ಮನೆ ಬಾಡಿಗೆಗೆ ಹೋಗುವವರು ಇದನ್ನು ನಿಜಕ್ಕೂ ತಿಳಿದುಕೊಳ್ಳಬೇಕು

0 1

ನಮ್ಮ ಸುತ್ತಮುತ್ತ ಕೆಲವು ಇಂಟರೆಸ್ಟಿಂಗ್ ವಿಷಯಗಳು ದಿನೇ ದಿನೇ ನಡೆಯುತ್ತಲೇ ಇರುತ್ತದೆ ಅದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಕೆಲವು ವಿಷಯಗಳ ಬಗ್ಗೆ ಕೇಳಿದಾಗ ಆಶ್ಚರ್ಯವಾಗುತ್ತದೆ ಹಾಗೂ ಅದ್ಭುತವೆನಿಸುತ್ತದೆ. ಹಾಗಾದರೆ ಕೆಲವು ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಹುಡುಗಿಯ ಮನಸನ್ನು ಗೆಲ್ಲಬೇಕು ಎಂದರೆ ಅವರ ಹತ್ತಿರ ನೀವು ಸುಂದರವಾಗಿದ್ದೀರ ಎಂದು ಹೇಳಿದರೆ ಅವರು ನಿಮ್ಮನ್ನು ಮರೆಯುವುದಿಲ್ಲ ಎಂಬುದು ಹೆಣ್ಣುಮಕ್ಕಳ ಮೇಲೆ ಸೈಕಾಲಜಿ ರಿಸರ್ಚ್ ಮಾಡಿದಾಗ ತಿಳಿದುಬಂದಿರುವ ಅಂಶವಾಗಿದೆ. ಪ್ರಪಂಚದಲ್ಲಿ ಬ್ಯಾಚುಲರ್ಸ್ ಗಿಂತ ಮದುವೆ ಆದವರು ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ ಮತ್ತು ಸೆಟ್ಲ್ ಆಗುತ್ತಾರೆ ಎಂದು ಅಮೇರಿಕಾದಲ್ಲಿ ನಡೆದ ಸಂಶೋಧನೆಯಿಂದ ತಿಳಿದುಬಂದಿದೆ ಅಲ್ಲದೆ ಆಫೀಸ್ ಗಳಲ್ಲಿ ಮದುವೆಯಾಗಿ ಮಕ್ಕಳಿರುವವರಿಗೆ ಹೆಚ್ಚು ಪ್ರಮೋಷನ್ಸ್ ಆಗುತ್ತಿದೆ ಎಂದು ತಿಳಿದುಬಂದಿದೆ.

ನಮ್ಮ ದೇಶದ ಕೆಲವು ದೇವಸ್ಥಾನಗಳು ಪ್ರಪಂಚದಾದ್ಯಂತ ಫೇಮಸ್ ಆಗಿವೆ. ಕೆಲವು ದೇವಸ್ಥಾನಗಳು ಅಲ್ಲಿ ಸಿಗುವ ಪ್ರಸಾದದ ಮೂಲಕ ಫೇಮಸ್ ಆಗಿದೆ. ಉದಾಹರಣೆಗೆ ತಿರುಪತಿ ಲಡ್ಡು, ಶಬರಿಮಲೆ ಪ್ರಸಾದ ಈ ರೀತಿ ಒಂದೊಂದು ದೇವಸ್ಥಾನಗಳಲ್ಲಿ ಒಂದೊಂದು ರೀತಿಯ ಪ್ರಸಾದಗಳು ಸಿಗುತ್ತದೆ ಅದು ಬಹಳ ರುಚಿಕರವಾಗಿರುತ್ತದೆ. ಮಧ್ಯ ಪ್ರದೇಶದಲ್ಲಿರುವ ಕಾಲಭೈರವ ಮಂದಿರದಲ್ಲಿ ಪ್ರಸಾದದ ರೂಪದಲ್ಲಿ ಮದ್ಯಪಾನವನ್ನು ದೇವರಿಗೆ ನೈವೇದ್ಯ ಮಾಡಿ ಭಕ್ತರಿಗೆ ಕೊಡಲಾಗುತ್ತದೆ. ಮೊದಲು ದೇವರಿಗೆ ಮದ್ಯಪಾನವನ್ನು ಕುಡಿಸಿ ಉಳಿದ ಮದ್ಯಪಾನವನ್ನು ಭಕ್ತರಿಗೆ ಕೊಡಲಾಗುತ್ತದೆ. ಇಲ್ಲಿನ ವಿಶೇಷವೆಂದರೆ ದೇವರು ಮಧ್ಯಪಾನವನ್ನು ಕುಡಿಯುತ್ತಾನೆ. ಈ ದೇವರಿಗೆ ಹಣ್ಣು ಕಾಯಿ, ಕರ್ಪೂರದ ಜೊತೆಗೆ ಸಾರಾಯಿಯನ್ನು ಅರ್ಪಿಸಲಾಗುತ್ತದೆ.

ಒಂದು ಕಾಲದಲ್ಲಿ ಹುಡುಗರು ತಮ್ಮನ್ನು ಪ್ರೀತಿಸುತ್ತಿಲ್ಲ ಎಂಬ ಕಾರಣಕ್ಕೆ ಹುಡುಗಿಯ ಮೇಲೆ ಆಸಿಡ್ ಹಾಕುತ್ತಿದ್ದರು ನಂತರ ಸರ್ಕಾರ ಈ ವಿಷಯದ ಬಗ್ಗೆ ಕಠಿಣ ಕಾನೂನುಗಳನ್ನು ಜಾರಿಗೆ ತಂದ ನಂತರ ಆಸಿಡ್ ಧಾಳಿ ಕಡಿಮೆಯಾಗಿದೆ. ಬಾಂಗ್ಲಾದೇಶದಲ್ಲಿ ಎರಡು ವರ್ಷದ ಹಿಂದೆ 17 ವರ್ಷದ ಹುಡುಗನನ್ನು 16 ವರ್ಷದ ಹುಡುಗಿಯೊಬ್ಬಳು ಪ್ರೀತಿಸುತ್ತಿದ್ದಳು. ಹುಡುಗಿ ಅವನ ಬಳಿ ಪ್ರೀತಿಯ ವಿಷಯವನ್ನು ಪ್ರಸ್ತಾಪಿಸಿದಾಗ ಅವನಿಗೆ ಆಸಕ್ತಿ ಇಲ್ಲದಿರುವ ಕಾರಣ ನಿರಾಕರಿಸುತ್ತಾನೆ ಇದರಿಂದ ಆ ಹುಡುಗಿಗೆ ಕೋಪ ಬಂದು ಅವನ ಮುಖಕ್ಕೆ ಆಸಿಡ್ ಹಾಕುತ್ತಾಳೆ. ಕ್ಯಾಥ್ರಿನ್ ಎಂಬುವವರು ನಾರ್ತ್ ಕಂಟ್ರಿಯಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆಯುತ್ತಾರೆ.

ಒಂದು ದಿನ ಕ್ಯಾಥ್ರಿನ್ ಅವರ ರಿಲೇಟಿವ್ ಒಬ್ಬರು ಕ್ಯಾಥ್ರಿನ್ ಅವರಿಗೆ ಫೋನ್ ಮಾಡಿ ಟಿವಿಯಲ್ಲಿ ಬರುವ ಸೀರಿಯಲ್ ಒಂದನ್ನು ನೋಡುವಂತೆ ಹೇಳುತ್ತಾರೆ ಆಗ ಕ್ಯಾಥ್ರಿನ್ ಅವರು ಸೀರಿಯಲ್ ನೋಡುತ್ತಾರೆ ಅರ್ಧ ಸೀರಿಯಲ್ ನೋಡಿದ ನಂತರ ಅವರಿಗೆ ಅರಿವಾಗುತ್ತದೆ ಸೀರಿಯಲ್ ನಲ್ಲಿರುವ ಮನೆಯಲ್ಲಿ ನಾನಿದ್ದೇನೆ ಎಂದು. ಆ ಮನೆಯಲ್ಲಿ ಕಿಡ್ನಾಪ್ ಮಾಡಿ ಅವರಿಗೆ ಹಿಂಸೆ ಕೊಟ್ಟು ಸಾಯಿಸಲಾಗುತ್ತಿತ್ತು ಇದರ ಬಗ್ಗೆ ಕ್ಯಾಥ್ರಿನ್ ಅವರಿಗೆ ಮನೆಯ ಓನರ್ ತಿಳಿಸಿರುವುದಿಲ್ಲ. ನಂತರ ಕ್ಯಾಥ್ರಿನ್ ಮನೆ ಖಾಲಿ ಮಾಡುತ್ತೇನೆ ಹಣ ವಾಪಸ್ ಕೊಡಿ ಎಂದು ಕೇಳಿದಾಗ ಓನರ್ ಒಪ್ಪುವುದಿಲ್ಲ ಆಗ ಕ್ಯಾಥ್ರಿನ್ ವಿಧಿಯಿಲ್ಲದೆ ಮನೆಯನ್ನು ಖಾಲಿ ಮಾಡಿ ಹೋಗುತ್ತಾರೆ ಆದ್ದರಿಂದ ಬಾಡಿಗೆ ಮನೆಗೆ ಹೋಗುವಾಗ ಮನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಉತ್ತಮ.

ರೇಲ್ವೆ ಟ್ರ್ಯಾಕ್ ನ ಮಧ್ಯದಲ್ಲಿ ಕಲ್ಲುಗಳ ಬದಲಾಗಿ ಜೋಳಗಳನ್ನು ಹಾಕಲಾಗಿದೆ ಜೂನ್ 2020ರಲ್ಲಿ ಒಂದು ದಿನ ಅಮೇರಿಕಾದಲ್ಲಿ ಗೂಡ್ಸ್ ರೈಲು ಜೋಳವನ್ನು ತೆಗೆದುಕೊಂಡು ಹೋಗುವಾಗ ಭೋಗಿಗಳ ಕೆಳಭಾಗವನ್ನು ಸರಿಯಾಗಿ ಲಾಕ್ ಮಾಡದೆ ಇರುವ ಕಾರಣ ಟ್ರೇನ್ ಚಲಿಸುವಾಗ ಅದರಲ್ಲಿರುವ ಜೋಳಗಳೆಲ್ಲಾ ಟ್ರ್ಯಾಕ್ ಮಧ್ಯದಲ್ಲಿ ಬಿದ್ದಿದೆ. ಅದನ್ನು ನೋಡಿದ ಅಜ್ಜಿಯೊಬ್ಬರು ಫೋಟೋ ತೆಗೆದು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ ಅದು ವೈರಲ್ ಆಗುತ್ತದೆ. ಆನಂತರ ರೇಲ್ವೆ ಡಿಪಾರ್ಟ್ಮೆಂಟ್ ಅಧಿಕಾರಿಗಳು ಬಂದು ಕ್ಲೀನ್ ಮಾಡಿಸುತ್ತಾರೆ. ಈ ರೀತಿ ಪ್ರಪಂಚದಾದ್ಯಂತ ಹಲವು ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.