದಿನ ಒಂದು ಸೀಬೆಹಣ್ಣು ತಿನ್ನಿ ನಿಮ್ಮ ಅರೋಗ್ಯ ಹೇಗಿರತ್ತೆ ಗೊತ್ತಾ

ದೇಹ ತೂಕವನ್ನು ಕಡಿಮೆ ಮಾಡಲು ಮಾಡುವ ಕಸರತ್ತು ಒಂದಾ ಎರಡಾ ಆದರೂ ತೂಕದಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ನಾನಾ ರೀತಿಯ ವ್ಯಾಯಾಮ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಕೆಲವರು ಹೇಳುತ್ತಾರೆ. ಇನ್ನೆರಡು ತಿಂಗಳು ಕಳೆದರೆ ಚಳಿಗಾಲದ ಸೀಸನ್ ಬರಲಿದೆ. ಈ ಋತುವಿನಲ್ಲಿ ಸಾಮಾನ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಬಿಸಿ ಆಹಾರದ ಮೊರೆ ಹೋಗುವವರೆ ಹೆಚ್ಚು. ಇದರಿಂದ ದೇಹ ತೂಕ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ […]

Continue Reading

ಒಂದು ಸಿನಿಮಾ ಕೋಟಿ ಕೋಟಿ ಹಣ ಮಾಡಿದ್ರೆ ಯಾರಿಗೆ ಎಷ್ಟು ಪಾಲು ಸಿಗತ್ತೆ ಗೊತ್ತಾ? ಇಂಟ್ರೆಸ್ಟಿಂಗ್ ವಿಚಾರ

ಕೆ ಜಿ ಎಫ್ ರಾಬರ್ಟ್ ಮುಂತಾದ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಇರೋದು ಎಲ್ಲರಿಗೂ ತಿಳಿದ ವಿಷಯ ಆದರೆ ಒಂದು ಚಿತ್ರೀಕರಣ ಸಂಪೂರ್ಣ ಅದ ನಂತರ ಅದರ ಹಣವೇ ಆಗಲಿ ಆ ಚಿತ್ರದ ದೃಶ್ಯವನ್ನು ಒಂದೇ ದಿನದಲ್ಲಿ ದೇಶದ ಎಲ್ಲ ಚಿತ್ರಮಂದಿರಗಳಲ್ಲಿ ಹೇಗೆ ಬಿಡುಗಡೆ ಆಗುವುದು ಇದಕ್ಕೆ ಯಾವ ವಿದ್ಯಮಾನ ಬಳಸುತ್ತಾರೆ ಎನ್ನುವ ವಿಷಯ ಬಗ್ಗೆ ಇಂದಿನ ಲೇಖನ ಅಲ್ಲಿ ನೋಡೋಣ ಬನ್ನಿ ಸಿನಿಮಾ ಎಂದ ಕೂಡಲೇ ನಮಗೆ ನೆನಪು ಆಗುವುದು […]

Continue Reading

ರಾಜ ರಾಣಿ ಶೋ ಅಲ್ಲಿ ಮಿಂಚಿದ್ದ ಚಂದನ ಹಾಗೂ ನಿವೇದಿತಾ ಗೌಡ ಅವರ ರೋಮ್ಯಾಂಟಿಕ್ ಡಾನ್ಸ್

ರಾಜ ರಾಣಿ ಶೋ ಅಲ್ಲಿ ಮಿಂಚಿದ್ದ ಚಂದನ ಹಾಗೂ ನಿವೇದಿತಾ ಗೌಡ ಅವರ ಪ್ರದರ್ಶನ ಬಗ್ಗೆ ಎಲ್ಲರೂ ನೋಡಿದೀರಾ ಹಾಗೂ ಅವರಿಬ್ಬರ ಪ್ರೀತಿ ಹಾಗೂ ನಡುವಿನ ಸಂಬಂಧ ನೋಡಿ ತುಂಬಾ ಸಂತೋಷ ಪಡುತ್ತಾರೆ ನಿವೇದಿತಾ ಅವರ ಮಾತು ನುಡಿಗೆ ಜಡ್ಜಸ್ ಕೂಡ ತಲೆದೂಗಿದರು ಎನ್ನುವ ವಿಷಯ ಎಲ್ಲರಿಗೂ ತಿಳಿದ ವಿಷಯ ಚಂದನ ಶೆಟ್ಟಿ ಅವರು ಸಪ್ಟೆಂಬರ್ 17 1989 ರಂದು ಹಾಸನ ಜಿಲ್ಲೆಯ ಶಾಂತಿಗ್ರಾಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರು ನಟ ಗಿಟಾರ್ ನಿರ್ದೇಶಕ ಸಂಗೀತ ನಿರ್ದೇಶಕ ಹಾಗೂ […]

Continue Reading