ವಿಮೆಯು ಪ್ರತಿಯೊಂದು ವಿಧದ ವಾಹನಗಳಿಗೂ ಇರುತ್ತದೆ. ಇದು ಕಡ್ಡಾಯವೂ ಕೂಡ ಆಗಿದೆ. ಬಹುಪಾಲು ವಿಮಾ ಕಂಪನಿಗಳು ಇಂದು ತಮ್ಮ ವೆಬ್‌ಸೈಟ್‌ಗಳಲ್ಲಿ ಸರಳ ಇಂಟರ್ಫೇಸ್ ಅನ್ನು ರಚಿಸಿದ್ದಾರೆ. ಅದರ ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ನೀತಿಗಳನ್ನು ಖರೀದಿಸಬಹುದು ಮತ್ತು ನವೀಕರಿಸಬಹುದು. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಆನ್‌ಲೈನ್‌ನಲ್ಲಿ ದ್ವಿಚಕ್ರ ವಿಮೆ ಖರೀದಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದು ಪಾಲಿಸಿಯನ್ನು ಖರೀದಿಸಲು ಅನುಕೂಲಕರ ಮತ್ತು ಸುಲಭವಾದ ಮಾರ್ಗವಾಗಿದೆ. ಆದ್ದರಿಂದ ಆನ್ಲೈನ್ ಮೂಲಕ ವಾಹನ ವಿಮೆಯ ನವೀಕರಣದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ವಾಹನ ವಿಮೆಯನ್ನು ಹಲವಾರು ಕಂಪನಿಗಳ ಮೂಲಕ ಮಾಡಬಹುದಾಗಿದೆ. ಅದರಲ್ಲಿ ಓರಿಯೆಂಟಲ್ ಕಂಪನಿಯು ಕೂಡ ಒಂದಾಗಿದೆ. ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸೆಂಟ್ರಲ್ ಗೌರ್ಮೆಂಟ್ ನ ಒಂದು ಕಂಪನಿಯಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ಅನುಮಾನವಿಲ್ಲದೆ ಇನ್ಶುರೆನ್ಸ್ ಅನ್ನು ನವೀಕರಣ ಮಾಡಿಕೊಳ್ಳಬಹುದು. ಇದನ್ನು ಆನ್ಲೈನ್ ಮೂಲಕ ತುಂಬಲು ಮೊದಲನೆಯದಾಗಿ ಗೂಗಲ್ ಗೆ ಹೋಗಬೇಕು. ಅದರಲ್ಲಿ ಓರಿಯಂಟಲ್ ಇನ್ಸೂರೆನ್ಸ್ ಸರ್ವಿಸ್ ಎಂದು ಸರ್ಚ್ ಮಾಡಬೇಕು. ಅದನ್ನು ಓಪನ್ ಮಾಡಿದಾಗ ಓರಿಯಂಟಲ್ ಓ ಆರ್ ಜೀ ಎಂಬ ಸೈಟ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಬೇಕು.

ಅದರಲ್ಲಿ ರಿನಿವಲ್ ಒನ್ಲೈನ್ ಎಂಬ ಆಪ್ಷನ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಅದರೊಳಗೆ ಪಾಲಿಸಿಯ ವಿವರವನ್ನು ಅನ್ನು ಕೇಳುತ್ತದೆ. ಇದರಲ್ಲಿ ಓರಿಯೆಂಟಲ್ ಪಾಲಿಸಿಯನ್ನು ಹೊಂದಿದ್ದಲ್ಲಿ ಅದರ ನಂಬರನ್ನು ಅಲ್ಲಿ ನಮೂದಿಸಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಇನ್ಸೂರೆನ್ಸ್ ಕಂಪನಿಯ ಪಾಲಿಸಿ ಇದ್ದರೆ ರಿನಿವಲ್ ಆಫ್ ನಾನ್ ಓಐಸಿಎಲ್ ಎಂಬ ಆಪ್ಷನ್ ನ ಮೇಲೆ ಕ್ಲಿಕ್ ಮಾಡಬೇಕು. ಇದನ್ನು ಕ್ಲಿಕ್ ಮಾಡಿದಾಗ ಮೊದಲ ಪಾಲಿಸಿ ಇದೆಯೆ ಎಂಬ ಆಪ್ಷನ್ ನಲ್ಲಿ ಇದೆ ಎಂದು ಕೊಟ್ಟು ಓಕೆ ಯನ್ನು ಕೊಡಬೇಕು. ಓರಿಯಂಟಲ್ ಇನ್ಸೂರೆನ್ಸ್ ಪಾಲಿಸಿ ಯಾಗಿದ್ದರೆ ಅದರಲ್ಲಿ ಇನ್ಶುರೆನ್ಸ್ ಪಾಲಿಸಿಯ ನಂಬರ್ ಅನ್ನು ಹಾಕಿ ಓಕೆ ಎಂದು ಕೊಡಬೇಕು.

ನಂತರ ಅದರಲ್ಲಿ ಸಂಪೂರ್ಣ ವಿವರವು ದೊರಕುತ್ತದೆ. ಅದರಲ್ಲಿ ಅವೆಲ್ಲ ಮಾಹಿತಿಯನ್ನು ತುಂಬಿ ನಂತರ ಆಧಾರ್ ನಂಬರ್ ಅನ್ನು ತುಂಬಿ ಓಕೆ ಎಂದು ಕೊಟ್ಟಾಗ ಪೇಮೆಂಟ್ ಆಪ್ಷನ್ ಗೆ ಹೋಗುತ್ತದೆ. ಅದರಲ್ಲಿ ಇನ್ಶುರ್ ಪಾಲಿಸಿಯ ಹಣವನ್ನು ಆನ್ಲೈನ್ ಮೂಲಕ ತುಂಬಿ ಓಕೆ ಎಂದು ಕೊಟ್ಟ ನಂತರ ಹೊಸ ಪಾಲಿಸಿಯ ಡಾಕ್ಯುಮೆಂಟ್ ದೊರಕುತ್ತದೆ. ಅದನ್ನು ಓಪನ್ ಮಾಡಿ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಬೇಕು. ಈ ರೀತಿಯಾಗಿ ಆನ್ ಲೈನ್ ಮೂಲಕವೇ ವಾಹನದ ಇನ್ಶುರೆನ್ಸ್ ಅನ್ನು ರಿನಿವಲ್ ಮಾಡಿಕೊಳ್ಳಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *