ಪೌರಾಣಿಕ ಕಾಲದಿಂದಲೂ ಹಸುವಿಗೆ ತಾಯಿಯ ಸ್ಥಾನಮಾನ ನೀಡಲಾಗಿದೆ ಹಸುವಿಗೆ ಸಂಬಂಧಿಸಿದ ಎಲ್ಲವನ್ನೂ ದೈವಿಕವೆಂದು ಪರಿಗಣಿಸಲಾಗುತ್ತದೆ ಹಸುವಿನ ತುಪ್ಪ ಹಸುವಿನ ಹಾಲು ಹಸುವಿನ ಗೋ ಮೂತ್ರ ಮತ್ತು ಹಸುವನ್ನೂ ಕೂಡ ಪೂಜೆಯಲ್ಲಿ ಬಳಸಲಾಗುತ್ತದೆ ಹಸು ಪೌರಾಣಿಕ ಪ್ರಾಮುಖ್ಯತೆಯನ್ನು ಮಾತ್ರವಲ್ಲ ವಾಸ್ತುಶಿಲ್ಪದಲ್ಲಿ ಇದನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ

ಹಸು ವಾಸಿಸುವ ಸ್ಥಳದಿಂದ ಎಲ್ಲಾ ವಾಸ್ತು ದೋಷಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ ಎಂದು ನಂಬಲಾಗಿದೆ ಹಸು ನಿಂತು ಶಾಂತಿಯುತವಾಗಿ ಉಸಿರಾಡುವ ಸ್ಥಳದಲ್ಲಿ ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ ಗೋ ಮಾತೆಯು ಯಾವ ಸ್ಥಳದಲ್ಲಿ ಉಸಿರಾಡಲು ಆರಂಬಿಸುತ್ತಾಳೋ ಆಕೆಯ ಉಸಿರಾಟದ ಯಾವ ಸ್ಥಳದಲ್ಲಿ ಸಂತೋಷವಿರುತ್ತದೆಯೋ ಆ ಸ್ಥಳದಲ್ಲಿ ಹೂವಿನ ಮಳೆಯ್ನನೇ ಸುರಿಸುತ್ತದೆ

ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸಲು ಪ್ರಾರಂಭಿಸುತ್ತಾಳೆ ಎಂದು ಹೇಳಲಾಗುತ್ತದೆ ಗೋಮಾತೆಯನ್ನು ಪೂಜಿಸುವ ವ್ಯಕ್ತಿಯು ಗೋಮಾತೆಗೆ ಸೇವೆಯನ್ನು ಸಲ್ಲಿಸುವ ವ್ಯಕ್ತಿಯು ತನ್ನ ಮೇಲೆ ಬರುವ ಎಲ್ಲಾ ವಿಪತ್ತುಗಳನ್ನು ನಿವಾರಣೆ ಮಾಡಿಕೊಂಡು ಹೋಗುತ್ತಾರೆ ನಾವು ಈ ಲೇಖನದ ಮೂಲಕ ಹಸುವಿನ ಭಕ್ತಿ ಬಗ್ಗೆ ತಿಳಿದುಕೊಳ್ಳೋಣ.

ಗೋಮಾತೆಯು ತನ್ನ ಬೆನ್ನ ಮೇಲೆ ಪರ್ವತಾಕಾರದ ಉಬ್ಬರವನ್ನು ಹೊಂದಿರುತ್ತದೆ ಇದು ಸೂರ್ಯ ಮತ್ತು ಕೇತು ನಾಡಿಯನ್ನು ಹೊಂದಿದೆ ಪ್ರತಿದಿನ ಬೆಳಗ್ಗೆ ಅರ್ಧ ಘಂಟೆಯವರೆಗೆ ಗೋಮಾತೆಯ ಬೆನ್ನನ್ನು ನಮ್ಮ ಕೈಗಳಿಂದ ಉಜ್ಜುವುದರಿಂದ ನಮ್ಮೆಲ್ಲಾ ರೋಗಗಳು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ ಗೋ ಮಾತೆಗೆ ಮೇವು ಆಹಾರ ನೀಡುವುದರಿಂದ ಮೂವತ್ತು ಮೂರು ಕೋಟಿ ದೇವಿ ದೇವರುಗಳಿಗೆ ಆಹಾರ ನೀಡಿದಷ್ಟು ಪುಣ್ಯ ಪ್ರಾಪ್ತವಾಗುತ್ತದೆ ಯಾಕೆಂದರೆ ಮೂವತ್ತು ಮೂರು ಕೋಟಿ ದೇವತೆಗಳು ಗೋಮಾತೆಯಲ್ಲಿ ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ ಗೋಮಾತೆಯ ಗಣಿಯಲ್ಲಿ ಲಕ್ಷ್ಮಿ ದೇವಿಯು ನೆಲೆಯಾಗಿರುತ್ತಾಳೆ ಎನ್ನುವ ನಂಬಿಕೆಯಿದೆ

