ಪವರ್ ಸ್ಟಾರ್ ಎಂದೇ ಪ್ರಿಸಿದ್ಧರಾಗಿರುವ ಕನ್ನಡ ಚಿತ್ರರಂಗದ ನಟ ಪುನೀತರಾಜ್ ಕುಮಾರ್ ಇವರು ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು ಇವರ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು ಇವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದರು

ಪುನೀತ್ ಅವರು ಆರು ತಿಂಗಳು ಮಗುವಿದ್ದಾಗ ತೆರೆಕಂಡ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು ಬಾಲಕಲಾವಿದನಾಗಿ ಪುನೀತ್ ಅಭಿನಯಿಸಿದ ಉತ್ಕೃಷ್ಟ ಚಿತ್ರ `ಬೆಟ್ಟದ ಹೂ ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್ ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ

ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಾಧಿಪತಿಯ ಎರಡು ಸೀಸನ್‌ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿದೆ ಆದರೆ ಅವರ ಅಗಲುವಿಕೆಯನ್ನು ನೆನೆಸಿಕೊಳ್ಳಲೂ ಅಸಾಧ್ಯವಾಗಿದೆ ನಾವು ಈ ಲೇಖನದ ಮೂಲಕ ಪುನೀತ್ ರಾಜಕುಮಾರ ಅವರು ವರ್ಕ್ ಔಟ್ ಮಾಡುತ್ತಿದ್ದ ಜಿಮ್ ಮತ್ತು ಜಿಮ್ ತರಬೇತಿದಾರರ ಬಗ್ಗೆ ತಿಳಿದುಕೊಳ್ಳೋಣ.

ಪವರ್ ಸ್ಟಾರ್ ಪುನೀತ್ ಅವರು ಸುಮಾರು ಹತ್ತು ವರ್ಷದಿಂದ ಸದಾಶಿವ ನಗರದಲ್ಲಿರುವ ಅಫೈನಿಟಿ ಇಂಟರ್ ನ್ಯಾಷನಲ್ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು ಹಾಗೆಯೇ ಅವರು ಜಿಮ್ ಗೆ ಬಂದಾಗ ಯಾವುದೇ ರೀತಿಯಲ್ಲಿ ಅವರಿಗೆ ಅಹಂಕಾರ ಇರಲಿಲ್ಲ ಹಾಗೆಯೇ ಪವರ್ ಸ್ಟಾರ್ ಪುನೀತ್ ಅವರು ಎಲ್ಲರೊಂದಿಗೆ ಮಾತಾಡುತ್ತಾರೆ ಮತ್ತು ಶೂಟಿಂಗ್ ಮುಗಿಸಿ ಎಸ್ಟು ದಿನ ತಡವಾಗಿ ಬಂದರು ಪ್ರತಿಯೊಬ್ಬರ ಹತ್ತಿರ ಪ್ರೀತಿಯಿಂದ ವರ್ತಿಸುತ್ತಿದ್ದರು

ಪವರ್ ಸ್ಟಾರ್ ಪುನೀತ್ ರವರು ಒಂದುವರೆ ತಾಸಿನ ವರೆಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು ಶೂಟಿಂಗ್ ವೇಳೆಯಲ್ಲಿ ವರ್ಕ್ ಔಟ್ ಮಾಡಲು ಪರ್ಸ್ನಲ್ ಟ್ರೆನರ್ ಇದ್ದರು ಹಾಗೆಯೇ ಅಪ್ಪು ಸರ್ ಯಾವಾಗಲೂ ಪ್ರೊಟೀನ್ ಪೌಡರ್ ತೆಗೆದುಕೊಳ್ಳುತ್ತಿರಲಿಲ್ಲ ಮತ್ತು ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದರು ಹಾಗೆಯೇ ಪವರ್ ಸ್ಟಾರ್ ಪುನೀತ್ ಅವರು ಯಾವಾಗಲೂ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಒಂದು ದಿನವೂ ಮಾತಾಡುತಿರಲಿಲ್ಲ ಎಂದು ಹೇಳುತ್ತಾರೆ

ಪುನೀತ್ ಅವರ ಮರಣವನ್ನು ಜಿಮ್ ತರಬೇತಿದಾರರು ಹಾಗೂ ಎಲ್ಲರಿಗೂ ಅವರು ಅಗಲಿದ್ದಾರೆ ಎಂಬುದನ್ನು ನೆನೆಸಿಕೊಳ್ಳಲೂ ಸಾಧ್ಯವಿಲ್ಲ ಅವರ ಬಗ್ಗೆ ಹೇಳಲು ಶಬ್ದಗಳೇ ಸಾಲದು ಅವರು ಹೆಚ್ಚು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವುಳ್ಳ ವ್ಯಕ್ತಿತ್ವ ಅವರದ್ದಾಗಿದೆ ಕೋರೋನ ಅವಧಿಯಲ್ಲಿ ಪವರ್ ಸ್ಟಾರ ಪುನೀತ ಅವರು ಜಿಮ್ ನ ಸ್ಟಾಪ್ ನವರಿಗೆ ಗೊತ್ತಿಲ್ಲದ ಹಾಗೆ ಎಲ್ಲರ ಅಕೌಂಟ್ ಗೆ ಐದು ಸಾವಿರ ರೂಪಾಯಿಯನ್ನು ಹಾಕಿ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ ಹಾಗೆಯೇ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಗುಣ ಅವರದ್ದಾಗಿದೆ

ಪುನೀತ್ ಸರ್ ಸ್ವಿಚ್ ಎನ್ನುವ ಜಿಮ್ ನಲ್ಲಿಯು ಸಹ ವರ್ಕ್ ಔಟ್ ಮಾಡಿದ್ದರು ಆದರೆ ವಿಧಿಯಾಟ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಇಂತಹ ಅವರ ದೇಹ ಮಾತ್ರ ಆಗಲಿದೆ ಆದರೆ ಪುನೀತ್ ಸರ್ ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ ಅವರ ಸದಾ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಎಂದು ಮರೆಯಲಾಗುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರು ಪ್ರಾರ್ಥಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *