ಲಕ್ಷ್ಮಿ ಪೂಜೆ ವೇಳೆ ಬಿಂದಿಗೆಗೆ ಸೀರೆ ಉಡಿಸೋದು ಸುಲಭ

ಲಕ್ಷ್ಮೀ ಪೂಜೆಗೆ ಅಲಂಕಾರ ಸಾಕಷ್ಟು ಮಾಡ್ತೀವಿ ಆದರೆ ಕೆಲವೊಮ್ಮೆ ಅಥವಾ ಹೊಸದಾಗಿ ಪೂಜೆ ಮಾಡುವವರಿಗೆ ಪೂಜೆಗೆ ಇಡುವ ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅಂತ ಗೊತ್ತಿರಲ್ಲ. ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅನ್ನೋದನ್ನ ನೋಡೋಣ. ಎರಡು ರೀತಿಯಲ್ಲಿ ಬಿಂದಿಗೆಗೆ ಸೀರೆ ಉಡಿಸಬಹುದು. ಮೊದಲು ಸೆರಗನ್ನು ರೆಡಿ ಮಾಡಿಕೊಳ್ಳಬೇಕು. ಸೆರಗಿಗೆ 8 ರಿಂದ ಒಂಭತ್ತು ನೆರಿಗೆಗಳನ್ನು ಸಣ್ಣದಾಗಿ ಮಾಡಿಕೊಳ್ಳಬೇಕು. ನೆರಿಗೆ ಮಾಡಿಕೊಂಡು ರೇಷ್ಮೆ ಸೀರೆ ಆಗಿರುವುದರಿಂದ ಪಿನ್ ಬಳಕೆ ಮಾಡದೇ ಕ್ಲಿಪ್ ಬಳಕೆ ಮಾಡುವುದು ಒಳ್ಳೆಯದು. ನೀಟ್ ಆಗಿ […]

Continue Reading

ದೇಹಕ್ಕೆ ತಂಪು ನೀಡುವಂತ ಹೆಸರುಬೇಳೆ ಪಾಯಸ ಮಾಡುವ ಸುಲಭ ವಿಧಾನ

ಸುಲಭವಾಗಿ ರುಚಿಯಾಗಿ ಹೆಸರುಬೇಳೆ ಹಾಗೂ ರವೆ ಪಾಯಸ ಹೇಗೆ ಮಾಡೋದು ಅನ್ನೋದನ್ನ ನೋಡೋಣ.ಬೇಕಾಗುವ ಸಾಮಗ್ರಿಗಳು:ಹೆಸರು ಬೇಳೆ ಅರ್ಧ ಕಪ್ ,ರವೆ ಕಾಲು ಕಪ್, ಬೆಲ್ಲ ಮುಕ್ಕಾಲು ಕಪ್, ಒಣ ಕೊಬ್ಬರಿ ತುರಿ ಕಾಲು ಕಪ್, ಹಾಲು ಅರ್ಧ ಕಪ್, ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಮಾಡುವ ವಿಧಾನ :ಮೊದಲು ಹೆಸರುಬೇಳೆಯನ್ನು ಹಾಗೆ ಸ್ವಲ್ಪ ಕೆಂಪು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ಇದನ್ನ ಒಂದೆರಡು ಬಾರಿ ತೊಳೆದು ಕುಕ್ಕರ್ ಗೆ ಹಾಕಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಬೇಕು ( […]

Continue Reading

ವಿಟಮಿನ್ E ಕ್ಯಾಪ್ಸಲ್ ಹೇಗೆಲ್ಲ ಬಳಸಬಹುದು ಗೊತ್ತೇ?

