ಮೂತ್ರ ಪಿಂಡದ ಸಮಸ್ಯೆ ಸೇರಿದಂತೆ ಸರ್ವ ರೋಗ ನಿವಾರಣಿ ಈ ಸಸ್ಯ

0 22

ಕಿಡ್ನಿ ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶವನ್ನು ಹೊರಹಾಕುವಂತಹ ಪ್ರಮುಖ ಅಂಗ ಈ ಅಂಗವು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದರೆ ಆಗ ಹಲವಾರು ಆನಾರೋಗ್ಯ ಸಮಸ್ಯೆಗಳು ಕಾಡಬಹುದು ಕೆಲವೊಂದು ಸಂದರ್ಭಗಳಲ್ಲಿಕಿಡ್ನಿಯಲ್ಲಿ ಹರಳುಗಳು ಕಾಣಿಸಿಕೊಳ್ಳುತ್ತದೆ ನಾವು ಕಿಡ್ನಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಕಿಡ್ನಿಯುಸರಿಯಾಗಿದ್ದರೆ ದೇಹದ ಇತರ ಅಂಗಗಳು ಕೂಡ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಆದ್ದರಿಂದ ಕಿಡ್ನಿಯಲ್ಲಿ ಹರಳು ಉಂಟಾದಾಗ ಅದನ್ನು ಯಾವ ರೀತಿ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಎಂದು ನೋಡೋಣ.

ಮೂತ್ರ ಪಿಂಡದ ಹರಳುಗಳಿಗೆ ರಾಮಬಾಣ ಕಾಡು ಬಸಳೆ ಇದನ್ನು ಪತ್ರಜೀವ ಎಂದು ಕರೆಯುತ್ತಾರೆ. ಇದು ಕಿಡ್ನಿ ಹರಳುಗಳ ನಿವಾರಣೆಗೆ ಮುಖ್ಯವಾಗಿದೆ ಕಿಡ್ನಿಯಲ್ಲಿ ಯಾವುದೇ ತರಹದ ಹರಳುಗಳಿದ್ದರು ಅದನ್ನು ಕರಗಿಸಿ ಮೂತ್ರದ ಮೂಲಕ ಹೊರಗೆ ತಳ್ಳುವಂತಹ ಅದ್ಭುತ ಶಕ್ತಿ ಈ ಸಸ್ಯಕ್ಕಿದೆ. ಇದು ಯಾವುದೇ ತರಹದ ಬೀಜ ವಿಲ್ಲದೆ ಎಳೆಗಳಿಂದಲೆ ಹುಟ್ಟುತ್ತದೆ ಗಿಡದಿಂದ ಕೆಳಗೆ ಬಿದ್ದ ಎಳೆಗಳಿಂದಲೆ ಸಸ್ಯ ಹುಟ್ಟಿಕೊಳ್ಳುತ್ತದೆ ಇದೇ ಇದರ ವಿಶೇಷವಾಗಿದೆ.

ಈ ಸಸ್ಯ ಮನುಷ್ಯನ ತಲೆಯಿಂದ ಕಾಲಿನ ವರೆಗೆ ಎಲ್ಲ ರೀತಿಯ ರೋಗಗಳಿಗೂ ಉಪಯೋಗವಾಗುತ್ತದೆ ಬೆಳಿಗ್ಗೆ ನಾಲ್ಕು ಎಲೆಗಳನ್ನು ಮತ್ತು ಸಂಜೆ ನಾಲ್ಕು ಎಲೆಗಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿ ಕೂಡ ಸರಿಯಾಗುತ್ತದೆ ದೃಷ್ಟಿ ದೋಷ ಇರುವವರು ಇದನ್ನು ಬಳಸಬಹುದು. ಕಿವಿ ನೋವು ಇರುವವರು ಇದರ ಎಲೆಯನ್ನು ಕುಟ್ಟಿ ರಸ ತೆಗೆದು ಕಿವಿಯಲ್ಲಿ ಬಿಟ್ಟರೆ ಕಿವಿ ನೋವು ಕಿವಿ ಸೋರುವುದು ಎಲ್ಲವೂ ದೂರವಾಗುತ್ತದೆ. ಮೈಯಲ್ಲಿ ಗಡ್ಡೆಗಳಾಗುತ್ತವೆ ಕೆಲವೊಂದು ಕೊಲೆಸ್ಟ್ರಾಲ್ ಗಡ್ಡೆ ಮತ್ತು ನೋವಾಗುವಂತಹ ಹುಣ್ಣು ಗಳಾಗುತ್ತವೆ ಅವುಗಳಿಗೆ ಈ ಎಲೆಯ ರಸವನ್ನು ಲೇಪಿಸಿದರೆ ಬಹಳ ಬೇಗ ಆ ಗಡ್ಡೆಗಳು ಕರಗಿ ಹೋಗುತ್ತದೆ ಮೈಯಲ್ಲಿ ಯಾವುದೇ ನೋವಿರುವ ಜಾಗದಲ್ಲಿ ಈ ಎಲೆಯ ರಸವನ್ನು ಹಚ್ಚಿದರೆ ನೋವು ಮಾಯವಾಗುತ್ತದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಕಡಿಮೆಯಾಗುತ್ತದೆ

ಇದು ಹೊಟ್ಟೆ ಮತ್ತು ಕರಳು ಸಂಬಂಧಿತ ಕಾಯಿಲೆಗೂ ಕೆಲಸ ಮಾಡುತ್ತದೆ ನಮ್ಮ ಜೀರ್ಣ ವ್ಯವಸ್ಥೆಯನ್ನು ಸರಿಮಾಡುತ್ತದೆ. ಕಿಡ್ನಿಯಲ್ಲಿ ಆಗುವ ಹರಳುಗಳನ್ನು ಕರಗಿಸಿ ಮೂತ್ರದ ಮೂಲಕ ಹೊರಗೆ ತಳ್ಳುತ್ತದೆ ಕಿಡ್ನಿ ಹರಳಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಿಗ್ಗೆ ನಾಲ್ಕು ಎಲೆಗಳನ್ನು ಮತ್ತು ಸಂಜೆ ನಾಲ್ಕು ಎಲೆಗಳನ್ನು ತಿನ್ನುತ್ತಾ ಬಂದರೆ ಕೇವಲ ಹದಿನೈದು ಇಪ್ಪತ್ತು ದಿನಗಳಲ್ಲಿ ಕಿಡ್ನಿಯಲ್ಲಿ ಆಗಿರುವಂತಹ ಹರಳು ಸಣ್ಣದಾಗಿ ಮೂತ್ರದ ಮೂಲಕ ಹೊರ ಬರುತ್ತದೆ ಅಂತಹ ಅದ್ಭುತ ಶಕ್ತಿ ಈ ಗಿಡಕ್ಕಿದೆ ಇದರ ಎಲೆಯನ್ನು ನೇರವಾಗಿ ತಿನ್ನಲು ಇಷ್ಟ ವಿಲ್ಲದಿದ್ದರೆ ಜ್ಯೂಸ್ ಮಾಡಿ ಕುಡಿಯಬಹುದು ಐದರಿಂದ ಆರು ಎಲೆಗಳನ್ನು ತೆಗೆದು ಕೊಂಡು ಅದನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ಪ್ರಮಾಣದ ನೀರನ್ನು ಸೇರಿಸಿ ರುಬ್ಬಿಕೊಂಡು ಅದನ್ನು ಸೋಸದೆ ನೇರವಾಗಿ ಕುಡಿಯಬೇಕು ಇದರಿಂದಾಗಿ ಕೇವಲ ಕೆಲವೇ ದಿನಗಳಲ್ಲಿ ಕಿಡ್ನಿಯಲ್ಲಿ ಆಗಿರುವ ಹರಳಿನ ಸಮಸ್ಯೆ ದೂರವಾಗುತ್ತದೆ .

ಈ ಗಿಡದ ಎಲೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಮೂಲವ್ಯಾಧಿ ಸಮಸ್ಯೆ ದೂರವಾಗುತ್ತದೆ ಜೀರ್ಣ ವ್ಯವಸ್ಥೆ ಸರಿ ಇದ್ದರೆ ಮೂಲವ್ಯಾಧಿ ಸಮಸ್ಯೆ ಬರುವುದಿಲ್ಲ . ವಾಂತಿ ಮತ್ತು ಅತಿಯಾದ ಮಲ ವಿಸರ್ಜನೆ ಆಗುವವರೆಗೆ ಇದರ ರಸವನ್ನು ಕುಡಿಸುವುದರಿಂದ ಅದನ್ನು ನಿಯಂತ್ರಿಸಬಹುದು.

ಆರೋಗ್ಯವಂತರು ಕೂಡ ಪ್ರತಿದಿನ ಬೆಳಿಗ್ಗೆ ಎರಡು ಎಲೆಗಳನ್ನು ಮತ್ತು ಸಂಜೆ ಎರಡುಎಲೆಗಳನ್ನು ತಿನ್ನುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ತರಹದ ಸಮಸ್ಯೆಗಳು ಬರುವುದಿಲ್ಲ ಇದರಿಂದ ಬಿಪಿ ಶುಗರ್ ಕೂಡ ನಿಯಂತ್ರಣಕ್ಕೆ ಬರುತ್ತದೆ ಇಂತಹ ಅದ್ಭುತ ಔಷಧಿ ಗುಣ ಈ ಸಸ್ಯಕ್ಕಿದೆ. ಈ ಸಸ್ಯವನ್ನು ತುಂಬಾ ಸುಲಭವಾಗಿ ಬೆಳೆಸಬಹುದು ಇದರ ಒಂದು ಎಲೆಯಿಂದ ಗಿಡವನ್ನು ಪಡೆದು ಅದರಿಂದ ಹಲವಾರು ರೋಗಗಳಿಗೆ ಔಷಧಿಯನ್ನು ಪಡೆಯಬಹುದಾಗಿದೆ ಇದನ್ನು ಬೆಳೆಸುವುದರಿಂದ ಮನೆಯಲ್ಲಿ ಇರುವ ಎಲ್ಲರೂ ಆರೋಗ್ಯವಾಗಿರಲು ಸಹಾಯವಾಗುತ್ತದೆ ನೀವು ಈ ಗಿಡದ ಎಲೆಗಳನ್ನು ಉಪಯೋಗಿಸಿ ಆರೋಗ್ಯವಂತರಾಗಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.