ಅಪ್ಪು ಇಲ್ಲದೆ ಮನೆ ಬಿಟ್ಟುಹೋಗುತ್ತೇನೆ ಎಂದ ಬಾಡಿಗಾರ್ಡ್ ಗೆ ಮಗಳು ದೃತಿ ಹೇಳಿದ್ದೇನು ಗೊತ್ತಾ

ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಮೂರು ತಿಂಗಳುಗಳಾದವು. ಅಪ್ಪು ಅವರ ಅಗಲಿಕೆಯ ನೋವನ್ನು ಇನ್ನು ಕೂಡ ದೊಡ್ಡ ಮನೆಯಾಗಲಿ ಅಥವಾ ಅವರ ಅಭಿಮಾನಿಗಳಿಂದ ಮರೆಯುವುದಕ್ಕೆ ಸಾಧ್ಯವಾಗಿಲ್ಲ. ಪುನೀತ್ ರಾಜಕುಮಾರ್ ಅವರು ಕರುನಾಡಿಗರ ಮನೆ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಚಿರಕಾಲ ಉಳಿಯುತ್ತಾರೆ. ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲ ಎಂದರು ಅವರು ಮಾಡಿರುವ ಒಳ್ಳೆಯ ಕಾರ್ಯಗಳ ಮೂಲಕ ಅವರು ನಮ್ಮ ನಡುವೆ ಇದ್ದಾರೆ ಎಂಬ ರೀತಿಯಲ್ಲಿ ಭಾಸವಾಗುತ್ತದೆ. ಅವರು ಇಲ್ಲ ಎಂದು […]

Continue Reading

ಗ್ರಾಮಪಂಚಾಯ್ತಿಯಲ್ಲಿ ಅಧ್ಯಕ್ಷೆ ಪಟ್ಟಕ್ಕೇರಿದರು ಕೂಲಿ ಕೆಲಸ ಬಿಡದ ಭೀಮವ್ವ, ಇವರ ಕಾರ್ಯ ವೈಖರಿ ತಿಳಿದರೆ ನಿಜಕ್ಕೂ ಸಲಾಂ ಅಂತೀರಾ

ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸುತ್ತಾಳೆ ಎನ್ನುವುದಕ್ಕೆ ಹಲವರು ಉದಾಹರಣೆಯಾಗಿದ್ದಾರೆ. ಬಡ ಕುಟುಂಬದಿಂದ ಬಂದು, ಶಿಕ್ಷಣ ಪಡೆಯದೆ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮಗೌಡ ಮೊದಲಾದವರಾದರೆ ನಮ್ಮ ಸುತ್ತಮುತ್ತ ಬೆಳಕಿಗೆ ಬರದೆ ಸಾಧನೆ ಮಾಡಿದ ಮಹಿಳೆಯರು ಹಲವರಿದ್ದಾರೆ ಅವರಲ್ಲಿ ಭೀಮವ್ವ ಅವರು ಒಬ್ಬರು. ಭೀಮವ್ವ ಅವರ ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ. ಗ್ರಾಮದ ಗದ್ದುಗೆ ಆಗಿರಲಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರ ಆಗಿರಲಿ ಒಮ್ಮೆ ಸಿಕ್ಕರೆ ಬಹುತೇಕ ಜನರ ಜೀವನ ಶೈಲಿಯೆ […]

Continue Reading

ಕೃಷಿ ಜಮೀನು ಹೊಂದಿರುವ ಪ್ರತಿ ರೈತ ಈ ವಿಭಾಗ ಪತ್ರದ ಮಾಹಿತಿ ತಿಳಿಯುವುದು ಉತ್ತಮ

ಜಮೀನು ಹೊಂದಿದ ಪ್ರತಿಯೊಬ್ಬರು ವಿಭಾಗ ಪತ್ರದ ಬಗ್ಗೆ ತಿಳಿದಿರಬೇಕು. ಜಮೀನಿಗೆ ಸಂಬಂಧಪಟ್ಟಂತೆ ವಿಭಾಗ ಪತ್ರ ಅಥವಾ ಪಾರ್ಟಿಶನ್ ಡೀಡ್ ಎಂದರೇನು, ವಿಭಾಗ ಪತ್ರವನ್ನು ಎಲ್ಲಿ ಮತ್ತು ಹೇಗೆ ಮಾಡಿಸಬೇಕು, ವಿಭಾಗ ಪತ್ರ ಮಾಡಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಹಾಗೂ ವಿಭಾಗ ಪತ್ರ ಮಾಡಿಸಲು ಏನೆಲ್ಲಾ ನಿಯಮಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ವಿಭಾಗ ಪತ್ರ ಎಂದರೆ ಭಾಗ ಮಾಡುವುದು ಎಂದರ್ಥ ಇದಕ್ಕೆ ವಾಟನಿ, ಪಾಲು ಮಾಡುವುದು ಎಂದೂ ಕೂಡ ಕರೆಯುತ್ತಾರೆ. ಆಸ್ತಿಯನ್ನು ಭಾಗ ಮಾಡಲು ವಿಭಾಗ […]

Continue Reading

BSY ಮೊಮ್ಮಗಳಿಗೆ ಇತ್ತಾ ಗಂಭೀರ ಕಾಯಿಲೆ, ಸಾ ವಿಗೆ ನಿಜವಾದ ಕಾರಣವೇನು ನೋಡಿ

ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕುಟುಂಬಕ್ಕೆ ಗಂಡಾಂತರ ಕಾದಿದೆ. ಯಡಿಯೂರಪ್ಪನವರ ಮೊಮ್ಮಗಳು ಡಾಕ್ಟರ್ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಇದು ರಾಜ್ಯದ ಜನತೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಸೌಂದರ್ಯ ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ. 30 ವರ್ಷದ ಸೌಂದರ್ಯ ಅವರಿಗೆ 9 ತಿಂಗಳ ಮಗುವಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರ ಕುಟುಂಬದ ಕುಡಿ ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾರಿಗೂ ನಂಬಲು ಅಸಾಧ್ಯ. ರಾಜಕೀಯ ಹಿನ್ನಲೆ ಹೊಂದಿದ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡರೆ […]

Continue Reading

ಕಡಿಮೆ ಬಂಡವಾಳ ಹೆಚ್ಚುಲಾಭ ಕೊಡುವ ಈ ನಾಟಿ ಕೋಳಿಸಾಕಣೆ ಕುರಿತು ಮಾಹಿತಿ

ನಾವಿಂದು ನಿಮಗೆ ನಾಟಿ ಕೋಳಿ ಸಾಕಾಣಿಕೆಯ ಗುಟ್ಟುಗಳ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇತ್ತೀಚಿಗೆ ಕೋಳಿ ಸಾಗಾಣಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ದೇಶದಲ್ಲಿ ಲಕ್ಷಾಂತರ ಜನ ಕೋಳಿ ಸಾಕಾಣಿಕೆಯನ್ನು ಆರಂಭಿಸಿದ್ದಾರೆ. ಭಾರತವು ಮೊಟ್ಟೆ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನ ಮತ್ತು ಕೋಳಿ ಮಾಂಸ ಉತ್ಪಾದನೆಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಪೈಕಿ ಕರ್ನಾಟಕದ ಕೋಳಿ ಉತ್ಪಾದನೆಯು ದೇಶದಲ್ಲಿಯೇ ಐದನೇ ಸ್ಥಾನದಲ್ಲಿದೆ. ಬೇರೆ ಯಾವುದೇ ಮಾಂಸಕ್ಕಿಂತ ಕೋಳಿಮಾಂಸ ಉತ್ತಮ ಅಲ್ಲದೇ ಇತ್ತೀಚಿಗೆ ಹುಂಜದ ಸಹಾಯವಿಲ್ಲದೆ ಮೊಟ್ಟೆ ಉತ್ಪಾದನೆ ಮಾಡುತ್ತಿರುವುದರಿಂದ ಅದನ್ನು ಸಸ್ಯಹಾರಿ […]

Continue Reading

ಸಿಂಹ ರಾಶಿಯವರು ಫೆಬ್ರವರಿ ತಿಂಗಳಲ್ಲಿ ತಿಳಿಯಬೇಕಾದ 5 ಪ್ರಮುಖ ವಿಚಾರಗಳು

ನಾವಿಂದು ಫೆಬ್ರವರಿ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯಿಂದ ಸಿಂಹ ರಾಶಿಯವರಿಗೆ ಯಾವ ರೀತಿಯಾದ ಫಲಾಫಲಗಳು ಇವೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಗ್ರಹ ಸ್ಥಿತಿಗಳನ್ನು ನೋಡಿದಾಗ ಚತುರ್ಥದ ಕೇತು ಇರಬಹುದು ಅಥವಾ ಕುಜ ಸಂಚಾರ ಇರಬಹುದು ಸೃಷ್ಟದಲ್ಲಿ ಇರುವಂತಹ ರವಿ ಶನಿಯ ಸಂಯೋಗ ಇರಬಹುದು ಇವುಗಳನ್ನೆಲ್ಲಾ ನೋಡಿದಾಗ ಫೆಬ್ರುವರಿಯಲ್ಲಿ ನಿಮ್ಮ ಮಾತು ಸ್ವಲ್ಪ ಒರಟಾಗಬಹುದು ಎಂದು ಕಾಣಿಸುತ್ತದೆ. ನಿಮಗೆ ಗೊತ್ತಿಲ್ಲದೇ ಇರುವ ರೀತಿಯಲ್ಲಿ ನಿಮ್ಮಲ್ಲಿ ಸ್ವಲ್ಪ ಅಹಂಕಾರ ಹೆಚ್ಚಾಗಬಹುದು ನಿಮ್ಮ ಎದುರುಗಡೆ ಯಾರಿದ್ದಾರೆ ಏನು ಎಂದು […]

Continue Reading

ಆಸ್ತಿ ಅಥವಾ ಜಮೀನನ್ನು ಬೇರೆಯವರಿಗೆ ದಾನ ಮಾಡಲು ದಾಖಲೆಗಳೇನು? ಸಂಪೂರ್ಣ ಮಾಹಿತಿ

ಆಸ್ತಿಯ ಹಕ್ಕನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ದಾನಪತ್ರ ಮುಖ್ಯವಾಗಿದೆ. ದಾನಪತ್ರ ಎಂದರೇನು, ದಾನಪತ್ರ ಮಾಡಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ, ದಾನಪತ್ರದಲ್ಲಿ ಏನೆಲ್ಲಾ ಬರೆಯಬೇಕು ಹಾಗೂ ದಾನಪತ್ರ ಮಾಡಿಸಲು ಗಮನಿಸಬೇಕಾದ ಮುಖ್ಯ ಅಂಶಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯಾಗಲಿ ಅಥವಾ ಸ್ಥಿರಾಸ್ತಿಯಾಗಲಿ, ಚರಾಸ್ಥಿಯಾಗಲಿ ತಮಗೆ ಇಷ್ಟ ಬಂದವರಿಗೆ ಪುಕ್ಕಟೆಯಾಗಿ ಹಕ್ಕು ವರ್ಗಾವಣೆಯನ್ನು ದಾನ ಪತ್ರದ ಮೂಲಕ ಮಾಡಲಾಗುತ್ತದೆ ಅದನ್ನು ದಾನ ಪತ್ರ ಎಂದು ಕರೆಯುತ್ತಾರೆ. ಬಾಯಿ ಮಾತಿನಲ್ಲಿ ದಾನ ಕೊಟ್ಟಿದ್ದೇನೆ ಎಂದು […]

Continue Reading

30 ವರ್ಷದ ನಂತರ ಈ ರಾಶಿಯಲ್ಲಿ ಶನಿ ಬದಲಾವಣೆ, 2 ರಾಶಿಯವರು ಎಚ್ಚರವಾಗಿರಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಾದಶ ರಾಶಿಗಳೊಂದಿಗೆ ಶನಿ ದೇವನು ಪ್ರಮುಖನಾಗಿದ್ದಾನೆ. ಕಾಗೆಯನ್ನು ವಾಹನವನ್ನಾಗಿ ಮಾಡಿಕೊಂಡ ಶನಿದೇವನ ವಕ್ರ ದೃಷ್ಟಿ ಯಾರ ಮೇಲಾದರೂ ಬಿದ್ದರೆ ಅವರಿಗೆ ಕಷ್ಟ ತಪ್ಪಿದ್ದಲ್ಲ ಹಾಗೆಯೆ ಅವನ ಒಳ್ಳೆಯ ದೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಒಳ್ಳೆಯದಾಗುತ್ತದೆ. ಹಾಗಾದರೆ ಶನಿ ದೇವನ ಮಹತ್ವ ಹಾಗೂ ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರಲಿದ್ದಾನೆ ಎಂದು ಈ ಲೇಖನದ ಮೂಲಕ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ಯಾರಿಗಾದರೂ ದಯೆ ತೋರಿದರೆ ಅದೃಷ್ಟ ಬೆಳಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಅಂದರೆ ಆ […]

Continue Reading

ಕುರಿಸಾಕಣೆ ಮಾಡಲು ಆಸಕ್ತಿ ಇರುವ ರೈತರಿಗೆ ಇಲ್ಲಿದೆ ಸುವರ್ಣಾವಕಾಶ

ಈಗಿನ ದಿನಗಳಲ್ಲಿ ಭೂಮಿಗೆ ಹೆಚ್ಚಿನ ಬೆಲೆ ಬರುತ್ತಿದೆ, ಕೋಟಿ ಕೋಟಿ ಹಣವನ್ನು ನೀಡಿ ಭೂಮಿಯನ್ನು ಖರೀದಿಸುತ್ತಾರೆ. ಕೆಲವರಿಗೆ ಕೃಷಿ ಮಾಡಬೇಕು, ಪ್ರಾಣಿ ಸಾಕಾಣಿಕೆ ಮಾಡಬೇಕು ಎಂಬ ಕನಸಿರುತ್ತದೆ ಆದರೆ ಅದಕ್ಕೆ ಸರಿಯಾದ ತರಬೇತಿ ಇರುವುದಿಲ್ಲ ಆದರೆ ಯಾದಗಿರಿ ಜಿಲ್ಲೆಯವರಿಗೆ ಒಂದು ಸುವರ್ಣ ಅವಕಾಶವಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕುರಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ ಹಾಗೂ ಈಗಾಗಲೆ ಕುರಿ ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಉಚಿತವಾಗಿ 10 ದಿನಗಳ ಕಾಲ ಕುರಿ ಸಾಕಾಣಿಕೆ […]

Continue Reading

ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಆಸಕ್ತರು ಅರ್ಜಿಸಲ್ಲಿಸಿ

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಉದ್ಯೋಗಕ್ಕಾಗಿ ಹುಡುಕಾಟವನ್ನು ನಡೆಸುತ್ತಿರುತ್ತಾರೆ ತಮಗೆ ಇಷ್ಟವಾದ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಅದೇ ರೀತಿ ಭಾರತೀಯ ಸೇನೆಯಲ್ಲಿ ಕೆಲಸವನ್ನು ಮಾಡಬೇಕು ಎಂಬ ಆಸೆಯನ್ನು ಹೊಂದಿರುವವರಿಗೆ ಸಿಹಿ ಸುದ್ದಿ ಒಂದನ್ನು ತಿಳಿಸಿ ಕೊಡುತ್ತಿದ್ದೇವೆ ಅದೇನೆಂದರೆ ಬಹಳ ದಿನಗಳ ನಂತರ ಭಾರತೀಯ ಸೇನೆಯಲ್ಲಿ ನೇಮಕಾತಿ ನಡೆಯುತ್ತಿದ್ದು ಆ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. […]

Continue Reading