ವಿಟಮಿನ್ ಈ ಇಂದ ನಮ್ಮ ಮುಖಕ್ಕೆ ಬಹಳಷ್ಟು ಪ್ರಯೋಜನಗಳು ಇವೆ. ವಿಟಮಿನ್ ಈ ಇಂದ ನಮ್ಮ ಮುಖದಲ್ಲಿನ ನೆರಿಗೆಗಳನ್ನು , ಕಲೆಗಳನ್ನು ನಿವಾರಿಸಸಿಕೋಂಡು ಕಾಂತಿಯುತವಾಗಿ ಮುಖ ಹೊಳೆಯುವಂತೆ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ವಿಟಮಿನ್ ಈ ನಮ್ಮ ಮುಖಕ್ಕೆ ಮಾತ್ರ ಅಲ್ಲದೆ ಕೂದಲಿನ ಬೆಳವಣಿಗೆಗೆ ಸಹ ಬಹಳ ಒಳ್ಳೆಯದು. ವಿಟಮಿನ್ ಈ ಕ್ಯಾಪ್ಸೂಲ್ ನಿಂದಾಗಿ ಮುಖದಲ್ಲಿ ನೆರಿಗೆಗಳು , ಕಣ್ಣಿನ ಕೆಳಗೆ ಕಪ್ಪು ಸರ್ಕಲ್ ಆಗಿದ್ದರೆ ಅದನ್ನು ಸಹ ಕಡಿಮೆ ಮಾಡುತ್ತದೆ ಮೊಡವೆಗಳಿಂದ […]

Continue Reading

ತಲೆಕೂದಲು ಉದುರುವ ಸಮಸ್ಯೆ ನಿವಾರಿಸುವ ಜೊತೆಗೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುವ ಮನೆಮದ್ದು.

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆ ಆಗಿದೆ. ಈಗಿನ ಜೀವನ ಶೈಲಿ, ಫಾಸ್ಟ್ ಫುಡ್, ಪೋಷಕಾಂಶ ಇರುವ ಆಹಾರ ಸೇವನೆ ಇಲ್ಲದೆ ಇರುವುದು, ನಿದ್ರಾಹೀನತೆ, ಕಡಿಮೆ ನೀರು ಕುಡಿಯುವುದು ಹೀಗೆ ಹಲವಾರು ಸಮಸ್ಯೆಗಳಿಂದ ಕೂದಲು ಉದುರಲು ಆರಂಭ ಆಗುತ್ತದೆ. ಈ ರೀತಿ ಸಮಸ್ಯೆ ಇರುವವರು ಕೆಲವು ಸರಳವಾದ ಹಾಗೂ ಸುಲಭವಾದ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಈ ಲೇಖನದ ಮೂಲಕ ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ರಸ ಹೇಗೆ […]

Continue Reading

ತೂಕ ಇಳಿಯುತ್ತಾನೆ ಇಲ್ವಾ ಅಂತವರಿಗೆ ಈ ಸೀಕ್ರೆಟ್ ಟಿಪ್ಸ್

ತೂಕ ಹೆಚ್ಚಳ ಈಗಿನ ಕಾಲದವರಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು. ಮೊದಲೇ ದಪ್ಪ ಇರುವವರಿಗೆ ಈಗಂತೂ ಲಾಕ್ ಡೌನ್ ಇದ್ದ ಕಾರಣ ಮನೆಯಲ್ಲಿಯೇ ಇದ್ದು ಇದ್ದು ಮತ್ತಷ್ಟು ದಪ್ಪ ಆಗುವ ಭಯ ಇದ್ದೆ ಇರತ್ತೆ. ತೂಕ ಹೆಚ್ಚು ಆಗೋದು ದೊಡ್ಡ ವಿಷಯ ಅಲ್ಲ , ತೂಕ ಇಳಿಸಿಕೊಳ್ಳೋದು ದೊಡ್ಡ ವಿಷಯ ಅಲ್ಲ ಆದರೆ ತುಕವನ್ನ ಇಳಿಸಿಕೊಂಡ ನಂತರ ಅದನ್ನೇ ಮೆಂಟೈನ್ ಮಾಡೋದು ತುಂಬಾ ಕಷ್ಟ. ಕೆಲವು ಜನರು ತೂಕ ಇಳಿಸೋಕೆ ಅಂತ ಯಾವ ಯಾವುದೋ […]

Continue Reading

ಜೀವಂತ ಸಮಾಧಿ ಹೊಂದಿರೊ ಈ ದೇವಸ್ಥಾನದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ಓದಲೇಬೇಕು..

ಲಿಂಗಾಯಿತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಯಡಿಯೂರು ಕರ್ನಾಟಕದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. 15 ನೇ ಶತಮಾನದಲ್ಲಿದ್ದ ಲಿಂಗಾಯಿತ ಮತದ ಪರಮ ಸಂತರಾದ ತೋಂಟದ ಸಿದ್ದಲಿಂಗಯ್ಯನವರ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ನಾವು ಈ ದೇವಸ್ಥಾನದಲ್ಲಿ ಕಾಣಬಹುದು. ಅದರ ಕುರಿತಾಗಿ ಪುಟ್ಟ ಮಾಹಿತಿ ಈ ಲೇಖನದಲ್ಲಿ. ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಕರ್ನಾಟಕ ರಾಜ್ಯದ ಕುಣಿಗಲ್ ತಾಲ್ಲೂಕಿನ ಯಡಿಯೂರ ಪಟ್ಟಣದಲ್ಲಿದೆ. ಯಡಿಯೂರು ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 91 ಕಿಲೋಮೀಟರ್ ದೂರದಲ್ಲಿದ್ದು ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ನಗರಗಳಿಂದ […]

Continue Reading

ನಿಮ್ಮ ಹೊಲ ಗದ್ದೆಗಳ ಸರ್ವೇ ಸ್ಕೆಚ್ ಮೊಬೈಲ್ ನಲ್ಲಿ ಪಡೆಯಿರಿ

ಇವತ್ತು ಈ ಲೇಖನದ ಮೂಲಕ ನಮ್ಮ ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಜಾಗದ ಸರ್ವೇ ಸ್ಕೆಚ್ ಹೇಗೆ ನೋಡೋದು? ನಾವಿರುವಂತಹ ಜಾಗ ಯಾರ ಮಾಲೀಕತ್ವದಲ್ಲಿ ಇದೆ? ಮೊಬೈಲ್ ನಲ್ಲಿ ಇದನ್ನ ಹೇಗೆ ನೋಡೋದು ಅನ್ನೋದರ ಕುರಿತಾಗಿ ತಿಳಿದುಕೊಳ್ಳೋಣ. ಈಗ ಕೈಯ್ಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ರೆ ಸಾಕು ಇಡೀ ಜಗತ್ತನ್ನೇ ನಾವು ನೋಡಬಹುದು. ಹಾಗೆಯೇ ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಸರ್ವೇ ಸ್ಕೆಚ್ ಕೂಡಾ ನೋಡಬಹುದು. ಇದಕ್ಕಾಗಿ ನಾವು ನಮ್ಮ ಮೊಬೈಲ್ ನಲ್ಲಿ ಒಂದು […]

Continue Reading

ಶರೀರಕ್ಕೆ ಇಮ್ಯುನಿಟಿ ಪವರ್ ಹೆಚ್ಚಿಸೋ ಕಷಾಯ ಮನೆಯಲ್ಲೇ ಮಾಡಿ ಸುಲಭವಾಗಿ

ದೇಹಕ್ಕೆ ಯಾವುದೇ ರೋಗಗಳು ವೈರಸ್ ತಗಲದಂತೆ ಮಾಡಲು ಒಂದಿಷ್ಟು ಆಹಾರಗಳನ್ನು ಸೇವಿಸಲೇಬೇಕು. ಹೌದು ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಹಣ್ಣು ತರಕಾರಿ ಹಾಗೂ ಮನೆಮದ್ದಿನಂತಹ ಕಷಾಯ ಸೇವನೆ ಮಾಡುವುದು ಉತ್ತಮ. ಮಳೆಗಾಲದಲ್ಲಿ ನಾನಾ ರೀತಿಯ ರೋಗಗಳು ಬರಬಹುದು ಕೆಮ್ಮು ನೆಗಡಿ ಶೀತ ಜ್ವರದಂತ ಸಮಸ್ಯೆಗೆ ಒಳಗಾಗದಂತೆ ಶರೀರಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತೆ ಈ ಕಷಾಯ. ಅಷ್ಟಕ್ಕೂ ಈ ಕಷಾಯ ಯಾವುದು ಇದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ಮುಂದೆ ನೋಡಿ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಮಸಾಲೆಯುಕ್ತವಾಗಿವೆ […]

Continue Reading

ತುಟಿಗಳ ಮೇಲಿನ ಕೂದಲು ಒಂದು ಸಲ ಹೋದ್ರೆ ಮತ್ತೆ ಬರೋದಿಲ್ಲ

ತುಟಿಗಳ ಮೇಲ್ಭಾಗದಲ್ಲಿ ಇರುವಂತಹ ಕೂದಲನ್ನು ಸ್ವಲ್ಪವೂ ಉರಿ, ನೋವು ಇಲ್ಲದೆಯೇ ಹೇಗೆ ತೆಗೆದುಹಾಕುವುದು ಮತ್ತು ಇನ್ನೊಮ್ಮೆ ಕೂದಲು ಬೆಳೆಯದಂತೆ ಹೇಗೆ ತಡೆಯುವುದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ತುಟಿಗಳ ಮೇಲ್ಭಾಗದಲ್ಲಿ ಅಂದರೆ ಅಪ್ಪರ್ ಲಿಪ್ಸ್ ಮೇಲೆ ಪಾರ್ಲರ್ ಗಳಲ್ಲಿ ತ್ರೇಡ್ ಬಳಸಿದರೂ ಅಥವಾ ವಾಕ್ಸಿಂಗ್ ಮಾಡಿಸಿದರೂ ಸಹ ಈ ಭಾಗದಲ್ಲಿ ಒಂದೇ ವಾರದಲ್ಲಿ ಮತ್ತೆ ಕೂದಲು ಬೆಳವಣಿಗೆ ಕಂಡುಬರುತ್ತದೆ. ಆದರೆ ಈ ಒಂದು ಮೇತಡ್ ಬಳಸುವುದರಿಂದ ಕೂದಲು ಆಳದಿಂದಲೇ ಹೊರಗೆ ಬರುವುದು ಹಾಗೂ ಮತ್ತೆಂದು […]

Continue Reading

ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಪ್ರೇಮಲೋಕ ಚಿತ್ರದ ಗೀತೆ ಪ್ರತಿಯೊಬ್ಬರ ಮನಸಲ್ಲಿ ಅಚ್ಚಳಿಯದೆ ಉಳಿದಿರುವ ಪ್ರೇಮ ಗೀತೆ ಎನ್ನಬಹುದು. ಪ್ರೀತಿ ಒಂದು ರೀತಿಯ ಭಾವನೆ ಇದನ್ನ ನಾವು ಕೇವಲ ಆನಂದಿಸಬಹುದು ಅಷ್ಟೇ. ಪ್ರೀತಿಗೆ ವ್ಯಾಖ್ಯಾನ ಕೊಡುವುದು ಸ್ವಲ್ಪ ಕಷ್ಟ. ಪ್ರೀತಿಯೇ ಇರಲಿ ಅಥವಾ ಸ್ನೇಹವೇ ಇರಲಿ ಅಥವಾ ಬೇರೆ ಇನ್ಯಾವುದೇ ಸಂಬಂಧ ಆದರೂ ಅದು ನಂಬಿಕೆಯ ಆಧಾರದ ಮೇಲೆ ನಿಂತಿರುವುದು ಸತ್ಯ. ನಂಬಿಕೆ ಇಲ್ಲವಾದಲ್ಲಿ ಯಾವ ಸಂಬಂಧಗಳೂ ಶಾಶ್ವತವಲ್ಲ. ಇದ್ಯಾಕೆ ಬರೀ ಪ್ರೀತಿ ವಿಷಯದ ಬಗ್ಗೆನೇ […]

Continue Reading