Ultimate magazine theme for WordPress.

30 ವರ್ಷಗಳ ನಂತರ ಶನಿಯ ಆಶೀರ್ವಾದದಿಂದಾಗಿ ರಾಜಯೋಗವನ್ನು ಅನುಭವಿಸಲಿರುವ 3 ಅದೃಷ್ಟವಂತ ರಾಶಿಯವರು ಯಾರು ಗೊತ್ತಾ

0 24

Shani deva Bless 2023 ಮುಂದಿನ ವರ್ಷದ ಜನವರಿ ಎಂದು ಕರ್ಮಫಲ ದಾತ ಆಗಿರುವ ಶನಿ ಗ್ರಹ ಜೋತಿಷ್ಯ ಶಾಸ್ತ್ರದ ಪ್ರಕಾರ ತನ್ನ ಪಥವನ್ನು ಬೇರೆ ರಾಶಿಯ ಕಡೆಗೆ ಬದಲಾಯಿಸಲಿದ್ದಾನೆ ಹೀಗಾಗಿ ಇದರಿಂದಾಗಿ ಕೆಲವು ರಾಶಿಯವರು ಒಳ್ಳೆಯ ಫಲಗಳನ್ನು ಪಡೆಯುತ್ತಾರೆ. ಶನಿದೇವ ಎಂದಾಗ ನಾವು ಕೇವಲ ಆತ ನಮ್ಮ ಕಷ್ಟಗಳನ್ನು ಅಂದರೆ ಪಾಪಕರ್ಮಗಳನ್ನು ನೋಡಿ ಕಷ್ಟಗಳನ್ನು ನೀಡುತ್ತಾನೆ ಎಂಬುದಾಗಿ ಅಂದುಕೊಳ್ಳಬಾರದು.

Shani deva Bless 2023

ನಾವು ಮಾಡಿರುವ ಒಳ್ಳೆಯ ಕಾರ್ಯಗಳನ್ನು ನೋಡಿ ಆತ ಅದಕ್ಕೆ ಅನುಗುಣವಾಗಿ ಶುಭಫಲಗಳನ್ನು ಕೂಡ ಕರುಣಿಸುತ್ತಾನೆ. ಹೀಗಾಗಿ ಈ ಬಾರಿ ಬರೋಬ್ಬರಿ 30 ವರ್ಷಗಳ ನಂತರ ಶನಿದೇಷ ನಿರ್ಮಾಣ ಆಗುತ್ತಿದ್ದು ಇದರಿಂದಾಗಿ ರಾಜಯೋಗವನ್ನು ಅನುಭವಿಸಲಿರುವ ಮೂರು ಅದೃಷ್ಟವಂತ ರಾಶಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ಭರ್ಜರಿ 30 ವರ್ಷಗಳ ನಂತರ ಶಶಪಂಚ ಪುರುಷ ರಾಜಯೋಗವನ್ನು ಶನಿ ಸೃಷ್ಟಿ ಮಾಡುತ್ತಿದ್ದಾನೆ. ಇದರಿಂದಾಗಿ ಆರ್ಥಿಕ ವಿಚಾರದಲ್ಲಿ ವೃಷಭ ರಾಶಿಯವರು ಉತ್ತುಂಗವನ್ನು ಏರಲಿದ್ದಾರೆ. ಉತ್ತಮ ಉದ್ಯೋಗದ ಅವಕಾಶಗಳು ಸಿಕ್ಕಿ ಜೀವನದಲ್ಲಿ ಮುಂದೆ ಬರುವಂತಹ ಸುವರ್ಣ ಅವಕಾಶ ಸಿಗುತ್ತದೆ. ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ನೀವು ಕನಸು ಮನಸ್ಸಿನಲ್ಲಿ ಊಹಿಸಿಕೊಳ್ಳಲು ಸಾಧ್ಯವಾಗದಂತಹ ಹೆಚ್ಚಿನ ಆದಾಯವನ್ನು ಪಡೆಯಲಿದ್ದೀರಿ.

ಸಿಂಹ ರಾಶಿ; ಶನಿದೇವ ಸೃಷ್ಟಿ ಮಾಡುತ್ತಿರುವ ಈ ವಿಶೇಷ ಯೋಗದಿಂದಾಗಿ ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸುಖ ಶಾಂತಿ ನೆಮ್ಮದಿಗಳನ್ನು ಕಾಣಲಿದ್ದೀರಿ. ಪ್ರೀತಿಸುತ್ತಿರುವ ಸಂಗಾತಿಯನ್ನು ನೀವು ಅತೀ ಶೀಘ್ರದಲ್ಲಿ ಮದುವೆ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೀರಿ. ಕುಟುಂಬದ ಜೊತೆಗೆ ದೂರ ಪ್ರಯಾಣ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದ್ದು ತಾಯಿಯ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರು ಕಂಡು ಬರಬಹುದು ಮತ್ತು ಕೆಲವೊಂದು ಸಮಸ್ಯೆಗಳು ಎದುರು ಬರಬಹುದು ಆದರೆ ಅವುಗಳನ್ನು ಎದುರಿಸುವ ಶಕ್ತಿ ಹಾಗೂ ಅವುಗಳೆಲ್ಲ ಪರಿಹಾರ ಆಗುವ ರೀತಿ ಕೂಡ ನಿಮಗೆ ಸಿಗುತ್ತದೆ.

ಅಯ್ಯಪ್ಪ ಸ್ವಾಮಿಯು ಶನಿಮಹಾತ್ಮನಿಗೆ ನೀನು ನನ್ನ ಭಕ್ತರನ್ನು ಕಾಡಬೇಡ ಎಂದು ಹೇಳಿದ್ಯಾಕೆ?

ತುಲಾ ರಾಶಿ; ಕುಟುಂಬದಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ವೈಮನಸ್ಯಗಳು ನಿಂತು ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಕುಟುಂಬದ ಜೊತೆಗೆ ಸಂತೋಷದ ಕ್ಷಣವನ್ನು ಕಳೆಯಲಿದ್ದೀರಿ. ಒಂದು ವೇಳೆ ನೀವು ಸಾಕಷ್ಟು ಸಮಯಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಷ್ಟಪಡುತ್ತಿದ್ದಾರೆ ನಿಮ್ಮ ಕನಸು ಈಡೇರುವ ಸಂದರ್ಭ ಅತಿ ಶೀಘ್ರದಲ್ಲೇ ನಿಮ್ಮ ಪಾಲಿಗೆ ಬರಲಿದೆ. ಒಟ್ಟಾರೆಯಾಗಿ 30 ವರ್ಷಗಳ ನಂತರ ಬರುತ್ತಿರುವ ಶನಿದೆಸೆಯಿಂದಾಗಿ ಈ ಮೂರು ಅದೃಷ್ಟವಂತರು ಲಾಭವನ್ನು ಪಡೆಯುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.