ಮೂಳೆಗಳಿಗೆ ಬಲ ನೀಡುವ ಜೊತೆಗೆ ಶರೀರದಲ್ಲಿನ ಕ್ಯಾಲ್ಶಿಯಂ ಕೊರತೆ ನೀಗಿಸುತ್ತೆ ಈ ಲಡ್ಡು ಮನೆಯಲ್ಲಿ ಮಾಡಿ

0 96

ಮನೆ ಮದ್ದಿನ ಮೂಲಕವೇ ಮೂಳೆಗಳಿಗೆ ಬಲವನ್ನು ನೀಡಬಹುದಾಗಿದೆ ಅನೇಕ ಜನರು ಮಂಡಿ ನೋವು ಸೊಂಟ ನೋವು ಕೈ ಕಾಲುಗಳ ನೋವಿನ ಸಮಸ್ಯೆಯಿಂದ ಇರುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಮೂಳೆಗಳ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ಹಾಗಾಗಿ ಆರೋಗ್ಯಯುತ ಹಾಗೂ ಪೋಷಕಾಂಶ ಇರುವ ಆಹಾರ ಸೇವಿಸುವ ಮೂಲಕ ಮೂಲೆಗಳನ್ನು ಕಬ್ಬಿಣದಂತೆ ಸದೃಢವಾಗಿ ಇಡಬಹುದು. ಕ್ಯಾಲ್ಸಿಯಂ ಪ್ರಮಾಣ ಮೂಳೆಗಳ ಬೆಳವಣಿಗೆಗೆ ಸಹಕಾರ ನೀಡುತ್ತದೆ ಮೂವತ್ತೈದು ವಯಸ್ಸಿನ ವರೆಗೆ ಮೂಳೆಗಳ ಬೆಳವಣಿಗೆಯು ನಡೆಯುತ್ತದೆ ಮತ್ತು ಇದರ ಬಳಿಕ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುತ್ತದೆ

ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸಿ ವಿನ್ಯಾಸಗೊಳಿಸುತ್ತದೆ ಕ್ಯಾಸಿಯಂ ಮೆಗ್ನೀಷಿಯಂ ಹಾಗೂ ಫೈಬರ್ ಹೀಗೆ ಪೋಷಕಾಂಶ ಇರುವ ಆಹಾರ ಪದಾರ್ಥವನ್ನು ಸೇವಿಸುವ ಮೂಲಕ ನಮ್ಮ ಮೂಳೆಗಳನ್ನು ಬಲವಾಗಿ ಅಥವಾ ಶಕ್ತಿಯನ್ನು ಹೆಚ್ಚಿಸಬಹುದು ನಾವು ಈ ಲೇಖನದ ಮೂಲಕ ಮೂಲೆಗಳನ್ನು ಬಲಗೊಳಿಸುವ ಆಹಾರದ ಬಗ್ಗೆ ತಿಳಿದುಕೊಳ್ಳೋಣ.

ತುಂಬಾ ಜನರಿಗೆ ಮಂಡಿ ನೋವು ಕಾಲು ನೋವು ಹೀಗೆ ಅನೇಕ ಬಗೆಯ ಮೂಳೆಗೆ ಸಂಬಂದಿಸಿದ ಸಮಸ್ಯೆಯಿಂದ ಬಳಲುತ್ತಾರೆ ಮೂಲೆಗಳನ್ನು ಸದೃಢಗೊಳಿಸಲು ಕುಂಬಳ ಕಾಯಿ ಬೀಜವನ್ನು ತೆಗೆದುಕೊಳ್ಳಬೇಕು ಇಪ್ಪತ್ತೈದು ಗ್ರಾಂ ಅಷ್ಟು ಕುಂಬಳ ಕಾಯಿ ಬೀಜವನ್ನು ತೆಗೆದುಕೊಳ್ಳಬೇಕು ಕುಂಬಳ ಕಾಯಿ ಬೀಜದಲ್ಲಿ ಮ್ಯಾಗ್ನಿಷಿಯಂ ಹಾಗೂ ಜಿಂಕ್ ಅಂಶ ಇರುತ್ತದೆ ಹಾಗಾಗಿ ಮೂಳೆಗಳನ್ನು ಬಲಿಷ್ಠ ಗೊಳಿಸುತ್ತದೆ ಹಾಗೆಯೇ ಇಪ್ಪತ್ತೈದು ಗ್ರಾಂ ನಷ್ಟು ಅಗಸೆ ಬೀಜವನ್ನು ತೆಗೆದುಕೊಳ್ಳಬೇಕು ಅಗಸೆ ಬೀಜದಲ್ಲಿ ಫೈಬರ್ ಅಂಶ ಇರುತ್ತದೆ ಹಾಗೆಯೇ ಪ್ರೊಟೀನ್ ಒಮೆಗಾ ತ್ರಿ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ.

ಅಗಸೆ ಬೀಜ ಮೂಳೆಯನ್ನು ರಕ್ಷಣೆ ಮಾಡುತ್ತದೆ ಮೂವತ್ತೈದು ವರ್ಷದ ನಂತರದ ಮಹಿಳೆಯರು ಅಗಸೆ ಬೀಜವನ್ನು ತಿನ್ನುವುದರಿಂದ ಸೊಂಟ ನೋವು ಹಾಗೂ ಮಂಡಿ ನೋವು ಬರುವುದು ಇಲ್ಲ ಹಾಗೆಯೇ ಬಿಳಿ ಯಳ್ಳನ್ನು ತೆಗೆದುಕೊಳ್ಳಬೇಕು ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶ ಇರುತ್ತದೆ ಬಿಳಿ ಯಳ್ಳನ್ನು ಸೇವಿಸುವ ಮೂಲಕ ಕ್ಯಾಸಿಯಂ ಮೆಗ್ನೀಷಿಯಂ ಫೈಬರ್ ಅಂಶ ಸಿಗುತ್ತದೆ ಹೀಗಾಗಿ ಮೂಳೆಗಳು ಸಹ ಶಕ್ತಿಯುತವಾಗಿ ಇರುತ್ತದೆ .

ಅಷ್ಟೇ ಅಲ್ಲದೆ ನಮ್ಮ ದೇಹ ಆರೋಗ್ಯಯುತವಾಗಿ ಇರುತ್ತದೆ ಆಯುರ್ವೇದ ದ ಪ್ರಕಾರ ವಾತವನ್ನು ಕಡಿಮೆ ಮಾಡುತ್ತದೆ. ಸೂರ್ಯಕಾಂತಿ ಹೂವಿನ ಬೀಜವನ್ನು ತೆಗೆದುಕೊಳ್ಳಬೇಕು ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು ಸೂರ್ಯ ಕಾಂತಿ ಬೀಜದಲ್ಲಿ ಇರುವ ಮೆಗ್ನೀಷಿಯಂ ಅಂಶ ಮೂಳೆಗಳನ್ನು ಗಟ್ಟಿ ಮಾಡಲು ಹಾಗೂ ಮಾಂಸ ಖಂಡಗಳನ್ನು ಸದೃಢ ಮಾಡುತ್ತದೆ ಹಾಗೆಯೇ ಸೂರ್ಯ ಕಾಂತಿ ಬೀಜದಲ್ಲಿ ಕ್ಯಾಸಿಯಂ ಕಬ್ಬಿಣಾಂಶ ಫಾಸ್ಪರಸ್ ಕೋಪರ್ ಅಂಶಗಳು ಇರುತ್ತದೆ ಹಾಗಾಗಿ ಹಲ್ಲುಗಳು ಗಟ್ಟಿಯಾಗುತ್ತದೆ

ಅದರ ಜೊತೆಗೆ ಮೂಳೆಗಳು ಸಹ ಶಕ್ತಿಯುತವಾಗಿ ಆಗುತ್ತದೆ . ಒಣಗಿದ ದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು ಹಾಗೆಯೇ ನಾಲ್ಕರಿಂದ ಐದು ಖರ್ಜೂರವನ್ನು ತೆಗೆದುಕೊಳ್ಳಬೇಕು ಹಣ್ಣಾದ ಖರ್ಜೂರವನ್ನು ತೆಗೆದುಕೊಳ್ಳಬೇಕು ಖರ್ಜೂರದಲ್ಲಿ ಸಹ ಪೊಟ್ಯಾಶಿಯಂ ಕ್ಯಾಸಿಯಂ ಹಲವಾರು ಪೋಷಕಾಂಶವನ್ನು ಹೊಂದಿರುತ್ತದೆ ಅಗಸೆ ಬೀಜ ಸೂರ್ಯ ಕಾಂತಿ ಬೀಜ ಕುಂಬಳ ಕಾಯಿ ಬೀಜ ವನ್ನು ಮಿಕ್ಸಿ ಅಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು

ಸರಿಯಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಹಾಗೆಯೇ ಒಣ ದ್ರಾಕ್ಷಿ ಹಾಗೂ ಹಣ್ಣಾದ ಖರ್ಜೂರವನ್ನು ಮಿಕ್ಸಿಗೆ ಹಾಕಬೇಕು ನಂತರ ಎಲ್ಲವನ್ನು ಸರಿಯಾಗಿ ಮಿಕ್ಸ್ ಮಾಡಬೇಕು ಶುಗರ್ ಇರುವ ವ್ಯಕ್ತಿಗಳು ಖರ್ಜೂರವನ್ನು ಜಾಸ್ತಿ ಬಳಸಬಾರದು ನಂತರ ಉಂಡೆಯನ್ನು ಕಟ್ಟಬೇಕು ಈ ಲಡ್ಡು ತುಂಬಾ ರುಚಿಕರವಾಗಿರುತ್ತದೆ ಹಾಗೆಯೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲಾಡನ್ನು ಸೇವಿಸಿ ಹಾಲು ಕುಡಿಯಬೇಕು ಬೆಳ್ಳಿಗೆ ಮಾತ್ರ ಸೇವಿಸಬೇಕು

ಇದರಿಂದ ಜೀರ್ಣ ಕ್ರಿಯೆ ಸುಗಮವಾಗುತ್ತದೆ ರಾತ್ರಿ ಸೇವಿಸುವುದು ಒಳ್ಳೆಯ ಕ್ರಮವಲ್ಲ ಐದು ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಎಲ್ಲರೂ ಸೇವಿಸಬಹುದುಮೆಗ್ನಿಶಿಯಂ ಮೂಳೆಗಳಿಗೆ ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ ಆರೋಗ್ಯಕರ ದೇಹದ ತೂಕವು ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ ಆದರೆ ದೇಹದ ತೂಕ ಇಳಿಸಲು ಡಯೆಟ್ ಕ್ಯಾಲೋರಿ ಕೊರತೆಯ ಡಯೆಟ್‍ಗಳ ಮೊರೆ ಹೋಗುವ ಮೂಲಕ ಮೂಳೆಗಳ ಮೇಕೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಒಳ್ಳೆಯ ಪೋಷಕಾಂಶ ಇರುವ ಆಹಾರ ಸೇವಿಸುವ ಮೂಲಕ ಮೂಳೆಗಳಿಗೆ ಬಲ ಬರುತ್ತದೆ ಒಳ್ಳೆಯ ಆಹಾರ ಸೇವಿಸುವ ಮೂಲಕ ಮೂಳೆಗಳನ್ನು ಸದೃಢಗೊಳಿಸಬಹುದು ಈ ಮೇಲಿನ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ಮೂಳೆಗಳನ್ನು ಕಬ್ಬಿಣದಂತೆ ಬಲಿಷ್ಠವಾಗಿ ಇಟ್ಟುಕೊಳ್ಳಬಹುದು.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.