ಆತ್ಮೀಯ ಓದುಗರೇ ನಾವುಗಳು ಸೇವನೆ ಮಾಡುವಂತ ಆಹಾರ ಕ್ರಮ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಪುರುಷರು ಒಣಕೊಬ್ಬರಿ ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ಈ ಮೂಲಕ ತಿಳಿಯಿರಿ. ಒಣ ಕೊಬ್ಬರಿ ಇದು ಅತಿ ಹೆಚ್ಚು ಉಪಯೋಗಕಾರಿ ಆಗಿದೆ. ಇದು ಬರಿ ಪೂಜೆ ಮತ್ತು ಅಡುಗೆಗೆ ಅಷ್ಟೇ ಅಲ್ಲದೆ ನಾನಾ ಉಪಯೋಗಗಳನ್ನು ಹೊಂದಿದೆ, ಒಣ ಕೊಬ್ಬರಿಯಲ್ಲಿ ಇರುವಂತ ಆರೋಗ್ಯಕಾರಿ ಅಂಶಗಳೇನು ಹಾಗೂ ಇದರಿಂದ ಏನು ಲಾಭ ಅನ್ನೋದನ್ನ ತಿಳಿಯೋಣ. ಒಣ ಕೊಬ್ಬರಿ ಪೂಜೆ ಅಷ್ಟೇ ಅಲ್ಲದೆ ಮನುಷ್ಯನ ಅರೋಗ್ಯ ವೃದ್ಧಿಗೆ ಕೂಡ ಅತಿ ಉಪಯುಕ್ತವಾಗಿದೆ.

ಒಣ ಕೊಬ್ಬರಿ ತಿನ್ನೋದ್ರಿಂದ ಪುರುಷರಿಗೆ ಅಷ್ಟೇ ಅಲ್ಲದೆ ಪ್ರತೋಯೊಬ್ಬರಿಗೂ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಒಣ ಕೊಬ್ಬರಿ ಸೇವನೆಯಿಂದ ಕಾನ್ಸರ್ ಮಲಬದ್ಧತೆ ಅಲ್ಸರ್ ಮುಂತಾದ ಸಮಸ್ಯೆ ನಿಯಂತ್ರಿಸಿಕೊಳ್ಳಬಹುದು ಒಣ ಕೊಬ್ಬರಿಯಲ್ಲಿ ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆ ಉಂಟಾಗಿ ತೀವ್ರ ತರದ ಆರೋಗ್ಯ ಸಮಸ್ಯೆ ಉಂಟಾಗಬಹುದು ಈ ಸಮಸ್ಯೆಗೆ ಒಣ ಕೊಬ್ಬರಿ ಸೇವನೆ ಮಾಡಿ ನಿವಾರಿಸಿಕೊಳ್ಳಬಹುದು. ಇನ್ನು ವಿಶೇಷವಾಗಿ ಪುರುಷರಿಗೆ ಒಣ ಕೊಬ್ಬರಿ ಅತಿ ಉತ್ತಮ ಯಾಕೆ ಅನ್ನೋದನ್ನ ನೋಡುವುದಾದರೆ ಬಂಜೆತನ ಅನ್ನೋದು ಮಹಿಳೆಯರಲ್ಲಿ ಅಷ್ಟೇ ಅಲ್ಲದೆ ಪುರುಷರಲ್ಲಿ ಕೂಡ ಬಂಜೆತನ ಸಮಸ್ಯೆ ಇರುತ್ತದೆ ಅಂತಹ ಸಮಸ್ಯೆಗೆ ಒಣ ಕೊಬ್ಬರಿ ಸಹಕಾರಿಯಾಗಿದೆ.

ಒಣ ಕೊಬ್ಬರಿ ಸೇವನೆ ಮಾಡುವುದರಿಂದ ಪುರುಷರಲ್ಲಿ ಪಲವತ್ತತೆ ಹೆಚ್ಚುತ್ತದೆ ಹಾಗೂ ಪುರುಷರಲ್ಲಿ ಕಾಡುವಂತ ಗುಪ್ತ ಸಮಸ್ಯೆ ನಿವಾರಣೆಯಾಗುವುದು. ವಿಶೇಷವಾಗಿ ಒಣಕೊಬ್ಬರಿ ಸೇವನೆ ಮಾಡುವುದರಿಂದ ಒಣ ಕೊಬ್ಬರಿಯಿಂದ ಸೆಲೆನಿಯಮ್ ಅನ್ನೋ ಅಂಶ ಸಿಗುತ್ತದೆ ಇದು ಪುರುಷರಲ್ಲಿ ಆಗುವಂತ ಬಂಜೆತನ ಸಮಸ್ಯೆಗೆ ಕಡಿವಾಣ ಹಾಕುತ್ತದೆ. ಪುರುಷರು ಪ್ರತಿದಿನ ಒಂದಿಷ್ಟು ಒಣ ಕೊಬ್ಬರಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳು ಲಭ್ಯವಾಗುತ್ತದೆ.