ಹಸುವಿನ ಒಂದು ಕಣ್ಣಿನಲ್ಲಿ ಸೂರ್ಯ ಮತ್ತು ಇನ್ನೊಂದು ಕಣ್ಣಿನಲ್ಲಿ ಚಂದ್ರದೇವ ವಾಸವಾಗಿದ್ದಾನೆ ಮಾತೆ ಹಸುವಿನ ಹಾಲಿನಲ್ಲಿ ಸಕ್ಕರೆ ಅಂಶ ಕಂಡುಬರುತ್ತದೆ ಇದು ರೋಗಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಹಸುವಿನ ಬಾಲದಲ್ಲಿ ಹನುಮಂತನು ವಾಸವಾಗಿರುತ್ತಾನೆ ಯಾವುದೇ ಓರ್ವ ವ್ಯಕ್ತಿಯು ದುಷ್ಟ ಕಣ್ಣುಗಳ ಸಮಸ್ಯೆಯನ್ನು ಹೊಂದಿದ್ದರೆ ಹಸುವಿನ ಬಾಲವು ಅದನ್ನು ದೂರಾಗಿಸುವ ಶಕ್ತಿಯನ್ನು ಹೊಂದಿರುತ್ತದೆ.

ಪುರಾತನ ಕಾಲದಲ್ಲಿ ಒಂದು ಹಸು ಶಿವಲಿಂಗಕ್ಕೆ ಹಾಲನ್ನು ನೀಡಲು ಪ್ರಯತ್ನಿಸುತ್ತದೆ ಅದ ಒಂದು ವ್ಯಕ್ತಿ ಹಸು ಶಿವಲಿಂಗ ವನ್ನು ಏನೋ ಮಾಡುತ್ತಿದೆ ಎಂದು ಒಂದು ಕೋಲಿನಿಂದ ಹಸುವಿಗೆ ಎಸೆದ ಆ ಕೋಲು ಹಸುವಿನ ಸ್ತನಕ್ಕೆ ತಾಗಿತು ಆಗ ಅವನಿಗೆ ತುಂಬಾ ಬೇಜಾರು ಆಗುತ್ತದೆ ಹಸುವಿನ ಹಾಲು ಶಿವನಿಗೆ ಅಭಿಷೇಕ ವಾಗುತ್ತದೆ ರಕ್ತಸ್ರಾವವಾಗುತ್ತದೆ ಆಗ ಶಿವನಲ್ಲಿ ನಾನು ಗೊತ್ತಿಲ್ಲದೇ ತಪ್ಪು ಮಾಡಿದೆ ಇದರ ಪ್ರಾಯಶ್ಚಿತವಾಗಿ ದೇವಾಲಯವನ್ನ ಕಟ್ಟುತ್ತೇನ ಎಂದು ಬೇಡಿಕೊಂಡನು

ಅಲ್ಲಿಯೇ ಶಿವಲಿಂಗವನ್ನು ಪ್ರತಿಷ್ಠಾಪಿಸಿ ದೇವಸ್ಥಾನ ವ್ಯಾನ್ನು ನಿರ್ಮಿಸುತ್ತಾನೆ ಹಾಗೆ ಇನ್ನೊಂದು ವಿಶೇಷತೆ ಎಂದರೆ ಒಂದು ಹಸು ದಿನಾಲು ಬಂದು ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತದೆ ಹಾಗೆಯೇ ಅಲ್ಲಿನ ಬಿಸಿಲಿಗೆ ಅಕ್ಕಿಯು ಸಹ ಅನ್ನವಾಗುತ್ತದೆ ಅಲ್ಲಿನ ಜನರು ಶಿವನನ್ನು ಆರಾಧಿಸುತ್ತಾರೆ ಹಾಗೂ ದೊಡ್ಡ ಜಾತ್ರೆಯನ್ನು ಮಾಡುತ್ತಾರೆ ಹೀಗೆ ಶಿವ ದೇವಸ್ಥಾನ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *