Ultimate magazine theme for WordPress.

ಇರೋ ಅರ್ಧ ಎಕರೆ ಜಮೀನಿನಲ್ಲಿ ಲಕ್ಷ ಲಕ್ಷ ಆಧಾಯ ಗಳಿಸುತ್ತಿರೋ ಆದರ್ಶ ದಂಪತಿ

0 2

ರೈತನು ಭಾರತದ ಬೇನ್ನೆಲುಬು. ರೈತನಿಲ್ಲದೆ ಕೃಷಿಯಿಲ್ಲ ಕೃಷಿಯಿಲ್ಲದೆ ರೈತನಿಲ್ಲ ಆದರೆ ರೈತನ ಹಲವಾರು ಸಮಸ್ಯೆಯಲ್ಲಿ ಜಾಗದ ಸಮಸ್ಯೆಯು ಒಂದು ಆದರೆ ಮನಸಿದ್ದರೆ ಎನ್ನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ನರಸಿಂಹಯ್ಯ ದಂಪತಿಗಳ ತೋರಿಸಿಕೊಟ್ಟಿದ್ದಾರೆ ನಾವು ಅರ್ಧ ಎಕರೆ ಜಾಗದಲ್ಲಿ ದಂಪತಿಗಳ ಸಾಧನೆಯೇನು?ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ದಂಪತಿಗಳು ರೈತಾಪಿ ಜೀವನದಲ್ಲಿ ತುಂಬಾ ನೆಮ್ಮದಿ ಯನ್ನು ಕಾಣುತ್ತಾರೆ ಹಾಗೂ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ ಹೇಗೆ ಅಂದ್ರೆ ಅವರು ೨ಹಸುವನ್ನು ಸಾಕಿ ಸುಮಾರು ೪೦ಲೀಟರ್ ನಷ್ಟು ಹಾಲನ್ನು ಸರಬರಾಜು ಮಾಡುತ್ತಾರೆ ಹಾಗೂ ವಾರ್ಷಿಕವಾಗಿ ಸುಮಾರು ೧೨೦೦೦ಲೀಟರ್ ನಷ್ಟುಹಾಲನ್ನು ಮಾರಾಟ ಮಾಡುತ್ತಿದ್ದಾರೆ ಹಾಗೂ ಇವರು ೧೫೦೦೦೦. ಲಾಭವನ್ನು ಗಳಿಸುತ್ತಿದ್ದಾರೆ. ಹಾಗೂ ಸ್ವಲ್ಪ ಜಾಗದಲ್ಲಿಯೇ ಕುರಿಯನ್ನು ಸಾಕುವ ಮೂಲಕ ಹೆಚ್ಚಿನ ಆದಾಯಗಳಿಸುತಿದ್ದಾರೆ ಸುಮಾರು ೨೫ರಿಂದ೩೦ಕುರಿಗಳನ್ನು ಸಾಕಿದ್ದು ವಾರ್ಷಿಕ ವಾಗಿ ಸುಮಾರು ೧೦೦೦೦೦ದಿಂದ ೧೫೦೦೦೦ ವರೆಗೆ ಆದಾಯವನ್ನು ಗಳಿಸುತ್ತಿದ್ದಾರೆ ಹಾಗೆ ಕುರಿ ಕೋಳಿಗಳ ಜೊತೆಗೆ ಮೇಕೆ ಯನ್ನೂ ಸಾಕಿ ಸುಮಾರು ೮೦೦೦೦ದಷ್ಟು ಆದಾಯಗಳಿಸುತಿದ್ದಾರೆ ಹಾಗೂ ಮೀನು ಸಾಕಾಣಿಕೆಯನ್ನು ಮಾಡುತ್ತಿದ್ದು ೨೦೦೦೦ರದ ವರೆಗೆ ಒಳ್ಳೆ ಆದಾಯಗಳಿಸುತ್ತಿದ್ದಾರೆ

