ಯಾವುದೇ ವ್ಯಕ್ತಿ ತಾನು ಬದುಕಬೇಕು ಎಂದಾದರೆ ಒಂದಲ್ಲಾ ಒಂದು ಆದಾಯದ ಮೂಲವನ್ನು ಹುಡುಕುವುದು ಅವಶ್ಯಕವಾಗಿರುತ್ತದೆ. ಆದಾಯದ ಮೂಲಗಳು ಹಲವಾರು ಇವೆ. ಅವುಗಳಲ್ಲಿ ಬಿಸನೆಸ್ ಕೂಡ ಒಂದು. ಬಿಸನೆಸ್ ಮಾಡುವುದರಿಂದ ಲಾಭವೂ ಆಗುತ್ತದೆ. ಹಾಗೆಯೇ ನಷ್ಟವೂ ಆಗುತ್ತದೆ. ಈ ಬಿಸನೆಸ್ ಗೆ ಒಂದು ಬಾರಿ ಬಂಡವಾಳ ಹೂಡಿದರೆ ಸಾಕು ತಿಂಗಳಿಗೆ ಒಂದು ಲಕ್ಷ ಸಂಪಾದನೆ ಮಾಡಬಹುದು. ಆದ್ದರಿಂದ ನಾವು ಇಲ್ಲಿ ಒಂದು ಬಿಸನೆಸ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಸನೆಸ್ ಮಾಡಬೇಕು ಎಂದಾದರೆ ಅದಕ್ಕೆ ಹಲವಾರು ದಾರಿಗಳಿವೆ. ಅದಕ್ಕೆ  ಆಸಕ್ತಿ ಮತ್ತು ಬಂಡವಾಳ ಇದ್ದರೆ ಸಾಕಾಗುತ್ತದೆ. ಮೊಟ್ಟೆಯನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಮೊಟ್ಟೆಯಿಂದ ಅನೇಕ ತಿಂಡಿಗಳನ್ನು ತಯಾರಿಸಲಾಗುತ್ತದೆ. ಹಾಗೆಯೇ ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಮೊಟ್ಟೆಯು ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ. ಮೊಟ್ಟೆಯಲ್ಲಿ ಕೆಲವೊಂದು ಪೋಷಕಾಂಶಗಳನ್ನು ಕರಗಿಸಲು ದೇಹಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇದರಿಂದ ದೇಹದ ಬೊಜ್ಜು ಕರಗುತ್ತದೆ. ಮೊಟ್ಟೆಯನ್ನು ಬೇಯಿಸಿ ಅದರ ಬಿಳಿ ಭಾಗವನ್ನು ಮಾತ್ರ ತಿಂದರೆ ಆರೋಗ್ಯಕರವಾಗಿ ತೆಳ್ಳಗಾಗಬಹುದು.

ಹಾಗೆಯೇ ಇಷ್ಟು ಪ್ರಯೋಜನಗಳನ್ನು ಹೊಂದಿರುವುದರಿಂದ ಇದನ್ನು ಮಾರಾಟಮಾಡುವ ಬಿಸನೆಸ್ ಮಾಡಿದರೆ ಲಾಭವನ್ನು ಪಡೆಯಬಹುದು. ಎಲ್ಲಾ ಬಿಸಿನೆಸ್ಸುಗಳನ್ನು ಮಾಡಲು ಬಂಡವಾಳ ಎನ್ನುವುದು ಬಹಳ ಮುಖ್ಯ. ಆದ್ದರಿಂದ ಮೊದಲು ಸ್ವಲ್ಪ ಕಷ್ಟಪಟ್ಟು ಇದಕ್ಕೆ ಬಂಡವಾಳವನ್ನು ಹಾಕಿಕೊಂಡರೆ ನಂತರದಲ್ಲಿ ಲಾಭವನ್ನು ಪಡೆಯಬಹುದು. ಇದಕ್ಕೆ ಯಾವುದೇ ರೀತಿಯ ಮಷಿನ್ನುಗಳ ಅವಶ್ಯಕತೆ ಇಲ್ಲ. ಕೇವಲ ಸೈಕಲ್ ಇದ್ದರೂ ಕೂಡ ಸಾಕು ಇದನ್ನು ಬಹಳ ಸುಲಭವಾಗಿ ಮಾರಾಟ ಮಾಡಬಹುದು. ಅತಿ ಹೆಚ್ಚಿನ ಬಂಡವಾಳ ಅವಶ್ಯಕತೆ ಇಲ್ಲ. ಮೊಟ್ಟೆಗೆ ಕೊಡುವ ಹಣ ಮತ್ತು ಕೋಳಿ ಫಾರಂಗೆ ಕೊಡುವ ಹಣ ಬಿಟ್ಟು ಇನ್ನು ಯಾವುದೇ ಖರ್ಚು ಇರುವುದಿಲ್ಲ.

ಹಾಗೆಯೇ ಬಿಸನೆಸ್ ಅನ್ನು ಮಾಡುವುದಾದರೆ ದಿನಕ್ಕೆ ಐದು ಸಾವಿರ ಮೊಟ್ಟೆಗಳನ್ನು ಮಾರಾಟ ಮಾಡಲೇಬೇಕು. ಹಾಗಾದಲ್ಲಿ ಮಾತ್ರ ಲಾಭವನ್ನು ಗಳಿಸಲು ಸಾಧ್ಯವಿದೆ. ಮೊದಲು ಎರಡು ಚಕ್ರದ ಗಾಡಿಗಳನ್ನು ಬಳಸಿದರೆ ಲಾಭವಾಗುತ್ತದೆ. ಆಗ ಲೈಸನ್ಸ್ ಮತ್ತು ಜಿಎಸ್ ಟಿ ಗಳನ್ನು ಮಾಡಿಸಬೇಕಾಗುತ್ತದೆ. ನಂತರದಲ್ಲಿ ದೊಡ್ಡ ದೊಡ್ಡ ಗಾಡಿಗಳನ್ನು ಬಳಸಬಹುದು. ದೊಡ್ಡ ದೊಡ್ಡ ಆರ್ಡರ್ ಗಳನ್ನು ತೆಗೆದುಕೊಂಡು ದೊಡ್ಡ ಲಾಭ ಪಡೆಯಬಹುದು. ಆದ್ದರಿಂದ ಯಾವುದೇ ಬಿಸನೆಸ್ ಮಾಡಬೇಕು ಎಂದಾದರೆ ಹಲವಾರು ದಾರಿಗಳಿವೆ. ಕೇವಲ ಆಸಕ್ತಿ ಮತ್ತು ಬಂಡವಾಳ ಇದ್ದರೆ ಸಾಕು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *