ಕೇಂದ್ರ ಸಚಿವ ಆಗಿದ್ದರೂ ಕೂಡ ಸೈಕಲ್ನಲ್ಲೇ ಇವರ ಓಡಾಟ, ಕೋಟ್ಯಾಧಿಪತಿ ಎದುರು ಗೆದ್ದು ಬಂದ ಜನರ ನೆಚ್ಚಿನ ನಾಯಕ ಇವರು ಯಾರು ಗೊತ್ತಾ..

Pratap Chandra sarangi life style: ಇತ್ತೀಚಿನ ದಿನಗಳಲ್ಲಿ ರಾಜಕೀಯ ಎನ್ನುವುದು ಸಂಪೂರ್ಣವಾಗಿ ವ್ಯಾಪಾರವಾಗಿಬಿಟ್ಟಿದೆ. ಹಣ ಹಾಕಿ ಗೆದ್ದ ನಂತರ ಮತ್ತೆ ಹಣವನ್ನು ಕೊಳ್ಳೆಹೊಡೆಯುವ ವ್ಯಾಪಾರ ಎಂದು ಹೇಳಬಹುದಾಗಿದೆ. ಆದರೆ ಅದರಲ್ಲಿಯೂ ಕೂಡ ಕೆಲವೊಂದು ಜನನಾಯಕರು ದಕ್ಷವಾಗಿ ಕೆಲಸವನ್ನು ಮಾಡುವ ಮೂಲಕ ರಾಜಕೀಯವನ್ನು ಇನ್ನೂ ಕೂಡ ಜನರಲ್ಲಿ ನಂಬಿಕೆ ಉಳಿದುಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಅವರಲ್ಲಿ ಒಡಿಸ್ಸಾದ ಮೂಲದ ರಾಜಕಾರಣಿ ಒಬ್ಬರ ಬಗ್ಗೆ ಹೇಳಲು ಹೊರಟಿದ್ದು ಈಗಾಗಲೇ ಅವರು ಕೇಂದ್ರ ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ. ಹೌದು […]

Continue Reading

Capricorn: ಮಕರ ರಾಶಿಯವರು ಈ ಯುಗಾದಿ ತಿಂಗಳು ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ

Capricorn Kannada Astrology: ಹನ್ನೆರಡು ರಾಶಿಗಳಲ್ಲಿ ಒಂದಾದ ಮಕರ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ. ಉತ್ತರಾಷಾಢ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಪಾದಗಳು, ಶ್ರವಣಾನಕ್ಷತ್ರದ ನಾಲ್ಕು ಚರಣಗಳು ಹಾಗೂ ಧನಿಷ್ಠಾ ನಕ್ಷತ್ರದ ಮೊದಲ ಎರಡು ಚರಣಗಳು ಮಕರರಾಶಿಯಲ್ಲಿ ಸೇರಿದ ನಕ್ಷತ್ರಗಳಾಗಿವೆ. ಮಕರ ರಾಶಿಯ (Capricorn) ಅದೃಷ್ಟದ ಬಣ್ಣವು ನೀಲಿ ಹಾಗೂ ಕಪ್ಪು ಆಗಿದ್ದು, ಶನಿಶ್ವರ ದೇವರು ಈ ರಾಶಿಯ ಅಧಿಪತಿಯಾಗಿದ್ದಾನೆ. ಈ ಮಕರ ರಾಶಿಯ ಮಿತ್ರ ರಾಶಿಯು ಕುಂಭರಾಶಿಯಾದರೆ, […]

Continue Reading

Aries Horoscope: ಮೇಷ ರಾಶಿಯವರು ಈ 3 ಎಚ್ಚರಿಕೆ ಪಾಲಿಸಿದರೆ ಸಾಕು, ನಿಮ್ಮ ಜೀವನ ಸುಂದರವಾಗಿರುತ್ತೆ

Aries Horoscopeಶೋಭಾಕೃತ ಎನ್ನುವ ಹೊಸ ಸಂವತ್ಸರವು ಯುಗಾದಿಯ (ugadi) ನಂತರ ಆರಂಭವಾಗುತ್ತದೆ. ಹೊಸ ಸಂವತ್ಸರದ ಆರಂಭದಿಂದ ಎಲ್ಲ ರಾಶಿಗಳ ಗ್ರಹಗತಿಗಳು ಸಹ ಬದಲಾವಣೆ ಕಾಣುತ್ತವೆ. ಅಂತದ್ದೆ ಒಂದು ಬದಲಾವಣೆ ಮೊದಲ ರಾಶಿಯಾದ (Aries) ಮೇಷರಾಶಿಯಲ್ಲಿಯು ಕಾಣಬಹುದು. ಹೊಸ ಸಂವತ್ಸರ ಶುರುವಿನಲ್ಲಿಯೆ ನಿಮಗೆ ಒಳ್ಳೆಯ ದಿನಗಳು ಎದುರಾಗುತ್ತವೆ. ಯಾಕೆಂದರೆ ನೀವು ಇಲ್ಲಿಯ ವರೆಗೆ ಬಹುತೇಕ ಕಷ್ಟದ ದಿನಗಳನ್ನು ಕಂಡಿರುವಿರಿ. ಇನ್ನು ಮುಂದೆ ನಿಮಗೆ ಒಳ್ಳೆಯ ದಿನಗಳು ಎದುರಾಗಲಿವೆ. ಗುರುವು ಹನ್ನೆರಡನೆ ಮನೆಯಲ್ಲಿ ಇರುವುದರಿಂದ ಇಷ್ಟು ದಿನಗಳಲ್ಲಿ ನೀವು ನೋವು […]

Continue Reading

ಯುಗಾದಿ ಭವಿಷ್ಯ: ಮೀನ ರಾಶಿಯವರು ಇಷ್ಟು ದಿನ ಕಾಯ್ತಾ ಇದ್ದ ಒಳ್ಳೆ ಟೈಮ್ ಬಂದೇಬಿಡ್ತು

ugadi astrology: ಎಲ್ಲ ದಿನಗಳು ಸಹ ಬರಿ ಕಷ್ಟದಿಂದ ಕೂಡಿ ಇರುವುದು ಇಲ್ಲ ಕಷ್ಟದ ನಂತರ ಸುಖ ಕಂಡು ಬರುತ್ತದೆ 2023 ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳು ಶುಭಕರವಾಗಿದೆ ರಾಶಿಚಕ್ರದಲ್ಲಿ ಗ್ರಹಗಳ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭಫಲ ಹಾಗೂ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಏಪ್ರಿಲ್ ತಿಂಗಳಲ್ಲಿ ಬುಧನಿಂದ ಆಗುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ […]

Continue Reading

almonds benefits: ಸಕ್ಕರೆ ಕಾಯಿಲೆ ಇರೋರು ನೆನೆಸಿದ ಬಾದಾಮಿ ಪ್ರತಿದಿನ ತಿಂದ್ರೆ ಏನಾಗುತ್ತೆ? ತಿಳಿದುಕೊಳ್ಳಿ

almonds benefits: ಬಾದಾಮಿಯಲ್ಲಿ ಅನೇಕ ಪೋಷಕಾಂಶಗಳು ಇರುತ್ತದೆ ಹಾಗೆಯೇ ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಸಹ ಬಾದಾಮಿ ಎಂದರೆ ಇಷ್ಟ ಪಡುತ್ತಾರೆ ಅನೇಕ ಪೋಷಕಾಂಶವನ್ನು ಹೊಂದಿದ ಬಾದಾಮಿಯನ್ನು (Almonds) ಸಿಹಿ ತಿಂಡಿಗಳಲ್ಲಿ ರುಚಿಗಾಗಿ ಬಳಸುತ್ತಾರೆ ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಒಳ್ಳೆಯದು ಹಾಗೆಯೇ ಬಾದಾಮಿಯನ್ನು ನೆನೆಸಿ ಹಾಗೂ ಸಿಹಿ ಪದಾರ್ಥಗಳಲ್ಲಿ ಹಾಗೂ ಒಣಗಿದ ಬಾದಾಮಿಯನ್ನು ಹೀಗೆ ಮೂರು ರೀತಿಯಾಗಿ ಸೇವನೆ ಮಾಡುತ್ತಾರೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಿಂದಿನ ಕಾಲದಿಂದಲೂ ಸಹ ಬಾದಾಮಿ ತಿನ್ನುವುದು […]

Continue Reading

Curd: ಇಂತಹ ಸಮಸ್ಯೆ ಇರೋರು ಮೊಸರು ಸೇವನೆ ಮಾಡಿದ್ರೆ ಏನಾಗುತ್ತೆ ಗೊತ್ತಾ, ನಿಮಗಿದು ಗೊತ್ತಿರಲಿ

Curd Health: ಬೇಸಿಗೆ ಬಂದರೆ ಸಾಕು ಎಲ್ಲರೂ ಸಹ ತಣ್ಣನೆಯ ಮೊಸರನ್ನು ಸೇವನೆ ಮಾಡಲು ತುಂಬಾ ಇಷ್ಟ ಪಡುತ್ತಾರೆ ಹಾಗೆಯೇ ಮೊಸರಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ ಮೊಸರಿನಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿರುತ್ತದೆ ಹಾಗೂ ಮೂಳೆಗಳಿಗೆ ತುಂಬಾ ಒಳ್ಳೆಯದು ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಹಾಗೆಯೇ ಅಷ್ಟೇ ಕೆಟ್ಟದ್ದು ಕೂಡ ನಿಯಮಿತ ಮತ್ತು ಸರಿಯಾದ ಸಮಯದಲ್ಲಿ ಸೇವನೆ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಸಾಮಾನ್ಯವಾಗಿ ಮೊಸರನ್ನು ಸೇವಿಸುವುವಾಗ […]

Continue Reading

Rava idli: ಸಕ್ಕರೆ ಕಾಯಿಲೆ ಇರೋರು ಬೆಳಗ್ಗಿನ ತಿಂಡಿಗೆ ರವ ಇಡ್ಲಿ ತಿಂದ್ರೆ ಏನಾಗುತ್ತೆ ಗೊತ್ತಾ..

Diabetes: ಬೆಳಗ್ಗಿನ ತಿಂಡಿ ಎಂದಾಗ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ರವೆ ಇಡ್ಲಿ ಹಾಗೆಯೇ ಮೊದಲು ಸುಂದರವಾಗಿ ಮತ್ತು ಮೃದುವಾಗಿ ಇರುತ್ತದೆ ರವೆ ಇಡ್ಲಿಯನ್ನು ಅನೇಕ ಪೋಷಕಾಂಶಗಳು ಇರುತ್ತದೆ ರವೆ ಇಡ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನ ಸಿಗುತ್ತದೆ ನಿಯಮಿತವಾಗಿ ಆಗಾಗ ರವೆ ಇಡ್ಲಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಸಹಕಾರಿಯದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ರವೆ ಇಡ್ಲಿ ಕಾರ್ಬೋಹೈಡ್ರೇಡ್ ಪ್ರಮಾಣವನ್ನು ಹೆಚ್ಚಾಗಿ ಹೊಂದಿದ್ದು ವ್ಯಾಯಾಮ ಮಾಡುವರಿಗೆ ಹಾಗೂ […]

