ಹುರಿಗಡಲೆ ತಿನ್ನೋದ್ರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ನೋಡಿ

ಕೆಲವೊಮ್ಮೆ ತುಂಬಾ ಹಸಿವಾದಾಗ ನಾವು ಮನೆಯಲ್ಲಿ ಇರುವ ಹುರಿಗಡಲೆ ತಿನ್ನುತ್ತೇವೆ ಆದರೆ ದೊಡ್ಡವರು ಬೈಯುತ್ತಾರೆ ಜಾಸ್ತಿ ತಿನ್ನಬೇಡ ಅದು ವಾಯು ಅಂತ ಆದರೆ ದಿನಾಲೂ ಒಂದು ಹಿಡಿಯಷ್ಟು ಹುರಿಗಡಲೆ ತಿನ್ನುತ್ತ ಬಂದರೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಕಾಣಬಹುದು. ನಿಜ ಹುರಿಗಡಲೆ ಅಲ್ಲಿ ಅಧಿಕ ಕಾರ್ಬೋ ಹೈಡ್ರೀಡ್ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್ ಸಿ ಕಬ್ಬಿಣ ಅಂಶಗಳನ್ನು ಹೊಂದಿದ್ದು ಫೈಬರ್ ಅಂಶ ಇದ್ದು ನಮ್ಮ ದೇಹಕ್ಕೆ ಬೇಕಾಗುವ ಶಕ್ತಿ ಒದಗಿಸುತ್ತದೆ. ಇನ್ನು ಯಾವುದೇ ಆಯಾಸವಿಲ್ಲದೆ ಆಹಾರ ಪತ್ಯವಿಲ್ಲದೆ ದೇಹದ […]

Continue Reading

ಸ್ವಂತ ಸೂರಿಲ್ಲದೆ ಬದುಕುತ್ತಿರುವ ಈ ಹಿರಿಯ ನಟನ ಬದುಕಿನಲ್ಲಿ ಆಗಿದ್ದೇನು? ಚಿತ್ರರಂಗ ಇವರನ್ನ ಮರೆತುಬಿಡ್ತಾ

ನವರಸಗಳಲ್ಲಿ ಒಂದಾದ ಹಾಸ್ಯ ರಸವು ರಸಗಳಲ್ಲಿ ಪ್ರಮುಖ ಸ್ಥಾನ ಪಡೆಯುವುದರ ಜೊತೆಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಜನರನ್ನು ಹೆಚ್ಚು ರಂಜಿಸುತ್ತದೆ. ಸುಖಾಸುಮ್ಮನೆ ನಗುವುದು ಅದೆಷ್ಟು ಕಷ್ಟವೋ ಹಾಗೆ ನಗಿಸುವುದು ಕೂಡ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರ ರಂಗದಲ್ಲಿ ಹಾಸ್ಯ ಪ್ರಧಾನ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.ನಮ್ಮೆಲ್ಲರನ್ನು ನಗುವಿನ ಕಡಲಲ್ಲಿ ತೇಲಿಸುವ ಹಾಸ್ಯ ನಟರ ಜೀವನ ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿ ಇರುವುದು ದುಃಖಕರ ಸಂಗತಿ ಅಂತಹ ಹಾಸ್ಯ ನಟರ ಒಬ್ಬರ ಜೀವನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. […]

Continue Reading

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವ ಮೊದಲು ಈ ಮಾಹಿತಿ ತಿಳಿಯುವುದು ಉತ್ತಮ

ಸೌತೆಕಾಯಿಯು ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ತರಕಾರಿಯಾಗಿದೆ. ಆದರೆ ನಾವು ಅದನ್ನು ಆಹಾರವಾಗಿ ಉಪಯೋಗಿಸುತ್ತೇವೆಯೇ ವಿನಃ ಅದರ ಔಷಧ ಗುಣಗಳ ಬಗ್ಗೆ ನಮಗೆ ತಿಳಿದಿಲ್ಲ. ಸೌತೆಕಾಯಿಯು ಒಂದು ಬಳ್ಳಿ. ಇದು ನೆಲದಲ್ಲಿ ಬೇರು ಬಿಟ್ಟು, ಬಳ್ಳಿಯು ಹೋದಲ್ಲೆಲ್ಲಾ ಹಬ್ಬಿಕೊಳ್ಳುತ್ತಾ ಹೋಗುತ್ತದೆ. ಈ ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಎಳೆಗಳು ಮೃದುವಾಗಿದ್ದು ಸುಂಗನ್ನು ಹೊಂದಿರುತ್ತದೆ. ಆದ್ದರಿಂದ ಸೌತೆಗಿಡವನ್ನು ಮುಟ್ಟಲು ಸ್ವಲ್ಪ ಹಿಂಜರಿಯುತ್ತಾರೆ. ಈ ಗಿಡವು ಚಿಕ್ಕ ಚಿಕ್ಕ ಹಳದಿ ಹೂಗಳನ್ನೂ ಹೊಂದಿರುತ್ತದೆ. ನಂತರ ಕಾಯಿಗಳಂತೂ ಉದ್ದವಾಗಿ ಬೆಳೆಯುತ್ತವೆ. ಕಾಯಿಗಳ […]

Continue Reading

ಈ ಗುಣ ಇರುವ ಹೆಣ್ಣನ್ನ ಮದುವೆಯಾದವನೆ ಪುಣ್ಯವಂತ ಅಂತಾರೆ ಚಾಣಿಕ್ಯ

ಮದುವೆ ಅನ್ನುವುದು ಹೆಣ್ಣಿನ ಬಾಳಿನಲ್ಲಾಗಲಿ, ಗಂಡಿನ ಬಾಳಿನಲ್ಲಾಗಲಿ ಹೊಸ ತಿರುವು ಇದ್ದಂತೆ. ಮದುವೆ ಮಾಡುವಾಗ ಹೆಣ್ಣಿನ ಬಗ್ಗೆ ತಿಳಿದುಕೊಂಡೆ ಮುಂದುವರೆಯುತ್ತಾರೆ. ಚಾಣಕ್ಯನ ನೀತಿಯ ಪ್ರಕಾರ ಇಂತಹ ಗುಣವುಳ್ಳ ಹೆಣ್ಣನ್ನು ಮದುವೆ ಮಾಡಿಕೊಂಡರೆ ದುರದೃಷ್ಟವೂ‌ ಅದೃಷ್ಟವಾಗುತ್ತದೆ. ಹಾಗಾದರೆ ಎಂತಹ ಗುಣವಿರುವ ಹೆಣ್ಣನ್ನು ಮದುವೆಯಾಗಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಚಾಣಕ್ಯ ನೀತಿಯು ಬದುಕಿನ ಹಲವು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಜೀವನದಲ್ಲಿ ಅನುಸರಿಸಬೇಕಾದ ಮೌಲ್ಯಗಳ ಬಗ್ಗೆ ಆಚಾರ್ಯ ಚಾಣಕ್ಯ ವಿವರಣೆ ನೀಡಿದ್ದಾರೆ. ಒಂದು ಸಮರ್ಥ ಆಡಳಿತ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ […]

Continue Reading

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟ್ ಆಟಗಾರ ಮ್ಯಾಕ್ಸ್ವೆಲ್, ಅವರ ಮದುವೆಯ ವೈರಲ್ ವೀಡಿಯೊ

ಆಸ್ಟ್ರೇಲಿಯಾದ ಫೇಮಸ್ ಕ್ರಿಕೆಟ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ನಮ್ಮ ಭಾರತ ದೇಶದ ವಿನಿ ರಾಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಮದುವೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಖ್ಯಾತ ಕ್ರಿಕೆಟ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಪ್ರಸಿದ್ಧ ಕ್ರಿಕೆಟ್ ಆಟಗಾರ. ಕ್ರಿಕೆಟ್ ಜಗತ್ತು ಕಂಡ ಖ್ಯಾತ ಆಟಗಾರರಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಒಬ್ಬರು. ಮೂಲತಃ ಆಸ್ಟ್ರೇಲಿಯಾ ತಂಡದಲ್ಲಿ ಆಡುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ ಅವರು ಅದೆಷ್ಟೊ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ […]

Continue Reading

ಮೇಷ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ

ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ನೋಡಲು ಆಕರ್ಷಕವಾಗಿರುವುದಲ್ಲದೆ, ಬಲಶಾಲಿಗಳಾಗಿರುತ್ತಾರೆ. ನೇತೃತ್ವದ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. […]

Continue Reading

ಅನುಶ್ರೀ ತಂದೆ ಎಂದು ಹೇಳಿಕೊಂಡು ಪ್ರತ್ಯಕ್ಷ ಆಗಿರುವ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ?

ಅನುಶ್ರೀ ಅವರು ಮಾಡುವ ಆಂಕರಿಂಗ್ ಇಷ್ಟ ಪಡದೆ ಇರುವವರೆ ಇಲ್ಲ. ಅನುಶ್ರೀ ಅವರಿಗೆ ತಂದೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅನುಶ್ರೀ ಅವರು ಬಹಳ ಕಷ್ಟದಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಡ್ರಗ್ಸ್ ವಿಷಯದಲ್ಲಿ ಸಿಲುಕಿಕೊಂಡರು ಅದರಿಂದ ಪಾರಾದರು. ಇದೀಗ ಸಂಪತ್ ಕುಮಾರ್ ಎಂಬ ವ್ಯಕ್ತಿ ಅನುಶ್ರೀ ನನ್ನ ಮಗಳು ಎಂದು ಹೇಳಿಕೊಂಡಿದ್ದಾರೆ. ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಸಂಪತ್ ಕುಮಾರ್ ಎನ್ನುವವರು ಒಂದು ಮಸಾಲೆ ಕಂಪನಿಯಲ್ಲಿ 8 ತಿಂಗಳ ಮೊದಲು ಕೆಲಸಕ್ಕೆ […]

Continue Reading

ಕನ್ಯಾ ರಾಶಿಯವರು ಯುಗಾದಿ ತಿಂಗಳಲ್ಲಿ ತಿಳಿಯಬೇಕಾದ ಮುಖ್ಯ ಮಾಹಿತಿ

ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹಾಗೂ ಹೊಸ ಸಂವತ್ಸರ ಆರಂಭವಾಗುವುದು ಚೈತ್ರ ಮಾಸ ಶುಕ್ಲ ಪಕ್ಷದ ಪ್ರಥಮ ದಿನ. ಹೊಸ ಯುಗದ ಆರಂಭದ ದಿನವೇ ಯುಗಾದಿ. ಹಿಂದೂಗಳ ಪಾಲಿನ ಅತ್ಯಂತ ದೊಡ್ಡ ಹಬ್ಬ. ಬಹಳ ಸಡಗರ ಸಂಭ್ರದಿಂದ ಆಚರಿಸುತ್ತೇವೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಿಂದೂ ಹೊಸ ವರ್ಷ ಏಪ್ರಿಲ್ 2 ರಿಂದ ಪ್ರಾರಂಭವಾಗುತ್ತಿದೆ. ಇದನ್ನು ಗುಡಿ ಪಾಡ್ವಾ ಎಂದು ಆಚರಿಸಲಾಗುತ್ತದೆ, ಜೊತೆಗೆ ಚೈತ್ರ ನವರಾತ್ರಿಯೂ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ಅಂದರೆ 2022 ನೇ ಸಾಲಿನಲ್ಲಿ […]

Continue Reading

ಯುಗಾದಿ ಮಾಸ ವೃಶ್ಚಿಕ ರಾಶಿಯವರ ಪಾಲಿಗೆ ಅದೃಷ್ಟ ತಿಂಗಳು ಅಗಲಿದೆಯಾ?

ಏಪ್ರಿಲ್ ಮಾಸದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯೊಂದಿಗೆ ವೃಶ್ಚಿಕ ರಾಶಿಯವರ ಆರ್ಥಿಕ, ಸಾಮಾಜಿಕ, ವೈವಾಹಿಕ, ವೃತ್ತಿ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವ ಏಪ್ರಿಲ್ ತಿಂಗಳ ವೃಶ್ಚಿಕ ರಾಶಿಫಲ ಇಲ್ಲಿದೆ. ವೃಶ್ಚಿಕ ರಾಶಿಯವರಿಗೆ ತಿಂಗಳು ಹೇಗಿರುತ್ತದೆ, ಈ ಪ್ರಶ್ನೆಯು ಪ್ರತಿ ವೃಶ್ಚಿಕ ರಾಶಿಯವರ ಮನಸ್ಸಿನಲ್ಲಿ ಓಡುತ್ತಿರುತ್ತದೆ ವೃಶ್ಚಿಕ ರಾಶಿಯ ಜನರು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಮತ್ತು ಜೀವನದ ವಿವಿಧ ಕ್ಷೇತ್ರಗಳಲ್ಲಿ ಈ ತಿಂಗಳು ಹೇಗಿದೆ ಎಂಬುದರ ಕುರಿತು ಹೇಳಲಾಗಿದೆ. ಹೊಸವರ್ಷದ ಆರಂಭದ ಜೊತೆಗೆ ಚೈತ್ರ […]

Continue Reading

ಯುಗಾದಿಯಲ್ಲಿ ಎಣ್ಣೆ ಸ್ನಾನ ಮಾಡುವುದರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ, ತಿಳಿದುಕೊಳ್ಳಿ

ಹಿಂದಿನ ಕಾಲದಿಂದಲೂ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿ ಮತ್ತು ಯುಗಾದಿ ಹಬ್ಬಗಳಲ್ಲಿ ಅಭ್ಯಂಗ ಸ್ನಾನ ಮಾಡುತ್ತಾರೆ ಮಲೆನಾಡಿನ ಭಾಗದಲ್ಲಿ ದೀಪಾವಳಿ ನರಕ ಚತುರ್ದಶಿ ಮನೆಯ ಮಂದಿಯೆಲ್ಲ ದೇಹಕ್ಕೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿ ಕೊಂಡು ಸ್ನಾನ ಮಾಡುತ್ತಾರೆ . ಶ್ರೀ ಕೃಷ್ಣ ಪರಮಾತ್ಮ ನರಕ ಅಸುರನ ಸಂಹಾರ ಮಾಡಿ ಎಣ್ಣೆ ಸ್ನಾನ ಮಾಡಿದನು ಎಂಬ ಪ್ರತೀತಿ ಇದೆ. ಈ ದಿನ ಎಣ್ಣೆ ಸ್ನಾನ ಮಾಡಿದರೆ ಶುಭಕರ ಹಾಗೂ ನಾರಾಯಣ ಸಂತೋಷವಾಗಿ ನರಕ ಭೀತಿ ನಿವಾರಣೆ ಆಗುತ್ತದೆ ಎಂಬ […]

Continue Reading