ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹತ್ತನೇ ತರಗತಿಯಲ್ಲಿ ಸಿಕ್ಕ ಮಾರ್ಕ್ಸ್ ಎಷ್ಟು ಗೊತ್ತಾ, ಎಷ್ಟು ಅಂತ ಗೊತ್ತಾದ್ರೆ ನೀವು ಕೂಡ ಬೆರಗಾಗ್ತೀರ.

0 24,051

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ತಮ್ಮ ಸಿನಿಮಾ ಹಾಗೂ ಸಿನಿಮಾದ ಹೊರತಾಗಿ ನಿಜ ಜೀವನದಲ್ಲಿ ಇರುವಂತಹ ನೇರ ನಡವಳಿಕೆಯಿಂದಲೂ ಕೂಡ ಪ್ರೇಕ್ಷಕರಲ್ಲಿ ಜನಪ್ರಿಯ ರಾಗಿದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಾಲ್ಯ ಜೀವನದ ಒಂದು ವಿಚಾರದ ಕುರಿತಂತೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಸ್ ಎಸ್ ಎಲ್ ಸಿ ಅಂದರೆ ಹತ್ತನೇ ತರಗತಿಯಲ್ಲಿ ಪಡೆದಿರುವಂತಹ ಮಾರ್ಕ್ಸ್ ಎಷ್ಟು ಎಂಬುದರ ಕುರಿತಂತೆ. ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸಂದರ್ಶನದಲ್ಲಿ ನಿಮಗಾಗಿ ತಿಳಿದಿರುವಂತೆ ನಾನು ಹೆಚ್ಚಾಗಿ ಓದಿಲ್ಲ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಾರೆ. ಆದರೆ ಜೀವನದ ಕುರಿತಂತೆ ಅವರಿಗಿರುವ ಜ್ಞಾನ ಎನ್ನುವುದು ನಿಜಕ್ಕೂ ಕೂಡ ಅಪರಿಮಿತ ಎಂದು ಹೇಳಬಹುದಾಗಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹತ್ತನೇ ತರಗತಿಯನ್ನು ಮೈಸೂರಿನಲ್ಲಿ ಓದಿದ್ದಾರೆ ಎಂಬುದಾಗಿ ಸಂದರ್ಶನ ಒಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಕ್ರಾಂತಿ ಸಿನಿಮಾದ ಪ್ರಮೋಷನ್ ವಿಚಾರವಾಗಿ youtube ಚಾನೆಲ್ ಗಳಲ್ಲಿ ಸಂದರ್ಶನವನ್ನು ನೀಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾ ಕೂಡ ಶಿಕ್ಷಣದ ವಿಚಾರಕ್ಕೆ ಸಂಬಂಧಪಟ್ಟಿದ್ದಾಗಿದ್ದರಿಂದ ತಮ್ಮ ನಿಜ ಜೀವನವನ್ನು ಕೂಡ ಇದಕ್ಕೆ ರಿಲೇಟ್ ಮಾಡಿ ಮಾತನಾಡುತ್ತಿದ್ದಾರೆ.

ಇದೇ ಸನ್ನಿವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮನ್ನು ತಾವು ಆವರೇಜ್ ಸ್ಟೂಡೆಂಟ್ ಎಂಬುದಾಗಿ ಕರೆದುಕೊಳ್ಳುತ್ತಾರೆ. 10ನೇ ತರಗತಿಯಲ್ಲಿ ಗಳಿಸಿದ್ದು ಕೇವಲ 210 ಅಂಕಗಳು ಮಾತ್ರ ಎಂಬುದಾಗಿ ಡಿ ಬಾಸ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇದಾದ ನಂತರ ಬೇಡ ಎಂದರು ಕೂಡ ಮೆಕಾನಿಕ್ ಡಿಪ್ಲೋಮ ಗೆ ಸೇರಿಸಿದ್ದರು ಎಂಬುದಾಗಿ ಕೂಡ ಮಾತಿನ ಕೊನೆಯಲ್ಲಿ ಡಿ ಬಾಸ್ ಸೇರಿಸುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.