Continue Reading

ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿಹಾಕಿ

Zilla Panchayat: ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಗೆ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ : ಟೆಕ್ನಿಕಲ್ ಆಫೀಸರ್- ಗರಿಷ್ಠ 65 ವರ್ಷ ಟೆಕ್ನಿಕಲ್ ಅಸಿಸ್ಟೆಂಟ್- ಕನಿಷ್ಠ 23, ಗರಿಷ್ಠ 40 ವರ್ಷಡಿಸ್ಟ್ರಿಕ್ಟ್ ಅಕೌಂಟ್ಸ್ಮ್ಯಾನೇಜರ್ – ಕನಿಷ್ಠ 25, ಗರಿಷ್ಠ 40 ವರ್ಷ ವೇತನ : ಟೆಕ್ನಿಕಲ್ ಆಫೀಸರ್-ರೂ 30,000ಟೆಕ್ನಿಕಲ್ ಅಸಿಸ್ಟೆಂಟ್ – ರೂ 25,000ಡಿಸ್ಟ್ರಿಕ್ಟ್ ಅಕೌಂಟ್ಸ್ ಮ್ಯಾನೇಜರ್ – ರೂ 23,000 ಆಯ್ಕೆ ವಿಧಾನ : ವಿದ್ಯಾರ್ಹತೆಯಲ್ಲಿ ಗಳಿಸಿದ […]

Continue Reading

ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಕೃಷಿ ವಿಕಾಸ್ ಯೋಜನೆಯಡಿ ರೈತರಿಗೆ ಸಿಗಲಿದೆ 50 ಸಾವಿರ

Krishi Vikas Yojana: ರೈತರಿಗೆ ಕೇಂದ್ರ ಸರ್ಕಾರದಿಂದ ಇದೀಗ ಹೊಸ ಯೋಜನೆ ಒಂದು ಜಾರಿಯಾಗಲಿದ್ದು ಈ ಯೋಜನೆ ಎಲ್ಲ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರಿಗೂ ವರ್ಷಕ್ಕೆ ಐವತ್ತು ಸಾವಿರದಷ್ಟು ಹಣ ಸಿಗಲಿದ್ದು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಈ ಹೊಸ ಯೋಜನೆಯ ಹೆಸರು ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಇದರ ಅಡಿಯಲ್ಲಿ ಸಾವಯುವ ಕೃಷಿಗೆ ಸರ್ಕಾರ ಉತ್ತೇಜನ ನೀಡಲಿದ್ದು ಇದು ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ […]

Continue Reading

ಈ 3 ರಾಶಿಯವರು ಹುಟ್ಟಿನಿಂದಲೇ ಅದೃಷ್ಟವಂತರು ಯಾಕೆಂದರೆ..

Kannada Astrology: ನಿಮಗೆ ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು, ಎಲ್ಲರು ನಿಮ್ಮನ್ನು ಗೌರವದಿಂದ ಕಾಣಬೇಕು ಎನ್ನುವ ಆಸೆ ಸಹಜವಾಗಿ ಇರುತ್ತದೆ ಅಲ್ಲವೇ? ನಿಮ್ಮ ಸುತ್ತಮುತ್ತಲಿನವರಿಗಿಂತ ನೀವು ಮೇಲು ಎಂದು ತೋರಿಸಿಕೊಳ್ಳುವ ಪ್ರಸಂಗವನ್ನು ನೀವು ಎದುರು ನೋಡುತ್ತಿರುವಿರಿ ಎನ್ನುವುದಾದರೆ ನೀವು ಈ ಲೇಖನವನ್ನು ಕೊನೆಯ ತನಕ ಓದಲೇ ಬೇಕು. ಯಾಕೆಂದರೆ ನಿಮ್ಮ ರಾಶಿಯಮೇಲು ಸಹ ಅಂತಹ ಅದೃಷ್ಟವು ಹುಟ್ಟಿನಿಂದಲೇ ಬಂದಿರಬಹುದು. ಒಂದು ವೇಳೆ ಅದೃಷ್ಟವಿಲ್ಲ ಎನ್ನುವುದಾದರೆ ಹೀಗೆ ಮಾಡಿ ಸಾಕು. ನೀವು ಸಹ ಅದೃಷ್ಟವಂತರಾಗುತ್ತಿರಿ. ಕೆಲವರು ಹುಟ್ಟಿನಿಂದಲೇ ಅದೃಷ್ಟವನ್ನು […]

Continue Reading