Ultimate magazine theme for WordPress.

ನಟ ಮಹೇಶ್ ಬಾಬು ಹೇರ್ ಸ್ಟೈಲ್, ವಿಗ್ ಬಗ್ಗೆ ಮೇಕಪ್ ಮ್ಯಾನ್ ನಿಂದ ಬಯಲಾಯ್ತು ಸತ್ಯ

0 4

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ಪ್ರಿನ್ಸ್ ಎಂದೇ ಖ್ಯಾತರಾಗಿರುವ ಮಹೇಶ್ ಬಾಬು ಅವರು ವಯಸ್ಸು 40 ದಾಟಿದ್ದರು ಕೂಡ ಇಂದಿಗೂ 20ರ ಹರಯದ ಯುವಕನಂತೆ ಸುರಸುಂದರನ್ನಾಗಿ ಕಾಣಿಸಿಕೊಳ್ಳುತ್ತಾರೆ. ಹಾಲಿವುಡ್ ನಲ್ಲಿ ಕೂಡ ನಟಿಸುವಂತಹ ಚಾರ್ಮಿನ್ ಫೇಸ್ ಅವರಲ್ಲಿದೆ ಎನ್ನುವುದನ್ನು ಯಾರು ಕೂಡ ತಳ್ಳಿ ಹಾಕುವಂತಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ವಿಗ್ ಧರಿಸುತ್ತಿದ್ದಾರೆ ಎಂಬುದಾಗಿ ಎಡಿಟ್ ಮಾಡಿರುವ ಫೇಕ್ ಫೋಟೋಗಳನ್ನು ಹರಿದು ಬಿಡಲಾಗುತ್ತಿದೆ. ಇದನ್ನು ಮಹೇಶ್ ಬಾಬು ಅವರ ಅಭಿಮಾನಿಗಳು ಕೂಡ ವಿರೋಧಿಸುತ್ತಿದ್ದು ಇದು ಮಹೇಶ್ ಬಾಬು ಅವರನ್ನು ಕಂಡರೆ ಆಗದವರು ಮಾಡುತ್ತಿರುವ ಕೆಲಸ ಎಂಬುದಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇದರ ಬಗ್ಗೆ ಮಹೇಶ್ ಬಾಬು ಅವರ ಪರ್ಸನಲ್ ಮೇಕಪ್ ಮ್ಯಾನ್ ಏನು ಹೇಳುತ್ತಾರೆ ಎಂಬುದನ್ನು ಕೇಳೋಣ ಬನ್ನಿ.

ಮಹೇಶ್ ಬಾಬು ಅವರ ತಂದೆಗೆ ಮೇಕಪ್ ಮಾಡುತ್ತಿದ್ದ ಮಾಧವ್ ರಾವ್ ರವರೆ ಬಾಲಕನಾಗಿ ನಟಿಸುತ್ತಿದ್ದಾಗ ಮಹೇಶ್ ಬಾಬು ಅವರಿಗೆ ಮೇಕಪ್ ಮಾಡುತ್ತಿದ್ದರು. ನಂತರ ಅವರ ಸೋದರಳಿಯ ಪಟ್ಟಾಭಿರಾಮ ಮಹೇಶ್ ಬಾಬು ಅವರಿಗೆ ಪರ್ಸನಲ್ ಮೇಕಪ್ ಆಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಒರಿಜಿನಲ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದ ಮಹೇಶ್ ಬಾಬು ಅವರು ದಿನಕಳೆದಂತೆ ಕೂದಲನ್ನು ಕಳೆದುಕೊಂಡು ಕೂದಲು ಸ್ಮೂತ್ ಆಗಲು ಪ್ರಾರಂಭಿಸುತ್ತದೆ.

ಹೀಗಾಗಿಯೇ ನಂತರ ಮಹೇಶ್ ಬಾಬು ಅವರು ಹೇರ್ ಪ್ಲಾಂಟೇಶನ್ ಮಾಡಿಸಿಕೊಂಡಿದ್ದಾರೆ ಎಂಬುದಾಗಿ ಅವರು ಕೂಡ ಹೇಳುತ್ತಾರೆ. ಇದನ್ನು ಅಭಿಮಾನಿಗಳು ಮಾತ್ರ ಇಂದಿಗೂ ಕೂಡ ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚಿಗಷ್ಟೇ ಮಹೇಶ್ ಬಾಬು ಅವರು ತಮ್ಮ ಸಹೋದರ ತಾಯಿ ಹಾಗೂ ತಂದೆಯನ್ನು ಕೂಡ ಕಳೆದುಕೊಂಡಿದ್ದು ನಿಜಕ್ಕೂ ಕೂಡ ದುಃಖಕರ ವಿಚಾರವಾಗಿದೆ. ಸದ್ಯಕ್ಕೆ ತ್ರಿವಿಕ್ರಮ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಮಹೇಶ್ ಬಾಬು ನಂತರ ರಾಜ ಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.