ಒಣಕೊಬ್ಬರಿಯಲ್ಲಿ ಉತ್ತಮವಾದ ನಾರಿನ ಅಂಶ ಇದೆ. ಪುರುಷರ ದೇಹಕ್ಕೆ ಒಣಕೊಬ್ಬರಿ ಇಂದ ಸಾಮಾನ್ಯವಾಗಿ ಮೂವತ್ತೆಂಟು ಗ್ರಾಂ ಅಷ್ಟು ಆರೋಗ್ಯಕರ ನಾರಿನ ಅಂಶ ಹಾಗೂ ಮಹಿಳೆಯರ ದೇಹಕ್ಕೆ ಅಗತ್ಯ ಇರುವ ಇಪ್ಪತ್ತೈದು ಗ್ರಾಂ ಅಷ್ಟು ನಾರಿನ ಅಂಶವನ್ನು ಇದು ಒದಗಿಸುತ್ತದೆ. ಒಣಕೊಬ್ಬರಿ ಸೇವನೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ನಮ್ಮ ದೇಹಕ್ಕೆ ಬೇಕಾದ ಸೂಕ್ತ ಅಂಶವನ್ನು ಒಣಕೊಬ್ಬರಿ ಪೂರೈಸುತ್ತದೆ. ಮೆದುಳಿನ ಆರೋಗ್ಯ ಸರಿಯಾಗಿ ಅಥವಾ ಚೆನ್ನಾಗಿರಬೇಕೆಂದರೆ ಪ್ರತಿದಿನ ನಿಯಮಿತ ಪ್ರಮಾಣದಲ್ಲಿ ಒಣಕೊಬ್ಬರಿಯನ್ನು ಸೇವಿಸುವುದು ಒಳ್ಳೆಯದು. ಸಂಧಿವಾತವನ್ನು ಕೂಡ ಇದು ತಡೆಯುತ್ತದೆ.

ಸಾಕಷ್ಟು ಪ್ರೋಟೀನ್ ಗಳ ಆಗರವಾಗಿರುವ ಒಣಕೊಬ್ಬರಿ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸಾಕಷ್ಟು ರೋಗಗಳ ವಿರುದ್ಧ ನಮಗೆ ಹೋರಾಡುವ ಶಕ್ತಿಯನ್ನು ಸಹ ನೀಡುತ್ತದೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ಸಾಮಾನ್ಯವಾಗಿ ಎಲ್ಲರಲ್ಲಿಯೂ ರಕ್ತಹೀನತೆ ಕಂಡುಕೊಳ್ಳುತ್ತದೆ ಹಾಗಾಗಿ ಒಣ ಕೊಬ್ಬರಿ ಸೇವನೆ ಸೇವಿಸುವುದರಿಂದ ನಾವು ಕಬ್ಬಿಣದ ಅಂಶ ಪಡೆದುಕೊಂಡು ರಕ್ತಹೀನತೆಯಿಂದ ಕೂಡ ಪಾರಾಗಬಹುದು. ಜೀರ್ಣಾಂಗ ವ್ಯವಸ್ಥೆಯನ್ನು ಕೂಡಾ ಇದು ಸರಾಗಗೊಳಿಸುತ್ತದೆ ಇದರ ಜೊತೆಗೆ ಮಲಬದ್ಧತೆ ಅಲ್ಸರ್ ಈ ರೀತಿಯ ರೋಗಗಳಿಗೂ ಕೂಡ ಇದು ಉತ್ತಮ ರಾಮಬಾಣ ಎನ್ನಬಹುದು. ಯಾವುದೇ ಅಡ್ಡ ಪರಿಣಾಮವಿಲ್ಲದ ಒಣಕೊಬ್ಬರಿಯನ್ನು ಯಾವ ವಯಸ್ಸಿನವರಾಗಿದ್ದರು ತಿನ್ನಬಹುದು. ನಾವು ಅಡುಗೆಗೆ ಅಥವಾ ಪೂಜೆಗೆ ಮಾತ್ರ ಎಂದು ಬಳಸುವ ತೆಂಗಿನಕಾಯಿ ನಮ್ಮ ಆರೋಗ್ಯಕ್ಕೂ ಕೂಡ ಎಷ್ಟೊಂದು ಲಾಭಗಳನ್ನು ತಂದುಕೊಡುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *