ಹೊಸ ಬಿಸಿನೆಸ್ ಟಿಪ್ಸ್ ನಿಮಗಾಗಿ ಮನೆಯಿಂದಲೆ ಮಾಡಬಹುದು

0 2

ಯಾವುದೇ ವ್ಯಕ್ತಿ ತಾನು ಬದುಕಬೇಕು ಎಂದಾದರೆ ಒಂದಲ್ಲಾ ಒಂದು ಆದಾಯದ ಮೂಲವನ್ನು ಹುಡುಕುವುದು ಅವಶ್ಯಕವಾಗಿರುತ್ತದೆ. ಆದಾಯದ ಮೂಲಗಳು ಹಲವಾರು ಇವೆ. ಅವುಗಳಲ್ಲಿ ಬಿಸನೆಸ್ ಕೂಡ ಒಂದು. ಬಿಸನೆಸ್ ಮಾಡುವುದರಿಂದ ಲಾಭವೂ ಆಗುತ್ತದೆ. ಹಾಗೆಯೇ ನಷ್ಟವೂ ಆಗುತ್ತದೆ. ಈ ಬಿಸನೆಸ್ ಗೆ ಒಂದು ಬಾರಿ ಬಂಡವಾಳ ಹೂಡಿದರೆ ಸಾಕು ತಿಂಗಳಿಗೆ ಒಂದು ಲಕ್ಷ ಸಂಪಾದನೆ ಮಾಡಬಹುದು. ಆದ್ದರಿಂದ ನಾವು ಇಲ್ಲಿ ಒಂದು ಬಿಸನೆಸ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಸಿನೆಸ್ ಮಾಡಬೇಕು ಎಂದಾದರೆ ಅದಕ್ಕೆ ಹಲವಾರು ದಾರಿಗಳಿವೆ. ಅದಕ್ಕೆ ಆಸಕ್ತಿ ಮತ್ತು ಬಂಡವಾಳ ಇದ್ದರೆ ಸಾಕಾಗುತ್ತದೆ. ಕಟ್ಟಡಗಳ ನಿರ್ಮಾಣ ಹೆಚ್ಚಾಗಿ ಎಲ್ಲ ಕಡೆಗೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಯಾವುದೇ ಕೊನೆ ಎನ್ನುವುದೇ ಇಲ್ಲ. ಆದ್ದರಿಂದ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಇಟ್ಟಂಗಿಯನ್ನು ಇಟ್ಟು ನಂತರದಲ್ಲಿ ಪ್ಲಾಸ್ಟರ್ ಗಳನ್ನು ಮಾಡಲಾಗುತ್ತದೆ. ಪ್ಲಾಸ್ಟರಿಂಗ್ ಮಾಡಬೇಕು ಎಂದಾದಾಗ ಕಾರ್ಮಿಕರು ಹೆಚ್ಚಾಗಿ ಬೇಕಾಗುತ್ತಾರೆ. ಅವರಿಗೆ ಹಣವನ್ನು ನೀಡಬೇಕಾಗುತ್ತದೆ. ಅದಕ್ಕೆ ಅತಿಯಾದ ಸಮಯ ತಗಲುತ್ತದೆ. ಕಟ್ಟಡವನ್ನು ನಿರ್ಮಾಣ ಮಾಡುವಾಗ ಎಲ್ಲದಕ್ಕಿಂತ ಹೆಚ್ಚು ಕಾರ್ಮಿಕರಿಗೆ ನೀಡುವ ಖರ್ಚು ಹೆಚ್ಚಾಗಿರುತ್ತದೆ.

ಆದ್ದರಿಂದ ಇದಕ್ಕಾಗಿ ಮಾರುಕಟ್ಟೆಯಲ್ಲಿ ಒಂದು ಮಷಿನ್ ಬಂದಿದೆ. ಮಷಿನ್ ಬೆಲೆ 2 ಲಕ್ಷದಿಂದ 4 ಲಕ್ಷದವರೆಗೆ ಇದೆ. ಮಷಿನ್ ಒಳಗಡೆ ಸಿಮೆಂಟ್ ಮರಳು ಮತ್ತು ನೀರನ್ನು ಹಾಕಬೇಕು. ಅದು ಒಳಗೆ ಮಿಕ್ಸ್ ಆಗುತ್ತದೆ. ನಂತರ ಮಿಶ್ರಣವನ್ನು ಹೊರಹಾಕುತ್ತದೆ. ನಂತರ ಅದು ಫಿಲ್ಟರ್ ಆಗುತ್ತದೆ. ಆಗ ಅದರಲ್ಲಿರುವ ಕಸಕಡ್ಡಿ ಹೊರಬರುತ್ತವೆ. ಈ ಮಷಿನ್ ಸಿಮೆಂಟನ್ನು ಮಿಕ್ಸ್ ಮಾಡಿಕೊಡುತ್ತದೆ. ಹಾಗೆಯೇ ಪ್ಲಾಸ್ಟರಿಂಗ್ ಕೂಡ ಮಾಡುತ್ತದೆ. ನಂತರ ಒಂದು ಪಂಪ್ ಮೂಲಕ ಪ್ಲಾಸ್ಟರಿಂಗ್ ಮಾಡಬಹುದು. ಹತ್ತು ಜನರು ಮಾಡುವ ಕೆಲಸವನ್ನು ಇದು ಒಂದೇ ಮಷಿನ್ ಮಾಡುತ್ತದೆ. ನಂತರದಲ್ಲಿ ರೋಲರ್ ಮಷಿನ್ ತೆಗೆದುಕೊಂಡು ಸಮವಾಗಿ ಮಾಡಬಹುದು.

ಒಟ್ಟಾರೆಯಾಗಿ ಮೂರು ಜನ ಇದ್ದರೆ ಸಾಕು. ಹಾಗೆಯೇ ಆರ್ಡರ್ ಗಳು ಹೆಚ್ಚಾಗಿ ಸಿಗುತ್ತ ಹೋದಂತೆ ಹೆಚ್ಚು ಲಾಭವಾಗುತ್ತದೆ. ಇದರನ್ನು ಬಳಕೆ ಮಾಡುವುದರಿಂದ ಕಾರ್ಮಿಕರಿಗೆ ನೀಡುವ ಖರ್ಚು ಉಳಿಯುತ್ತದೆ. ಹಾಗೆಯೇ ಸಮಯವನ್ನು ಕೂಡ ಉಳಿಸಿಕೊಳ್ಳಬಹುದು. ಇದರಿಂದ ಒಳ್ಳೆಯ ಲಾಭವನ್ನು ಪಡೆಯಬಹುದು. ಒಂದು ಸ್ಕ್ವೇರ್ ಫೀಟ್ ಗೆ 5 ರೂಪಾಯಿಗಳನ್ನು ಚಾರ್ಜ್ ಮಾಡಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ 2 ರೂಪಾಯಿಗಳು. ಅದರಲ್ಲಿ ಮೂರು ರೂಪಾಯಿಗಳಷ್ಟು ಲಾಭವನ್ನು ಪಡೆಯಬಹುದು. ಈ ಮಷಿನ್ 8 ತಾಸಿನವರೆಗೆ 3000 ಸ್ಕ್ವೇರ್ ಫೀಟ್ ನಷ್ಟು ಕೆಲಸ ಮಾಡುತ್ತದೆ. ಇದರಿಂದ 9000 ರೂಪಾಯಿಗಳಷ್ಟು ಲಾಭವಾಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.