ನಮ್ಮ ನಾಡಿನಲ್ಲಿ ಹತ್ತಾರು ಬಗೆಯ ಸಸ್ಯ ಪ್ರಭೇದಗಳಿವೇ ಅಷ್ಟೇ ಅಲ್ಲದೆ ಅವುಗಳಲ್ಲಿ ಹತ್ತಾರು ಬಗೆಯ ಔಷದಿ ಗುಣಗಳನ್ನು ಸಹ ಕಾಣಬಹುದು ಅದೇ ನಿಟ್ಟಿನಲ್ಲಿ ನಾವುಗಳು ಬಿಲ್ವ ಪತ್ರೆ ಯಾವೆಲ್ಲ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ “ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ”ತ್ರಿದಳ ಅಂದರೆ ಮೂರು ದಳಗಳಿಂದ ಕೂಡಿರುವುದು,ತ್ರಿಗುಣ ಅಂದರೆ ಮೂರು ಗುಣಗಳಿಂದ ಕೂಡಿರುವುದು(ಸತ್ವ ರಜ ತಾಮಸು) ,ಶಿವನ ಮೂರು ಕಣ್ಣುಗಳಿಗೆ ಈ ಬಿಲ್ವ ಎಲೆಗಳನ್ನು ಹೋಲಿಸಲಾಗಿದೆ.ಶಿವನ ತ್ರಿಶೂಲ ಕ್ಕೂ ಸಹ ಹೋಲಿಸಲಾಗಿದೆ.ಬಿಲ್ವ ಪತ್ರೆ ಎಲೆಯೂ ಶಿವನಿಗೆ ಅತ್ಯಂತ ಪ್ರಿಯವಾದದ್ದು.

ಬಿಲ್ವ ಪತ್ರೆ ಯಲ್ಲಿರುವ ಔಷಧೀಯ ಗುಣಗಳು ಬಿಲ್ವಪತ್ರೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.ಒಂದು ಮುಳ್ಳು ಇರುವ ಬಿಲ್ವ ಪತ್ರೆ ಮತ್ತು ಮುಳ್ಳು ಇರದ ಬಿಲ್ವ ಪತ್ರೆ .ಕಾಡು ಬಿಲ್ವ ಪತ್ರೆ ಮತ್ತು ಊರು ಬಿಲ್ವ ಪತ್ರೆ.ಕಾಡು ಬಿಲ್ವ ಪತ್ರೆ ಹೆಚ್ಚು ಹಸಿರಾಗಿರುತ್ತದೆ.ಊರು ಬಿಲ್ವಪತ್ರೆ ಎಂದರೆ ಸಾಮಾನ್ಯ ಹಸಿರಾಗಿರುತ್ತದೆ.ಬಿಲ್ವ ಪತ್ರೆ ಎಲೆ ,ಕಾಂಡ ,ಬೇರು ,ಕಾಯಿ ,ಹೂವು ಮತ್ತು ಹಣ್ಣುಗಳು ಎಲ್ಲವೂ ಒಂದೊಂದು ರೀತಿಯ ದಂತಹ ಔಷಧೀಯ ಗುಣಗಳನ್ನು ಒಳಗೊಂಡಿದೆ.

ಬಿಲ್ವಪತ್ರೆಯು ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.ಬಿಲ್ವಪತ್ರೆ ಯಲ್ಲಿರುವ ಔಷಧಿ ಗುಣಗಳು ನಮ್ಮ ದೇಹವನ್ನು ಸದೃಢವನ್ನಾಗಿಸುತ್ತದೆ.ಬಿಲ್ವಪತ್ರೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ನಮ್ಮ ದೇಹವು ಸದೃಢವಾಗಿ ಆರೋಗ್ಯಕರವಾಗಿರುತ್ತದೆ.ಹಲವಾರು ರೀತಿಯ ಚರ್ಮ ವ್ಯಾಧಿಗಳಿಗೆ , ಬಾಯಿ ಹುಣ್ಣು , ಬಾಯಲ್ಲಿ ಗುಳ್ಳೆಗಳು ಆಗುವುದು ಈ ರೀತಿಯ ಸಮಸ್ಯೆ ಅನುಭವಿಸುತ್ತಿರುವವರು ಬೆಳಗ್ಗೆ ಎದ್ದು ಹಲ್ಲುಜ್ಜುವ ಮುನ್ನ ಬಿಲ್ವ ಪತ್ರೆ ಎಲೆಯನ್ನು ಬಳಸುವುದರಿಂದ ನಿವಾರಣೆಯಾಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *