New year Astrology predictions 2023: ಶನಿ ಯೋಗದಿಂದ ನಾಲ್ಕು ರಾಶಿಯವರಿಗೆ ರಾಜಯೋಗವಿದೆ ಮುಟ್ಟಿದ್ದಲ್ಲ ಚಿನ್ನ ಎನ್ನುವ ರೀತಿ. ಶನಿ ಮಹಾರಾಜರು ಮಕರ ರಾಶಿಯಿಂದ ಕುಂಭ ರಾಶಿಗೆ ಪರಿವರ್ತನೆ ಆಗುವುದರಿಂದ ನಾಲ್ಕು ರಾಶಿಯವರಿಗೆ ತುಂಬಾ ಅದೃಷ್ಟ ದೊರಕಲಿದೆ.

ಶನಿಮಹಾತ್ಮ ಎಂದು ಕೂಡಲೇ ದುಃಖಂ ದೀನೆ ಶಾತ್ಮಜಂ ಎಂದು ಹೇಳುತ್ತಾರೆ. ದುಃಖಕಾರಕ ಗ್ರಹ, ಜೀವನದಲ್ಲಿ ದುಃಖವೆನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಆಗುತ್ತದೆ ಅದು ನಮ್ಮ ಕರ್ಮಕ್ಕೆ ತಕ್ಕಂತೆ ಆಗುತ್ತದೆ. ಕರ್ಮ ಎನ್ನುವುದು ಯಾರನ್ನು ಬಿಟ್ಟಿಲ್ಲ ಬ್ರಹ್ಮ ವಿಷ್ಣು ಮಹೇಶ್ವರ ದೇವಾನ್ ದೇವತೆಗಳು ಇದ್ದರೆ ಕೂಡ ಅವರಿಗೂ ಕರ್ಮದ ಫಲಗಳನ್ನು ಕ್ಷಣೆ ನೀಡುತ್ತಾನೆ.

ರಾಶಿ ಚಕ್ರದಲ್ಲಿ 9ನೇ ರಾಶಿ ಧನಸ್ಸು ರಾಶಿ ಧನಸು ರಾಶಿಯವರಿಗೆ ಧೈರ್ಯ ಹೆಚ್ಚಾಗುತ್ತದೆ ದೈರ್ಯ ಸ್ಥಾನದಲ್ಲಿ ಶನಿ ಮಹಾರಾಜರು ಸಂಚಾರವಾಗುತ್ತದೆ ಮತ್ತು ತುಂಬಾ ಬಲಶಾಲಿಗಳಾಗುತ್ತಿರ.ರಾಹು ಕೇತುವಿನ ತೊಂದರೆಯನ್ನು ಅನುಭವಿಸುತ್ತಿದ್ದವರಿಗೆ ಪರಿಹಾರ ಸಿಗುತ್ತದೆ ಮತ್ತು ಮಕರ ಸಂಕ್ರಮಣದ ನಂತರ ಉತ್ತಮವಾದ ಆರೋಗ್ಯ ಧನಸ್ಸು ರಾಶಿಯವರಿಗೆ ಪ್ರಾಪ್ತಿಯಾಗುತ್ತದೆ. ಆದಾಯ ವೇಗವಾಗಿ ಹೆಚ್ಚಾಗುತ್ತದೆ ಯಾಕೆಂದರೆ ಎರಡನೇ ಮನೆ ಅಧಿಪತಿ ಮೂರನೇ ಮನೆಯಲ್ಲಿ ಇದ್ದಾನೆ ಜ್ಞಾನವಂತ ವ್ಯಕ್ತಿಯಾಗುತ್ತೀರಿ. ಭಾಷಣಕಾರರು ಸಂಪತ್ತನ್ನುಗಳಿಸುತ್ತಾರೆ ಮತ್ತು ಸಹೋದರರಿಂದ ಲಾಭ ಬರುತ್ತದೆ.

New year Astrology predictions 2023

ಕನ್ಯಾ ರಾಶಿಯವರಿಗೆ ರಾಜಯೋಗ ಇದೆ ಉತ್ತಮವಾದ ಹಣಕಾಸಿನ ಯೋಗವಿದೆ ನಿಮ್ಮ ನಿರೀಕ್ಷೆಗೂ ಮೀರಿ ನೀವು ಹಣವನ್ನು ಗಳಿಸುತ್ತೀರಾ ಗಣ್ಯ ವ್ಯಕ್ತಿಗಳಿಂದ ಸಹಾಯ ಮತ್ತು ಅಭಿವೃದ್ಧಿಯನ್ನು ಪಡೆಯುತ್ತೀರಾ ಬಡ್ತಿ ಸಿಗುವ ಸಾಧ್ಯತೆಗಳಿವೆ ಶತ್ರುಗಳ ಸೋಲನ್ನು ಅನುಭವಿಸುತ್ತಾರೆ.

ಮೇಷ ರಾಶಿಯವರಿಗೆ ಕೂಡ ಶನಿ ಬಲ ಇದೆ. ಮನಶ್ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ನಿಮ್ಮ ಎಲ್ಲಾ ಆಕಾಂಕ್ಷೆಗಳು ಕೂಡ ಈಡೇರುತ್ತದೆ.ಜನವರಿ 17 2023 ರಿಂದ ಸಾಮಾಜಿಕವಾಗಿ ಉತ್ತಮ ಹೆಸರು ಖ್ಯಾತಿ ಪಡೆಯುತ್ತಿರಿ. ವ್ಯವಸಾಯ ಮಾಡುವವರಿಗೆ ತುಂಬಾ ಅನುಕೂಲವಾಗುತ್ತದೆ ಮತ್ತು ಕಟ್ಟಡ ಸಂಬಂಧ ವೃತ್ತಿಯಲ್ಲಿ ಪ್ರಗತಿಯಾಗುತ್ತದೆ ಸಮಾಜದಲ್ಲಿ ಹೆಚ್ಚು ಗೌರವವನ್ನು ನೀವು ಪಡೆಯುತ್ತೀರಾ.

ಮಿಥುನ ರಾಶಿಯವರಿಗೆ ಇಷ್ಟು ವರ್ಷ ಶನಿದೋಷಗಳಿದ್ದವು ಆದರೆ ಈಗ ರಾಜಯೋಗ ಬಂದಿದೆ ಎಲ್ಲಾ ವಿಚಾರದಲ್ಲೂ ನೀವು ಅದೃಷ್ಟವಂತರೇ ದಾನ ಧರ್ಮವನ್ನು ಜಾಸ್ತಿ ಮಾಡುತ್ತೀರಾ. ದೇವರು, ಬ್ರಾಹ್ಮಣರು ಮತ್ತು ಸಂಬಂಧಿಕರಿಗೆ ಉತ್ತಮ ವಾತ್ಸಲ್ಯವನ್ನು ಕೊಡುತ್ತೀರಾ. ತಂದೆ ತಾಯಿಯ ಆಸ್ತಿಯನ್ನು ಅಭಿವೃದ್ಧಿ ಮಾಡುತ್ತೀರಾ ಅದು ನಿಮಗೆ ಪ್ರಾಪ್ತಿ ಆಗುವಂತಹ ಸಮಯ.

30 ವರ್ಷಗಳ ನಂತರ ಶನಿಯ ಆಶೀರ್ವಾದದಿಂದಾಗಿ ರಾಜಯೋಗವನ್ನು ಅನುಭವಿಸಲಿರುವ 3 ಅದೃಷ್ಟವಂತ ರಾಶಿಯವರು ಯಾರು ಗೊತ್ತಾ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *