ಯುಗಾದಿಯ ದಿನದಂದು ಈ ಚಿಕ್ಕ ಕೆಲಸ ಮಾಡಿದರೆ ಧನ ಪ್ರಾಪ್ತಿಯಾಗುವುದು

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೀಗೆ ಪ್ರತಿ ವರ್ಷ ಬರುವುದು ಯುಗಾದಿ ಹಬ್ಬ. ಜನವರಿಯಲ್ಲಿ ಹೊಸವರ್ಷದ ಆರಂಭವಾದರೂ ನಮ್ಮ ಹಿಂದೂಗಳಿಗೆ ಹೊಸ ವರ್ಷದ ಆರಂಭ ಯುಗಾದಿ. ಯುಗಾದಿ ಎಂದರೆ ಯುಗದ ಆದಿ. ಈ ಹಬ್ಬವನ್ನು ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಿ ಆಚರಣೆ ಮಾಡುತ್ತಾರೆ. ಬೇವು ಬೆಲ್ಲ ಮಾಡಿ ಹಂಚುತ್ತಾರೆ. ಯುಗಾದಿ ಮೊದಲು ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ತಂದಿಟ್ಟರೆ ಮನೆಯಲ್ಲಿ ಮಹಾಲಕ್ಷ್ಮೀಯು ಯಾವಾಗಲೂ ನೆಲೆಸಿರುತ್ತಾಳೆ ಎಂದು […]

Continue Reading

ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಬಂಪರ್ ಸುವರ್ಣಾವಕಾಶ

ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸಹಾಯ ಧನ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸಿ ಸಹಾಯ ಧನ ಪಡೆಯಬಹುದಾಗಿದೆ. ತೋಟಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ ಅಡಿಯಲ್ಲಿ ರೈತರಿಗೆ ತೋಟಗಾರಿಕಾ ಬೆಳೆಗಳಿಗಾಗಿ ಹನಿ ನೀರಾವರಿ ಪದ್ಧತಿ ಅಂದರೆ ಡ್ರಿಪ್ ಅನ್ನ ನಿಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಸಹಾಯ ಧನಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ. ಹಾಗಾದರೆ ಹನಿ ನೀರಾವರಿಯ ಸಹಾಯ ಧನವನ್ನು ಪಡೆಯಲು ಎಂತಹ ರೈತರು ಅರ್ಹರು ಎಂದರೆ 5 […]

Continue Reading

ಉರಿಮೂತ್ರ ರಕ್ತಹೀನತೆ ನಿವಾರಿಸುವ ಕಬ್ಬಿನ ಜ್ಯುಸ್

ಕಬ್ಬು ಅಂದ್ರೆ ಕೆಲವರಿಗೆ ಅಚ್ಚು ಮೆಚ್ಚು ಅದರಲ್ಲೂ ಇದರ ಜ್ಯುಸ್ ಸೇವನೆ ಮಾಡುವುದು ಅಂದ್ರೆ ಇನ್ನು ಕೇವರಿಗೆ ಬಲು ಇಷ್ಟವಾಗುತ್ತದೆ, ಇದು ರುಚಿಯಲ್ಲಿ ಮಾತ್ರವಲ್ಲದೆ ದೇಹಕ್ಕೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ನೀಡುವಂತ ಕೆಲಸ ಮಾಡುತ್ತದೆ. ನೀವು ಕೂಡ ಕಬ್ಬಿನ ಜ್ಯುಸ್ ಸೇವನೆ ಮಾಡುತ್ತಿದ್ದರೆ ಅಥವಾ ಮಾಡದೇ ಇದ್ರೂ ಕೂಡ ಇದರಲ್ಲಿ ಇರುವಂತ ಆರೋಗ್ಯಕಾರಿ ಪ್ರಯೋಜನಗಳನ್ನು ಒಮ್ಮೆ ತಿಳಿದುಕೊಳ್ಳಿ, ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ದೇಹಕ್ಕೆ ತಂಪು ನೀಡುವಂತ ಕಬ್ಬಿನ ರಸ ಉರಿ ಮೂತ್ರ ಸಮಸ್ಯೆಯನ್ನು ನಿವಾರಿಸುತ್ತದೆ […]

Continue Reading

ಚೇಳಿನ ವಿಷ ನಿವಾರಣೆ ಜೊತೆಗೆ ಕೆಮ್ಮು ಜ್ವರ ಕಫ ನಿವಾರಿಸುವ ತುಳಸಿ

ಚೇಳಿನ ವಿಷ ನಿವಾರಣೆ ಅಥವಾ ಕೇವಿಯಲ್ಲಿ ಹುಣ್ಣು ಸಮಸ್ಯೆ ಇದ್ರೆ ಉದ್ದಕ್ಕೆ ತುಳಸಿ ಗಿಡ ಹೇಗೆ ಸಹಕಾರಿ ಅನ್ನೋದನ್ನ ಇಲ್ಲೊಮ್ಮೆ ತಿಳಿಯೋಣ. ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತಗೆದು, ಚೇಳು ಕುಟುಕಿದ ಜಾಗಕ್ಕೆ ಲೇಪಿಸುವುದರಿಂದ ಚೇಳಿನ ವಿಷ ನಿವಾರಣೆಯಾಗುವದು. ಇನ್ನು ಕಿವಿಯೊಳಗೆ ಹುಣ್ಣು ಆಗಿದ್ದರೆ ತುಳಸಿ ಎಲೆಯ ರಸವನ್ನು ತಗೆದು ಒಂದೆರಡು ತೊಟ್ಟು ರಸವನ್ನು ಕಿವಿಗೆ ಹಾಕುವುದರಿಂದ ಶೀಘ್ರವೇ ಶಮನವಾಗುವುದು. ಜ್ವರಕ್ಕೆ ತುಳಸಿ: ಮಲೇರಿಯಾ ಜ್ವರಕ್ಕೆ ಕೃಷ್ಣಾ ತುಳಸಿ ಸೊಪ್ಪಿನ ರಸವನ್ನು ತಗೆದು ಮೈಗೆ ತಿಕ್ಕಿ […]

Continue Reading

ಅಂಗೈ ಅಂಗಾಲು ಉರಿ ನಿವಾರಿಸುವ ಬೇವಿನ ಸೊಪ್ಪು

ಬೇವಿನ ಸೊಪ್ಪು ಕಹಿ ಆಗಿದ್ದರು ದೇಹಕ್ಕೆ ಸಿಹಿ ನೀಡುವಂತ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ, ಹೌದು ಅಂಗೈ ಅಂಗಾಲು ಉರಿ ಸಮಸ್ಯೆಗೆ ಬೇವಿನ ಹೂವುಗಳನ್ನು ಒಂದುದಿನ ಇಡೀ ನೀರಿನಲ್ಲಿ ನೆನಸಿ ಮಾರನೇ ದಿನ ಅದನ್ನು ಕಿವುಚಿ ಶೋಧಿಸಿ ನೀರನ್ನು ಮೂರು ಗಂಟೆಗಳಿಗೊಮ್ಮೆ ಸೇವಿಸಿದರೆ ಅಂಗಾಲು ಹಾಗು ಅಂಗೈ ಉರಿ ಶಮನವಾಗುವುದು. ಇನ್ನು ಅತಿ ಹೆಚ್ಚಾಗಿ ಸೀನು ಏನಾದ್ರು ಬರುತ್ತಿದ್ದರೆ, ಬೇವಿನ ಸೊಪ್ಪಿನ ರಸ ಹಿಂದಿ ನಾಲ್ಕೈದು ಹನಿ ಮೂಗಿನ ಹೊಳ್ಳೆಗಳಿಗೆ ಬಿಟ್ಟರೆ ಅತಿಯಾದ ಸೀನು ಶಮನಗೊಳ್ಳುವುದು. ಹುಕುಕಡ್ಡಿ ಅಥವಾ […]

Continue Reading

ಕಫ, ಉಬ್ಬಸ, ತಲೆ ಕೂದಲು ಉದುರುವಿಕೆ ಸಮಸ್ಯೆಗೆ ಮೆಂತ್ಯೆ ಮದ್ದು

ಮೆಂತ್ಯೆ ಅಡುಗೆಗೆ ಅಷ್ಟೇ ಅಲ್ಲದೆ ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಮೆಂತ್ಯೆ ಸಾಮಾನ್ಯವಾಗಿ ಎಲ್ಲರು ಮನೆಯಲ್ಲಿ ಅಡುಗೆಗೆ ಬಳಸುವಂತ ಪದಾರ್ಥವಾಗಿದ್ದು ಇದರಲ್ಲಿರುವಂತ ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ನೀವು ತಿಳಿಯದೆ ಇರಬಹುದು, ಇದನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಉಬ್ಬಸ ಸಮಸ್ಯೆಗೆ ಮೆಂತ್ಯೆ: ಮೆಂತ್ಯೆ ಮತ್ತು ಓಮ ಸಮಪ್ರಮಾಣದಲ್ಲಿ ತೆಗೆದುಕೊಂಡು ಕಷಾಯ ಮಾಡಿ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಒಂದು ಊಟದ ಚಮಚದಷ್ಟು ಕಷಾಯವನ್ನು ದಿನಕ್ಕೆ ಮೂರುಬಾರಿ ಸೇವಿಸಿದರೆ ಉಬ್ಬಸ ಶಮನವಾಗುವುದು. ಕಫ ನಿವಾರಣೆಗೆ ಮೆಂತ್ಯೆ: […]

Continue Reading

ಪುದಿನ ಮನೆಯಲ್ಲಿದ್ರೆ ಈ ಮೂರು ಸಮಸ್ಯೆಗೆ ಪರಿಹಾರ ಅಂಗೈಯಲ್ಲಿ ಇದ್ದಂತೆ

ಪುದಿನ ಹಲವು ಸೊಪ್ಪುಗಳ ಜಾತಿಗೆ ಸೇರಿದ್ದು ಇದರಲ್ಲಿ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದಾಗಿದೆ, ಮನೆಯಲ್ಲಿ ಪುದಿನ ಇದ್ರೆ ಹೇಗೆಲ್ಲ ಸಹಕಾರಿ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ. ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ಪುದಿನ ಸೊಪ್ಪಿನ ಕಷಾಯ ತಯಾರಿಸಿ ಸೇವಿಸಿದರೆ ಗಂಟಲು ಒಡೆದಿರುವುದು ಶೀಘ್ರವೇ ಗುಣವಾಗುವದು, ಇನ್ನು ಅಜೀರ್ಣ ಹೊಟ್ಟೆನೋವು, ಹೊಟ್ಟೆ ಉಬ್ಬರ ಇದ್ದರೆ ಪುದಿನ ಸೊಪ್ಪಿನ ಟೀ ತಯಾರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ವಾಸಿಯಾಗುತ್ತದೆ. ಬಾಯಿ ದುರ್ಗಂಧ ಅಥವಾ ಹಲ್ಲು […]

Continue Reading

ಕನಸಿನಲಿ ಆನೆ ಕಾಣಿಸಿಕೊಂಡರೆ ಇದರ ಫಲವೇನು ಗೊತ್ತೇ?

ಮಲಗಿದಾಗ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಬಗೆಯ ಕನಸುಗಳು ಬೀಳುತ್ತವೆ, ಅಷ್ಟೇ ಅಲ್ದೆ ಕನಸಿನಲ್ಲಿ ಹಲವು ವಿಧಗಳಿವೆ, ಕೆಟ್ಟ ಕನಸು ಬೀಳಬಹದು ಅಥವಾ ಶುಭ ಕನಸು ಬೀಳಬಹುದು ಆದ್ರೆ ಎಲ್ಲವು ಕೂಡ ನಮ್ಮ ವಿವೇಚನೆಗೆ ಬಿಟ್ಟಿದ್ದು ಅನ್ನೋದನ್ನ ಹೇಳಲಾಗುತ್ತದೆ, ಅದೇ ನಿಟ್ಟಿನಲ್ಲಿ ಕನಸಿನಲ್ಲಿ ಆನೆ ಬಂದ್ರೆ ಇದರ ಫಲವೇನು ಒಳ್ಳೆದಾ ಅಥವಾ ಕೆಟ್ಟದಾ ಅನ್ನೋದನ್ನ ನೋಡುವುದಾದರೆ ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ ಅನ್ನೋದನ್ನ ಮುಂದೆ ನೋಡಿ. ರಾತ್ರಿ ಮಲಗಿದಾಗ ನಾವು ಎಲ್ಲರೂ ಕನಸು ಕಾಣುತ್ತೇವೆ. ಎಲ್ಲರಿಗೂ ಬೇರೆ […]

Continue Reading

ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದರೆ ಇದನೊಮ್ಮೆ ತಿಳಿದುಕೊಳ್ಳಿ

ಎಲ್ಲರ ಮನೆಯಲ್ಲೂ ದೇವರಿಗೆ ಪೂಜೆಯನ್ನು ಮಾಡೆ ಮಾಡುತ್ತೇವೆ ಆದ್ದರಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉಳಿದ ಎಲ್ಲ ದೇವರ ಜೊತೆ ನಾವು ಶಿವ ಲಿಂಗವನ್ನು ಕಾಣುತ್ತೇವೆ. ಆದರೆ ಮನೆಯಲ್ಲಿ ಶಿವಲಿಂಗವನ್ನು ಇಡುವುದು ಒಳ್ಳೆಯದೋ ಕೆಟ್ಟದ್ದೋ ಒಂದುವೇಳೆ ಇಟ್ಟರು ಅದನ್ನು ಹೇಗೆ ಇಡಬೇಕು ಶಿವಲಿಂಗ ಇಟ್ಟರೆ ಪಾಲಿಸಬೇಕಾದ ನಿಯಮಗಳು ಏನು ಅನ್ನೋದನ್ನ ನೋಡೋಣ ಬನ್ನಿ. ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂತ ಕೆಲವೊಬ್ಬರು ಹೇಳುತ್ತಾರೆ. ಸಮಸ್ತ ಸೃಷ್ಠಿ ಈಶ್ವರನಿಂದಲೆ. ಪುರಾಣಗಳ ಪ್ರಕಾರ ಈ ಜಗತ್ತಿನ ಸೃಷ್ಟಿ ಸಾಗರದಂತೆ ಇದ್ದು ಆ ಮಹಾ […]

Continue Reading

ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಗ್ಯಾಸ್, ಅಸಿಡಿಟಿ ಆಗಿದೆ. ಹೊಟ್ಟೆಯಲ್ಲಿ ಉರಿಯುವುದು, ಹುಳಿಯಾದ ತೇಗು ಗಂಟಲಲ್ಲಿ ಅಡ್ಡಬಿದ್ದಂತೆ ಅನಿಸುವುದು ಇದರ ಲಕ್ಷಣವಾಗಿದೆ. ಪ್ರಸ್ತುತ ಇರುವ ಜೀವನಶೈಲಿಯಿಂದ ಪ್ರತಿಯೊಬ್ಬರು ಈ ಸಮಸ್ಯೆಗೆ ಗುರಿ ಯಾಗುತ್ತಿದ್ದಾರೆ. ಮುಖ್ಯವಾಗಿ ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಮಸಾಲೆ ಪದಾರ್ಥ ಹಾಗೂ ಫಾಸ್ಟ್ ಫುಡ್ ಸೇವಿಸುವುದರಿಂದ ಗ್ಯಾಸ್, ಮಲಬದ್ಧತೆ, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ ಈ ಸಮಸ್ಯೆಬಂದಾಗ ತುಂಬಾ ಜನ ಇಂಗ್ಲೀಷ್ ಮೆಡಿಸಿನ್ ತೆಗೆದುಕೊಳ್ಳುತ್ತಾರೆ. ಹಿಂದಿನ ಕಾಲದವರು […]

Continue Reading