ಎಷ್ಟೋ ಜನ ಜಾಗವಿಲ್ಲ ಯಾವುದೇ ಆದಾಯಗಳಿಸುವ ವಿಧಾನಗಳಿಲ್ಲ ಎನ್ನುವ ಜನರಿಗೆ ಈ ದಂಪತಿ ಮಾದರಿಯಾಗಿದ್ದಾರೆ ಸಣ್ಣ ಜಾಗದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂಬದನ್ನು ಮನವರಿಕೆ ಮಾಡಿದ್ದಾರೆಇವರು ೩೦ಅಡಿ ಉದ್ದದ ತೊಟ್ಟಿ ಹಾಗೂ೧೨ಅಡಿ ಅಗಲದ ತೊಟ್ಟಿ ಮತ್ತು ೬ಅಡಿ ಆಳದ ತೊಟ್ಟಿ ಮಾಡಿ ಕುರಿಸಾಕಾಣಿಕೆ ಕೋಳಿ ಸಾಕಾಣಿಕೆ ಹಾಗೂ ಮೀನು ಸಾಕಾಣಿಕೆ ಮಾಡಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ ಮೆಸ್ ಮಾಡಿ ಕೋಳಿ ಸಾಕಾಣಿಕೆ ಮಾಡ್ತಿದ್ದಾರೆ ಹಾಗೂ ಅರ್ಧ ಗುಂಟೆ ಜಾಗದಲ್ಲಿ ಅಗಸೆಗಿಡ ಬೆಳೆದು ಕುರಿಗಳಿಗೆ ಮೇವು ಹಾಗೂ ಉತ್ತಮ ಇಳವರಿಯನ್ನು ಪಡೆಯುತ್ತಿದ್ದಾರೆ ಕುರಿ ಸಾಕಾಣಿಕೆಯಲ್ಲಿ ಹೆಚ್ಚು ಲಾಭವಿದ್ದು ಈ ದಂಪತಿ ಕುರಿಗಳಿಗೆ ರೇಷ್ಮೆ ಗಿಡ ಅಗಸೆಸೋಪ್ಪು ಹಾಗೂ ಜೋಳವನ್ನು ದಿನನಿತ್ಯವೂ ಮೇವನ್ನು ನೀಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡಯುತಿದ್ದಾರೆ ಅವರು೨ರಿ೦ದತಿಂಗಳ ಕುರಿಯನ್ನು ಹೆಚ್ಚು ಮಾರಾಟ ಮಾಡುತ್ತಿದ್ದಾರೆ

ಹೈನಗಾರಿಕೆಯು ಕೃಷಿಕರ ಪಾಲಿನ ವರದಾನವಾಗಿದೆ ಹಾಗೂ ದನ ಕರುಗಳಿಗೆ ಹುಲ್ಲು ಹಾಗೂ ಹಿಂಡಿ ಬೂಸಾ ಅಗಸೆಸೋಪ್ಪು ಹಾಗೂ ನುಗ್ಗೆ ಸೊಪ್ಪು ಮೇವನ್ನು ನೀಡುತ್ತಿದ್ದಾರೆ ಹಾಗೂ ಕುರಿಗಳಿಗಿಂತ ಮೇಕೆ ಸಾಕಾಣಿಕೆ ಹೆಚ್ಚು ಲಾಭದಾಯಕವಾಗಿರುತ್ತದೆ ಮೇಕೆ ಸಾಕಾಣಿಕೆಯು ಒಂದೆ ವರ್ಷ ದಲ್ಲಿ ಬರುವ ಆದಾಯವಿದು ಹೀಗೆ ದಂಪತಿಗಳು ಸ್ವಲ್ಪ ಜಾಗದಲ್ಲಿ ಹೇಗೆ ಹೆಚ್ಚುಇಳುವರಿ ಪಡೆಯುವ ವಿಧಾನಗಳನ್ನು ತಿಳಿಸುವ ಮೂಲಕ ಕೃಷಿ ಲೋಕಕ್ಕೆ ಮಾದರಿಯಾಗಿದ್ದಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.